ಶಿಕ್ಷಣವೇ ಶಕ್ತಿ

Friday, 18 December 2020

ಭಾರತದ ಪ್ರಮುಖ ನಗರಗಳು

 ವಿವರಣೆ

ನದಿಯ ದಂಡೆ ಮೇಲಿರುವ ಭಾರತದ ಪ್ರಮುಖ ನಗರಗಳು


1. ಆಗ್ರಾ =ಯಮುನಾ ನದಿ


2. ಅಹಮದಾಬಾದ್ =ಸಬರ್ಮತಿ


3.ಅಯೋದ್ಯ= ಸರಯು


4. ಬದ್ರಿನಾಥ್= ಗಂಗಾ


5. ಕಲ್ಕತ್ತಾ= ಹೋಗ್ಲಿ


6. ಕಟಕ್= ಮಹಾನದಿ


7. ದೆಹಲಿ=ಯಮುನಾ ನದಿ


8. ದಿಬ್ರುಗಢ= ಬ್ರಹ್ಮಪುತ್ರ(ಅಸ್ಸಾಂ)


9. ಫಿರೋಜ್ ಪುರ=ಸಟ್ಲೆಜ್(ಪಂಜಾಬ್)


10. ಗುಹಾಟಿ=ಬ್ರಹ್ಮಪುತ್ರ


11. ಗ್ವಾಲಿಯರ್=ಚಂಬಲ್


12. ಹರಿದ್ವಾರ=ಗಂಗಾ(ಉತ್ತರ ಖಂಡ)


13. ಹೈದರಾಬಾದ್=ಮೂಸಿ


14. ಜಬಲ್ಪುರ=ನರ್ಮದಾ


15. ಕಾನ್ಪುರ್=ಗಂಗಾ


16. ಲಕ್ನೋ=ಗೋಮತಿ


17. ಲೂಧಿಯಾನ=ಸಟ್ಲೆಜ್(ಪಂಜಾಬ್)


18. ಮಧುರೈ= ವೈಗೆ ನದಿ


19. ನಾಸಿಕ್=ಗೋದಾವರಿ


20. ಸಂಬಲ್ಪುರ=ಮಹಾನದಿ(ಒರಿಸ್ಸಾ)


21. ಶ್ರೀನಗರ=ಜೀಲಂ


22.=ಸೂರತ್=ತಪತಿ


23. ತಿರುಚನಾಪಳ್ಳಿ=ಕಾವೇರಿ


24. ವಾರಣಾಸಿ=ಗಂಗಾ


25. ವಿಜಯವಾಡ=ಕೃಷ್ಣಾ ನದಿ

ಕವಿ ಪರಿಚಯ

 🌸ಕವಿ=  ಜಿ.ಎಸ್. ಶಿವರುದ್ರಪ್ಪ👆👆

🔹🔹🔹🔹🔹🔹🔹🔹🔹

ಜೀವನ

 🌹ಕವಿ= *ಜಿ,ಎಸ್, ಶಿವರುದ್ರಪ್ಪ*


🔸 ಪೂರ್ಣ ಹೆಸರು= *ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ,*


🔹 ಜನನ= *7-2-1923*


🔸 ಜನನ ಸ್ಥಳ= *ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು*


🔹 ತಂದೆ= *ಶಾಂತವೀರಪ್ಪ*


🔸 ತಾಯಿ= *ವೀರಮ್ಮ*


🔹 ಬಿರುದು= *ರಾಷ್ಟ್ರಕವಿ*

(3ನೇ ರಾಷ್ಟ್ರಕವಿ)


🔸 ಆತ್ಮಚರಿತ್ರೆ= *ಚತುರಂಗ*


  🔹ಮರಣ= *23-12-2013*



 🔅 *ಕವನಸಂಕಲನಗಳು*


1)"ಸಾಮಗಾನ"

2)"ಚೆಲುವು-ಒಲವು"

3)"ದೇವಶಿಲ್ಪಾ"

4)"ದೀಪದ ಹೆಜ್ಜೆ"

5)"ಚಕ್ರಗತಿ"

6) *ಅನವರಾಣ*✍️

7)"ತೆರೆದ ದಾರಿ"

8)"ಗೋಡೆ"

9)"ವ್ಯಕ್ತಮಧ್ಯ"

10)"ತೀರ್ಥವಾನಿ"

11)"ಕಾರ್ತಿಕಾ"

13)"ಕಾಡಿನ ಕತ್ತಲಲ್ಲಿ"

14)"ಅಗ್ನಿಪರ್ವ"

15)"ಯೆದೆ ತುಂಬಿ ಹಾಡಿದೆನು"

16)"ನೂರರು ಕವಿತೆಗಲು"

17)"ಸಮಾಗ್ರ ಕಾವ್ಯ"


 🏵️ *ಪ್ರವಾಸ ಕಥನಗಳು*


1) *ಮಾಸ್ಕೋದಲ್ಲಿ 22 ದಿನ ಗಳು*✍️

2) "ಗಂಗೆಯ ಶಿಖರದಲ್ಲಿ", 

3) "ಅಮೆರಿಕದಲ್ಲಿ ಕನ್ನಡಿಗ"


 📖 *ಕಾದಂಬರಿ*👇

 1) *ಕರ್ಮಯೋಗಿ*✍️


 ⚜️ *ವಿಮರ್ಶಾ ಕೃತಿಗಳು*


1) "ವಿಮರ್ಶೆಯ ಪೂರ್ವ-ಪಶ್ಚಿಮ", 

2) "ಪರಿಶೀಲನಾ". 

3) "ಅನುರಣನ". 

4) "ಗತಿಬಿಂಬ", 

5) "ಸೌಂದರ್ಯ ಸಮೀಕ್ಷೆ", 

6) "ಕಾವ್ಯರ್ಥ ಪದಕೋಶ", 

7) "ಕಾವ್ಯರ್ಥ ಚಿಂತನ", 

8) "ಹಿನ್ನೆಲೆ", 


 ✍️ *ಜಿ.ಎಸ್. ಶಿವರುದ್ರಪ್ಪನವರ ಸಾಹಿತ್ಯದ  ನುಡಿಗಳು*👇


🔸 "ಪ್ರೀತಿ ಇಲ್ಲದ ಮೇಲೆ ಏನನ್ನೂ ಮಾಡಲಾರೆ ದ್ವೇಷವನ್ನು ಕೂಡ", 


🔹 *ಎಲ್ಲೋ ಹುಡಿಕಿದೆ ಇಲ್ಲದ ದೇವರ, ಕಲ್ಲು ಮಣ್ಣುಗಳ ಗುಡಿಯೊಳಗೆ*, 



 🎖️ *ಪ್ರಶಸ್ತಿ-ಪುರಸ್ಕಾರಗಳು*🎖️


🌹"ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ" - 1973.


🌹 *ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ* - 1984 ( ಕಾವ್ಯಾರ್ಥ ಚಿಂತನಾ ಕೃತಿಗೆ,  )


🌹"ಪಂಪಾ ಪ್ರಶಸ್ತಿ" - 1998 


🌹"1992ರಲ್ಲಿ ದಾವಣಗೆರೆಯಲ್ಲಿ ನಡೆದ61 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಆಗಿದ್ದರು", 


🌹"ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ - 1982"


🌹"ಮಾಸ್ತಿ ಪ್ರಶಸ್ತಿ - 1995"


🌹"ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ"


🌹"ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್"


🌹 *ರಾಷ್ಟ್ರಕವಿ ಪ್ರಶಸ್ತಿ* ( ರಾಷ್ಟ್ರದ ಕವಿ ) - 2006


🌹"ಸಾಹಿತ್ಯ ಕಲಾ ಕೌಸ್ತುಭ - 2010"


🌹"ನರುಪಟುಂಗ ಪ್ರಶಸ್ತಿ - 2009"


 📝 *ಜಿಎಸ್ ಶಿವರುದ್ರಪ್ಪನವರು ರಚಿಸಿರುವ ಭಾವಗೀತೆಗಳು*


1)"ಕಾಣದ ಕಡಲಿಗೆ ಹಂಬಲಿಸಿದೆ ಮನ".


2) "ಎದೆತುಂಬಿ ಹಾಡಿದೆನು".


3) "ಎಲ್ಲೋ ಹುಡುಕಿದೆ ಇಲ್ಲದ ದೇವರ".


4) "ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ".


5) "ಹಾಡು ಹಳೆಯದಾದರೇನು".


Back


More Information 👇

G.S ಶಿವರುದ್ರಪ್ಪ

=====================

ಇಂದಿನ ಹೋಮ ವರ್ಕ್

 *ದಿನಾಂಕ 18-12-2020 ವಾರ ಗುರುವಾರ ಇಂದಿನ   ಹೋಂವರ್ಕ್* 


 *4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್* 

++++++++++++++++++++++

 *ಪಾಠ -25 ನಮ್ಮ ರಾಜ್ಯ ನಮ್ಮ ಹೆಮ್ಮೆ* 

***************************


1. ಭಾರತದಲ್ಲಿರುವ ರಾಜ್ಯಗಳ ಹೆಸರನ್ನು ಬರೆಯಿರಿ .


2.  ಭಾರತದಲ್ಲಿರುವ ಒಟ್ಟು ರಾಜ್ಯಗಳ ಸಂಖ್ಯೆ ___________


3. ಭಾರತದ ನಕ್ಷೆಯಲ್ಲಿ ಕರ್ನಾಟಕವಿರುವ ದಿಕ್ಕು ಪೂರ್ಣಗೊಳಿಸಿ ಪುಟ ಸಂಖ್ಯೆ 224


%%%%%%%%%%%%%%%%%


 *4 ನೇ ತರಗತಿ ಮಕ್ಕಳಿಗೆ ಗಣಿತ ಹೋಂವರ್ಕ್* 


 *ಅಧ್ಯಾಯ- 14 --ಕಾಲ*  ***************************


ಸಮಯದ ಗಣನೆ 


1. ಗಡಿಯಾರದ ಡಯಲ್ ಒಟ್ಟು ಎಷ್ಟು ಸಮಭಾಗಗಳಾಗಿ ಮಾಡಲಾಗಿರುತ್ತದೆ . 

2.  ಗಡಿಯಾರ ದಲ್ಲಿನ ದೊಡ್ಡ ಮುಳ್ಳು ಏನನ್ನು ಸೂಚಿಸುತ್ತದೆ ?


3. ಗಡಿಯಾರದ ಚಿಕ್ಕ ಮುಳ್ಳು ಏನನ್ನು ಸೂಚಿಸುತ್ತದೆ?


4.  ಒಂದು ಗಂಟೆಗೆ ಎಷ್ಟು ನಿಮಿಷ ?


5.ಒಂದು ನಿಮಿಷಕ್ಕೆ ಎಷ್ಟು ಸೆಕೆಂಡ್ . 


ಪೂರ್ಣಗೊಳಿಸು ಪುಟ ಸಂಖ್ಯೆ 79..


%%%%%%%%%%%%%%%%%

 *

 *4 ನೇ ತರಗತಿ ಮಕ್ಕಳಿಗೆ ಕನ್ನಡ ಹೋಂವರ್ಕ್** 


 *ಪಾಠ -9   ಮಹಿಳಾ ದಿನಾಚರಣೆ* 

****************************



1.  ಪಾಠವನ್ನು ಒಮ್ಮೆ ಜೋರಾಗಿ ಸ್ಪಷ್ಟವಾಗಿ ಓದಿರಿ .


2. ವಾಕ್ಯಗಳನ್ನು ಗಮನಿಸಿ ಸರಿ-ತಪ್ಪು ಗುರುತಿಸಿ ತಪ್ಪಿದ್ದರೆ ಸರಿಪಡಿಸಿ ಬರೆ .


3. ವಾಕ್ಯದಲ್ಲಿ ಬಿಟ್ಟಿರುವ ಸ್ಥಳದಲ್ಲಿ ಸರಿಯಾದ  ಪದ ಬರೆದು ವಾಕ್ಯ ಪೂರ್ಣಗೊಳಿಸು.


4. ಕೊಟ್ಟಿರುವ ಪದ ಗಮನಿಸಿ ವಿರುದ್ಧಾರ್ಥಕ ಪದ ಬರೆಯಿರಿ .


 *ಒಂದು ಪುಟ ಶುದ್ಧ ಬರಹ ಬರೆಯಿರಿ*


%%%%%%%%%%%%%%%%%


 *4 ನೇ ತರಗತಿಯ ಮಕ್ಕಳಿಗೆ English homework.*


1.complete page no 4


Write the names of the household articles in the right column.


 *Write one page of neat copy writing..*


===============================

*ದಿನಾಂಕ 18-12-2020 ವಾರ ಗುರುವಾರ ಇಂದಿನ ಹೋಂವರ್ಕ್* 

&&&&&&&&&&&&&&&&&&&&


 *5 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ  ಹೋಂವರ್ಕ್** 


 *ಪಾಠ- 16 --ನಮ್ಮ ಭಾರತ ರಾಜಕೀಯ ಮತ್ತು ಸಾಂಸ್ಕೃತಿಕ*

***************************

 


1.ಕರ್ನಾಟಕ ರಾಜ್ಯವು ಭಾರತದ ಯಾವ ಭಾಗದಲ್ಲಿದೆ ?


2.ಕರ್ನಾಟಕ ರಾಜ್ಯದಲ್ಲಿರುವ ಜಿಲ್ಲೆಗಳನ್ನು ಹೆಸರಿಸಿ .


ಕರ್ನಾಟಕ ರಾಜ್ಯದ ನೆರೆಯ ರಾಜ್ಯಗಳು ಯಾವುವು ಹೆಸರಿಸಿ.


&&&&&&&&&&&&&&&&&&&&&


 *5 ನೇ ತರಗತಿ ಮಕ್ಕಳಿಗೆ ಗಣಿತ ಹೋಂವರ್ಕ್* 


 *ಅಧ್ಯಾಯ-5 --ಹಣ* 

***************************


1. ಹಣಕಾಸಿನ ವ್ಯವಹಾರದಲ್ಲಿ ಸಂಕಲನಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಿಡಿಸಿ.


2.  ವಾಕ್ಯ ರೂಪದ ಸಮಸ್ಯೆಗಳನ್ನು ಬಿಡಿಸಿ. ಪುಟ ಸಂಖ್ಯೆ 55 ರಿಂದ 56


&&&&&&&&&&&&&&&&&&&&


 *5 ನೇ ತರಗತಿ ಮಕ್ಕಳಿಗೆ ಕನ್ನಡ ಹೋಮ್ ವರ್ಕ್* 


 *ಪದ್ಯ7-- ಮಗುವಿನ ಮೊರೆ*  

****************************



1. ಪದ್ಯವನ್ನು ರಾಗಬದ್ಧವಾಗಿ ಹಾಡುವುದನ್ನು ಕಲಿ .


2.  ಹೊಸ ಪದಗಳ ಅರ್ಥ ಬರೆ .


3.ಕೃತಿಕಾರರ ಪರಿಚಯ ಬರೆಯಿರಿ .


 *ಒಂದು ಪುಟ ಶುದ್ಧ ಬರಹ ಬರೆಯಿರಿ*


&&&&&&&&&&&&&&&&&&&&&

 *

 *5 ನೇ ತರಗತಿ ಮಕ್ಕಳಿಗೆ English homework**


1.draw ur favorite animal picture . and paint it..


2. Write 5--6 sentences about the picture..


 *Write one page neat copy writing..*


===============================

*ಇಂದಿನ ಹೋಮ ವರ್ಕ್ ದಿನಾಂಕ 18-12-2020*

*ವಾರ ಶುಕ್ರವಾರ*

 *=========================* 

*6 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ ವರ್ಕ್*  


  ಭಾಗ-2


ಅಧ್ಯಾಯ 10

 *ಕ್ಷೇತ್ರ ಗಣಿತ* 


ಸುತ್ತಳತೆ ಎಂದರೇನು?


ಆಯತದ ಸುತ್ತಳತೆ ಕಂಡು ಹಿಡಿಯಿರಿ.


ಅಭ್ಯಾಸ  10.1


ಪುಟ ಸಂಖ್ಯೆ  86 ರಿಂದ 88


*_______________________________* 

*6 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*


ಪಾಠ 7

 *ಯಾಣ ಕುರಿತೊಂದು ಪತ್ರ* 


ಪತ್ರಲೇಖನ ಹಾಗೂ ಹಂತಗಳು


 

ಪುಟ ಸಂಖ್ಯೆ  55 ರಿಂದ 56


 *ಪ್ರತಿದಿನ ಒಂದು ಫೇಜ ಶುದ್ಧ ಬರಹ* 

______________________________

*6 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*


Unit 7


*Arrange the following sentences in an order to make a a meaningful paragraph*


On page number 120


*Daily one page neatly*

*_______________________*


*6 ನೆ ಯ ತರಗತಿ ಮಕ್ಕಳಿಗೆ  ಸಮಾಜ  ವಿಜ್ಞಾನ ಹೋಮ ವಿಜ್ಞಾನ


ಪಾಠ 12

*ಏಷ್ಯಾ - ವೈಪರೀತ್ಯಗಳ ಖಂಡ* 


ಭಾಗ-2


ಪಾಠ 1


*ನಮ್ಮ ಕರ್ನಾಟಕ (ಮುಂದುವರೆದ ಭಾಗ)*


ಕಲಬುರ್ಗಿ ವಿಭಾಗ


1. ಕಲ್ಬುರ್ಗಿಯ ಪ್ರಾಕೃತಿಕ ಸಂಪನ್ಮೂಲದ ಕುರಿತು ಬರೆಯಿರಿ.


2. ಕಲಬುರ್ಗಿ ವಿಭಾಗದ ಅರಣ್ಯಗಳು ವನ್ಯಮೃಗಧಾಮಗಳು ಕುರಿತು ಬರೆಯಿರಿ.


3. ಕಲಬುರ್ಗಿ ವಿಭಾಗದ ಕೃಷಿ ಬೆಳವಣಿಗೆ ಹಾಗೂ ನಮ್ಮ ಉದ್ದಿಮೆಗಳು ಕುರಿತು ಬರೆಯಿರಿ.


ಪುಟ ಸಂಖ್ಯೆ  3 ರಿಂದ 5


*_____________________________*

*6 ನೆ ಯ ತರಗತಿ ಮಕ್ಕಳಿಗೆ ವಿಜ್ಞಾನ ಹೋಮ ವರ್ಕ್*


ಪಾಠ 7

 *ಸಸ್ಯಗಳನ್ನು ತಿಳಿಯುವುದು* 


ಸಸ್ಯಗಳಲ್ಲಿ ಎಷ್ಟು ಪ್ರಕಾರಗಳಿವೆ?


ಗಿಡಮೂಲಿಕೆಗಳು ಎಂದರೇನು?


ಕಳೆಗಳು ಎಂದರೇನು?


ಪೊದೆಗಳು ಎಂದರೇನು?


ಗಿಡಮೂಲಿಕೆಗಳು ಪದಗಳು ಹಾಗೂ ಮರಗಳು ಇವುಗಳಲ್ಲಿ ನಾಲ್ಕು ವ್ಯತ್ಯಾಸಗಳನ್ನು ಬರೆಯಿರಿ.


ನೆಲ ಬಳ್ಳಿಗಳು ಎಂದರೇನು?


ಅಡರು ಬಳ್ಳಿಗಳು ಎಂದರೇನು?



ಪುಟ ಸಂಖ್ಯೆ  76 ರಿಂದ 79


*__________________________*

*6ನೆ ಯ ತರಗತಿ ಮಕ್ಕಳಿಗೆ   हिंदी  ಹೋಮ ವರ್ಕ್* 


 स्वरों पर गोले लगाओ


 खाली जगह भरो


 पेज नंबर 19

===============================

*ಇಂದಿನ ಹೋಮ ವರ್ಕ್* 

 *ದಿನಾಂಕ 18-12-2020* 

 *ವಾರ ಶುಕ್ರಾವಾರ* 

 *========================* 

*7 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ ವರ್ಕ್*  


 *ಭಾಗ-2* 

 ಅಧ್ಯಾಯ 13

 *ಘಾತಾಂಕಗಳು ಮತ್ತು ಘಾತಗಳು* 


ಅಭ್ಯಾಸ 13. 3


ಇಲ್ಲಿಯವರೆಗೆ ಚರ್ಚಿಸಿದ ಅಂಶಗಳು


ಪುಟ ಸಂಖ್ಯೆ 134 ರಿಂದ 135


*___________________________* 

*7 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*


ಪಾಠ-7

 *ಬಿಲ್ಲಹಬ್ಬ ನಾಟಕ* 


ಅಭ್ಯಾಸಗಳು


ಇ. ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು ಐದು ವಾಕ್ಯಗಳಲ್ಲಿ ಉತ್ತರಿಸಿ.


ಈ. ಈ ವಾಕ್ಯಗಳನ್ನು ಹೇಳಿಕೆಗಳನ್ನು ಯಾರು ಯಾರಿಗೆ ಯಾವಾಗ ಹೇಳಿದರು/ ತಿಳಿಸಿರಿ?


ಪುಟ ಸಂಖ್ಯೆ  77


 *ಪ್ರತಿ ದಿನ ಒಂದು ಪೇಜ್ ಶುದ್ಧ ಬರಹ.* 


________________________________


*7 ನೆ ಯ ತರಗತಿ ಮಕ್ಕಳಿಗೆ   English ಹೋಮ ವರ್ಕ್*


Unit 7 


 *NEXT WITH GRAND PARENTS* 


 V4. With the help of the the clues, complete the cross-word puzzle.


C2. Answer the following after you discuss the questions with your partner.


C3. Discuss and answer.


On page number 116 to 117

 

*Daily one page lesson*

*_______________________*


*7 ನೆ ಯ ತರಗತಿ ಮಕ್ಕಳಿಗೆ  ಸಮಾಜ  ವಿಜ್ಞಾನ ಹೋಮ  ವರ್ಕ್*


 *ಭಾಗ-2* 

 ಭೂಗೋಳ ವಿಜ್ಞಾನ


ಪಾಠ - 12


*ಆಸ್ಟ್ರೇಲಿಯಾ ಅತ್ಯಂತ ಸಮತಟ್ಟಾದ ಭೂಖಂಡ*


ಆಸ್ಟ್ರೇಲಿಯಾ ಖಂಡದ ಪ್ರಾಕೃತಿಕ ವಿಭಾಗ ಹಾಗೂ ನದಿ ವ್ಯವಸ್ಥೆಯ ಬಗ್ಗೆ  ಕುರಿತು ಬರೆಯಿರಿ.


ಪುಟ ಸಂಖ್ಯೆ  113 ರಿಂದ 115

*_____________________________*

*7 ನೆ ಯ ತರಗತಿ ಮಕ್ಕಳಿಗೆ ವಿಜ್ಞಾನ ಹೋಮ ವರ್ಕ್*


ಭಾಗ 2


ಅಧ್ಯಾಯ 11.

*ಪ್ರಾಣಿಗಳು & ಸಸ್ಯಗಳಲ್ಲಿ ಸಾಗಾಣಿಕೆ*


1. ಡಯಾಲಿಸಿಸ್ ಎಂದರೇನು?


2.  ಸ್ಕೈಲಂ ಎಂದರೇನು?


3. ಪ್ಲೋಯಂ ಎಂದರೇನು?


ಅಭ್ಯಾಸಗಳು


ಪುಟ ಸಂಖ್ಯೆ 26 ರಿಂದ 32

*__________________________*

*7 ನೆ ಯ ತರಗತಿ ಮಕ್ಕಳಿಗೆ   हिंदी  ಹೋಮ ವರ್ಕ್*


 *पाठ  5* 


*जिसकी मेहनत उसकी जीत*


 शब्दार्थ


*अभ्यास* 


एक वाक्य में उत्तर लिखो


दो-तीन वाक्य में उत्तर लिखो


विलोम शब्द लिखो


जोड़कर लिखो


सही शब्दों से खाली जगह भरो


 पेज नंबर  -  30 to  31

T.A.Chandrashekhar

6360396463

ಇಂದಿನ ಹೋಮ ವರ್ಕ್

 *ಇಂದಿನ ಹೋಮ ವರ್ಕ್ ದಿನಾಂಕ 18-12-2020*

 *ವಾರ ಶುಕ್ರವಾರ*


*1 ನೇ ವರ್ಗದ ಗಣಿತ ಹೋಮ ವರ್ಕ್* 


ಈ ಕೆಳಗಿನ ಸಂಖ್ಯೆಗಳಿಗೆ ದೊಡ್ಡ ಸಂಖ್ಯೆ ವೃತ್ತ ಹಾಕಿರಿ.


1.  3, 5, 6, 2, 9


2. 10, 12, 16,  13, 9


3. 22, 44, 34,  35,  38


ಅನುಕ್ರಮ ಸಂಖ್ಯೆಗಳನ್ನು ಖಾಲಿ ಜಾಗದಲ್ಲಿ ಬರೆ.

1.      2 3.....


2.   .....6......8


3. 9 10 .....12...........15.


4. .......18...20.


೧ ರಿಂದ ೫೦ ಕನ್ನಡ ಅಂಕಿಗಳನ್ನು ಬರೆಯಿರಿ. *_____________________________* 

*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

  

 *ರೇಖಾಭ್ಯಾಸ* 

 *ಅಕ್ಷರಾಭ್ಯಾಸ 1* 

 *ರ ಗ ಸ ದ ಅ* 

ಈ ಅಕ್ಷರಗಳಿಗೆ ಪದ ರಚಿಸಿ ಬರೆಯಿರಿ ಪುಟ ಸಂಖ್ಯೆ 36


*________________________________* 

*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*


*Letters of Alphabet*

 *O* - owl - ಔ ಲ್  - ಗುಬೆ,  


ox  - ಆಕ್ಸ್ - ಎತ್ತು,  


orange - ಆರೆಂಜ್ - ಕಿತ್ತಳೆ, 


out -  ಔಟ್ - ಹೊರಗೆ, 

  

 *P* - pen - ಪೆನ್ - ಲೇಖನಿ, 


past - ಪಾಸ್ಟ್ - ಹಿಂದಿನ, 


pink - ಪಿಂಕ್ - ಗುಲಾಬಿ, 


pain - ಪೈನ್ - ನೋವು,  pineapple - ಪೈನಾಪಲ್ - ಅನಾನಸ್.

 

ಕಂಠಪಾಠ ಮಾಡಿಸಿ.

*_______________________________*

*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 5

 *ನಮಗೆ ಆಹಾರ ಬೇಕೆ?* 

 *ಈ ಕೆಳಗಿನ ವಾಕ್ಯಗಳನ್ನು ನಕಲು ಮಾಡಿ ಬರೆಯಿರಿ.* 

1. ಆರೋಗ್ಯವಾಗಿರಲು ಮತ್ತು ಶಕ್ತಿಗಾಗಿ ಆಹಾರ ಬೇಕು.

2. ದೇಹದ ಬೆಳವಣಿಗೆಗೆ ಆಹಾರ ಬೇಕು.

3. ಕೆಲಸ ಮಾಡಲು ಬೇಕಾಗುವ ಶಕ್ತಿ ಆಹಾರದಿಂದ ಬರುತ್ತದೆ.

4. ನಾವು ಒಳ್ಳೆ ಆಹಾರವನ್ನು ಸೇವನೆ ಮಾಡಬೇಕು.

➖➖➖➖➖➖➖➖➖➖➖➖➖➖➖➖➖➖➖➖➖➖➖➖➖➖

*ಇಂದಿನ ಹೋಮ ವರ್ಕ್ ದಿನಾಂಕ 18-12-2020*

 *ವಾರ ಶುಕ್ರವಾರ*


*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  


ಈ ಕೆಳಗಿನವುಗಳಲ್ಲಿ ಸರಿ / ತಪ್ಪು ಗುರುತಿಸಿರಿ.

1. 10 + 15 = 30


2. 30 + 10 = 40


3. 34 +  9 = 43


4. 62 + 12 = 80


5. 47 + 12 = 57



ಈ ಕೆಳಗಿನವುಗಳನ್ನು ಸಂಕಲನ ಮಾಡಿರಿ.

1. 302 + 102 = 


2. 549 + 400 = 


3. 783 + 716 = 


4. 347 + 541 = 


5. 321 + 234 = 


೧ ರಿಂದ ೧೦೦ರ ವರೆಗೆ ಕನ್ನಡ ಅಂಕಿಗಳನ್ನು ಬರೆಯಿರಿ

*_____________________________* 

*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*


ಅ ದಿಂದ ಅ: ವರೆಗೆ ಶಬ್ದಗಳನ್ನು ರಚಿಸಿರಿ (ಉದಾಹರಣೆಗೆ- 

ಅ - ಅಗಸ, ಆ - ಆಲ)

 *________________________________* 

*2 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*


 1. Come - ಕಮ್ - ಬಾ


2. Eat - ಇಟ್ - ತಿನ್ನು


3. Drink - ಡ್ರಿಂಕ್ - ಕುಡಿ


4. Read ರೀಡ್ - ಓದು


5. Write - ರೈಟ್ - ಬರೆ


6. Look - ಲುಕ್ - ನೋಡು


ನಕಲು ಮಾಡಿರಿ.


 *Weeks name* 


 *5 birds name* 


*_______________________________*

*2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

1. ಮಾಸಗಳನ್ನು ಬರೆಯಿರಿ

2. ಐದು ತರಕಾರಿಗಳ ಹೆಸರನ್ನು ಬರೆ?

3. ನಿನ್ನ ಮನೆಯಲ್ಲಿ ಸಾಕುವ ಪ್ರಾಣಿಗಳ ಹೆಸರನ್ನು ಪಟ್ಟಿಮಾಡಿ.

4. ಐದು ಪಕ್ಷಿಗಳ ಹೆಸರನ್ನು ಬರೆ.

➖➖➖➖➖➖➖➖➖➖➖➖➖➖➖➖➖➖➖➖➖➖➖➖➖➖

*ಇಂದಿನ ಹೋಮ ವರ್ಕ್ ದಿನಾಂಕ 18-12-2020*

 *ವಾರ ಶುಕ್ರವಾರ*

===========================


*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  


ಭಾಗ 2


ಪಾಠ 8

*ಭಿನ್ನರಾಶಿ ಸಂಖ್ಯೆಗಳು*


ಅಭ್ಯಾಸ 8.1

1. ಸೂಚಿಸಿದ ಭಾಗವನ್ನು ಮಾದರಿಯಂತೆ ಭಿನ್ನರಾಶಿಯಲ್ಲಿ ಬರೆಯಿರಿ.


2. ಚಿತ್ರಗಳಿಗೆ ಬಣ್ಣ ತುಂಬುವುದನ್ನು ನೋಡಿ ತೆರೆದು ಹೊಂದಿಸು.


3. ಮಾದರಿಯಂತೆ ಬರೆ


4. ಮಾದರಿಯಂತೆ ಬರೆ.


ಪುಟ ಸಂಖ್ಯೆ 34 ರಿಂದ 36

  

_______________________________


*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*


ಪಾಠ 1

*ತುತ್ತೂರಿ* ಪದ್ಯ


 *ಅಭ್ಯಾಸ* 


ಆ. ಈ ವಾಕ್ಯದಲ್ಲಿ ಬಿಟ್ಟಿರುವ ಸ್ಥಳವನ್ನು ಸೂಕ್ತ ಪದದಿಂದ ತುಂಬು.


ಇ. ಈ ಕಥೆಯನ್ನು ಓದಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.


ಪುಟ ಸಂಖ್ಯೆ 3 ರಿಂದ 4

_______________________________

*3 ನೇ ವರ್ಗದ ಮಕ್ಕಳಿಗೆ  English ಹೋಮ್ ವರ್ಕ್*


Unit 10

 *HAVE FUN* 


11. Listen carefully and repeat after the teacher and copy write


12. Copy the sentences in the lines given below.


13. Colour the picture using crayons or colour pencils.


On page number 110

______________________________

*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 23 

*ನಮ್ಮೆಲ್ಲರ ಮನೆ*

ಒಟ್ಟು ದಿಕ್ಕುಗಳು ಎಷ್ಟು?

ಸೂರ್ಯನು ಉದಯಿಸುವ ದಿಕ್ಕು ಯಾವುದು?

ರಾಕೇಶ್ ಯಾವ ದಿಕ್ಕಿಗೆ ನಿಂತಿದ್ದಾನೆ?

ರಫೀಕ್ ಯಾವ ದಿಕ್ಕಿಗೆ ನಿಂತು ಕೊಂಡಿದ್ದಾನೆ?

ಪೂರ್ವ ಮತ್ತು ಉತ್ತರದ ಮಧ್ಯೆ ಬರುವ ದಿಕ್ಕು ಯಾವುದು?

ದಕ್ಷಿಣ ಮತ್ತು ಪಶ್ಚಿಮದ ಮಧ್ಯೆ ಬರುವ ದಿಕ್ಕು ಯಾವುದು?

ಪುಟ ಸಂಖ್ಯೆ 185 ರಿಂದ 187

T.A.ಚಂದ್ರಶೇಖರ. 

From ವಿಜಯಪುರ

6360396463

Thursday, 17 December 2020

 🌹ಹೊಸಬೆಳಕು🌹

=========================

🌼 ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿ 🌼✍🌺🌺🌺🌺🌺🌺

👇👇👇👇👇👇👇👇👇👇

ಶ್ರೀ ಶಂಕರಾಚಾರ್ಯರ ಜೀವನ

 🔷ಶಂಕರಾಚಾರ್ಯರು ಜನಿಸಿದ ವರ್ಷ= 788


 🔷ನಂಬೋದರಿ ಎಂಬುದರ ಅರ್ಥ= ಪೂರ್ಣ ವಿಶ್ವಾಸವಿರುವ ಎಂದರ್ಥ


🔷ಶಂಕರಾಚಾರ್ಯರ ಜನಿಸಿದ ಸ್ಥಳ= ಕೇರಳದ ಕಾಲಡಿ


 🔷ಶಂಕರಾಚಾರ್ಯರ ತಂದೆ ತಾಯಿ ಹೆಸರು? 

 ತಂದೆ= ಶಿವಗುರು. ತಾಯಿ= ಆರ್ಯಾಂಬ


 🔷ಶಂಕರಾಚಾರ್ಯರ ಗುರು= ಗೋವಿಂದ ಭಗವತ್ಪಾದರು


 🔷ಸೌಂದರ್ಯ ಲಹರಿ ಮತ್ತು ಭಜಗೋವಿಂದಂ ಭಕ್ತಿ ಸ್ತೋತ್ರಗಳನ್ನು ರಚಿಸಿದವರು= ಶಂಕರಾಚಾರ್ಯರು

ಸಿದ್ಧಾಂತ

 🔷ಶಂಕರಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ= ಅದ್ವೈತ ಸಿದ್ಧಾಂತ


 🔷ಜೀವಾತ್ಮ ಮತ್ತು ಪರಮಾತ್ಮ ಬೇರೆಬೇರೆಯಲ್ಲ ಎಂಬುದು ಯಾವ ಸಿದ್ಧಾಂತದ ಸಾರ= ಅದ್ವೈತ ಸಿದ್ಧಾಂತ


 🔷ಜಗತ್ತು ನಿಜವಲ್ಲ ಮಾಯೆ ಬ್ರಹ್ಮನೇ ಚಿರ ಸತ್ಯವೆಂದು ಹೇಳಿದ ಸುಧಾರಕ= ಶಂಕರಾಚಾರ್ಯರು


 🔷"ಅಹಂ ಬ್ರಹ್ಮಾಸ್ಮಿ" ಎಂದು ವಾದಿಸಿದ ಸುಧಾರಕರು= ಶಂಕರಾಚಾರ್ಯರು

ನಾಲ್ಕು ಮಠಗಳು

🔷ಶಂಕರಾಚಾರ್ಯರು ಸ್ಥಾಪಿಸಿದ ಪ್ರಮುಖ 4 ಮಠಗಳು

1) ಒರಿಸ್ಸಾದ ಪುರಿ ಗೋವರ್ಧನ ಪೀಠ

2) ಗುಜರಾತಿನ ದ್ವಾರಕಾ ಕಾಳಿಕಾಪೀಠ

3) ಉತ್ತರಪ್ರದೇಶದ ಭದ್ರಿಯ ಜ್ಯೋತಿರ್ಮಠ

4) ಕರ್ನಾಟಕದ ಶೃಂಗೇರಿಯ ಶಾರದಾ ಪೀಠ

 ಬೋಧನೆಗಳು

 🔷ಶಂಕರಾಚಾರ್ಯರ ಶೃಂಗೇರಿ ಮಠದ ಮುಖ್ಯಸ್ಥರಾಗಿ ನೇಮಕಗೊಂಡವರು= ಸುರೇಶ್ವರ ಚಾರ್ಯರು


 🔷ಮಹಿಷ್ಮತಿ ನಗರದಲ್ಲಿ ಆಧ್ಯಾತ್ಮಿಕವಾದದಲ್ಲಿ ಶಂಕರಾಚಾರ್ಯರಿಂದ  ಸೋತವರು= ಮಂಡನಮಿಶ್ರ


 🔷ವಿಜಯನಗರ ಅರಸರ ಕಾಲದಲ್ಲಿ ಧಾರ್ಮಿಕ ಜಾಗೃತಿಗೆ ಶ್ರಮಿಸಿದವರು= ವಿದ್ಯಾರಣ್ಯರು


 🔷ಮರೆಮಾಡಿದ ಬುದ್ಧ ಎಂದು ಯಾರನ್ನು ಕರೆಯುತ್ತಾರೆ?

 ಶಂಕರಾಚಾರ್ಯರನ್ನು


 🔷ಶಂಕರಾಚಾರ್ಯರು ಮೋಕ್ಷಕ್ಕೆ ಬೋಧಿಸಿದ ಮಾರ್ಗ= ಜ್ಞಾನಮಾರ್ಗ


🔷 ಶಂಕರಾಚಾರ್ಯರ ಬಿರುದು= ಷಣ್ಮತ ಸ್ಥಾಪನಾಚಾರ್ಯ

==== ಶ್ರೀವೈಷ್ಣವ ಪಂತದ ಪ್ರವರ್ತಕರು( ಸ್ಥಾಪಕರು)= ಶ್ರೀ ರಾಮಾನುಚಾರ್ಯರು

ಶ್ರೀ ರಾಮಾನುಜಾಚಾರ್ಯರ ಜೀವನ

🔷 ಶ್ರೀರಾಮನು ಚಾರ್ಯರು ಜನಿಸಿದ ವರ್ಷ= 1017


 🔷ಜನಿಸಿದ ಸ್ಥಳ= ಪೆರಂಬದೂರು

( ತಮಿಳುನಾಡು)


 🔷ಶ್ರೀರಾಮನು ಚಾರ್ಯರ ತಂದೆ-ತಾಯಿ ಹೆಸರು? 

 ತಂದೆ= ಕೇಶವ ಸೋಮಯಾಜಿ

 ತಾಯಿ= ಕಾಂತಿಮತಿ


 🔷ಶ್ರೀರಾಮನು ಚಾರ್ಯರ ಗುರುಗಳು= ಯಾದವ ಪ್ರಕಾಶರು


 🔷ಯತಿರಾಜ ಎಂದು ಕರೆಯಲ್ಪಡುತ್ತಿದ್ದ ಸುಧಾರಕರು= ರಾಮಾನುಜಾಚಾರ್ಯರು

ಸಿದ್ಧಾಂತ

 🔷ರಾಮಾನುಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ= ವಿಶಿಷ್ಟಾದ್ವೈತ ಸಿದ್ಧಾಂತ


 🔷ರಾಮಾನುಚಾರ್ಯರ ಕಿರುಕುಳ ನೀಡಿದ ಚೋಳರ ದೊರೆ= ಒಂದನೇ ಕುಲತುಂಗ ಚೋಳ

 (ರಾಮಾನುಚಾರ್ಯರು ವೈಷ್ಣವರಾಗಿದ್ದ ಅದಕ್ಕೆ)


 🔷ರಾಮಾನುಚಾರ್ಯರ ಗೆ ಆಶ್ರಯ ನೀಡಿದ ಹೊಯ್ಸಳದೊರೆ= ವಿಷ್ಣುವರ್ಧನ(ಬಿಟ್ಟಿದೇವ)


 🔷ರಾಮಾನುಚಾರ್ಯರು ಕರ್ನಾಟಕದಲ್ಲಿ ವೈಷ್ಣವ ಮಠವನ್ನು= ಮೇಲುಕೋಟೆಯಲ್ಲಿ ಸ್ಥಾಪಿಸಿದರು

ಗ್ರಂಥಗಳು

 🔷ರಾಮಾನುಚಾರ್ಯರ ಗ್ರಂಥಗಳು= ವೇದಾಂತಸಾರ. ವೇದಾಂತ ಸಂಗ್ರಹ. ವೇದಾಂತ ದೀಪಿಕ. ಶ್ರೀ ಭಾಷ್ಯ , ಗೀತಾಭಾಷ್ಯ, 

3 ಮೂಲಾಂಶಗಳು

 🔷ರಾಮಾನುಚಾರ್ಯರು ಅಂತ ಮೂರು ಮೂಲಾಂಶಗಳು

1) ಚಿತ್( ಆತ್ಮ)

2) ರಚಿತ್( ಜಗತ್ತು)

3) ಬ್ರಹ್ಮನ( ಪರಮಾತ್ಮ)


 🔸ಭಾರತಕ್ಕೆ ಅಗತ್ಯವಾದದ್ದು ಶಂಕರರ ಬುದ್ಧಿ ಮತ್ತು ರಾಮಾನುಜರ ಹೃದಯದವರು= ಜವಾಹರ್ ಲಾಲ್  ನೆಹರು✍✍🌺🌺🌺🌺🌺🌺

===================

ಶ್ರೀ ಮಧ್ವಚಾರ್ಯರ ಜೀವನ

🔷ಮದ್ವಾಚಾರ್ಯರು ಜನಿಸಿದ ವರ್ಷ= 1238


🔹 ಮದ್ವಾಚಾರ್ಯರು ಜನಿಸಿದ ಸ್ಥಳ= ಉಡುಪಿ ಜಿಲ್ಲೆಯ ಪಾಜಕ


🔸 ಮಧ್ವಾಚಾರ್ಯರ ತಂದೆ ತಾಯಿ ಹೆಸರು? 

 ತಂದೆ- ಮಧ್ಯಗೇಹ ನಾರಾಯಣ್ ಭಟ್

 ತಾಯಿ- ವೇದಾವತಿ


🔹 ಮಧ್ವಾಚಾರ್ಯರ ಮೂಲ ಹೆಸರು= ವಾಸುದೇವ


🔸 ಮಧ್ವಾಚಾರ್ಯ ಇನ್ನಿತರ ಹೆಸರುಗಳು= ಪೂರ್ಣಪ್ರಜ್ಞ ಮತ್ತು ಆನಂದತೀರ್ಥ


🔹 ಮಧ್ವಾಚಾರ್ಯ ಗುರುಗಳು= ಅಚ್ಯುತಪ್ರೇಕ್ಷರು


ಪ್ರತಿಪಾದಿಸಿದ ಸಿದ್ಧಾಂತ

🔷"ದ್ವೈತ ಸಿದ್ಧಾಂತದ" ಪ್ರತಿಪಾದಕರು= ಮದ್ವಾಚಾರ್ಯರು

🔸 ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ= ದ್ವೈತ ಸಿದ್ಧಾಂತ


🔹 ಜೀವಾತ್ಮ ಮತ್ತು ಪರಮಾತ್ಮ ಎರಡು ಬೇರೆಬೇರೆ ಎಂದು ವಾದಿಸಿದ ಸುಧಾರಕ= ಮಧ್ವಾಚಾರ್ಯ


🔸 ಮಧ್ವಾಚಾರ್ಯರ ಕೃತಿಗಳು

1) ಗೀತಾಭಾಷ್ಯ, 

2) ಬ್ರಹ್ಮಸೂತ್ರ, 

3) ಅನುಭಾಷ್ಯ, 

4)  ಸ್ತೋತ್ರ


🔹 ಮಧ್ವಾಚಾರ್ಯರು ಉತ್ತರ ಭಾರತದ ಪ್ರವಾಸ ಕೈಗೊಂಡು ಹಿಂತಿರುಗುವಾಗ ತಂದಂತ ಮೂರ್ತಿಗಳು ಯಾವವು? 

 ಕೃಷ್ಣಮೂರ್ತಿ ಮತ್ತು ಬಲರಾಮನ ಮೂರ್ತಿಗಳು


🔸 ಮಧ್ವಾಚಾರ್ಯರು ಕೃಷ್ಣನ ಮೂರ್ತಿ ಮತ್ತು ಬಲರಾಮನ ಮೂರ್ತಿಗಳನ್ನು ಎಲ್ಲಿ ಸ್ಥಾಪಿಸಿದರು? 

 ಕೃಷ್ಣನ ಮೂರ್ತಿ ಉಡುಪಿಯಲ್ಲಿ ಸ್ಥಾಪಿಸಿದರು,

 ಬಲರಾಮನ ಮೂರ್ತಿ ಮಲ್ಪೆಯಲ್ಲಿ ಸ್ಥಾಪಿಸಿದರು

ಉಡುಪಿಯ 8 ಮಠಗಳು

🔷 ಮಧ್ವಾಚಾರ್ಯರು ಉಡುಪಿಯಲ್ಲಿ ಸ್ಥಾಪಿಸಿದ ಅಷ್ಟ ಮಠಗಳು👇

1) ಸೊದಿ ಮಠ.

2) ಶಿರೂರು ಮಠ, 

3) ಕಾಣಿಯೂರು ಮಠ

4) ಪೇಜಾವರ ಮಠ, 

5) ಪಲಿಮಾರು ಮಠ, 

6) ಅದಮಾರು ಮಠ, 

7) ಕೃಷ್ಣಾಪುರ ಮಠ, 

8) ಪುತ್ತಿಗೆ ಮಠ 

==================

ಶ್ರೀ ಬಸವೇಶ್ವರರ ಜೀವನ

🔷ಕರ್ನಾಟಕದ ಮಾರ್ಟಿನ್ ಲೂಥರ್ ಎನಿಸಿಕೊಂಡವರು= ಬಸವೇಶ್ವರರು

🔷ಬಸವೇಶ್ವರರು 1132(12ನೇ ಶತಮಾನ) ದಲ್ಲಿ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿದರು, 

🔷ಬಸವೇಶ್ವರ ತಂದೆ ತಾಯಿ ಹೆಸರು? 

 ತಂದೆ- ಮಾದರಸ

 ತಾಯಿ- ಮಾದಲಾಂಬಿಕೆ

 🔷ಬಸವೇಶ್ವರ ಗುರುಗಳು:-

 ಜಾತವೇದ ಮುನಿಗಳು ಮತ್ತು ಅಲ್ಲಮಪ್ರಭುಗಳು

ಪ್ರತಿಪಾದಿಸಿದ ಸಿದ್ಧಾಂತ

 🔷ಬಸವೇಶ್ವರ ಪ್ರತಿಪಾದಿಸಿದ ಸಿದ್ಧಾಂತ= ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ

 🔷ಯಾರಲ್ಲಿ ಬಸವೇಶ್ವರರು ಪ್ರಧಾನಮಂತ್ರಿಯಾಗಿ  ಸೇವೆ ಸಲ್ಲಿಸಿದ್ದು, = ಕಳಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ

ಅನುಭವ ಮಂಟಪ

 🔷ಬಸವೇಶ್ವರ ಅನುಭವ ಮಂಟಪ ಎಲ್ಲಿ ಸ್ಥಾಪಿಸಿದರು?

 ಬಸವಕಲ್ಯಾಣದಲ್ಲಿ ಸ್ಥಾಪಿಸಿದರು

🔷 ಬಸವೇಶ್ವರ ಸ್ಥಾಪಿಸಿದ ಅನುಭವ ಮಂಟಪದ ಅಧ್ಯಕ್ಷರು ಯಾರಾಗಿದ್ದರು? 

 ಅಲ್ಲಮಪ್ರಭುಗಳು

ಘೋಷವಾಕ್ಯ

ಬಸವೇಶ್ವರರು ಕಾಯಕವೇ ಕೈಲಾಸ ಎಂಬ ಘೋಷವಾಕ್ಯವನ್ನು ಪ್ರತಿಪಾದಿಸಿದರು.



🔷 ಬಸವೇಶ್ವರ ಲಿಂಗೈಕ್ಯರಾದ ಸ್ಥಳ= ಕೂಡಲಸಂಗಮದಲ್ಲಿ

(1168)


🔷ಕಾಯಕವೇ ಕೈಲಾಸ ಎಂದು ಹೇಳಿದವರು= ಬಸವೇಶ್ವರರು

📔 **

📒📕📗📘📙📓📘📙📒📕📓📕📘📓📙

 🌹English language group 🌹

========================

Opposite Words in English

about – exactly

above – below

absence – presence

abundance – lack

accept – refuse

accidental – intentional

active – lazy

add – subtract

admit – deny

adult – child

advanced – elementary

affirmative – negative

afraid – brave

after – before

against – for

alike – different

alive – dead

all – none

allow – forbid

already – not yet

always – never

ancient – modern

ancestor – descendant

agree – refuse


amateur – professional

amuse – bore

ancestor – descendant

angel – devil

animal – human

annoy – satisfy

answer – ask

answer – question

antonym – synonym

apart – together

approximately – exactly

argue – agree

arrest – free

arrival – departure

arrive – depart

artificial – natural

ascent – descent

ask – answer

asleep – awake

attack – defend

attack – defence

attic – cellar

autumn – spring

awake – asleep

awful – nice

back – in front of

background – foreground

backward – forward

bad – good

bad luck – fortune

beauty – ugliness

before – after

begin – end

beginning – end

behind – in front of

below – above

best – worst

better – worse

beautiful – ugly

big – small

birth – death

bitter – sweet

black – white

blunt – sharp

body – soul

bore – amuse

boring – exciting

borrow – lend

bottom – top

boy – girl

brave – cowardly

break – fix

broad – narrow

brother – sister

build – destroy

busy – lazy

buy – sell

calm – excited

careful – careless

careless – careful

catch – miss

ceiling – floor

cellar – attic

centre – outskirts

certainly – probably

changeable – constant

cheap – expensive

child – adult

children – parents

clean – dirty

clear – cloudy

clever – stupid

close – open

closed – open

cloudy – clear

cold – hot

cold – heat


come – go

comedy – drama

complicated – simple

compliment – insult

compulsory – voluntary

connect – separate

consonant – vowel

constant – changeable

construction – destruction

continue – interrupt

cool – warm

correct – wrong

courage – fear

courageous – cowardly

cowardly – brave

create – destroy

cruel – human

cry – whisper

cry – laugh

damage – repair

danger – security

dangerous – safe

dark – light

daughter – son

dawn – dusk

day – night

dead – alive

death – birth

deep – shallow

defeat – victory

defence – attack

defend – attack

delicious – awful

deny – admit

depart – arrive

departure – arrival

descendant – ancestor

descent – ascent

desperate – hopeful

destroy – build

destruction – construction

devil – angel

dictatorship – republic

die – live

different – alike

difficult – easy

dirty – clean

disease – health

distant – near

divide – unite

division – unity

divorce – marry

divorce – marriage

divorced – married

domestic – foreign

down – up

downstairs – upstairs

drama – comedy

dry – humid

dull – interesting

dusk – dawn

early – late

east – west

easy – difficult

elementary – advanced

emigrate – immigrate

emigration – immigration

empty – full

end – begin

end – beginning

ending – beginning

enemy – friend

enjoy – hate

enter – leave

entrance – exit

equal – different

even – odd

evening – morning

everybody – nobody

everything – nothing

exactly – approximately

excited – calm

exciting – boring

exclude – include

exit – entrance

expensive – cheap

export – import

exposure – shelter

extreme – moderate

fail – succeed

failure – success

false – true

far – near

fast – slow

fat – slim

fear – courage

female – male

few – many

final – first

find – lose

finish – begin

finish – start

first – final

fix – break

flat – hilly

floor – ceiling

follow – lead

forbid – allow

for – against

foreground – background

foreign – domestic

foreigner – native

forget – remember

form – destroy

fortune – bad luck

forward – backward

free – arrest

freeze – melt

frequently – occasionally

fresh – old/stale

friend – enemy

fro

🌹ಹೊಸಬೆಳಕು🌹

 =========================

✍ *ಕೃಷ್ಣಾ ನದಿಯ ಬಗ್ಗೆ ಸಂಕ್ಷಿಪ್ತ ಮಾಹಿತಿ*👇🌻⚜️🔅🌸👇👇👇👇

🌺🌺ಇಂಪಾರ್ಟೆಂಟ್ ✍✍✍✍✍

🔸 ದಕ್ಷಿಣ ಭಾರತದ ಅತ್ಯಂತ *2ನೇ ಉದ್ದವಾದ ನದಿ*, 


🔹 ಉಗಮ ಸ್ಥಾನ= *ಮಹಾರಾಷ್ಟ್ರದ ಮಹಾಬಲೇಶ್ವರ*


🔸 ಅಂತ್ಯಗೊಳ್ಳುವ ಸ್ಥಳ= *ಆಂಧ್ರಪ್ರದೇಶದ ನಿಜಾಂ ಪಟ್ಟಣದ ಮೂಲಕ ಬಂಗಾಳ ಕೊಲ್ಲಿಯನ್ನು ಸೇರುತ್ತದೆ*


🔹 ಕೃಷ್ಣಾನದಿಯ ಒಟ್ಟು ಉದ್ದ= *1400 Km*


🔸 ಕರ್ನಾಟಕದಲ್ಲಿ ಹರಿಯುವ ಕೃಷ್ಣಾ ನದಿಯ ಉದ್ದ= *483*(480km ಕೆಲವಂದು ಪುಸ್ತಕದಲ್ಲಿ)


🔹 ಕೃಷ್ಣಾ ನದಿ ಕರ್ನಾಟಕದಲ್ಲಿ ಹರಿಯುವ *ಅತಿ ಉದ್ದವಾದ ನದಿ*


🔸 ಕೃಷ್ಣಾ ನದಿ ಹರಿಯುವ ರಾಜ್ಯಗಳು👇

1) *ಮಹಾರಾಷ್ಟ್ರ*, 

2) *ಕರ್ನಾಟಕ*. 

3) *ತೆಲಂಗಾಣ,* 

4) *ಆಂಧ್ರಪ್ರದೇಶ,* 


🔹 ಕೃಷ್ಣಾ ನದಿಯು *ಪೂರ್ವಕ್ಕೆ ಹರಿಯುವ ನದಿ* ಯಾಗಿದೆ, 


🔸 ಕೃಷ್ಣಾ ನದಿಯ ಅತಿ ದೊಡ್ಡ ಉಪನದಿ= *ತುಂಗಭದ್ರ ನದಿ*


🔹 ಕೃಷ್ಣಾ ನದಿಯ ಉಪನದಿಗಳು👇

1) *ತುಂಗಭದ್ರ*, 

2) *ಭೀಮಾ*. 

3) *ಪಂಚಗಂಗಾ*, 

4) *ದೂದ್ ಗಂಗಾ*, 

5) *ಕೊಯ್ನಾ*, 

6) *ವೆನ್ನಾ*. 

7) *ಪಾಲೆರು*. 

8) *ಮೂಸಿ*. 

9) *ದಿಂಡಿ*. 

10) *ಮಲಪ್ರಭಾ*, 

11) *ಘಟಪ್ರಭಾ,* 

12) *ಧೋಣಿ*. 

13) *ಮುನ್ನೇರು*. 


🔸 ಕೃಷ್ಣಾ ನದಿಗೆ ಕಟ್ಟಿರುವ *ಅಣೆಕಟ್ಟುಗಳು*👇 


1) *ಆಲಮಟ್ಟಿ ಅಣೆಕಟ್ಟು*


 *"ಲಾಲ್ ಬಹುದ್ದೂರ್ ಶಾಸ್ತ್ರಿ*" ಅವರು "ಮೇ 22, 1964" ರಂದು ಅಡಿಗಲ್ಲು ಹಾಕಿದರು, 


👉2005 ರಲ್ಲಿ *ಎಪಿಜೆ ಅಬ್ದುಲ್ ಕಲಾಂ* ಅವರು ಉದ್ಘಾಟನೆ ಮಾಡಿದರು,("520" ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ,)


 👉ಆಲಮಟ್ಟಿ ಜಲಾಶಯದ *ಲಾಲ್ ಬಹುದ್ದೂರ್ ಶಾಸ್ತ್ರಿ ಎಂಬ ನಾಮಫಲಕ ಲಿಮ್ಕಾ ದಾಖಲೆಯನ್ನು  ಸೇರಿದೆ*,  


2) *ನಾರಾಯಣಪುರ ಅಣೆಕಟ್ಟು*👇


" ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ನಾರಾಯಣಪುರದಲ್ಲಿ ಕೃಷ್ಣಾ ನದಿಗೆ ಕಟ್ಟಲಾಗಿದೆ, ಈ ನಾರಾಯಣಪುರ ಜಲಾಶಯಕ್ಕೆ *ಬಸವಸಾಗರ ಜಲಾಶಯ* ಎಂದು ಕರೆಯುತ್ತಾರೆ, 


3) *ನಾಗಾರ್ಜುನ ಸಾಗರ ಅಣೆಕಟ್ಟು*👇


 👆ಇದು ಕೃಷ್ಣಾನದಿಗೆ *ಆಂಧ್ರಪ್ರದೇಶದ  ನಂದಿಗೊಂಡ* ಗ್ರಾಮದ ಬಳಿ ನಿರ್ಮಿಸಲಾಗಿದೆ. 


👉 ನಾಗರ್ಜುನ್ ಸಾಗರ ಅಣೆಕಟ್ಟನ್ನು *ಡಿಸೆಂಬರ್ 10.1955 ರಂದು ಜವಾಹರಲಾಲ್ ನೆಹರು*  ಅವರು ಉದ್ಘಾಟಿಸಿದರು. 


👉 ಈ ನಾಲೆಗೆ *ಎರಡು* ದಂಡೆಗಳಿವೆ, 

1) ಬಲದಂಡೆ ನಾಲೆಯನ್ನು= *ಜವಾಹರಲಾಲ್ ನಾಲೆ* ಎಂದು ಕರೆದರೆ, 


2) ಎಡದಂಡೆ ನಾಲೆ ಯನ್ನು= *ಲಾಲ್ ಬಹುದ್ದೂರ್ ಶಾಸ್ತ್ರಿ* ನಾಲೆ ಎಂದು ಕರೆಯುತ್ತಾರೆ, 


3) *ತುಂಗಭದ್ರ ಅಣೆಕಟ್ಟು*

 ಇದು *ಕರ್ನಾಟಕ* ಮತ್ತು *ಆಂಧ್ರಪ್ರದೇಶ* ರಾಜ್ಯ ನಡುವೆ ಜಂಟಿ ಯಾಗಿ ನಿರ್ಮಿಸಲಾಗಿದೆ, ತುಂಗಭದ್ರ ಜಲಾಶಯಕ್ಕೆ *ಪಂಪ ಸಾಗರ* ಎಂದು ಕರೆಯುತ್ತಾರೆ ಇದು *ಬಳ್ಳಾರಿ ಜಿಲ್ಲೆಯ ಹೊಸಪೇಟೆ* ಎಲ್ಲಿ ಕಂಡು ಬರುತ್ತೆ, 


👉 ತುಂಗಭದ್ರಾ ಅಣೆಕಟ್ಟದ ವಾಸ್ತುಶಿಲ್ಪವನ್ನು ಮದ್ರಾಸ್ ಇಂಜಿನಿಯರ್ ಆದ *ತಿರುಮಲೈ  ಅಯ್ಯಂಗಾರ್*


🔸 *ಶ್ರೀಶೈಲಂ ಡ್ಯಾಮ್* ಇರುವುದು= ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿದೆ, 


🔹 *ಕೊಯ್ನಾ ಡ್ಯಾಮ್* ಇರುವುದು= ಮಹಾರಾಷ್ಟ್ರ, 


🔸 *ಹಿಡಕಲ್ ಅಣೆಕಟ್ಟು ಅಥವಾ ರಾಜಾಲಕ್ಕಮಗೌಡ ಅಣೆಕಟ್ಟು* ಇರುವುದು= ಬೆಳಗಾವಿ( ಘಟಪ್ರಭಾ ನದಿಗೆ)


🔹 ಗೋಕಾಕ್ ಜಲಪಾತ ಇರುವುದು= ಬೆಳಗಾವಿ( ಘಟಪ್ರಭಾ ನದಿ)

👉 ಗೋಕಾಕ್ ಜಲಪಾತವನ್ನು *ಕರ್ನಾಟಕದ ನಯಾಗರ* ಎಂದು ಕರೆಯುತ್ತಾರೆ, 


 ಕೂಡಲ ಸಂಗಮದಲ್ಲಿ  *ಕೃಷ್ಣಾ ಮತ್ತು ಮಲಪ್ರಭಾ ನದಿಗಳು*   ಸಂಗಮವಾಗುತ್ತದೆ, 


🔹 ಕೃಷ್ಣ ನದಿ ಜಲ ವಿವಾದವು= *ಕರ್ನಾಟಕ ಮಹಾರಾಷ್ಟ್ರ ಆಂಧ್ರಪ್ರದೇಶ* ನಡುವೆ ಇದೆ, 


🔸 *ಕೃಷ್ಣ ನದಿಗೆ ಸಂಬಂಧಿಸಿದ ಪ್ರಮುಖ ಆಯೋಗಗಳು*👇


1) *ಆರ್.ಎಸ್  ಬಚಾವತ್ ಆಯೋಗ-1969.*

" ಈ ಆಯೋಗವು *1976ರಲ್ಲಿ* ವರದಿಯನ್ನು ಸಲ್ಲಿಸಿ ನೀರಿನ ಹಂಚಿಕೆ ಮಾಡಿದೆ,👇


1) ಮಹಾರಾಷ್ಟ್ರ= *560 TMC*. 


2) ಕರ್ನಾಟಕ= *700 TMC*


3) ಆಂಧ್ರ ಪ್ರದೇಶ್= *800 TMC* 


2) *ಬ್ರಿಜೇಶ್ ಕುಮಾರ ಯೋಗ-2010*👇👇👇👇👇👇👇👇👇👇

1) ಮಹಾರಾಷ್ಟ್ರ= *666 TMC*


2) ಕರ್ನಾಟಕ= *911 TMC*


3) ಆಂಧ್ರ ಪ್ರದೇಶ್= *1001 TMC*


🌺🌺🌺🌺🌺🌺🌺🌺🌺🌺🌺

 🌹 *ಹೊಸಬೆಳಕು*🌹

==========================

⚜️ *ಗುಜರಾತ್ ರಾಜ್ಯದ* ಸಂಪೂರ್ಣ ಮಾಹಿತಿ,

🌸🌸🌸🌸🌸🌸🌸🌸🌸


🔹 ಗುಜರಾತ್ ರಾಜ್ಯದ ವಿಸ್ತೀರ್ಣ= *1,96,024 ಚ.ಕಿಮೀ.*


🔸ರಾಜ್ಯವಾಗಿ ರಚನೆಯಾದ ವರ್ಷ- *1960 ಮೇ 1*


🔸 ರಾಜ್ಯಧಾನಿ- *ಗಾಂಧಿನಗರ*( ಮೊದಲ ರಾಜಧಾನಿ *ಅಮದಾಬಾದ್*)


🔸 ಗುಜರಾತ ರಾಜ್ಯದ ಅಧಿಕೃತ ಭಾಷೆ= *ಗುಜರಾತಿ*


🔹 ಗುಜರಾತ್ ರಾಜ್ಯದ ಹಾಡು= *ಜೈ ಜೈ ಗರವಿ ಗುಜರಾತ್*

'' ಹೆಮ್ಮೆಯ ಗುಜರಾತ್‌ಗೆ ವಿಜಯ ''


🔸 ಗುಜರಾತ್ ರಾಜ್ಯದ ಪ್ರಾಣಿ= *ಏಷ್ಯಾಟಿಕ್ ಸಿಂಹ*


🔹ಗುಜರಾತ್ ರಾಜ್ಯದ ಪಕ್ಷಿ= *ಗ್ರೇಟರ್ ಫ್ಲೆಮಿಂಗೊ*


🔸 ಗುಜರಾತ್ ರಾಜ್ಯದ ಹೂವು= *ಮಾರಿಗೋಲ್ಡ್* ( ಗಲ್ಗೋಟಾ )


🔹 ಗುಜರಾತ್ ರಾಜ್ಯದ ಹಣ್ಣು = *ಮಾವು*


🔸 ಗುಜರಾತ್ ರಾಜ್ಯದ ಮರ= *ಆಲದ ಮರ*


🔹 ಗುಜರಾತ್ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಘೋಷವಾಕ್ಯ= *Vibrant Gujarat*

( "ರೋಮಾಂಚಕ ಗುಜರಾತ್")


🔹 ಪ್ರಸ್ತುತ ಗುಜರಾತ್ ರಾಜ್ಯದ ಮುಖ್ಯಮಂತ್ರಿ- *ವಿಜಯ್ ರೂಪಾನಿ,*


🔸 ಪ್ರಸ್ತುತ ಗುಜರಾತ್ ರಾಜ್ಯದ ರಾಜ್ಯಪಾಲ- *ಆಚರ್ಯ ದೇವವ್ರತ,*

  

🔸 ಗುಜರಾತ ರಾಜ್ಯದ ನೃತ್ಯಗಳು- *ಗಾಬ್ರ*. *ದಾಂಡಿಯಾ,* *ಬಾವಿ*, 


🔹 ವಿಧಾನಸಭೆ- *182 ಸದಸ್ಯರು* , 


🔸 ರಾಜ್ಯಸಭೆ= *11 ಸದಸ್ಯರು*


🔹 ಲೋಕಸಭೆ= *26 ಸದಸ್ಯರು*


🔸 *2017ರಲ್ಲಿ ಗುಜರಾತ್ ರಾಜ್ಯದ ಅಮದಾಬಾದ್ ನಗರವು ವಿಶ್ವಪರಂಪರೆ ಪಟ್ಟಿಗೆ ಸೇರಿದೆ,* 


🔹ಅಹಮದಬಾದ್ ನಗರವು *ವಿಶ್ವಪರಂಪರೆ ಪಟ್ಟಿಗೆ ಸೇರಿದ ಭಾರತದ ಮೊದಲ ನಗರವಾಗಿದೆ*, 


🔹ಗುಜರಾತ್ ರಾಜ್ಯದ ರಾಜಧಾನಿ *ಗಾಂಧಿನಗರದಲ್ಲಿ ಅಂತರಾಷ್ಟ್ರೀಯ ಶೇರು ವಿನಿಮಯ ಕೇಂದ್ರವನ್ನು ಸ್ಥಾಪಿಸಲಾಗಿದೆ*, 


🔹 ಭಾರತದಲ್ಲಿ *ಅತಿ ಹೆಚ್ಚು ಕರಾವಳಿ ತೀರ ಹೊಂದಿರುವ ರಾಜ್ಯ ಗುಜರಾತ್*(1600KM )


🔹 ಗುಜರಾತ್ ರಾಜ್ಯದಲ್ಲಿರುವ ಪ್ರಮುಖ ಬಂದರುಗಳು, *ಕಾಂಡ್ಲಾ ಬಂದರು*

 *ಲೋಥಲ್ ಬಂದರು*- ಇದು ಸಿಂಧೂ ನಾಗರಿಕತೆ ಕಾಲಕ್ಕೆ ಸಂಬಂಧಿಸಿದ, ಲೋಥಲ್ ಬಂದರು ಪ್ರಪಂಚದ ಮೊದಲ ಬಂದರು ಎಂದು ಪ್ರಸಿದ್ಧಿ ಪಡೆದಿದೆ,

 *ಅಲಾಂಗ್ ಬಂದರು*- ಇದು ಹಡಗು ಒಡೆಯುವ ಬಂದರು,


🔹 *1026ರಲ್ಲಿ ಗಜನಿ ಮಮ್ಮದ್ 16ನೇ ದಾಳಿಯನ್ನು ಗುಜರಾತ ರಾಜ್ಯದಲ್ಲಿರುವ ಸೋಮನಾಥ ದೇವಾಲಯದ ಮೇಲೆ ಮಾಡಿದನು, ಸೋಮನಾಥ ದೇವಾಲಯವನ್ನು ಸೋಲಂಕಿ ದೊರೆಗಳು ಕಟ್ಟಿಸಿದ್ದಾರೆ*,   


🔹ಗುಜರಾತ್ ರಾಜ್ಯದಲ್ಲಿರುವ *ಜುನಾಗಡ್ ಕಲ್ಲಿನ ಶಾಸನ ಅಥವಾ ಗಿರ್ನಾರ್ ಶಾಸನವು,  ಭಾರತದ ಪ್ರಥಮ ಸಂಸ್ಕೃತ ಶಾಸನ ವಾಗಿದೆ, ಈ ಶಾಸನವು ರುದ್ರದಾಮನಿಗೆ ಸಂಬಂಧಿಸಿದೆ*


🔹ಗುಜರಾತ್ ರಾಜ್ಯದ *ಅಂಕಲೇಶ್ವರ ಎಂಬ ಸ್ಥಳದಲ್ಲಿ ಪೆಟ್ರೋಲಿಯಂ ಶುದ್ಧೀಕರಣ ಘಟಕ ಇದೆ*


🔸ಗುಜರಾತ್ ಕಛ್ ಜಿಲ್ಲೆಯಲ್ಲಿ *ಧೋಲವಿರ ಬಂದರವಿದೆ.*


🔹1869. ಅಕ್ಟೋಬರ್ 2ರಂದು  ಗುಜರಾತ್ ರಾಜ್ಯದ ಪೂರ ಬಂದರು ಎಂಬ ಸ್ಥಳದಲ್ಲಿ *ಮಹಾತ್ಮ ಗಾಂಧೀಜಿ ಅವರು ಜನಿಸಿದರು,*


🔹ಗುಜರಾತ್ ರಾಜ್ಯದ ಅಮದಾಬಾದ್ ಎಂಬ ಸ್ಥಳದಲ್ಲಿ *ಸರ್ದಾರ್ ವಲ್ಲಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ,*


🔹ಗುಜರಾತ್ ರಾಜ್ಯದ ಅಮದಾಬಾದ್ ಎಂಬ ಸ್ಥಳದಲ್ಲಿ ಗಾಂಧೀಜಿ1916 ರಲ್ಲಿ ನಿರ್ಮಿಸಿದ *ಸಬರಮತಿ ಆಶ್ರಮ ಸ್ಥಾಪಿಸಿದರು*,  


ಗುಜರಾತ್ ರಾಜ್ಯದ *ಗಿರಿ ರಾಷ್ಟ್ರೀಯ ಉದ್ಯಾನವು ಸಿಂಹಗಳಿಗೆ ಹೆಸರುವಾಸಿಯಾಗಿದೆ*, 


🔸ಗುಜರಾತ್ ರಾಜ್ಯದ *ಆನಂದ್ ಎಂಬ ಸ್ಥಳದಲ್ಲಿ 1965ರಲ್ಲಿ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯನ್ನು  ಸ್ಥಾಪಿಸಲಾಯಿತು*


🔹ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯ ಮೊದಲ ಅಧ್ಯಕ್ಷರು ಭಾರತದ ಶ್ವೇತ ಕ್ರಾಂತಿ/ ಕ್ಷೀರ ಕ್ರಾಂತಿಯ ಪಿತಾಮಹ *ಡಾಕ್ಟರ್ ವರ್ಗೀಸ್ ಕುರಿಯನ್ ಆಗಿದ್ದರು,*


🔸ಗುಜರಾತ್ ರಾಜ್ಯದ ನರ್ಮದಾ ನದಿಗೆ *ಸರ್ದಾರ್ ಸರೋವರ ಡ್ಯಾಮ್ ನಿರ್ಮಿಸಲಾಗಿದೆ*, 


🔹ಗುಜರಾತ್ ರಾಜ್ಯವು *ಭಾರತದಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯುವ ರಾಜ್ಯವಾಗಿದೆ,*


🔸🔸ಭಾರತದ ಪಶ್ಚಿಮದ ತುತ್ತತುದಿ *ಗುಜರಾತ್ ರಾಜ್ಯವಾಗಿದೆ.*


🔹ಭಾರತದಲ್ಲಿ ಬ್ರಿಟಿಷರು ಪ್ರಾರಂಭಿಸಿದ ಪ್ರಥಮ ವ್ಯಾಪಾರ ಕೇಂದ್ರ ಗುಜರಾತ್ ರಾಜ್ಯದ *ಸೂರತ್ ಎಂಬ ಸ್ಥಳದಲ್ಲಿ. ಸುರತ್ ಎಂಬ ಸ್ಥಳವು  ತಪತಿ ನದಿ ದಂಡೆ ಮೇಲಿದೆ,*  


🔸ಭಾರತದಲ್ಲಿ ಮಹಾತ್ಮಗಾಂಧಿ "ಮೊದಲು ಉಪವಾಸ ಸತ್ಯಾಗ್ರಹ" ಗುಜರಾತ್ ರಾಜ್ಯದ *ಅಹಮದಾಬಾದ್ ಎಂಬ ಸ್ಥಳದಲ್ಲಿ 1918 ರಲ್ಲಿ ಹತ್ತಿ ಗಿರಣಿ ಕಾರ್ಮಿಕರ ಸಮಸ್ಯೆ ನಿವಾರಿಸಲು ಮಾಡಿದರು*,


🔹ಗುಜರಾತ್ ರಾಜ್ಯದ *ಖೇಡಾ  ಎಂಬಲ್ಲಿ ರೈತರಿಗೆ ಸಂಬಂಧಿಸಿದ ಸತ್ಯಾಗ್ರಹ1918ರಲ್ಲಿ ನಡಿಯಿತು.*


🔹ಗುಜರಾತ್ ರಾಜ್ಯದ ಸುರತ್ ಎಂಬಲ್ಲಿ *ಕಕ್ರಪಾರ ಅನು ವಿದ್ಯುತ್ ಸ್ಥಾವರ ಇದೆ*, 


🔸ವಿಶ್ವದ ಅತಿ ದೊಡ್ಡ "ಉಪ್ಪಿನ ಮರಭೂಮಿ" *ರಾಣಾ ಆಫ್ ಕಚ್ ಗುಜರಾತ್ ರಾಜ್ಯದಲ್ಲಿದೆ*,


🔹ಗುಜರಾತ್ ರಾಜ್ಯದ ಸೂರತ್ ಎಂಬಲ್ಲಿ 1907ರಲ್ಲಿ *ರಾಸಬಿಹಾರಿ ಘೋಷ ರವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಡೆಯಿತು*, 


🔹ಗುಜರಾತ್ ರಾಜ್ಯದ ಮೊದಲ ಮಹಿಳಾ ಡಿಜಿಪಿ- *ಗೀತಾ ಜೋಹ್ರೀ*


🔸ಗುಜರಾತ್ ರಾಜ್ಯದ ಗಾಂಧಿನಗರ ಎಂಬಲ್ಲಿ 2008ರಲ್ಲಿ *ಐ.ಐ.ಟಿ ಯನ್ನು  ಸ್ಥಾಪಿಸಲಾಯಿತು*.


🔸ಗುಜರಾತ್ ರಾಜ್ಯದ ರಾಜಕೋಟ್ ಎಂಬಲ್ಲಿ *ವ್ಯಾಟ್ಸನ್ ವಸ್ತುಸಂಗ್ರಹಾಲಯವಿದೆ*,  


🔸ಗುಜರಾತ್ ರಾಜ್ಯ  ಸಮುದ್ರ ಉಪ್ಪನ್ನು (ಅಡುಗೆ ಉಪ್ಪು) ಬಹುದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುತ್ತದೆ,


🔹ಗುಜರಾತ್ ರಾಜ್ಯದ  *ಗಿರ್ನಾರ್ ನಗರವು ಜೈನ ದೇವಾಲಯದ ನಗರ ಎಂದು ಪ್ರಸಿದ್ಧಿ ಪಡೆದಿದೆ*


🔹ಗುಜರಾತ್ ರಾಜ್ಯದ "ದ್ವಾರಕನಾಥ್" ಎಂಬ ಸ್ಥಳದಲ್ಲಿ *ಶಂಕರಾಚಾರ್ಯರು ಸ್ಥಾಪಿಸಿದ ಕಾಳಿಕಾಪೀಠ ವಿದೆ,*


🔸ಗುಜರಾತ *ರಾಣಿ ಬಾವಿ* ವಿಶ್ವಪರಂಪರೆ ಪಟ್ಟಿಗೆ ಸೇರಿದೆ,


🔹ಗುಜರಾತ್ ರಾಜ್ಯದ *ಬುಜ್* ಎಂಬ ಸ್ಥಳದಲ್ಲಿ *ಏಷ್ಯಾದ ಮೊದಲ ಸೌರ ಕೊಳವನ್ನು ನಿರ್ಮಿಸಲಾಗಿದೆ*, 


🔸ಗುಜರಾತ್ ರಾಜ್ಯದ *ಹೈಕೋರ್ಟ್ ಅಮದಾಬಾದ್ ನಗರದಲ್ಲಿದೆ*.


🔹ಗುಜರಾತ್ ರಾಜ್ಯದ *ಸನಂದ* ಎಂಬ ಪ್ರದೇಶದಲ್ಲಿ *ಟಾಟಾ ನ್ಯಾನೋ ತಯಾರಿಕ ಘಟಕ ಇದೆ*


🔹ಗುಜರಾತ್ ರಾಜ್ಯದ ಅಹಮದ್ ಬಾದ್ ಎಂಬ ನಗರದಲ್ಲಿ *ಸರ್ದಾರ್ ವಲ್ಲಬಾಯ್ ಪಟೇಲ್ ಸ್ಟೇಡಿಯಮ್ ಇದೆ*,


🔹ಕರ್ನಾಟಕದ ಪ್ರಸ್ತುತ ರಾಜ್ಯಪಾಲರಾದ *ವಜುಭಾಯಿ ವಾಲಾ* ಅವರು ಗುಜರಾತ್ ರಾಜ್ಯದವರು

 🌹 *ಹೊಸಬೆಳಕು*🌹

=========================

✍️ *FDA,SDA*, ಪರೀಕ್ಷೆಗಳಿಗೆ ಉಪಯುಕ್ತವಾಗುವ ದಿನಕ್ಕೊಂದು *ಕವಿ* ಪರಿಚಯ. 👇👇👇👇


 🌹ಕವಿ= *ಎಂ ಗೋವಿಂದ ಪೈ*🌹


🔸 ಪೂರ್ಣ ಹೆಸರು= *ಮಂಜೇಶ್ವರ ಗೋವಿಂದ ಪೈ*


🔹ಜನನ= *23-3-1883*


🔸 ಜನನ ಸ್ಥಳ= *ಕಾಸರಗೋಡು ಜಿಲ್ಲೆಯ ಮಂಜೇಶ್ವರ*


🔹 ತಂದೆ= *ತಿಮ್ಮಪ್ಪ ಪೈ*


ತಾಯಿ= *ದೇವಕಿಯಮ್ಮ*


🔹 ಬಿರುದು= *ಮೊದಲ ರಾಷ್ಟ್ರಕವಿ*(1949ರಲ್ಲಿ ಮದ್ರಾಸ್ ಸರಕಾರ)


 🌀 *ಕವನಸಂಕಲನಗಳು*👇

1) ನಂದಾದೀಪ, 

2) ಗಿಳಿವಿಂಡು. 

3) ವೈಶಾಖ, 

4) ಗೋಲ್ಪ್ ಥಾ

5) ಗೊಮ್ಮಟದ ಜಿನಸ್ತುತಿ. 

6) ಭಕ್ತ ವಾಣಿ, 

7) ಹೃದಯರಂಗ, 

8) ಪ್ರಭಾವ, 

 🏵️ *ನಾಟಕಗಳು*👇

1) *ಹೆಬ್ಬೆರಳು*✍️

2) ಚಿತ್ರಭಾನು. 

3) ತಾಯಿ. 


🎖️ *ಗೌರವ/ಪುರಸ್ಕಾರ*🎖️


1) *1949ರಲ್ಲಿ ಮದ್ರಾಸ್ ಸರಕಾರವು ರಾಷ್ಟ್ರಕವಿ ಎಂದು ಬಿರುದು ನೀಡಿತು*, ( ಮೊದಲ ರಾಷ್ಟ್ರಕವಿ)

🔹ಕುವೆಂಪು 

ಕರ್ನಾಟಕಸರಕಾರ  1964( ಎರಡನೇ ರಾಷ್ಟ್ರಕವಿ

🔸 ಜಿ.ಎಸ್.ಶಿವರುದ್ರಪ್ಪ 

ಕರ್ನಾಟಕಸರಕಾರ. 2006*( ಮೂರನೇ ರಾಷ್ಟ್ರಕವಿ)


2) 1951ರಲ್ಲಿ ಮುಂಬೈಯಲ್ಲಿ ನಡೆದ 34 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು, 


 ♦️ *ಗೋವಿಂದ ಪೈ ಅವರ ನುಡಿ,* 👇


 🌀 ತನು ಕನ್ನಡ,  ಮನ ಕನ್ನಡ,  ನುಡಿ ಕನ್ನಡ,

Wednesday, 16 December 2020

 🌹 *ಹೊಸಬೆಳಕು*🌹

==========================

*ಭಾರತದ ಸಂವಿಧಾನದ ವಿಧಿಗಳು*

 🔰

: 💐 *ಭಾರತ ಸಂವಿಧಾನ* 💐

🔰👇👇👇👇👇👇👇✍

ಭಾಗ -1 ( ಒಕ್ಕೂಟ ಮತ್ತು ಭೂಪ್ರದೇಶ) 


1ಒಕ್ಕೂಟದ ಹೆಸರು 

2ನೂತನ  ರಾಜ್ಯಗಳ ರಚನೆ 

3ಸರಹದ್ದುಗಳು 


ಭಾಗ -2 


5ಪೌರತ್ವ 

6ಪಾಕ್ನಿಂದ ಭಾರತಕ್ಕೆ ಬಂದ ಪೌ. ಹಕ್ಕು .

7ಭಾರತದಿಂದ ಪಾಕ್ ಗೆ ಹೋದ ಪೌ. ಹಕ್ಕು 

8ವಿದೇಶದಲ್ಲಿರುವ ಭಾರತೀಯರಿಗೆ ಪೌ.ಹಕ್ಕು


ಭಾಗ -3 ( ಮೂಲಭೂತ ಹಕ್ಕುಗಳು ) 


14ಸಮಾನೆತೆಯ ಹಕ್ಕು

15ತಾರತಮ್ಯ ನಿಷೇಧ

16 ಉದ್ಯೋಗದಲ್ಲಿ ಸಮಾನತೆ 

17ಅಸ್ಪ್ರಶ್ಯತೆ ನಿರ್ಮೊಲನೆ

18ಬಿರುಡುಗಳ ರದ್ದತಿ

19 6 ಸ್ವಾತಂತ್ರ್ಯಗಳು 

20ಅಪರಾಧಗಳ ಬಗ್ಗೆ ಅಪರದಿಯೆಂದು ನಿರ್ಣಯಿಸುವ ಸಂಬಂಧದಲ್ಲಿ ರಕ್ಸ್ಷಣೆ

21ಜೀವಿಸುವ ಹಕ್ಕು

21("ಎ) ವಿದ್ಯಾಭ್ಯಾಸದ ಹಕ್ಕು 

23ಮಾನವ ಮಾರಾಟ , ಬಲವಂತ ದುಡಿಮೆ 

24ಬಾಲಕಾ... ಕ ನಿಷೇಧ

25ಧಾರ್ಮಿಕ ಆಚರಣೆ 

26ಧಾರ್ಮಿಕ ಸ್ವಾತಂತ್ರ್ಯ

27ಧರ್ಮದ ಉನ್ನತಿಗಾಗಿ ತೆರಿಗೆಗಳ ವಿನಾಯ್ತಿ 

29ಅಲ್ಪಸಂಖ್ಯಾತರಿಗೆ ಹಿತಾಸಕ್ತಿ ಸಂರಕ್ಷಣೆ 

30 ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆಗಳ ಸ್ಥಾಪನ  :


 ಭಾಗ-4(ಎ) ಮೂಲಭೂತ ಕರ್ತವ್ಯಗಳು


51(ಎ)11ಮೂಲಭೂತ ಕರ್ತವ್ಯಗಳು 

💐ಭಾಗ -5(ಕೇಂದ್ರ ಸರ್ಕಾರ )

52 ರಾಷ್ಪಪತಿ 

54ರಾಷ್ಪಪತಿ ಚುನಾವಣೆ

58ರಾಷ್ಪಪತಿಯ ಅರ್ಹತೆಗಳು 

60ರಾಷ್ಪಪತಿಯ ಪ್ರಮಾಣ ವಚನ 

61 ಮಹಾಭಿಯೋಗ 

63ಉಪರಾಷ್ಪಪತಿ 

67ಉಪರಾಷ್ಪಪತಿ ಪದವಧಿ 

72ರಾಷ್ಪಪತಿ ಕ್ಷಮಾಧಾನ 

74 ರಾಷ್ಪಪತಿಗೆ ಮಂತ್ರಿಮಂಡಲದ ನೆರವು

75ಪ್ರಧಾನಿ  ಮಂತ್ರಿಮಂಡಲದ ನೇಮಕ 

76ಅ ....ಜನರಲ್ 

79 ಸಂಸತ್ತಿನ ರಚನೆ 

80 ರಾಜ್ಯಸಭೆ ರಚನೆ 

81ಲೋಕಸಭೆ ರಚನೆ

87ರಾಷ್ಪಪತಿಯ ವಿಶೇಷ ಭಾಷಣ 

88ಅ... ಜನರಲ್ ಹಕ್ಕುಗಳು 

89ರಾಜ್ಯಸಭೆಯ ಸಭಾಪತಿ & ಉಪಸಭಾಪತಿ 

93ಲೋಕಸಭೆಯ ಸಭಾಪತಿ &ಉಪಸಭಾಪತಿ 

99ಸಂಸತ್ ಸದಸ್ಯರಿಂದ ಪ್ರಮಾಣವಚನ 

100ಸದನದಲ್ಲಿ ಮತದಾನ ಮತ್ತು ಕೊರಂ

102 ಸದಸ್ಯರ ಅನರ್ಹತೆ ಗಳು

108 ಸಂಸತ್ತಿನ ಜಿಂಟಿ ಅಧಿವೇಶನ 

112ಕೇಂದ್ರ ಬಜೆಟ್ 

120ಸಂಸತ್ತಿನ ಬಳಸಬೇಕಾದ ಭಾಷೆಗಳು 

122 ಸಂಸತ್ತಿನಲ್ಲಿ ನ್ಯಾ.. ಹಸ್ತಕ್ಷಪ ಇಲ್ಲ 

123 ರಾಷ್ಪಪತಿ ಸುಗ್ರಿವಾನೇ 

124ಸವೋಚ್ಚ್ ನ್ಯಾಯಾಲಯ 

129 ದಾಖಲೆಯ ನ್ಯಾಯಲಯವಾಗಿ (ಸ) 

131ಸವೋಚ್ಚ್ ನ್ಯಾ  .. ಮೂಲಾಧಿಕಾರ 

133 ಸವೋಚ್ಚ್  ನ್ಯಾ. ಸಿವಿಲ್ ಅಪೀಲು 

134ಸವೋಚ್ಚ್ ನ್ಯಾ . ಕ್ರಿಮಿನಲ್ ಅಪೀಲು 

143 ಸಲಹಾ ನ್ಯಾಯಾಧಿಕರಣ 

148 ಸಿ ಎ ಜಿ


💐ಭಾಗ -6(ರಾಜ್ಯಗಳು)


153 ರಾಜ್ಯಪಾಲರು

155 ರಾಜ್ಯಪಾಲರ ನೇಮಕ 

157 ರಾಜ್ಯಪಾಲರ ಅರ್ಹತೆ ಗಳು

161 ರಾಜ್ಯಪಾಲರ ಕ್ಷಮಾಧಾನ 

163 ರಾಜ್ಯಪಾಲರಿಗೆ ಮಂತ್ರಿಮಂಡಲದ ನೆರವು 

165 ರಾಜ್ಯ ಅಡ್ವಾಕೆಟ್ ಜನರಲ್ 

170 ವಿಧಾನಸಭೆಗಳ ರಚನೆ

171ವಿಧಾನಪರಿಷತ್ತಿನ ರಚನೆ 

175 ರಾಜ್ಯಪಾಲರ ಜಿಂಟಿ ಅಧಿವೇಶನ 

178 ವಿಧಾನಸಭೆಯ ಅಧ್ಯಕ್ಷರು & ಉಪಾಧ್ಯಕ್ಷರು 

189 ಸದನದಲ್ಲಿ ಮತದಾನ &ಕೋರಂ

202 ರಾಜ್ಯ ಬಜೆಟ್

213 ರಾಜ್ಯಪಾಲರ ಸುಗ್ರೀವಾಜೆ 

214 ಉಚ್ಚನ್ಯಾಯಾಲಯ 

226 ರಿಟ್ಗಳನ್ನು ಹೊರಡಿಸುವ ಅಧಿಕಾರ 

233 ಜಿಲ್ಲಾ ನ್ಯಾಯಾಧೀಶರ ನೇಮಕಾತಿ 


ಭಾಗ -7 (ನಿರಸನಗೊಳಿಸಿದೆ )


💐ಭಾಗ - 8 (ಕೇಂದ್ರಾಡಳಿತ ಪ್ರದೇಶಗಳು) 


239(ಎ ಎ) ದೆಹಲಿಗೆ ವಿಶೇಷ ಉಪಬಂಧಗಳು 

240 ಕೇಂದ್ರಾಡಳಿತ ಪ್ರದೇಶ ರಾಷ್ಪಪತಿ ಅಧಿಕಾರ 


💐ಭಾಗ -9(ಪಂಚಾಯಿತಿಗಳು )


243- ಸ್ಥಳೀಯ ಸರ್ಕಾರಗಳು 


💐ಭಾಗ -10 (ಅನುಸೂಚಿತ ಬುಡಕಟ್ಟು ಪ್ರದೇಶಗಳು)

244 -ಅನುಸೂಚಿತ ಬುಡಕಟ್ಟು ಪ್ರದೇಶ ಆಡಳಿತ 


💐ಭಾಗ - 11 (ಕೇಂದ್ರ & ರಾಜ್ಯಗಳ ಸಂಬಂಧಗಳು) 


262- ಅಂತಾರಾಜ್ಯ ನದಿ ವಿವಾದಗಳ ಇತ್ಯರ್ಥ 


💐ಭಾಗ -12(ಹಣಕಾಸು , ಕರಾರು & ದಾವೆ ) 


266- ಸಂಚಿತ ವಿಧಿ 

280- ಹಣಕಾಸು ಆಯೋಗ 

300(ಎ) ಆಸ್ತಿಯ ಹಕ್ಕಿಗೆ ಕಾನೂನಿನ ನೆರವು 


💐 ಭಾಗ - 13 (ವ್ಯಾಪಾರ ,ವಾಣಿಜ್ಯ & ಸಂಪರ್ಕ ) 

302 ನಿರ್ಬಂಧ ವಿಧಿಸುವ ಸಂಸತ್ತಿನ ಅಧಿಕಾರ 


💐ಭಾಗ - 14 (ಲೋಕಸೇವಾ ಆಯೋಗಗಳು ) 


312 ಅಖಿಲ ಭಾರತ ಸೇವೆಗಳು 

315 upsc & kpsc


💐💐💐💐💐💐💐💐


ಭಾಗ - 15 (ಚುನಾವಣೆಗಳು) 

324- ಚುನಾವಣಾಆಯೋಗ 

326 ವಯಸ್ಕರ ಮತದಾನ ಪದ್ಧತಿ 

💐💐💐💐💐💐💐💐💐

ಭಾಗ -16 ಕೆಲವು ವರ್ಗಗಳ ವಿಶೇಷ   ಉಪಬಂಧ 

330 - sc& st ಲೋಕಸಭೆಯಲ್ಲಿ ಮೀಸಲಾತಿ 

331- ಲೋಕಸಭೆಯಲ್ಲಿ ಆಂಗ್ಲೋ  ಇಂಡಿಯನ್ 

332- sc&st  ವಿಧಾನಸಭೆಯಲ್ಲಿ ಮೀಸಲಾತಿ 

333-ವಿಧಾನಸಭೆಯಲ್ಲಿ ಆಂಗ್ಲೋ ಇಂಡಿಯನ್ 

💐💐💐💐💐💐💐💐💐

ಭಾಗ - 17 (ರಾಜ್ಯ ಭಾಷೆ ) 

335- ರಾಜ್ಯ ಆಡಳಿತ ಭಾಷೆಗಳು 

350- ಎ ಪ್ರಾ .. ಹಂತದಲ್ಲಿ ಮಾ....ಭಾಷಾ ಶಿಕ್ಷಣ

💐💐💐💐💐💐💐💐💐

ಭಾಗ - 18 (ತುರ್ತುಪರಿಸ್ಥಿತಿಗಳು)

352- ರಾಷ್ಟ್ರೀಯ ತುರ್ತುಪರಿಸ್ಥಿತಿ 

356- ರಾಜ್ಯ ತುರ್ತು ಪರಿಸ್ಥಿತಿ 

360- ಹಣಕಾಸು ತುರ್ತುಪರಿಸ್ಥಿತಿ 

💐💐💐💐💐💐💐💐💐

ಭಾಗ- 19 (ಇತರೆ ) 

364 - ವಿಮಾನ ನಿಲ್ದಾಣ , ಬಂದರುಗಳು 

ಭಾಗ - 20 ( ಸಂವಿಧಾನದ ತಿದ್ದುಪಡಿಗಳು) 

368- ತಿದ್ದುಪಡಿಗಳು 

💐💐💐💐💐💐💐💐💐

ಭಾಗ -21(ವಿಶೇಷ ಉಪಬಂಧಗಳು ) 

370-ಜಮ್ಮು ಕಾಶ್ಮೀರಕ್ಕೆ ಸಂಬಂಧ 

371- ಮಹಾರಾಷ್ಟ್ರ & ಗುಜರಾತ್ 

371ಜೆ ಹೈದರಾಬಾದ್ ಕರ್ನಾಟಕ

ಭಾಗ -22(ಹಿಂದಿ & ನಿರಸನಗಳು) 

394 - ಎ ಹಿಂದಿ ಭಾಷೆಯಲ್ಲಿ ಅಧಿಕೃತ ಪಠ್ಯ

395- ನಿರಸನಗಳು

🌺🌺🌺🌺🌺🌺🌺🌺🌺🌺

Tuesday, 15 December 2020

Chandrueducation

 🌹 *ಹೊಸಬೆಳಕು*🌹

===========================

🌎ಭಾರತದ ವಿಶ್ವ ಪಾರಂಪರಿಕ ತಾಣಗಳು🕌


☀ಕಾಜೀ ರಂಗ ವನ್ಯ ಪ್ರಾಣಿ ಧಾಮ

🛣 ಅಸ್ಸಾಂ 

🗒

1985


☀ಮಾನಸ ವನ್ಯ ಪ್ರಾಣಿ ಧಾಮ

🛣ಅಸ್ಸಾಂ

🗒1985


☀ಮಹಾಬೋಧಿ ಮಂದಿರ ಸಂಕೀರಣ ,ಬೋಧಗಂಬಾ

🛣ಬಿಹಾರ

🗒2002


☀ಹುಮಾಯೂನ ಸಮಾಧಿ

🛣ದೆಹಲಿ

🗒1993


☀ಕುತುಬ್ ಮಿನಾರ್

🛣ದೆಹಲಿ

🗒1993


☀ಕೆಂಪುಕೋಟೆ

🛣ದೆಹಲಿ

🗒2007


☀ಗೋವಾದ ಚರ್ಚಗಳು ಮತ್ತು ಆಶ್ರಮಗಳು

🛣ಗೋವಾ

🗒1986


☀ಚಂಪಾನರ್ - ಪಾವಗಢ್ ಪುರಾತತ್ವ ಉದ್ಯಾನ

🛣ಗುಜರಾತ್

🗒2004


☀ಹಂಪಿಯ ಸ್ಮಾರಕಗಳು

🛣ಕರ್ನಾಟಕ

🗒1986


☀ಪಟ್ಟದಕಲ್ಲು ಸ್ಮಾರಕಗಳು

🛣ಕರ್ನಾಟಕ

🗒1987


☀ಸಾಂಚಿಯ ಬೌದ್ಧ ಸ್ಮಾರಕಗಳು

🛣ಮಧ್ಯ ಪ್ರದೇಶ

🗒1989


☀ಭಿಂಬೆಟ್ಯಾದ ಗುಹೆಗಳು

🛣ಮಧ್ಯ ಪ್ರದೇಶ

🗒2003


☀ಖಜುರಾಹೊ ಸ್ಮಾರಕಗಳು

🛣ಮಧ್ಯ ಪ್ರದೇಶ

🗒1986


☀ಅಜಂತಾ ಗುಹೆಗಳು

🛣ಮಹಾರಾಷ್ಟ್ರ

🗒1983


☀ಎಲ್ಲೋರಾದ ಗುಹೆಗಳು

🛣ಮಹಾರಾಷ್ಟ್ರ

🗒1983


☀ಎಲಿಫೆಂಟಾ ಗುಹೆಗಳು

🛣ಮಹಾರಾಷ್ಟ್ರ

🗒1987


☀ಛತ್ರಪತಿ ಶಿವಾಜಿ ಟರ್ಮಿನಸ್ ಮುಂಬೈ

🛣ಮಹಾರಾಷ್ಟ್ರ

🗒2004


☀ಸೂರ್ಯ ದೇವಾಲಯ ಕೊನಾರ್ಕ

🛣ಓಡಿಶಾ 

🗒1984


☀ಕೆವೂಲಾಡೇನ್ ರಾಷ್ಟ್ರೀಯ ಉದ್ಯಾನ ಭರತಪುರ

🛣ರಾಜಸ್ಥಾನ್

🗒1985


☀ಜಂತರ್ ಮಂತರ್ ,ಜೈಪುರ್

🛣ರಾಜಸ್ಥಾನ

🗒2010


☀ಚೋಳ ದೇವಾಲಯಗಳು

🛣ತಮಿಳುನಾಡು

🗒1987


☀ಮಹಾಬಲಿಪುರಂ ಮಂದಿರಗಳು

🛣ತಮಿಳುನಾಡು

🗒1984


☀ಆಗ್ರಾ ಕೋಟೆ

🛣ಉತ್ತರ ಪ್ರದೇಶ

🗒1983


☀ಫತೆಪುರ ಸಿಕ್ರಿ

🛣ಉತ್ತರ ಪ್ರದೇಶ

🗒1986


☀ತಾಜ್ ಮಹಲ್ 

🛣ಉತ್ತರ ಪ್ರದೇಶ

🗒1983


☀ಭಾರತದ ಪರ್ವತ ರೇಲ್ವೆಗಳು ,ನೀಲಗಿರಿ

🛣ತಮಿಳುನಾಡು

🗒1999


☀ನಂದಾದೇವಿ ಮತ್ತು ಪುಷ್ಪ ಕಣಿವೆ ರಾಷ್ಟ್ರೀಯ ಉದ್ಯಾನ

🛣ಉತ್ತರಾಖಂಡ

🗒1988,2005


☀ಸುಂದರಬನ್ ರಾಷ್ಟ್ರೀಯ ಉದ್ಯಾನ

🛣ಪಶ್ಚಿಮ ಬಂಗಾಳ

🗒1987


☀ಪಶ್ಚಿಮ ಘಟ್ಟಗಳು

🛣ತಮಿಳುನಾಡು,ಕರ್ನಾಟಕ,ಮಹಾರಾಷ್ಟ್ರ

🗒2012


☀ರಾಜಸ್ಥಾನದ ಬೆಟ್ಟದ ಕೋಟೆಗಳು

🛣ರಾಜಸ್ಥಾನ

🗒2013


☀ರಾಣಿಯ ಬಾವಿ (ರಾಣಿ ಕಿವಾವ್)

🛣ಗುಜರಾತ್ 

🗒2014


☀ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ

🛣ಹಿಮಾಚಲ ಪ್ರದೇಶ

🗒2014


☀ನಳಂದಾ

🛣ಬಿಹಾರ

🗒2016



☀ಕಾಂಚನಗಂಗಾ ರಾಷ್ಟ್ರೀಯ ಉದ್ಯಾನ

🛣ಸಿಕ್ಕಿಂ

🗒2016


☀ಚಂಡೀಗಡದ ಆಡಳಿತಾತ್ಮಕ ಕಟ್ಟಡ ಸಂಕೀರ್ಣ

🛣ಚಂಡೀಗಡ

🗒2016

ಪ್ರಮುಖ ಅಂಶಗಳು

SSLC CORNER

Class-10 Study-Materials Final Exam Papers   Notes & Solutions   Model & Blue-Print   Pre Board Papers    Half Yearly ...

ಪ್ರಮುಖ ಕಲಿಕಾಂಶಗಳು