ಶಿಕ್ಷಣವೇ ಶಕ್ತಿ

Thursday 17 December 2020

 🌹ಹೊಸಬೆಳಕು🌹

=========================

🌼 ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿ 🌼✍🌺🌺🌺🌺🌺🌺

👇👇👇👇👇👇👇👇👇👇

ಶ್ರೀ ಶಂಕರಾಚಾರ್ಯರ ಜೀವನ

 🔷ಶಂಕರಾಚಾರ್ಯರು ಜನಿಸಿದ ವರ್ಷ= 788


 🔷ನಂಬೋದರಿ ಎಂಬುದರ ಅರ್ಥ= ಪೂರ್ಣ ವಿಶ್ವಾಸವಿರುವ ಎಂದರ್ಥ


🔷ಶಂಕರಾಚಾರ್ಯರ ಜನಿಸಿದ ಸ್ಥಳ= ಕೇರಳದ ಕಾಲಡಿ


 🔷ಶಂಕರಾಚಾರ್ಯರ ತಂದೆ ತಾಯಿ ಹೆಸರು? 

 ತಂದೆ= ಶಿವಗುರು. ತಾಯಿ= ಆರ್ಯಾಂಬ


 🔷ಶಂಕರಾಚಾರ್ಯರ ಗುರು= ಗೋವಿಂದ ಭಗವತ್ಪಾದರು


 🔷ಸೌಂದರ್ಯ ಲಹರಿ ಮತ್ತು ಭಜಗೋವಿಂದಂ ಭಕ್ತಿ ಸ್ತೋತ್ರಗಳನ್ನು ರಚಿಸಿದವರು= ಶಂಕರಾಚಾರ್ಯರು

ಸಿದ್ಧಾಂತ

 🔷ಶಂಕರಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ= ಅದ್ವೈತ ಸಿದ್ಧಾಂತ


 🔷ಜೀವಾತ್ಮ ಮತ್ತು ಪರಮಾತ್ಮ ಬೇರೆಬೇರೆಯಲ್ಲ ಎಂಬುದು ಯಾವ ಸಿದ್ಧಾಂತದ ಸಾರ= ಅದ್ವೈತ ಸಿದ್ಧಾಂತ


 🔷ಜಗತ್ತು ನಿಜವಲ್ಲ ಮಾಯೆ ಬ್ರಹ್ಮನೇ ಚಿರ ಸತ್ಯವೆಂದು ಹೇಳಿದ ಸುಧಾರಕ= ಶಂಕರಾಚಾರ್ಯರು


 🔷"ಅಹಂ ಬ್ರಹ್ಮಾಸ್ಮಿ" ಎಂದು ವಾದಿಸಿದ ಸುಧಾರಕರು= ಶಂಕರಾಚಾರ್ಯರು

ನಾಲ್ಕು ಮಠಗಳು

🔷ಶಂಕರಾಚಾರ್ಯರು ಸ್ಥಾಪಿಸಿದ ಪ್ರಮುಖ 4 ಮಠಗಳು

1) ಒರಿಸ್ಸಾದ ಪುರಿ ಗೋವರ್ಧನ ಪೀಠ

2) ಗುಜರಾತಿನ ದ್ವಾರಕಾ ಕಾಳಿಕಾಪೀಠ

3) ಉತ್ತರಪ್ರದೇಶದ ಭದ್ರಿಯ ಜ್ಯೋತಿರ್ಮಠ

4) ಕರ್ನಾಟಕದ ಶೃಂಗೇರಿಯ ಶಾರದಾ ಪೀಠ

 ಬೋಧನೆಗಳು

 🔷ಶಂಕರಾಚಾರ್ಯರ ಶೃಂಗೇರಿ ಮಠದ ಮುಖ್ಯಸ್ಥರಾಗಿ ನೇಮಕಗೊಂಡವರು= ಸುರೇಶ್ವರ ಚಾರ್ಯರು


 🔷ಮಹಿಷ್ಮತಿ ನಗರದಲ್ಲಿ ಆಧ್ಯಾತ್ಮಿಕವಾದದಲ್ಲಿ ಶಂಕರಾಚಾರ್ಯರಿಂದ  ಸೋತವರು= ಮಂಡನಮಿಶ್ರ


 🔷ವಿಜಯನಗರ ಅರಸರ ಕಾಲದಲ್ಲಿ ಧಾರ್ಮಿಕ ಜಾಗೃತಿಗೆ ಶ್ರಮಿಸಿದವರು= ವಿದ್ಯಾರಣ್ಯರು


 🔷ಮರೆಮಾಡಿದ ಬುದ್ಧ ಎಂದು ಯಾರನ್ನು ಕರೆಯುತ್ತಾರೆ?

 ಶಂಕರಾಚಾರ್ಯರನ್ನು


 🔷ಶಂಕರಾಚಾರ್ಯರು ಮೋಕ್ಷಕ್ಕೆ ಬೋಧಿಸಿದ ಮಾರ್ಗ= ಜ್ಞಾನಮಾರ್ಗ


🔷 ಶಂಕರಾಚಾರ್ಯರ ಬಿರುದು= ಷಣ್ಮತ ಸ್ಥಾಪನಾಚಾರ್ಯ

==== ಶ್ರೀವೈಷ್ಣವ ಪಂತದ ಪ್ರವರ್ತಕರು( ಸ್ಥಾಪಕರು)= ಶ್ರೀ ರಾಮಾನುಚಾರ್ಯರು

ಶ್ರೀ ರಾಮಾನುಜಾಚಾರ್ಯರ ಜೀವನ

🔷 ಶ್ರೀರಾಮನು ಚಾರ್ಯರು ಜನಿಸಿದ ವರ್ಷ= 1017


 🔷ಜನಿಸಿದ ಸ್ಥಳ= ಪೆರಂಬದೂರು

( ತಮಿಳುನಾಡು)


 🔷ಶ್ರೀರಾಮನು ಚಾರ್ಯರ ತಂದೆ-ತಾಯಿ ಹೆಸರು? 

 ತಂದೆ= ಕೇಶವ ಸೋಮಯಾಜಿ

 ತಾಯಿ= ಕಾಂತಿಮತಿ


 🔷ಶ್ರೀರಾಮನು ಚಾರ್ಯರ ಗುರುಗಳು= ಯಾದವ ಪ್ರಕಾಶರು


 🔷ಯತಿರಾಜ ಎಂದು ಕರೆಯಲ್ಪಡುತ್ತಿದ್ದ ಸುಧಾರಕರು= ರಾಮಾನುಜಾಚಾರ್ಯರು

ಸಿದ್ಧಾಂತ

 🔷ರಾಮಾನುಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ= ವಿಶಿಷ್ಟಾದ್ವೈತ ಸಿದ್ಧಾಂತ


 🔷ರಾಮಾನುಚಾರ್ಯರ ಕಿರುಕುಳ ನೀಡಿದ ಚೋಳರ ದೊರೆ= ಒಂದನೇ ಕುಲತುಂಗ ಚೋಳ

 (ರಾಮಾನುಚಾರ್ಯರು ವೈಷ್ಣವರಾಗಿದ್ದ ಅದಕ್ಕೆ)


 🔷ರಾಮಾನುಚಾರ್ಯರ ಗೆ ಆಶ್ರಯ ನೀಡಿದ ಹೊಯ್ಸಳದೊರೆ= ವಿಷ್ಣುವರ್ಧನ(ಬಿಟ್ಟಿದೇವ)


 🔷ರಾಮಾನುಚಾರ್ಯರು ಕರ್ನಾಟಕದಲ್ಲಿ ವೈಷ್ಣವ ಮಠವನ್ನು= ಮೇಲುಕೋಟೆಯಲ್ಲಿ ಸ್ಥಾಪಿಸಿದರು

ಗ್ರಂಥಗಳು

 🔷ರಾಮಾನುಚಾರ್ಯರ ಗ್ರಂಥಗಳು= ವೇದಾಂತಸಾರ. ವೇದಾಂತ ಸಂಗ್ರಹ. ವೇದಾಂತ ದೀಪಿಕ. ಶ್ರೀ ಭಾಷ್ಯ , ಗೀತಾಭಾಷ್ಯ, 

3 ಮೂಲಾಂಶಗಳು

 🔷ರಾಮಾನುಚಾರ್ಯರು ಅಂತ ಮೂರು ಮೂಲಾಂಶಗಳು

1) ಚಿತ್( ಆತ್ಮ)

2) ರಚಿತ್( ಜಗತ್ತು)

3) ಬ್ರಹ್ಮನ( ಪರಮಾತ್ಮ)


 🔸ಭಾರತಕ್ಕೆ ಅಗತ್ಯವಾದದ್ದು ಶಂಕರರ ಬುದ್ಧಿ ಮತ್ತು ರಾಮಾನುಜರ ಹೃದಯದವರು= ಜವಾಹರ್ ಲಾಲ್  ನೆಹರು✍✍🌺🌺🌺🌺🌺🌺

===================

ಶ್ರೀ ಮಧ್ವಚಾರ್ಯರ ಜೀವನ

🔷ಮದ್ವಾಚಾರ್ಯರು ಜನಿಸಿದ ವರ್ಷ= 1238


🔹 ಮದ್ವಾಚಾರ್ಯರು ಜನಿಸಿದ ಸ್ಥಳ= ಉಡುಪಿ ಜಿಲ್ಲೆಯ ಪಾಜಕ


🔸 ಮಧ್ವಾಚಾರ್ಯರ ತಂದೆ ತಾಯಿ ಹೆಸರು? 

 ತಂದೆ- ಮಧ್ಯಗೇಹ ನಾರಾಯಣ್ ಭಟ್

 ತಾಯಿ- ವೇದಾವತಿ


🔹 ಮಧ್ವಾಚಾರ್ಯರ ಮೂಲ ಹೆಸರು= ವಾಸುದೇವ


🔸 ಮಧ್ವಾಚಾರ್ಯ ಇನ್ನಿತರ ಹೆಸರುಗಳು= ಪೂರ್ಣಪ್ರಜ್ಞ ಮತ್ತು ಆನಂದತೀರ್ಥ


🔹 ಮಧ್ವಾಚಾರ್ಯ ಗುರುಗಳು= ಅಚ್ಯುತಪ್ರೇಕ್ಷರು


ಪ್ರತಿಪಾದಿಸಿದ ಸಿದ್ಧಾಂತ

🔷"ದ್ವೈತ ಸಿದ್ಧಾಂತದ" ಪ್ರತಿಪಾದಕರು= ಮದ್ವಾಚಾರ್ಯರು

🔸 ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ= ದ್ವೈತ ಸಿದ್ಧಾಂತ


🔹 ಜೀವಾತ್ಮ ಮತ್ತು ಪರಮಾತ್ಮ ಎರಡು ಬೇರೆಬೇರೆ ಎಂದು ವಾದಿಸಿದ ಸುಧಾರಕ= ಮಧ್ವಾಚಾರ್ಯ


🔸 ಮಧ್ವಾಚಾರ್ಯರ ಕೃತಿಗಳು

1) ಗೀತಾಭಾಷ್ಯ, 

2) ಬ್ರಹ್ಮಸೂತ್ರ, 

3) ಅನುಭಾಷ್ಯ, 

4)  ಸ್ತೋತ್ರ


🔹 ಮಧ್ವಾಚಾರ್ಯರು ಉತ್ತರ ಭಾರತದ ಪ್ರವಾಸ ಕೈಗೊಂಡು ಹಿಂತಿರುಗುವಾಗ ತಂದಂತ ಮೂರ್ತಿಗಳು ಯಾವವು? 

 ಕೃಷ್ಣಮೂರ್ತಿ ಮತ್ತು ಬಲರಾಮನ ಮೂರ್ತಿಗಳು


🔸 ಮಧ್ವಾಚಾರ್ಯರು ಕೃಷ್ಣನ ಮೂರ್ತಿ ಮತ್ತು ಬಲರಾಮನ ಮೂರ್ತಿಗಳನ್ನು ಎಲ್ಲಿ ಸ್ಥಾಪಿಸಿದರು? 

 ಕೃಷ್ಣನ ಮೂರ್ತಿ ಉಡುಪಿಯಲ್ಲಿ ಸ್ಥಾಪಿಸಿದರು,

 ಬಲರಾಮನ ಮೂರ್ತಿ ಮಲ್ಪೆಯಲ್ಲಿ ಸ್ಥಾಪಿಸಿದರು

ಉಡುಪಿಯ 8 ಮಠಗಳು

🔷 ಮಧ್ವಾಚಾರ್ಯರು ಉಡುಪಿಯಲ್ಲಿ ಸ್ಥಾಪಿಸಿದ ಅಷ್ಟ ಮಠಗಳು👇

1) ಸೊದಿ ಮಠ.

2) ಶಿರೂರು ಮಠ, 

3) ಕಾಣಿಯೂರು ಮಠ

4) ಪೇಜಾವರ ಮಠ, 

5) ಪಲಿಮಾರು ಮಠ, 

6) ಅದಮಾರು ಮಠ, 

7) ಕೃಷ್ಣಾಪುರ ಮಠ, 

8) ಪುತ್ತಿಗೆ ಮಠ 

==================

ಶ್ರೀ ಬಸವೇಶ್ವರರ ಜೀವನ

🔷ಕರ್ನಾಟಕದ ಮಾರ್ಟಿನ್ ಲೂಥರ್ ಎನಿಸಿಕೊಂಡವರು= ಬಸವೇಶ್ವರರು

🔷ಬಸವೇಶ್ವರರು 1132(12ನೇ ಶತಮಾನ) ದಲ್ಲಿ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿದರು, 

🔷ಬಸವೇಶ್ವರ ತಂದೆ ತಾಯಿ ಹೆಸರು? 

 ತಂದೆ- ಮಾದರಸ

 ತಾಯಿ- ಮಾದಲಾಂಬಿಕೆ

 🔷ಬಸವೇಶ್ವರ ಗುರುಗಳು:-

 ಜಾತವೇದ ಮುನಿಗಳು ಮತ್ತು ಅಲ್ಲಮಪ್ರಭುಗಳು

ಪ್ರತಿಪಾದಿಸಿದ ಸಿದ್ಧಾಂತ

 🔷ಬಸವೇಶ್ವರ ಪ್ರತಿಪಾದಿಸಿದ ಸಿದ್ಧಾಂತ= ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ

 🔷ಯಾರಲ್ಲಿ ಬಸವೇಶ್ವರರು ಪ್ರಧಾನಮಂತ್ರಿಯಾಗಿ  ಸೇವೆ ಸಲ್ಲಿಸಿದ್ದು, = ಕಳಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ

ಅನುಭವ ಮಂಟಪ

 🔷ಬಸವೇಶ್ವರ ಅನುಭವ ಮಂಟಪ ಎಲ್ಲಿ ಸ್ಥಾಪಿಸಿದರು?

 ಬಸವಕಲ್ಯಾಣದಲ್ಲಿ ಸ್ಥಾಪಿಸಿದರು

🔷 ಬಸವೇಶ್ವರ ಸ್ಥಾಪಿಸಿದ ಅನುಭವ ಮಂಟಪದ ಅಧ್ಯಕ್ಷರು ಯಾರಾಗಿದ್ದರು? 

 ಅಲ್ಲಮಪ್ರಭುಗಳು

ಘೋಷವಾಕ್ಯ

ಬಸವೇಶ್ವರರು ಕಾಯಕವೇ ಕೈಲಾಸ ಎಂಬ ಘೋಷವಾಕ್ಯವನ್ನು ಪ್ರತಿಪಾದಿಸಿದರು.



🔷 ಬಸವೇಶ್ವರ ಲಿಂಗೈಕ್ಯರಾದ ಸ್ಥಳ= ಕೂಡಲಸಂಗಮದಲ್ಲಿ

(1168)


🔷ಕಾಯಕವೇ ಕೈಲಾಸ ಎಂದು ಹೇಳಿದವರು= ಬಸವೇಶ್ವರರು

📔 **

📒📕📗📘📙📓📘📙📒📕📓📕📘📓📙

 🌹English language group 🌹

========================

Opposite Words in English

about – exactly

above – below

absence – presence

abundance – lack

accept – refuse

accidental – intentional

active – lazy

add – subtract

admit – deny

adult – child

advanced – elementary

affirmative – negative

afraid – brave

after – before

against – for

alike – different

alive – dead

all – none

allow – forbid

already – not yet

always – never

ancient – modern

ancestor – descendant

agree – refuse


amateur – professional

amuse – bore

ancestor – descendant

angel – devil

animal – human

annoy – satisfy

answer – ask

answer – question

antonym – synonym

apart – together

approximately – exactly

argue – agree

arrest – free

arrival – departure

arrive – depart

artificial – natural

ascent – descent

ask – answer

asleep – awake

attack – defend

attack – defence

attic – cellar

autumn – spring

awake – asleep

awful – nice

back – in front of

background – foreground

backward – forward

bad – good

bad luck – fortune

beauty – ugliness

before – after

begin – end

beginning – end

behind – in front of

below – above

best – worst

better – worse

beautiful – ugly

big – small

birth – death

bitter – sweet

black – white

blunt – sharp

body – soul

bore – amuse

boring – exciting

borrow – lend

bottom – top

boy – girl

brave – cowardly

break – fix

broad – narrow

brother – sister

build – destroy

busy – lazy

buy – sell

calm – excited

careful – careless

careless – careful

catch – miss

ceiling – floor

cellar – attic

centre – outskirts

certainly – probably

changeable – constant

cheap – expensive

child – adult

children – parents

clean – dirty

clear – cloudy

clever – stupid

close – open

closed – open

cloudy – clear

cold – hot

cold – heat


come – go

comedy – drama

complicated – simple

compliment – insult

compulsory – voluntary

connect – separate

consonant – vowel

constant – changeable

construction – destruction

continue – interrupt

cool – warm

correct – wrong

courage – fear

courageous – cowardly

cowardly – brave

create – destroy

cruel – human

cry – whisper

cry – laugh

damage – repair

danger – security

dangerous – safe

dark – light

daughter – son

dawn – dusk

day – night

dead – alive

death – birth

deep – shallow

defeat – victory

defence – attack

defend – attack

delicious – awful

deny – admit

depart – arrive

departure – arrival

descendant – ancestor

descent – ascent

desperate – hopeful

destroy – build

destruction – construction

devil – angel

dictatorship – republic

die – live

different – alike

difficult – easy

dirty – clean

disease – health

distant – near

divide – unite

division – unity

divorce – marry

divorce – marriage

divorced – married

domestic – foreign

down – up

downstairs – upstairs

drama – comedy

dry – humid

dull – interesting

dusk – dawn

early – late

east – west

easy – difficult

elementary – advanced

emigrate – immigrate

emigration – immigration

empty – full

end – begin

end – beginning

ending – beginning

enemy – friend

enjoy – hate

enter – leave

entrance – exit

equal – different

even – odd

evening – morning

everybody – nobody

everything – nothing

exactly – approximately

excited – calm

exciting – boring

exclude – include

exit – entrance

expensive – cheap

export – import

exposure – shelter

extreme – moderate

fail – succeed

failure – success

false – true

far – near

fast – slow

fat – slim

fear – courage

female – male

few – many

final – first

find – lose

finish – begin

finish – start

first – final

fix – break

flat – hilly

floor – ceiling

follow – lead

forbid – allow

for – against

foreground – background

foreign – domestic

foreigner – native

forget – remember

form – destroy

fortune – bad luck

forward – backward

free – arrest

freeze – melt

frequently – occasionally

fresh – old/stale

friend – enemy

fro

🌹ಹೊಸಬೆಳಕು🌹

 =========================

✍ *ಕೃಷ್ಣಾ ನದಿಯ ಬಗ್ಗೆ ಸಂಕ್ಷಿಪ್ತ ಮಾಹಿತಿ*👇🌻⚜️🔅🌸👇👇👇👇

🌺🌺ಇಂಪಾರ್ಟೆಂಟ್ ✍✍✍✍✍

🔸 ದಕ್ಷಿಣ ಭಾರತದ ಅತ್ಯಂತ *2ನೇ ಉದ್ದವಾದ ನದಿ*, 


🔹 ಉಗಮ ಸ್ಥಾನ= *ಮಹಾರಾಷ್ಟ್ರದ ಮಹಾಬಲೇಶ್ವರ*


🔸 ಅಂತ್ಯಗೊಳ್ಳುವ ಸ್ಥಳ= *ಆಂಧ್ರಪ್ರದೇಶದ ನಿಜಾಂ ಪಟ್ಟಣದ ಮೂಲಕ ಬಂಗಾಳ ಕೊಲ್ಲಿಯನ್ನು ಸೇರುತ್ತದೆ*


🔹 ಕೃಷ್ಣಾನದಿಯ ಒಟ್ಟು ಉದ್ದ= *1400 Km*


🔸 ಕರ್ನಾಟಕದಲ್ಲಿ ಹರಿಯುವ ಕೃಷ್ಣಾ ನದಿಯ ಉದ್ದ= *483*(480km ಕೆಲವಂದು ಪುಸ್ತಕದಲ್ಲಿ)


🔹 ಕೃಷ್ಣಾ ನದಿ ಕರ್ನಾಟಕದಲ್ಲಿ ಹರಿಯುವ *ಅತಿ ಉದ್ದವಾದ ನದಿ*


🔸 ಕೃಷ್ಣಾ ನದಿ ಹರಿಯುವ ರಾಜ್ಯಗಳು👇

1) *ಮಹಾರಾಷ್ಟ್ರ*, 

2) *ಕರ್ನಾಟಕ*. 

3) *ತೆಲಂಗಾಣ,* 

4) *ಆಂಧ್ರಪ್ರದೇಶ,* 


🔹 ಕೃಷ್ಣಾ ನದಿಯು *ಪೂರ್ವಕ್ಕೆ ಹರಿಯುವ ನದಿ* ಯಾಗಿದೆ, 


🔸 ಕೃಷ್ಣಾ ನದಿಯ ಅತಿ ದೊಡ್ಡ ಉಪನದಿ= *ತುಂಗಭದ್ರ ನದಿ*


🔹 ಕೃಷ್ಣಾ ನದಿಯ ಉಪನದಿಗಳು👇

1) *ತುಂಗಭದ್ರ*, 

2) *ಭೀಮಾ*. 

3) *ಪಂಚಗಂಗಾ*, 

4) *ದೂದ್ ಗಂಗಾ*, 

5) *ಕೊಯ್ನಾ*, 

6) *ವೆನ್ನಾ*. 

7) *ಪಾಲೆರು*. 

8) *ಮೂಸಿ*. 

9) *ದಿಂಡಿ*. 

10) *ಮಲಪ್ರಭಾ*, 

11) *ಘಟಪ್ರಭಾ,* 

12) *ಧೋಣಿ*. 

13) *ಮುನ್ನೇರು*. 


🔸 ಕೃಷ್ಣಾ ನದಿಗೆ ಕಟ್ಟಿರುವ *ಅಣೆಕಟ್ಟುಗಳು*👇 


1) *ಆಲಮಟ್ಟಿ ಅಣೆಕಟ್ಟು*


 *"ಲಾಲ್ ಬಹುದ್ದೂರ್ ಶಾಸ್ತ್ರಿ*" ಅವರು "ಮೇ 22, 1964" ರಂದು ಅಡಿಗಲ್ಲು ಹಾಕಿದರು, 


👉2005 ರಲ್ಲಿ *ಎಪಿಜೆ ಅಬ್ದುಲ್ ಕಲಾಂ* ಅವರು ಉದ್ಘಾಟನೆ ಮಾಡಿದರು,("520" ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ,)


 👉ಆಲಮಟ್ಟಿ ಜಲಾಶಯದ *ಲಾಲ್ ಬಹುದ್ದೂರ್ ಶಾಸ್ತ್ರಿ ಎಂಬ ನಾಮಫಲಕ ಲಿಮ್ಕಾ ದಾಖಲೆಯನ್ನು  ಸೇರಿದೆ*,  


2) *ನಾರಾಯಣಪುರ ಅಣೆಕಟ್ಟು*👇


" ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ನಾರಾಯಣಪುರದಲ್ಲಿ ಕೃಷ್ಣಾ ನದಿಗೆ ಕಟ್ಟಲಾಗಿದೆ, ಈ ನಾರಾಯಣಪುರ ಜಲಾಶಯಕ್ಕೆ *ಬಸವಸಾಗರ ಜಲಾಶಯ* ಎಂದು ಕರೆಯುತ್ತಾರೆ, 


3) *ನಾಗಾರ್ಜುನ ಸಾಗರ ಅಣೆಕಟ್ಟು*👇


 👆ಇದು ಕೃಷ್ಣಾನದಿಗೆ *ಆಂಧ್ರಪ್ರದೇಶದ  ನಂದಿಗೊಂಡ* ಗ್ರಾಮದ ಬಳಿ ನಿರ್ಮಿಸಲಾಗಿದೆ. 


👉 ನಾಗರ್ಜುನ್ ಸಾಗರ ಅಣೆಕಟ್ಟನ್ನು *ಡಿಸೆಂಬರ್ 10.1955 ರಂದು ಜವಾಹರಲಾಲ್ ನೆಹರು*  ಅವರು ಉದ್ಘಾಟಿಸಿದರು. 


👉 ಈ ನಾಲೆಗೆ *ಎರಡು* ದಂಡೆಗಳಿವೆ, 

1) ಬಲದಂಡೆ ನಾಲೆಯನ್ನು= *ಜವಾಹರಲಾಲ್ ನಾಲೆ* ಎಂದು ಕರೆದರೆ, 


2) ಎಡದಂಡೆ ನಾಲೆ ಯನ್ನು= *ಲಾಲ್ ಬಹುದ್ದೂರ್ ಶಾಸ್ತ್ರಿ* ನಾಲೆ ಎಂದು ಕರೆಯುತ್ತಾರೆ, 


3) *ತುಂಗಭದ್ರ ಅಣೆಕಟ್ಟು*

 ಇದು *ಕರ್ನಾಟಕ* ಮತ್ತು *ಆಂಧ್ರಪ್ರದೇಶ* ರಾಜ್ಯ ನಡುವೆ ಜಂಟಿ ಯಾಗಿ ನಿರ್ಮಿಸಲಾಗಿದೆ, ತುಂಗಭದ್ರ ಜಲಾಶಯಕ್ಕೆ *ಪಂಪ ಸಾಗರ* ಎಂದು ಕರೆಯುತ್ತಾರೆ ಇದು *ಬಳ್ಳಾರಿ ಜಿಲ್ಲೆಯ ಹೊಸಪೇಟೆ* ಎಲ್ಲಿ ಕಂಡು ಬರುತ್ತೆ, 


👉 ತುಂಗಭದ್ರಾ ಅಣೆಕಟ್ಟದ ವಾಸ್ತುಶಿಲ್ಪವನ್ನು ಮದ್ರಾಸ್ ಇಂಜಿನಿಯರ್ ಆದ *ತಿರುಮಲೈ  ಅಯ್ಯಂಗಾರ್*


🔸 *ಶ್ರೀಶೈಲಂ ಡ್ಯಾಮ್* ಇರುವುದು= ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿದೆ, 


🔹 *ಕೊಯ್ನಾ ಡ್ಯಾಮ್* ಇರುವುದು= ಮಹಾರಾಷ್ಟ್ರ, 


🔸 *ಹಿಡಕಲ್ ಅಣೆಕಟ್ಟು ಅಥವಾ ರಾಜಾಲಕ್ಕಮಗೌಡ ಅಣೆಕಟ್ಟು* ಇರುವುದು= ಬೆಳಗಾವಿ( ಘಟಪ್ರಭಾ ನದಿಗೆ)


🔹 ಗೋಕಾಕ್ ಜಲಪಾತ ಇರುವುದು= ಬೆಳಗಾವಿ( ಘಟಪ್ರಭಾ ನದಿ)

👉 ಗೋಕಾಕ್ ಜಲಪಾತವನ್ನು *ಕರ್ನಾಟಕದ ನಯಾಗರ* ಎಂದು ಕರೆಯುತ್ತಾರೆ, 


 ಕೂಡಲ ಸಂಗಮದಲ್ಲಿ  *ಕೃಷ್ಣಾ ಮತ್ತು ಮಲಪ್ರಭಾ ನದಿಗಳು*   ಸಂಗಮವಾಗುತ್ತದೆ, 


🔹 ಕೃಷ್ಣ ನದಿ ಜಲ ವಿವಾದವು= *ಕರ್ನಾಟಕ ಮಹಾರಾಷ್ಟ್ರ ಆಂಧ್ರಪ್ರದೇಶ* ನಡುವೆ ಇದೆ, 


🔸 *ಕೃಷ್ಣ ನದಿಗೆ ಸಂಬಂಧಿಸಿದ ಪ್ರಮುಖ ಆಯೋಗಗಳು*👇


1) *ಆರ್.ಎಸ್  ಬಚಾವತ್ ಆಯೋಗ-1969.*

" ಈ ಆಯೋಗವು *1976ರಲ್ಲಿ* ವರದಿಯನ್ನು ಸಲ್ಲಿಸಿ ನೀರಿನ ಹಂಚಿಕೆ ಮಾಡಿದೆ,👇


1) ಮಹಾರಾಷ್ಟ್ರ= *560 TMC*. 


2) ಕರ್ನಾಟಕ= *700 TMC*


3) ಆಂಧ್ರ ಪ್ರದೇಶ್= *800 TMC* 


2) *ಬ್ರಿಜೇಶ್ ಕುಮಾರ ಯೋಗ-2010*👇👇👇👇👇👇👇👇👇👇

1) ಮಹಾರಾಷ್ಟ್ರ= *666 TMC*


2) ಕರ್ನಾಟಕ= *911 TMC*


3) ಆಂಧ್ರ ಪ್ರದೇಶ್= *1001 TMC*


🌺🌺🌺🌺🌺🌺🌺🌺🌺🌺🌺

 🌹 *ಹೊಸಬೆಳಕು*🌹

==========================

⚜️ *ಗುಜರಾತ್ ರಾಜ್ಯದ* ಸಂಪೂರ್ಣ ಮಾಹಿತಿ,

🌸🌸🌸🌸🌸🌸🌸🌸🌸


🔹 ಗುಜರಾತ್ ರಾಜ್ಯದ ವಿಸ್ತೀರ್ಣ= *1,96,024 ಚ.ಕಿಮೀ.*


🔸ರಾಜ್ಯವಾಗಿ ರಚನೆಯಾದ ವರ್ಷ- *1960 ಮೇ 1*


🔸 ರಾಜ್ಯಧಾನಿ- *ಗಾಂಧಿನಗರ*( ಮೊದಲ ರಾಜಧಾನಿ *ಅಮದಾಬಾದ್*)


🔸 ಗುಜರಾತ ರಾಜ್ಯದ ಅಧಿಕೃತ ಭಾಷೆ= *ಗುಜರಾತಿ*


🔹 ಗುಜರಾತ್ ರಾಜ್ಯದ ಹಾಡು= *ಜೈ ಜೈ ಗರವಿ ಗುಜರಾತ್*

'' ಹೆಮ್ಮೆಯ ಗುಜರಾತ್‌ಗೆ ವಿಜಯ ''


🔸 ಗುಜರಾತ್ ರಾಜ್ಯದ ಪ್ರಾಣಿ= *ಏಷ್ಯಾಟಿಕ್ ಸಿಂಹ*


🔹ಗುಜರಾತ್ ರಾಜ್ಯದ ಪಕ್ಷಿ= *ಗ್ರೇಟರ್ ಫ್ಲೆಮಿಂಗೊ*


🔸 ಗುಜರಾತ್ ರಾಜ್ಯದ ಹೂವು= *ಮಾರಿಗೋಲ್ಡ್* ( ಗಲ್ಗೋಟಾ )


🔹 ಗುಜರಾತ್ ರಾಜ್ಯದ ಹಣ್ಣು = *ಮಾವು*


🔸 ಗುಜರಾತ್ ರಾಜ್ಯದ ಮರ= *ಆಲದ ಮರ*


🔹 ಗುಜರಾತ್ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಘೋಷವಾಕ್ಯ= *Vibrant Gujarat*

( "ರೋಮಾಂಚಕ ಗುಜರಾತ್")


🔹 ಪ್ರಸ್ತುತ ಗುಜರಾತ್ ರಾಜ್ಯದ ಮುಖ್ಯಮಂತ್ರಿ- *ವಿಜಯ್ ರೂಪಾನಿ,*


🔸 ಪ್ರಸ್ತುತ ಗುಜರಾತ್ ರಾಜ್ಯದ ರಾಜ್ಯಪಾಲ- *ಆಚರ್ಯ ದೇವವ್ರತ,*

  

🔸 ಗುಜರಾತ ರಾಜ್ಯದ ನೃತ್ಯಗಳು- *ಗಾಬ್ರ*. *ದಾಂಡಿಯಾ,* *ಬಾವಿ*, 


🔹 ವಿಧಾನಸಭೆ- *182 ಸದಸ್ಯರು* , 


🔸 ರಾಜ್ಯಸಭೆ= *11 ಸದಸ್ಯರು*


🔹 ಲೋಕಸಭೆ= *26 ಸದಸ್ಯರು*


🔸 *2017ರಲ್ಲಿ ಗುಜರಾತ್ ರಾಜ್ಯದ ಅಮದಾಬಾದ್ ನಗರವು ವಿಶ್ವಪರಂಪರೆ ಪಟ್ಟಿಗೆ ಸೇರಿದೆ,* 


🔹ಅಹಮದಬಾದ್ ನಗರವು *ವಿಶ್ವಪರಂಪರೆ ಪಟ್ಟಿಗೆ ಸೇರಿದ ಭಾರತದ ಮೊದಲ ನಗರವಾಗಿದೆ*, 


🔹ಗುಜರಾತ್ ರಾಜ್ಯದ ರಾಜಧಾನಿ *ಗಾಂಧಿನಗರದಲ್ಲಿ ಅಂತರಾಷ್ಟ್ರೀಯ ಶೇರು ವಿನಿಮಯ ಕೇಂದ್ರವನ್ನು ಸ್ಥಾಪಿಸಲಾಗಿದೆ*, 


🔹 ಭಾರತದಲ್ಲಿ *ಅತಿ ಹೆಚ್ಚು ಕರಾವಳಿ ತೀರ ಹೊಂದಿರುವ ರಾಜ್ಯ ಗುಜರಾತ್*(1600KM )


🔹 ಗುಜರಾತ್ ರಾಜ್ಯದಲ್ಲಿರುವ ಪ್ರಮುಖ ಬಂದರುಗಳು, *ಕಾಂಡ್ಲಾ ಬಂದರು*

 *ಲೋಥಲ್ ಬಂದರು*- ಇದು ಸಿಂಧೂ ನಾಗರಿಕತೆ ಕಾಲಕ್ಕೆ ಸಂಬಂಧಿಸಿದ, ಲೋಥಲ್ ಬಂದರು ಪ್ರಪಂಚದ ಮೊದಲ ಬಂದರು ಎಂದು ಪ್ರಸಿದ್ಧಿ ಪಡೆದಿದೆ,

 *ಅಲಾಂಗ್ ಬಂದರು*- ಇದು ಹಡಗು ಒಡೆಯುವ ಬಂದರು,


🔹 *1026ರಲ್ಲಿ ಗಜನಿ ಮಮ್ಮದ್ 16ನೇ ದಾಳಿಯನ್ನು ಗುಜರಾತ ರಾಜ್ಯದಲ್ಲಿರುವ ಸೋಮನಾಥ ದೇವಾಲಯದ ಮೇಲೆ ಮಾಡಿದನು, ಸೋಮನಾಥ ದೇವಾಲಯವನ್ನು ಸೋಲಂಕಿ ದೊರೆಗಳು ಕಟ್ಟಿಸಿದ್ದಾರೆ*,   


🔹ಗುಜರಾತ್ ರಾಜ್ಯದಲ್ಲಿರುವ *ಜುನಾಗಡ್ ಕಲ್ಲಿನ ಶಾಸನ ಅಥವಾ ಗಿರ್ನಾರ್ ಶಾಸನವು,  ಭಾರತದ ಪ್ರಥಮ ಸಂಸ್ಕೃತ ಶಾಸನ ವಾಗಿದೆ, ಈ ಶಾಸನವು ರುದ್ರದಾಮನಿಗೆ ಸಂಬಂಧಿಸಿದೆ*


🔹ಗುಜರಾತ್ ರಾಜ್ಯದ *ಅಂಕಲೇಶ್ವರ ಎಂಬ ಸ್ಥಳದಲ್ಲಿ ಪೆಟ್ರೋಲಿಯಂ ಶುದ್ಧೀಕರಣ ಘಟಕ ಇದೆ*


🔸ಗುಜರಾತ್ ಕಛ್ ಜಿಲ್ಲೆಯಲ್ಲಿ *ಧೋಲವಿರ ಬಂದರವಿದೆ.*


🔹1869. ಅಕ್ಟೋಬರ್ 2ರಂದು  ಗುಜರಾತ್ ರಾಜ್ಯದ ಪೂರ ಬಂದರು ಎಂಬ ಸ್ಥಳದಲ್ಲಿ *ಮಹಾತ್ಮ ಗಾಂಧೀಜಿ ಅವರು ಜನಿಸಿದರು,*


🔹ಗುಜರಾತ್ ರಾಜ್ಯದ ಅಮದಾಬಾದ್ ಎಂಬ ಸ್ಥಳದಲ್ಲಿ *ಸರ್ದಾರ್ ವಲ್ಲಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ,*


🔹ಗುಜರಾತ್ ರಾಜ್ಯದ ಅಮದಾಬಾದ್ ಎಂಬ ಸ್ಥಳದಲ್ಲಿ ಗಾಂಧೀಜಿ1916 ರಲ್ಲಿ ನಿರ್ಮಿಸಿದ *ಸಬರಮತಿ ಆಶ್ರಮ ಸ್ಥಾಪಿಸಿದರು*,  


ಗುಜರಾತ್ ರಾಜ್ಯದ *ಗಿರಿ ರಾಷ್ಟ್ರೀಯ ಉದ್ಯಾನವು ಸಿಂಹಗಳಿಗೆ ಹೆಸರುವಾಸಿಯಾಗಿದೆ*, 


🔸ಗುಜರಾತ್ ರಾಜ್ಯದ *ಆನಂದ್ ಎಂಬ ಸ್ಥಳದಲ್ಲಿ 1965ರಲ್ಲಿ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯನ್ನು  ಸ್ಥಾಪಿಸಲಾಯಿತು*


🔹ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯ ಮೊದಲ ಅಧ್ಯಕ್ಷರು ಭಾರತದ ಶ್ವೇತ ಕ್ರಾಂತಿ/ ಕ್ಷೀರ ಕ್ರಾಂತಿಯ ಪಿತಾಮಹ *ಡಾಕ್ಟರ್ ವರ್ಗೀಸ್ ಕುರಿಯನ್ ಆಗಿದ್ದರು,*


🔸ಗುಜರಾತ್ ರಾಜ್ಯದ ನರ್ಮದಾ ನದಿಗೆ *ಸರ್ದಾರ್ ಸರೋವರ ಡ್ಯಾಮ್ ನಿರ್ಮಿಸಲಾಗಿದೆ*, 


🔹ಗುಜರಾತ್ ರಾಜ್ಯವು *ಭಾರತದಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯುವ ರಾಜ್ಯವಾಗಿದೆ,*


🔸🔸ಭಾರತದ ಪಶ್ಚಿಮದ ತುತ್ತತುದಿ *ಗುಜರಾತ್ ರಾಜ್ಯವಾಗಿದೆ.*


🔹ಭಾರತದಲ್ಲಿ ಬ್ರಿಟಿಷರು ಪ್ರಾರಂಭಿಸಿದ ಪ್ರಥಮ ವ್ಯಾಪಾರ ಕೇಂದ್ರ ಗುಜರಾತ್ ರಾಜ್ಯದ *ಸೂರತ್ ಎಂಬ ಸ್ಥಳದಲ್ಲಿ. ಸುರತ್ ಎಂಬ ಸ್ಥಳವು  ತಪತಿ ನದಿ ದಂಡೆ ಮೇಲಿದೆ,*  


🔸ಭಾರತದಲ್ಲಿ ಮಹಾತ್ಮಗಾಂಧಿ "ಮೊದಲು ಉಪವಾಸ ಸತ್ಯಾಗ್ರಹ" ಗುಜರಾತ್ ರಾಜ್ಯದ *ಅಹಮದಾಬಾದ್ ಎಂಬ ಸ್ಥಳದಲ್ಲಿ 1918 ರಲ್ಲಿ ಹತ್ತಿ ಗಿರಣಿ ಕಾರ್ಮಿಕರ ಸಮಸ್ಯೆ ನಿವಾರಿಸಲು ಮಾಡಿದರು*,


🔹ಗುಜರಾತ್ ರಾಜ್ಯದ *ಖೇಡಾ  ಎಂಬಲ್ಲಿ ರೈತರಿಗೆ ಸಂಬಂಧಿಸಿದ ಸತ್ಯಾಗ್ರಹ1918ರಲ್ಲಿ ನಡಿಯಿತು.*


🔹ಗುಜರಾತ್ ರಾಜ್ಯದ ಸುರತ್ ಎಂಬಲ್ಲಿ *ಕಕ್ರಪಾರ ಅನು ವಿದ್ಯುತ್ ಸ್ಥಾವರ ಇದೆ*, 


🔸ವಿಶ್ವದ ಅತಿ ದೊಡ್ಡ "ಉಪ್ಪಿನ ಮರಭೂಮಿ" *ರಾಣಾ ಆಫ್ ಕಚ್ ಗುಜರಾತ್ ರಾಜ್ಯದಲ್ಲಿದೆ*,


🔹ಗುಜರಾತ್ ರಾಜ್ಯದ ಸೂರತ್ ಎಂಬಲ್ಲಿ 1907ರಲ್ಲಿ *ರಾಸಬಿಹಾರಿ ಘೋಷ ರವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಡೆಯಿತು*, 


🔹ಗುಜರಾತ್ ರಾಜ್ಯದ ಮೊದಲ ಮಹಿಳಾ ಡಿಜಿಪಿ- *ಗೀತಾ ಜೋಹ್ರೀ*


🔸ಗುಜರಾತ್ ರಾಜ್ಯದ ಗಾಂಧಿನಗರ ಎಂಬಲ್ಲಿ 2008ರಲ್ಲಿ *ಐ.ಐ.ಟಿ ಯನ್ನು  ಸ್ಥಾಪಿಸಲಾಯಿತು*.


🔸ಗುಜರಾತ್ ರಾಜ್ಯದ ರಾಜಕೋಟ್ ಎಂಬಲ್ಲಿ *ವ್ಯಾಟ್ಸನ್ ವಸ್ತುಸಂಗ್ರಹಾಲಯವಿದೆ*,  


🔸ಗುಜರಾತ್ ರಾಜ್ಯ  ಸಮುದ್ರ ಉಪ್ಪನ್ನು (ಅಡುಗೆ ಉಪ್ಪು) ಬಹುದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುತ್ತದೆ,


🔹ಗುಜರಾತ್ ರಾಜ್ಯದ  *ಗಿರ್ನಾರ್ ನಗರವು ಜೈನ ದೇವಾಲಯದ ನಗರ ಎಂದು ಪ್ರಸಿದ್ಧಿ ಪಡೆದಿದೆ*


🔹ಗುಜರಾತ್ ರಾಜ್ಯದ "ದ್ವಾರಕನಾಥ್" ಎಂಬ ಸ್ಥಳದಲ್ಲಿ *ಶಂಕರಾಚಾರ್ಯರು ಸ್ಥಾಪಿಸಿದ ಕಾಳಿಕಾಪೀಠ ವಿದೆ,*


🔸ಗುಜರಾತ *ರಾಣಿ ಬಾವಿ* ವಿಶ್ವಪರಂಪರೆ ಪಟ್ಟಿಗೆ ಸೇರಿದೆ,


🔹ಗುಜರಾತ್ ರಾಜ್ಯದ *ಬುಜ್* ಎಂಬ ಸ್ಥಳದಲ್ಲಿ *ಏಷ್ಯಾದ ಮೊದಲ ಸೌರ ಕೊಳವನ್ನು ನಿರ್ಮಿಸಲಾಗಿದೆ*, 


🔸ಗುಜರಾತ್ ರಾಜ್ಯದ *ಹೈಕೋರ್ಟ್ ಅಮದಾಬಾದ್ ನಗರದಲ್ಲಿದೆ*.


🔹ಗುಜರಾತ್ ರಾಜ್ಯದ *ಸನಂದ* ಎಂಬ ಪ್ರದೇಶದಲ್ಲಿ *ಟಾಟಾ ನ್ಯಾನೋ ತಯಾರಿಕ ಘಟಕ ಇದೆ*


🔹ಗುಜರಾತ್ ರಾಜ್ಯದ ಅಹಮದ್ ಬಾದ್ ಎಂಬ ನಗರದಲ್ಲಿ *ಸರ್ದಾರ್ ವಲ್ಲಬಾಯ್ ಪಟೇಲ್ ಸ್ಟೇಡಿಯಮ್ ಇದೆ*,


🔹ಕರ್ನಾಟಕದ ಪ್ರಸ್ತುತ ರಾಜ್ಯಪಾಲರಾದ *ವಜುಭಾಯಿ ವಾಲಾ* ಅವರು ಗುಜರಾತ್ ರಾಜ್ಯದವರು

 🌹 *ಹೊಸಬೆಳಕು*🌹

=========================

✍️ *FDA,SDA*, ಪರೀಕ್ಷೆಗಳಿಗೆ ಉಪಯುಕ್ತವಾಗುವ ದಿನಕ್ಕೊಂದು *ಕವಿ* ಪರಿಚಯ. 👇👇👇👇


 🌹ಕವಿ= *ಎಂ ಗೋವಿಂದ ಪೈ*🌹


🔸 ಪೂರ್ಣ ಹೆಸರು= *ಮಂಜೇಶ್ವರ ಗೋವಿಂದ ಪೈ*


🔹ಜನನ= *23-3-1883*


🔸 ಜನನ ಸ್ಥಳ= *ಕಾಸರಗೋಡು ಜಿಲ್ಲೆಯ ಮಂಜೇಶ್ವರ*


🔹 ತಂದೆ= *ತಿಮ್ಮಪ್ಪ ಪೈ*


ತಾಯಿ= *ದೇವಕಿಯಮ್ಮ*


🔹 ಬಿರುದು= *ಮೊದಲ ರಾಷ್ಟ್ರಕವಿ*(1949ರಲ್ಲಿ ಮದ್ರಾಸ್ ಸರಕಾರ)


 🌀 *ಕವನಸಂಕಲನಗಳು*👇

1) ನಂದಾದೀಪ, 

2) ಗಿಳಿವಿಂಡು. 

3) ವೈಶಾಖ, 

4) ಗೋಲ್ಪ್ ಥಾ

5) ಗೊಮ್ಮಟದ ಜಿನಸ್ತುತಿ. 

6) ಭಕ್ತ ವಾಣಿ, 

7) ಹೃದಯರಂಗ, 

8) ಪ್ರಭಾವ, 

 🏵️ *ನಾಟಕಗಳು*👇

1) *ಹೆಬ್ಬೆರಳು*✍️

2) ಚಿತ್ರಭಾನು. 

3) ತಾಯಿ. 


🎖️ *ಗೌರವ/ಪುರಸ್ಕಾರ*🎖️


1) *1949ರಲ್ಲಿ ಮದ್ರಾಸ್ ಸರಕಾರವು ರಾಷ್ಟ್ರಕವಿ ಎಂದು ಬಿರುದು ನೀಡಿತು*, ( ಮೊದಲ ರಾಷ್ಟ್ರಕವಿ)

🔹ಕುವೆಂಪು 

ಕರ್ನಾಟಕಸರಕಾರ  1964( ಎರಡನೇ ರಾಷ್ಟ್ರಕವಿ

🔸 ಜಿ.ಎಸ್.ಶಿವರುದ್ರಪ್ಪ 

ಕರ್ನಾಟಕಸರಕಾರ. 2006*( ಮೂರನೇ ರಾಷ್ಟ್ರಕವಿ)


2) 1951ರಲ್ಲಿ ಮುಂಬೈಯಲ್ಲಿ ನಡೆದ 34 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು, 


 ♦️ *ಗೋವಿಂದ ಪೈ ಅವರ ನುಡಿ,* 👇


 🌀 ತನು ಕನ್ನಡ,  ಮನ ಕನ್ನಡ,  ನುಡಿ ಕನ್ನಡ,

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು