ಶಿಕ್ಷಣವೇ ಶಕ್ತಿ

Thursday 8 July 2021

ಸಾಮಾನ್ಯ ಜ್ಞಾನ ೨೦

🌺ಇತಿಹಾಸದ ಪ್ರಶ್ನೋತ್ತರಗಳು 🌺

🌀 ಭಾರತದಲ್ಲಿನ ಸ್ಥಳೀಯ ಸ್ವಾಯತ್ತ ಸರ್ಕಾರದ ಪಿತಾಮಹನೆಂದು ಯಾವ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ನನ್ನು ಕರೆಯಲಾಗುತ್ತದೆ? 
ಲಾರ್ಡ್ ರಿಪ್ಪನ್ 

 🌀1919 ರ ರೌಲಟ್ ಕಾಯಿದೆ ಜಾರಿಗೆ ಬಂದ ಸಮಯದಲ್ಲಿ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ರಾಗಿದ್ದವರು ಯಾರು ? 
ಲಾರ್ಡ್ ಚೆಲ್ಮ್ಸ್ ಫೋರ್ಡ್ 

 🌀 1928 ರಲ್ಲಿ ಭಾರತಕ್ಕೆ ಭೇಟಿ ಮಾಡಿದ ಸೈಮನ್ ಆಯೋಗದ ಸಂದರ್ಭದಲ್ಲಿ  ಬ್ರಿಟಿಷ್ ಭಾರತದ ಗವರ್ನರ್ ಜನರಲ್ ರಾಗಿದ್ದವರು ಯಾರು? 
 ಲಾರ್ಡ್ ಇರ್ವಿನ್ 

🌀 ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಹಾಗೂ ಬ್ರಿಟಿಷ್ ಭಾರತದ ಕೊನೆಯ ವೈಸರಾಯ್ ಯಾರು? 
 ಲಾರ್ಡ್ ಮೌಂಟ್ ಬ್ಯಾಟನ್ 

🌀 ಯಾವ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ನ ಕಾಲದಲ್ಲಿ 'ಭಾರತ ಬಿಟ್ಟು ತೊಲಗಿ ಚಳುವಳಿ ನಡೆಯಿತು? 
 ಲಾರ್ಡ್ ಲಿನ್ ಲಿತ್ ಗೋ

 🌀ಅಮರಕೋಶ ಕೃತಿಯ ಕರ್ತೃ ಯಾರು? 
ಅಮರಸಿಂಹ. 

🌀ಮಧುರೈ ಪಾಂಡ್ಯರು ಯಾವ ಸಾಹಿತ್ಯವನ್ನು ಪೋಷಿಸಿದರು? 
 ಸಂಘಂ ಸಾಹಿತ್ಯ. 

🌀ತಕ್ಕೋಳಂ ಕಾಳಗ ನಡೆದದ್ದು ಯಾವಾಗ? 
 ಸಾ.ಶ. 949 ರಲ್ಲಿ. 

 🌀ತಕ್ಕೋಳಂ ಕಾಳಗ ಯಾರ ಯಾರ ನಡುವೆ ನಡೆಯಿತು? 
ಚೋಳರು ಮತ್ತು ರಾಷ್ಟ್ರಕೂಟರು. 

 🌀ರಾಜರಾಜೇಶ್ವರ ದೇವಾಲಯ ಎಲ್ಲಿದೆ? 
ತಂಜಾವೂರಿನಲ್ಲಿದೆ.

🌀 ಮೈಸೂರಿನ ನಂದಿ ವಿಗ್ರಹದ ನಿರ್ಮಾಪಕರು? 
 ದೊಡ್ಡ ದೇವರಾಜ್ ಒಡೆಯರು 

 🌀 1862 ಇಂಡಿಯನ್ ಪಿನಲಕೋಡ ಕರ್ನಾಟಕದಲ್ಲಿ ಜಾರಿಗೊಳಿಸಿದವರು? 
 ಲಾರ್ಡ ಬೌರಿಂಗ್ 

🌀ಕಾರ್ಲೆಯಲ್ಲಿರುವ ಸುಂದರವಾದ ಚೈತ್ಯವನ್ನು ನಿರ್ಮಿಸಿದವರು? 
 ಶಾತವಾಹನರು 

🌀ಜಲಿಯನ್ ವಾಲಾಬಾಗ್ ದುರಂತಕ್ಕೆ ಕಾರಣನಾದ ಜನರಲ್ ಡಯರ್ ನನ್ನು ಹತ್ಯೆ ಮಾಡಿದ ಕ್ರಾಂತಿಕಾರಿ ಯಾರು? 
 ಉದಾಮಸಿಂಗ್ 

 🌀'ಸೈಮನ್ ಆಯೋಗ'ಭಾರತಕ್ಕೆ ಯಾವಾಗ ಭೇಟಿ ನೀಡಿತು? 
 1928

🍁🌸🍁🌸🍁🌸🍁🌸🍁🌸🍁

📒 ಭಾರತೀಯ ಸಂವಿಧಾನ ಪ್ರಶ್ನೋತ್ತರಗಳು 📕

 🎈ವಿಧಾನ ಪರಿಷತ್ ನ ಪ್ರಶ್ನೋತ್ತರ ವೇಳೆಯ ಅವಧಿ ತಿಳಿಸಿ? 
ಸಂಸತ್ತಿನ ಅಧಿವೇಶನದ ಮೊದಲ ಗಂಟೆ. 

 🎈76 ನೇ ವಿಧಿ ಯಾರಿಗೆ ಸಂಬಂಧಿಸಿದೆ? 
ಅಟಾರ್ನಿ ಜನರಲ್. 

🎈ರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ವಿಧಿ ಯಾವುದು? 
 54 ನೇ. 

🎈ವಿಧಾನ ಸಭೆಗೆ ಒಬ್ಬ ಆಂಗ್ಲೋ ಇಂಡಿಯನ್ ನನ್ನು ರಾಜ್ಯಪಾಲರು ಯಾವ ವಿಧಿಯ ಮೂಲಕ ನೇಮಕ ಮಾಡುತ್ತಾರೆ? 
 333. 

 🎈324 ನೇ ವಿಧಿ ಸಂಬಂಧಿಸಿರುವುದು ಯಾವುದಕ್ಕೆ? 
ಚುನಾವಣೆ ಆಯೋಗಕ್ಕೆ. 

🎈ರಾಜ್ಯಪಾಲರನ್ನು ಯಾರು ನೇಮಕ ಮಾಡುವವರು ಯಾರು? 
 ರಾಷ್ಟ್ರಪತಿಗಳು. 

 🎈ಸಮವರ್ತಿಪಟ್ಟಿಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ? 
ಆಸ್ಟ್ರೇಲಿಯಾ. 

 🎈ರಿಟ್ ಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ? 
 ಬ್ರಿಟನ್. 

🎈 ಮಹಾಭಿಯೋಗವನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ? 
ಅಮೆರಿಕಾ. 

🎈 ನ್ಯಾಯ ಎಂಬ ಪದವನ್ನು ಯಾವ ಕ್ರಾಂತಿಯಿಂದ ಪಡೆಯಲಾಗಿದೆ? 
 ರಷ್ಯಾ ಕ್ರಾಂತಿ (1917).


🎈ಆಸ್ತಿ ಹಕ್ಕನ್ನು ತೆಗೆದು ಹಾಕಿದ್ದು ಯಾವ ತಿದ್ದುಪಡಿಯ ಮೂಲಕ? 
 44 ನೇ ( 1978 ). 

🎈ಉನ್ನತ ನ್ಯಾಯಾಲಯವು ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ಆಜ್ಞೆ ಯಾವುದು? 
ಸರ್ಷಿಯೋರರಿ. 

🎈 ರಾಜ್ಯ ನಿರ್ದೇಶಕ ತತ್ವಗಳಲ್ಲಿ ಎಷ್ಟು ಭಾಗಗಳಿವೆ? 
 3 ಭಾಗಗಳು 

 🎈 5 ನೇ ಅನುಸೂಚಿ ಯಾವುದಕ್ಕೆ ಸಂಬಂಧಿಸಿದೆ? 
 ಅನುಸೂಚಿತ ಪ್ರದೇಶಗಳ ಆಡಳಿತ ಮತ್ತು ಅವುಗಳ ನಿಯಂತ್ರಣದ ಬಗ್ಗೆ. 

 🎈“ಪಕ್ಷಾಂತರ ನಿಷೇಧ ಕಾಯ್ದೆ” ಜಾರಿಗೆ ಬಂದದ್ದು ಯಾವಾಗ? 
 1985 ರಲ್ಲಿ.

🌀🌸🌀🌸🌀🌸🌀🌸🌀

🌀 ಶಾತವಾಹನರು🌀

» ಕರ್ನಾಟಕವನ್ನಾಳಿದ ಮೊದಲ ಹಿರಿಯ ಐತಿಹಾಸಿಕ ಸಾಮ್ರಾಜ್ಯ - ಶಾತವಾಹನರು .

» ಆರಂಭದಲ್ಲಿ ಶಾತವಾಹನರು ಇವರ ಸಾಮಂತರಾಗಿದ್ದರು - ಮೌರ್ಯರು .

» ಶಾತವಾಹನರ ರಾಜಧಾನಿ - ಪೈಥಾನ್ ಅಥವಾ ಪ್ರತಿಷ್ಠಾನ್.

» ಶಾತವಾಹನರು ಸುಮಾರು - 460 ವರ್ಷ ಸಾಮ್ರಾಜ್ಯ ಆಳಿದರು .

» ಶಾತವಾಹನರು ಈ ಮೂಲದವರು - ಆಂಧ್ರ ಮೂಲದವರು .

» ಪ್ರಸ್ತುತ ಪೈಥಾನ್ ಈ ಪ್ರದೇಶದಲ್ಲಿದೆ - ಮಹಾರಾಷ್ಟ್ರ ಜೌರಂಗಬಾದ್ ಜಿಲ್ಲೆಯಲ್ಲಿದೆ .

💧🌸💧🌸💧🌸💧🌸💧🌸💧

🌺ಶಾತವಾಹನರ ಸಾಂಸ್ಕೃತಿಕ ಕೊಡುಗೆಗಳು ಆಡಳಿತ 🌺

» ಶಾತವಾಹನರ ಆಡಳಿತದ ಮುಖ್ಯಸ್ಥ -ರಾಜ

» ಪ್ರಾಂತ್ಯದ ರಾಜ್ಯಪಾಲ » ಅಮಾತ್ಯ

» ರಾಜನ ಆಪ್ತ ಸಲಹೆಗಾರ ಹಾಗೂ ಸಹಾಯಕ -ರಾಜಮಾತ್ಯ

» ಮುಖ್ಯಕಾರ್ಯದ ನಿರ್ವಾಹಕ ಅಧಿಕಾರಿ -ಮಹಾಮಾತ್ಯ

» ಸರಕು ಸರಂಜಾಮುಗಳ ಮೇಲ್ವಚಾರಕ -ಬಂಡಾರಿಕ

» ಕೋಶಾಧ್ಯಕ್ಷ » ಹೆರಾಣಿಕ

» ವಿದೇಶಾಂಗ ವ್ಯವಹಾರದ ರಾಯಭಾರಿ -ಮಹಾಸಂಧಿ ವಿಗ್ರಾಹಿತ

» ರಾಜನ ಆಜ್ಞೆಗಳನ್ನು ಬರೆಯುವವನು » ಲೇಖಕ

» ಸಾಮ್ರಾಜ್ಯವನ್ನು ಅಹರ ,ವಿಷಯ,ನಿಗಮ ಮತ್ತು ಗ್ರಾಮಗಳಾಗಿ ವಿಂಗಡಿಸಲಾಗಿತ್ತು

» ಅಹರದ ಮುಖ್ಯಸ್ಥ -ಅಮಾತ್ಯ

» ಪಟ್ಟಣಗಳ ಆಡಳಿತ ವ್ಯವಸ್ಥೆ -ನಿಗಮದ ಅಧೀನದಲ್ಲಿ

» ಗ್ರಾಮದ ಮೇಲ್ವಿಚಾರಕ -ಗ್ರಾಮೀಣಿ

» ಸಾಮಾಜಿಕ ಸ್ಥಿತಿಗತಿ

» ಸಮಾಜದಲ್ಲಿದ್ದ ಕುಟುಂಬದ ಪದ್ದತಿ -ಅವಿಭಕ್ತ ಕುಟುಂಬ ಪದ್ದತಿ

» ಸಮಾಜದಲ್ಲಿ ಮಹಿಳೆಯರು ಪಡೆಯುತ್ತಿದ್ದ ಬಿರುದುಗಳು » ಮಹಾಭೋಜ, ಮಹಾರತಿ,ಸೇನಾಪತಿ,

» ಶಾತವಾಹನರ ರಾಜವಂಶ -ಮಾತೃ ಪ್ರಧಾನ

» ಸಮಾಜದ ವಿಭಾಗಗಳು -ಮಹಾರತಿ ,ಮಹಾಭೋಜಕ , ಸೇನಾಪತಿ ,ಹಾಗೂ ಸಾಮಾನ್ಯ ವರ್ಗ

🌸🔹🌸🔹🌸🔹🌸🔹🌸🔹

🟣ಶಾತವಾಹನರ  ಆರ್ಥಿಕ ಸ್ಥಿತಿಗತಿ🟣

» ಶಾತವಾಹನರ ಮುಖ್ಯ ಕಸುಬು -ಕೃಷಿ

» ರಾಜ್ಯದ ಆದಾಯದ ಮೂಲ - ಭೂಕಂದಾಯ

» ಜನತೆ ರಾಜ್ಯಕ್ಕೆ ಕೊಡಬೇಕಾದ ಭಾಗ - 1/6

» ಈ ದೇಶಗಳೊಂದಿಗೆ ವ್ಯಾಪಾರ ಸಂಬಂಧವನ್ನು ಹೊಂದಿದ್ದರು, - ಯುರೋಪ್ ಹಾಗೂ ರೋಮ್

» ಇವರ ಕಾಲದ ವೃತ್ತಿ ಸಂಘಗಳನ್ನು ಈ ಹೆಸರಿನಿಂದ ಕರೆಯಲಾಗಿದೆ. - ಶ್ರೇಣಿ .

» ವೃತ್ತಿ ಸಂಘದ ಮುಖ್ಯಸ್ಥನನ್ನ ಈ ಹೆಸರಿನಿಂದ ಕರೆಯಲಾಗಿದೆ - ಶೇಠಿ .

» ಶಾತವಾಹನರ ಪ್ರಮುಖ ನಾಣ್ಯಗಳು - ದಿನಾರ , ಸುವರ್ಣ ( ಚಿನ್ನ ) ಕುಷಣ ( ಬೆಳ್ಳಿ ) ಹಾಗೂ ಕರ್ಪಣ , ದ್ರಮ್ಮ , ಪಣ ಗದ್ಯಾಣ .

» ಹಾಲನ ಗಾಥಸಪ್ತ ಸತಿಯು ಈ ದೇವರ ಸ್ತುತಿಯೊಂದಿಗೆ ಪ್ರಾರಂಭವಾಗುತ್ತದೆ - ಶಿವ .

» ಶಾತವಾಹನರ ಪೋಷಣಿಯಲ್ಲಿದ್ದ ಭಾಷೆ - ಪ್ರಾಕೃತ ಮತ್ತು ಸಂಸ್ಕೃತ .

» ಶಾತವಾಹನರ ಆಡಳಿತ ಭಾಷೆ - ಪ್ರಾಕೃತ .

» ಪ್ರಭೂತಸಾರ , ರಾಯನಸಾರ , ಸಮಯಸಾರ , ಪ್ರವಚನಸಾರ ಮತ್ತು ದ್ವಾದಶನು ಪ್ರೇಕ್ಷ ಕೃತಿಗಳ ಕರ್ತೃ - ಜೈನ ಪಂಡಿತ ಕಂದಾಚಾರ್ಯ .

» “ ಕವಿ ಪುಂಗವ “ ಎಂಬ ಬಿರುದು ಪಡೆದ ದೊರೆ - ಹಾಲ .

» ಹಾಲನ ಸಿಲೋನ್ ದಂಡೆ ಯಾತ್ರೆಗಳನ್ನು ತಿಳಿಸುವ ಕೃತಿ - ಲೀಲಾವತಿ .

» ಗುಣಾಡ್ಯನ ಬೃಹತ್ ಕಥಾ ಈ ಭಾಷೆಯಲ್ಲಿದೆ - ಪೈಶಾಚ .

» “ ಮಾಧ್ಯಮಿಕ ಸೂತ್ರ “ ಕೃತಿಯ ಕರ್ತೃ - ನಾಗಾರ್ಜುನ .

» “ಕಾತಂತ್ರ ಸಂಸಕೃತದ “ ವ್ಯಾಕರಣ ಕೃತಿಯ ಕರ್ತೃ - ಸರ್ವವರ್ಮ.

» “ ಅಮರಾವತಿಯ ಸ್ಥೂಪ “ ಇವರ ಕಾಲಕ್ಕೆ ಸೇರಿದ್ದು - ಶಾತವಾಹನರು .

» ಶಾತವಾಹನರ ನಿರ್ಮಿಸಿದ ಸ್ಥೂಪಗಳಲ್ಲಿ ಅತ್ಯಂತ ದೊಡ್ಡದ್ದು - ಅಮರಾವತಿ ಸ್ಥೂಪ .

» ಅಜಂತಾ ಗುಹಾಂತರ ದೇವಾಲಯ ಇವರ ಕಾಲದಿಂದ ಆರಂಭಗೊಂಡಿತು - ಶಾತವಾಹನರು .

☘🔹☘🔹☘🔹☘🔹☘🔹☘

ಕರ್ನಾಟಕದ ಕೆಲವು ಊರುಗಳು - ಅಲ್ಲಿನ ವಿಶೇಷತೆಗಳು:-🙏🙏

🌷🌷🌷🌷🌷🌷🌷🌷🌷
🔷ಬೆಳಗಾವಿ - ಕುಂದಾನಗರಿ

🔶ಮೈಸೂರು - ಶ್ರೀಗಂಧದ ಕೆತ್ತನೆಗಳು

🔷ಬೀದರ್ - ಬಿದರಿ ಕಲೆ

🔶ಹಾವೇರಿ - ಏಲಕ್ಕಿ ಹಾರ

🔷ಹೊನ್ನಾವರ - ಅಪ್ಸರಕೊಂಡ

🔶ನಂಜನಗೂಡು - ಬಾಳೆಹಣ್ಣು

🔷ಕಲಘಟಗಿ - ಮರದ ತೊಟ್ಟಿಲು

🔶ಹೊನ್ನಾವರ - ಕಾಸರಗೋಡು ಬೀಚ್

🔷ಬನ್ನೂರು - ಕುರಿಗಳು

🔶ತಿಪಟೂರು - ಕುದುರೆಗಳು

🔷ಮುಧೋಳ - ನಾಯಿಗಳು

🔶ಚೆನ್ನಪಟ್ಟಣ - ಮರದ ಗೊಂಬೆಗಳು

🔷ಕುಮಟಾ - ಮಿರ್ಜಾನ್ ಕೋಟೆ

🔷ಮಂಗಳೂರು - ಹಂಚುಗಳು

🔶ಹಡಗಲಿ/ಮೈಸೂರು - ಮಲ್ಲಿಗೆ ಹೂ

🔷ಸಿದ್ದಾಪುರ - ಹೂಸುರು ಡ್ಯಾಮ್

🔶ಇಳಕಲ್ - ಸೀರೆ

🔷ಗೋಕಾಕ್ - ಖರದಂಟು

🔶ಧಾರವಾಡ - ಪೇಡಾ

🔷ಕುಂದಾಪುರ - ಮಲ್ಪೆ ಬೀಚ್

🔶ಗೋಕರ್ಣ - ಓಂ ಬೀಚ್

🔷ಗುಳೇದಗುಡ್ಡ - ಖಣ

🔶ಶಹಾಬಾದ - ಕಲ್ಲುಗಳು

🔷 ಅಥಣಿ - ಕೋಲ್ಹಾಪುರಿ ಚಪ್ಪಲಿಗಳು

🔶ಮಾವಿನಕುರ್ವೆ - ಬೀಗಗಳು

🔷ಬೆಳಗಾವಿ - ಕುಂದಾ

🔶ಮಂಡ್ಯ - ಕಬ್ಬು

🔷ಕುಮಟಾ - ಅಪ್ಸರಕೊಂಡ

🔶ಬ್ಯಾಡಗೀ - ಮೆಣಸಿನಕಾಯಿ

🔷ಉಡುಪಿ - ಕಾಪು ಬೀಚ್

🔶ಮುರ್ಡೇಶ್ವರ - ಅತಿ ಎತ್ತರದ ರಾಜಗೋಪುರ

🔷ದಾವಣಗೇರೆ - ಬೆಣ್ಣೆ ದೋಸೆ

🔶ಚಿಕ್ಕಮಂಗಳೂರು - ಕಾಫಿ

🔷ಚಿತ್ರದುರ್ಗ - ಕಲ್ಲಿನ ಕೋಟೆ

🔶ಶಿವಮೊಗ್ಗ - ಮಲೆನಾಡು

🔷ಯಲ್ಲಾಪುರ - ಮಾಗೋಡು ಪಾಲ್ಸ್

🔶ಹಾಸನ - ಶಿಲ್ಪ ಕಲೆ

🔷ತುಮಕೂರು - ಶಿಕ್ಷಣ ಕಾಶಿ

🔶ಕಂಚಿಕೊಪ್ಪ - ಕೊಸಂಬರಿ/ ಕ್ಯಾಕೇಕರೆಹಣ್ಣ

🔷ಹೊಸಹಳ್ಳಿ - ಮಡಿಕೆ

🔶ಹೊಸದುರ್ಗ - ಬಂಡೆ/ ದಾಳಿಂಬೆ

🔷ಶಿರಸಿ - ಯಾಣ

🔶ಅರಸೀಕೆರೆ - ಗಣಪತಿ

🔷ಬಾಣಾವರ - ಬಟ್ಟೆ
 
🔶 ಅಥಣಿ - ಕೋಲ್ಹಾಪುರಿ ಚಪ್ಪಲಿಗಳು

🔷ಕುದುರೆಮುಖ - ಕಬ್ಬಿಣ

🔶ಸಿದ್ದಾಪುರ -ಭೀಮನ ಗುಡ್ಡ

🔷ಮಾಡಾಳು - ಗೌರಮ್ಮ

🔶ಮಡೀಕೆರಿ - ಟೀ

🔷ರಾಣೇಬೇನ್ನೊರು - ರೊಟ್ಟಿ

🔶ಕಾರವಾರ - ಮೀನು

🔷ಗದಗ - ಪ್ರಿಂಟಿಂಗ್

🔶ಬಳ್ಳಾರಿ - ಗಣಿ

🔷ಹೊನ್ನಾವರ - ಕರ್ಕಿ ಬೀಚ್

🔶ಕೋಲಾರ - ಚಿನ್ನದ ಗಣ

🔷ಮಂಗಳೂರು - ಬಂದರು

🔶ಶಿವಮೊಗ್ಗ - ಕೊಡಚಾದ್ರಿ ಬೆಟ್ಟ

🔷ಸಿದ್ದಾಪುರ - ಉಂಚಳ್ಳಿ ಪಾಲ್ಸ್

🔶ಚಿಕ್ಕಮಂಗಳೂರು - ಹೆಬ್ಬೆ ಪಾಲ್ಸ್

🔷ಶಿರಸಿ - ಸಹಸ್ರ ಲಿಂಗ

🔶ಬೆಳಗಾವಿ - ಗೋಕಾಕ್ ಪಾಲ್ಸ್

🔷ಕಾರವಾರ - ಸಮುದ್ರ ಕೀನಾರೆ

🔶ಖಾನಾಪೂರ-ಭಿಮಗಡ ಹುಲಿಗಳ ಕಾಡು

🔶ಚಿಕ್ಕಬಳ್ಳಾಪುರ - ನಂದಿ ಬೆಟ್ಟ

🔷ಮುಡಗೋಡು - ಟಿಬೇಟಿಯನ್ ಕಾಲೋನಿ

🔶ಚಿಕ್ಕಮಂಗಳೂರು - ಮುಳ್ಳಯ್ಯನಗಿರಿ

🔷ದಾಡೇಲಿ - ವಂಶಿ ಅಭಯಾರಣ್ಯ

🔶ವಿಜಾಪುರ - ಕೋಟೆ

🔷ಸಿದ್ದಾಪುರ - ಬುರುಡೆ ಪಾಲ್ಸ್
 
🔶ಶಿವಮೋಗ್ಗ /ಸಾಗರ -ಪಾಲ್ಸ್

🔷ಶಿವಮೊಗ್ಗ - ಆಗುಂಬೆ
🌺🌺🌺🌺🌺✍✍✍🌷🌷

🌀ಭಾರತ ಇತಿಹಾಸದ ಪ್ರಮುಖ ಘಟನೆಗಳು 🌀

 ♦ 1937 :  ಪ್ರಾಂತೀಯ ಸ್ವಾತಂತ್ರ್ಯ ಕಾಂಗ್ರೆಸ್‍ನಿಂದ ಸರ್ಕಾರ ರಚನೆ 

 ♦ 1939 :  ಎರಡನೇ ಮಹಾಯುದ್ಧ ಪ್ರಾರಂಭ 

 ♦ 1941 :  ರವೀಂದ್ರನಾಥ ಟಾಗೋರರ ಸಾವು 

 ♦ 1942 :  ಕಾಂಗ್ರೆಸ್‍ನಿಂದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ 

 ♦ 1943 :  ಸುಭಾಷ್‍ಚಂದ್ರ ಬೋಸ್‍ರಿಂದ ಸಿಂಗಪೂರ್‍ನಲ್ಲಿ ಭಾರತ ರಾಷ್ಟ್ರೀಯ ಸೇನೆ ಯ ರಚನೆ 

 ♦ 1945 :  ಸಿಮ್ಲಾ ಸಮ್ಮೇಳನ, ಎರಡನೇ ಮಹಾಯುದ್ಧ ಮುಕ್ತಾಯ 

 ♦ 1946 :  ಕೇಂದ್ರದಲ್ಲಿ ಜವಾಹರಲಾಲ್ ನೇತೃತ್ವದ ತಾತ್ಕಾಲಿಕ ಸರ್ಕಾರ ರಚನೆ 

 ♦ 1947 :  ಭಾರತ ವಿಭಜನೆ ಮತ್ತು ಭಾರತದ ಸ್ವಾತಂತ್ರದ ಗಳಿಕೆ 

 ♦ 1948 :  ಜನವರಿ 30 ರಂದು ನಾಥೂರಾಮ್ ಗೋಡ್ಸೆಯಿಂದ ಮಹಾತ್ಮಗಾಂಧಿಯವರ ಕಗ್ಗೋಲೆ, ರಾಜಗೋಪಾಲಾಚಾರಿಯವರು ಗವರ್ನರ್ ಜನರಲ್ ಆಗಿ ನೇಮಕ 

 ♦ 1949 :  ಭಾರತದ ಹೊಸ ಸಂವಿಧಾನಕ್ಕೆ ಸಹಿ ಮತ್ತು ಅಳವಡಿಕೆ

 ♦ 1757 :  ಪ್ಲಾಸಿ ಕದನ 

 ♦ 1760 :  ವಾಂಡಿವಾಷ್ ಕದನ 

 ♦ 1761 :  ಮೈಸೂರಿನ ಅರಸನಾಗಿ ಹೈದರಾಲಿ 

 ♦ 1769 :  ಮೊದಲ ಮೈಸೂರು ಯುದ್ಧ 

 ♦ 1770 :  ಬಂಗಾಳದಲ್ಲಿ ಕ್ಷಾಮ 

 ♦ 1773 :  ರೆಗ್ಯುಲೇಟಿಂಗ್ ಕಾಯ್ದೆಯ ಜಾರಿ, ಈ ಕಾಯ್ದೆ ಕಲ್ಕತ್ತಾದಲ್ಲಿ ಸುಪ್ರೀಂ ಕೋರ್ಟ್ ಸ್ಥಾಪಿಸುತ್ತದೆ. 

 ♦ 1775-82 :  ಪ್ರಥಮ ಆಂಗ್ಲ- ಮರಾಠ ಯುದ್ಧ 

 ♦ 1780-84 :  ಎರಡನೆ ಮೈಸೂರು ಯುದ್ಧ 

 ♦ 1784 :  ಪಿಟ್ಸ್ ಇಂಡಿಯಾ ಕಾಯ್ದೆ ಜಾರಿ 

 ♦ 1790-92 :  ಮೂರನೆ ಮೈಸೂರು ಯುದ್ಧ

🔹🌸🔹🌸🔹🌸🔹🌸🔹🌸🔹

🦚ವಿಜಯನಗರ ಸಾಮ್ರಾಜ್ಯದಲ್ಲಿ  ಬರುವ ರಾಜರುಗಳು 🦚

1. 1 ನೇ ಹರಿಹರ - 1336 – 1356

2. 1 ನೇ ಬುಕ್ಕ - 1356 – 1377

3. 2ನೇ ಹರಿಹರ - 1377 – 1404

4. 1 ನೇ ವಿರುಪಾಕ್ಷಾ - 1404 – 1405

5. 2ನೇ ಬುಕ್ಕ - 1405 – 1406

6. 1 ನೇ ದೇವರಾಯ - 1406 – 1422

7. ರಾಮಚಂದ್ರ - 1422 – 1422

8. ವೀರ ವಿಜಯ - 1422 – 1424

9. 2 ನೇ ದೇವರಾಯ ( ಫ್ರೌಢ ದೇವರಾಯ ) – 1424 – 1446

10. ಮಲ್ಲಿಕಾರ್ಜುನ - 1466 – 1465

11. 2 ನೇ ವಿರೂಪಾಕ್ಷ - 1465 1485

12. ಫ್ರೌಢದೇವರಾಯ - 1485

🌺ಸಾಳ್ವ ವಂಶ🌺

13. ಸಾಳುವ ನರಸಿಂಹ - 1485 – 1491

14. ತಿಮ್ಮ ಭೂಪ - 1491

15. 2 ನೇ ನರಸಿಂಹ - 1491 – 1503

🌺ತುಳುವ ವಂಶ🌺

16. ವೀರ ನರಸಿಂಹ - 1503 – 1505

17. 2 ನೇ ನರಸಿಂಹ - 1050 – 1509

18. ಕೃಷ್ಮದೇವರಾಯ - 1509 – 1529

19. ಅಚ್ಚುತ ರಾಯ - 1529 – 1542

20. 1 ನೇ ವೆಂಕಟರಾಯ - 1542

21. ಸದಾಶಿವರಾಯ - 1542 – 1570

🌺 ಸಂಗಮ ವಂಶ🌺

22. ತಿರುಮಲ ರಾಯ -

23. 1 ನೇ ವೆಂಕಟರಾಯ

24. ಶ್ರೀರಂಗರಾಯ

25. 2 ನೇ ವೆಂಕಟಾದ್ರಿ

26. 2 ನೇ ಶ್ರೀರಂಗ

27. ರಾಮದೇವ (ಮಂತ್ರಿ ವಿಚ್ಚಮ ನಾಯಕ)

28. 3 ನೇ ವೆಂಕಟ ರಾಯ

29. 3 ನೇ ರಂಗರಾಯ (ಸಾಮ್ರಾಜ್ಯ ರಹಿತ)
💐☘💐☘💐☘💐☘💐☘💐


🌺ಘೋರಿ ಮಹಮ್ಮದ್ ನ ಭಾರತದ ಮೇಲಿನ  ಧಾಳಿಗಳು 🌺

» 1173 - ರಲ್ಲಿ - ಪಟ್ಟಕ್ಕೆ ಬಂದನು ಪಂಜಾಬ್ ನ ಉತ್ತರಾಧಿಕಾರಿ ಎಂದು ಘೋಷಿಸಿದ

» 1174 – 75 - ಭಾರತದ ಮೇಲೆ ದಂಡೆತ್ತಿ ಬಂದು ಮುಲ್ತಾನ್ ಮತ್ತು ಊಚ್ ಕೋಟೆಗಳ ವಶ

» 1178 - ಅನಿಲವಾಡದ ಭೀಮ ದೇವನಿಂದ ಸೋಲು

» 1181 - ಪೇಷಾವರ ಆಕ್ರಮಿಸಿ ಸಿಯಾಲ್ ಕೋಟ್ ನಲ್ಲಿ ಕೋಟೆಯ ನಿರ್ಮಾಣ

» 1186 - ಖುಸ್ರೂ ಮಲ್ಲಿಕ್ ನಿಂದ ಲಾಹೋರ್ ನ ವಶ

» 1191 - ಮೊದಲ ತರೈನ್ ಯುದ್ಧದಲ್ಲಿ ಸೋಲು

» 1192 - ಎರಡನೇ ತರೈನ್ ಯುದ್ಧದಲ್ಲಿಲ ಗೆಲುವು

» 1193 - ದೆಹಲಿಯ ವಶ

» 1194 - ಜಯಚಂದ್ರನ ವಿರುದ್ಧ ಗೆಲುವು

» 1202 - ಬುಂದೇಲ್ ಖಂಡದ ವಶ

» 1206 - ಘೋರಿಯ ಹತ್ಯೆ

🍁🌸🍁🌸🍁🌸🍁🌸🍁🌸


🌷ಮಹಮ್ಮದ್ ಘಜ್ನಿ🌷

☘ ಕ್ರಿ.ಶ.10 ಶತಮಾನದ ವೇಳೆಗ - ಭಾರತದ ವಾಯುವ್ಯ ಭಾಗದಿಂದ ಟರ್ಕರ ಧಾಳಿಯಾಯಿತು

☘ಈ ವೇಳೆ ಅಫಘಾನಿಸ್ಥಾನದಲ್ಲಿ ಟರ್ಕರ ಒಂದು ಹೊಸ ರಾಜ್ಯ ತಲೆಯೆತ್ತಿತ್ತು ಅದರ ರಾಜಧಾನಿ - ಘಜ್ನಿ

☘ ಘಜ್ನಿಯ ಅಮೀರ ( ತುರ್ಕಿ ಮೂಲದ ಗುಲಾಮ ಅಲ್ತಗೀನ ಘಜ್ನಿಯನ್ನು ಒಂದು ರಾಜಧಾನಿಯನ್ನಾಗಿ ಮಾಡಿಕೊಂಡು ಸ್ವತಂತ್ರ ರಾಜ್ಯವೊಂದನ್ನು ಸ್ಥಾಪಿಸಿದನು

☘ಇವನ ಸಂಬಂಧಿ - ಸಬಕ್ತಗೀನ್

☘ಈತ ಕ್ರಿ.ಶ.977 ರಲ್ಲಿ ಅಧಿಕಾರಕ್ಕೆ ಬಂದು ರಾಜ್ಯವನ್ನು ಟೀನಾಬ್ ನದಿಯವರೆಗೆ ವಿಸ್ತರಿಸಿದ

☘ ಇವನ ಹಿರಿಯ ಮಗನೇ - ಮಹಮ್ಮದ್ ಘಜ್ನಿ

☘ ಇವನು ಕ್ರಿ.ಶ.1001 ರಿಂದ 1026 ರವರೆಗೆ ಭಾರತದ ಮೇಲೆ 17 ಭಾರಿ ದಂಡಯಾತ್ರೆ ಮಾಡಿ ಅಪಾರ ಸಂಪತ್ತು ಹಾಗೂ ಗುಲಾಮರನ್ನು ಅಫಘಾನಿಸ್ತಾನಕ್ಕೆ ಒಯ್ದನು

☘ಈತನ ಆಳ್ವಿಕೆ ಆರಂಭ - ಕ್ರಿ.ಶ.997 ರಿಂದ 1030

☘ ಈತನ ಜನನ - 971

☘ಈತನ ತಂದೆ - ಸಬಕ್ತಗೀನ್

☘ ಹುಟ್ಟಿದ ಸ್ಥಳ - ಅಪಘಾನಿಸ್ಥಾನದ ಘಜ್ನಿ

☘ಶಿಕ್ಷಣ - ತಂದೆಯಿಂದ ಪಡೆದುಕೊಂಡ

☘ ಪಟ್ಟಕ್ಕೆ ಬಂದಿದ್ದು - ಕ್ರಿ.ಶ.997

☘ಪಟ್ಟಕ್ಕೆ ಬಂದ ನಂತರ ಪಡೆದ ಬಿರುದು - ಸುಲ್ತಾನ

☘ ಧರ್ಮದ ಹೆಸರಿನಲ್ಲಿ - ಗುಡಿಗೋಪುರಗಳನ್ನು ಕೊಳ್ಳೆ ಹೊಡೆದು ನಾಶಮಾಡಿದ

☘ ಈತನ ಪ್ರಥಮ ಉದ್ದೇಶ - ಸಂಪತ್ತನ್ನು ಕೊಳ್ಳೆ ಹೊಡೆಯುವುದು , ಇಸ್ಲಾಂ ಧರ್ಮ ಪ್ರಸಾರ , ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವ ಉದ್ದೇಶ

🟣 ಭಾರತದ ಮೇಲೆ ಘಜ್ನಿ ಮಹಮ್ಮದನ ದಂಡಯಾತ್ರೆ🟣

🍎ಕ್ರಿ.ಶ.1000 - ಖೈಬರ್

🍎 ಕ್ರಿ.ಶ. 1001 – 02 - ಜೈಪಾಲನ ವಿರುದ್ಧ

🍎 ಕ್ರಿ.ಶ. 1003 - ಭಾಟಿಯಾ ರಾಜ್ಯ

🍎 ಕ್ರಿ.ಶ. 1006 - ಮುಲ್ತಾನ

🍎 ಕ್ರಿ.ಶ. 1007 - ಸುಖ ಪಾಲನ ವಿರುದ್ಧ

🍎 ಕ್ರಿ.ಶ. 1008 - ಆನಂದ ಪಾಲನ ವಿರುದ್ಧ

🍎 ಕ್ರಿ.ಶ. 1009 - ನಗರ ಕೋಟೆ ( ಕಾಂಗ್ರಾ ನುತ್ತಿಗೆ )

🍎 ಕ್ರಿ.ಶ. 1010 - ಮುಲ್ತಾನ್

🍎 ಕ್ರಿ.ಶ. 1012 - ಕಾಶ್ಮೀರ

🍎 ಕ್ರಿ.ಶ.1014 - ಥಾಣೇಶ್ವರ

🍎 ಕ್ರಿ.ಶ. 1018 - ಕನೂಜ್

🍎 ಕ್ರಿ.ಶ. 1019 - ಕಲಿಂಜರ್

🍎 ಕ್ರಿ.ಶ. 1020 - ಕನೂಜ್

🍎 ಕ್ರಿ.ಶ. 1021 - ಗ್ವಾಲಿಯರ್

🍎ಕ್ರಿ.ಶ. 1022 - ಕಲಿಂಜರ್

🍎 ಕ್ರಿ.ಶ. 1026 – 26 - ಗುಜರಾತಿನ ಸೋಮನಾಥನ ವಿರುದ್ಧ

🍎 ಕ್ರಿ.ಶ. 1027 - ಗುಜರಾತಿನ ವಿರುದ್ಧ

☘💐☘🌷☘🌷☘🌷☘🌷☘

🌀ಕಂಚಿಯ ಪಲ್ಲವರು🌀

» ಕ್ರಿ.ಶ.6 – 9 ನೇ ಶತಮಾನದವರೆಗೆ ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ತರ ಪಾತ್ರ ವಹಿಸಿದ ಮನೆತನ -
ಕಂಚಿಯ ಪಲ್ಲವರು 

» ಕಂಚಿಯ ಪಲ್ಲವರು ಮೊದಲು - ಶಾತವಾಹನರ ಮಂಡಲಾಧಿಪತಿಗಳಾಗಿದ್ದರು.

» ಶಾತವಾಹನರ ನಂತರ ದಕ್ಷಿಣದಲ್ಲಿ ಸ್ವತಂತ್ರರಾದ ಮನೆತನ - ಪಲ್ಲವರು.

» ಕಂಚಿಯ ಪಲ್ಲವರ ಸ್ಥಾಪಕ ದೊರೆ - ಬಪ್ಪ.

» ಬಪ್ಪನ ನಂತರ ಅಧಿಕಾರಕ್ಕೆ ಬಂದವರು - ವಿಷ್ಣುಗೋಪ.

» ಪಲ್ಲವರ ರಾಜಧಾನಿ - ಕಂಚಿ.

» ಪಲ್ಲವರ ಕಾಲದಲ್ಲಿ ಸ್ಥಾಪನೆಯಾದ ನಲಂದ ವಿ.ವಿ. ನಿಲಯಕ್ಕೆ ಸರಿಸಮಾನವಾದ ವಿ.ವಿ. ನಿಲಯ - ಕಂಚಿ ವಿಶ್ವ ವಿದ್ಯಾ ನಿಲಯ.

» ಮತ್ತವಿಲಾಸ ಪ್ರಹಸನದ ಎಂಬ ಸಂಸ್ಕೃತ ನಾಟಕದ ಕರ್ತೃ - ಒಂದನೇ ಮಹೇಂದ್ರ ವರ್ಮನ್.

» “ಭಾರವಿ” ಕವಿಗೆ ಆಶ್ರಯ ನೀಡಿದ್ದ ಪಲ್ಲವ ದೊರೆ - ಸಿಂಹ ವಿಷ್ಣು.

» “ನ್ಯಾಯ ಭಾಷ” ಕೃತಿಯ ಕರ್ತೃ - ವಾತ್ಸಾಯನ.

» ಪಲ್ಲವರ ಆಸ್ಥಾನದಲ್ಲಿದ್ದ ತ್ರಿವಳಿಗಳು - ಅಪ್ಪಾರ್ , ಸಂಬಂಧರ್ , ಸುಂದರರ್.

» “ಧರ್ಮಪಾಲ” ಈ ವಿ.ವಿ ನಿಲಯದ ಕುಲಪತಿಯಾಗಿದ್ದ - ನಲಂದಾ ವಿ.ವಿ. ನಿಲಯ.

» “ತಿರುವಾಚಗಂ” ಕೃತಿಯ ಕರ್ತೃ - ಮಣಿಕೈ ವಸಗರ್.

» ಪಲ್ಲವರ ಕಾಲದಲ್ಲಿದ ಧಾರ್ಮಿಕ ಪಂಥಗಳು - ಭಾಗವ ಹಾಗೂ ಪಾಶುಪತ.

» ಭಾಗವತ ಇದು - ವೈಷ್ಣವ ಪಂಥ.

» ಕಂಚಿಯ ಪಲ್ಲವರ ಕಾಲದಲ್ಲಿ ಭಕ್ತಿ ಚಳವಳಿಯನ್ನು ಪ್ರಖ್ಯಾತಗೊಳಿಸಿದವರು - ನಯನಾರರು.

» ತಿರುಮೂಲರ್ ಕೃತಿಯ ಕರ್ತೃ - ತಿರುಮಂದಿರಂ

» ಪಲ್ಲವರ ಕಾಲದಲ್ಲಿ ಜನ್ಮತಾಳಿದ ಕಲೆ ಮತ್ತು ವಾಸ್ತುಶಿಲ್ವ ಶೈಲಿ - ದ್ರಾವಿಡ ಶೈಲಿ.

» ಪಲ್ಲವರ ವಾಸ್ತುಶಿಲ್ಪದ ಭಾಗಗಳು - ಗುಹಾ ದೇವಾಲಯ ಹಾಗೂ ದೇವಾಲಯ.

» ಗುಹಾದೇವಾಲಯದ ಎರಡು ಉಪ ವಿಭಾಗಗಳು - ಸ್ಥಂಭ ಮಂಟಪ ಹಾಗೂ ಏಕಶಿಲೆಯ ದೇವಾಲಯಗಳು.

» ಸ್ಥಂಭ ಮಂಟಪದಲ್ಲಿದ್ದ ಮಹೇಂದ್ರ ಶೈಲಿಯ ಕರ್ತೃ - 1 ನೇ ಮಹೇಂದ್ರ ವರ್ಮ.

» ಏಕಶಿಲಾ ದೇವಾಲಯದ್ಲಿದ್ದ ನರಸಿಂಹ ವರ್ಮನ್ ಶೈಲಿಯ ಕರ್ತೃ - 1 ನೇ ನರಸಿಂಹ ವರ್ಮನ್.

» ಪಲ್ಲವರ ಕಾಲದ ಏಕಶಿಲ ರಥಗಳು ಈ ಪ್ರದೇಶದಲ್ಲಿದೆ - ಮಾಮ್ಲ ಪುರ.

» ಪಲ್ಲವರ ಕಾಲದ ಅತಿ ಉದ್ದವಾದ ಹಾಗೂ ಪೂರ್ಣಗೊಂಡ ರಥ ವಾಸ್ತು ಶಿಲ್ಪ - ಧರ್ಮರಾಜ ರಥ.

» ರಾಜ ಸಿಂಹ ಶೈಲಿಯ ಕರ್ತೃ - ರಾಜ ನರಸಿಂಹನ್.

» “ದೇವಾಲಯಗಳ ನಗರ ಅಥವಾ ಗೋಪುರಗಳ ನಗರ” ಎಂದು ಕರೆಯಲ್ಪಟ್ಟಿರುವ ಪ್ರದೇಶ - ಕಂಚಿ.

» ತೀರದ ದೇವಾಲಯದ ನಿರ್ಮಾತೃ - 2 ನೇ ನರಸಿಂಹ.

» ಕಂಚಿಯ ಕೈಲಾಸ ದೇವಾಲಯದ ಕರ್ತೃ - ರಾಜ ಸಿಂಹ ಪಲ್ಲವ.

» ಕಂಚಿಯ ಕೈಲಾಸ ದೇವಾಲಯವನ್ನು ಈ ಹೆಸರಿನಿಂದಲೂ ಕರೆಯಲಾಗಿದೆ - ರಾಜ ಸಿಂಹೇಶ್ವರ.

» “ಅಪರಾಜಿತ ಶೈಲಿ”ಯು ಇವರ ಕಾಲಕ್ಕೆ ಸೇರಿದ್ದು - ಕಂಚಿಯ ಪಲ್ಲವರು.

» “ದೇವಗಂಗೆಯ ಭೂಸ್ಪರ್ಷ ಅಥವಾ ಗಂಗವಾತರಣ” ಶಿಲ್ಪ ಿರುವ ಪ್ರದೇಶ - ಮಹಾಬಲಿಪುರಂ.

» “ಚಿತ್ತಾಕ್ಕಾರಪುಳಿ” ಎಂಬ ಬಿರುದುಳ್ಳ ಕಂಚಿಯ ಪಲ್ಲವ ಅರಸ - 1 ನೇ ಮಹೇಂದ್ರ ವರ್ಮನ್.

» ಪಲ್ಲವ ಪದದ ಅರ್ಥ - ಬಳ್ಳಿ.

» “ಪಲ್ಲವರ ನಾಡು” ಪದದ ಅರ್ಥ - ( ತಮಿಳಿನಲ್ಲಿ ) - ತಗ್ಗು ಪ್ರದೇಶ.

» ಪಲ್ಲವರು ಎಂದರೇ - ತಗ್ಗು ಪ್ರದೇಶದ ಜನರು ಎಂದರ್ಥ.

» ಮಹಿಪವೊಲು ತಾಮ್ರ ಶಾಸನದ ಕರ್ತೃ - ಶಿವಸ್ಕಂದ ವರ್ಮ.

» ವಾಯಲೂರು ಸ್ತಂಭ ಶಾಸನದ ಕರ್ತೃ - ರಾಜ ಸಿಂಹ.

» ಐಹೊಳೆ ಶಾಸನದ ಕರ್ತೃ - ರವಿಕೀರ್ತಿ.

» ಕುಡಿಯ ಮಲೈ ಶಾಸನದ ಕರ್ತೃ - ಮಹೇಂದ್ರ ವರ್ಮ.

» “ಮತ್ತವಿಲಾಸ ಪ್ರಹಸನದ” ಕೃತಿಯ ಕರ್ತೃ - ಮಹೇಂದ್ರ ವರ್ಮ.

💧🌸💧🌸💧🌸💧🌸💧🌸💧


🌺ಚೀನೀ ಪ್ರವಾಸಿಗರ ಬರವಣಿಗೆಗಳು🌺

 1. ಬೌದ್ದ ಧರ್ಮ ಹಾಗೂ ಸಾಹಿತ್ಯವನ್ನು ಅಧ್ಯಯನ ಮಾಡಲು ಬಂದವರಲ್ಲಿ ಮೊದಲಿಗನಾದವನು- ಫಾಹಿಯಾನ್.

2. ಫಾಹಿಯಾನ್ ಭಾರತಕ್ಕೆ ಬಂದಾಗ ಆಳುತ್ತಿದ್ದ ರಾಜ ಮನೆತನ - ಗುಪ್ತರು

3. ಫಾಹಿಯಾನ್ ಕೃತಿ- ಘೋಕೋಕಿ

4. ಹ್ಯೂಯೆನ್ ತ್ಸಾಂಗನು ಭಾರತಕ್ಕೆ ಬಂದಿದ್ದು - ಕ್ರಿ.ಶ 7 ನೇ ಶತಮಾನದ ಪೂರ್ವದಲ್ಲಿ.

5. ಸಿಯುಕಿ ಗ್ರಂಥದ ಕರ್ತು - ಹ್ಯೂಯೆನ್ ತ್ಸಾಂಗ್

6. ಸಿ.ಯುಕಿ ಗ್ರಂಥ - ಮಹಾಯಾನ ಪಂಥದ ಬೆಳವಣಿಗೆಯ ಬಗೆಗೆ ತಿಳಿಸುತ್ತದೆ.

7. ಹ್ಯೂಯೆನ್ ತ್ಸಾಂಗನು ಕಲಿತ ವಿ ವಿ ನಿಲಯ - ನಲಂದಾ.

8. ಇತ್ಸಿಂಗ್ ನು ಭಾರತಕ್ಕೆ ಬಂದಿದ್ದು- ಏಳನೇ ಶತಮಾನದಲ್ಲಿ

9. ಬುದ್ದ ಚರಿತ ಕೃತಿಯ ಕರ್ತು-ಅಶ್ವಘೋಷ

10. ಕುಮಾರಪಾಲ ಚರಿತ ಕೃತಿಯ ಕರ್ತು-ಹೇಮಚಂದ್ರ

11. ಪೃಥ್ವಿರಾಜ ರಾಸೋ - ಚಾಂದ್ ಬರ್ದಾಯಿ

12. ರಘು ವಂಶ ನಾಟಕದ ಕರ್ತು- ಕಾಳಿದಾಸ.

🔹☘🔹☘🔹☘🔹☘🔹☘🔹


🌀ಭಾರತದ ಭೌಗೋಳಿಕ ಲಕ್ಷಣಗಳು 🌀
1. ಒಂದು ದೇಶದ ಇತಿಹಾಸ ಅಧ್ಯಯನಕ್ಕೆ ಅವಶ್ಯವಾದ ಅಂಶ- ಭೌಗೋಳಿಕ ರಚನೆ ಹಾಗೂ ಕಾಲಗಣನೆ.

2. ಕನೈರಿಯಾ ಗುಹಾಲಯದಿಂದ ಪ್ರಭಾವಿತವಾದ ಗುಹಾಲಯ -ಬಾದಾಮಿಯ ಗುಹಾಲಯ.

3. ಸಮುದ್ರ ಗುಪ್ತನ ದಂಡೆಯಾತ್ರೆಯಿಂದ ದುರ್ಬಲವಾದ ರಾಜವಂಶ-ಕಂಚಿಯ ಪಲ್ಲವರು.

4. ಗ್ರೀಕರ ಧಾಳಿಯಿಂದ ಭಾರತದಲ್ಲಿ ಬೆಳೆದ ಶಿಲ್ಪಕಲೆ -ಗಾಂಧಾರ ಶಿಲ್ಪ.

5. ಪ್ರಪಂಚದ ಏಳನೆಯ ದೊಡ್ಡ ರಾಷ್ಟ್ರ - ಭಾರತ .

6. ಭಾರತದ ಒಟ್ಟು ವಿಸ್ತೀರ್ಣ-32.87.563 ಚದರ ಕಿ.ಮೀ.ಗಳು.

7. ಉತ್ತರದಿಂದ ದಕ್ಷಿಣಕ್ಕೆ ಭಾರತದ ಉದ್ದ-3200 ಕಿ.ಮೀ.ಗಳು.

8. ಪೂರ್ವದಿಂದ ಪಶ್ಚಿಮಕ್ಕೆ ಭಾರತದ ಉದ್ದ-2980 ಕಿ.ಮೀ ಗಳು.

9. ಭಾರತದ ಸಮುದ್ರ ತೀರದ ಉದ್ದ - 7516 ಕಿ.ಮೀ.

10. ಭಾರತದ ಹಿಮಾಲಯದ ಅಂಚಿನಲ್ಲಿರುವ ಪರ್ವತ- ಹಿಮಾಲಯ ಪರ್ವತ.

11. ಅರಬ್ಬೀ ಸಮುದ್ರ ಇರುವುದು.- ಪಶ್ಚಿಮದಲ್ಲಿ.

12. ಬಂಗಾಳಕೊಲ್ಲಿ ಇರುವುದು- ಪೂರ್ವದಲ್ಲಿ.

13. ಹಿಂದೂ ಮಹಾಸಾಗರ ಇರುವುದು- ದಕ್ಷಿಣದಲ್ಲಿ.

14. ಹಿಮಾಲಯ ಪರ್ವತ ಶ್ರೇಣಿಯ ಉದ್ದ-4200 ಕಿ.ಮೀ ಗಳು.

15. ಉತ್ತರ ಭಾರತದ ಅತ್ಯಂತ ಉದ್ದವಾದ ನದಿಗಳು- ಸಿಂಧೂ,ಗಂಗಾ,ಬ್ರಹ್ಮಪುತ್ರ.

🌀🌸🌀🌸🌀🌸🌀🌸🌀🌸


ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು