ಶಿಕ್ಷಣವೇ ಶಕ್ತಿ

Monday 25 December 2023


ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ನೀಡಿದ ಕಲಂ ಗಳು

• 370 =ಜಮ್ಮು ಕಾಶ್ಮೀರ

• 371 =ಗುಜರಾತ್ & ಮಹಾರಾಷ್ಟ್ರ

• 371(A)= ನಾಗಾಲ್ಯಾಂಡ

371(B) =ಅಸ್ಸಾಂ

• 371(C) =ಮಣಿಪುರ

• 371(D) =ಆಂಧ್ರಪ್ರದೇಶ

• 371(E) =ಆಂಧ್ರಪ್ರದೇಶ ವಿ ವಿ

• 371(F) =ಸಿಕ್ಕಂ

• 371(G) =ಮಿಜೋರಾಮ್

• 371(H) =ಅರುಣಾಚಲ ಪ್ರದೇಶ

• 371(I)  =ಗೋವಾ

• 371(J) =ಹೈದರಾಬಾದ್ ಕರ್ನಾಟಕ

💥ಗ್ರಹಗಳ ಕುರಿತು ಪ್ರಮುಖ ಮಾಹಿತಿ💥

🌷ಅತಿ ಹೆಚ್ಚು ಪ್ರಕಾಶಮಾನವಾದ ಗ್ರಹ
              "ಶುಕ್ರ"

🌷ಸೌರವ್ಯೂಹದ ಹತ್ತಿರದ ನಕ್ಷತ್ರ
           "ಪಾಕ್ಷಿಮಸೆಂಟಾರಿ"

🌷ಸೌರ ವ್ಯೂಹದ ಹೊರಗಿರುವ ಹೆಚ್ಚು ಪ್ರಕಾಶಮಾನವಾದ ನಕ್ಷತ್ರ
            "ಸಿರಿಸ್"

🌷ತಂಪಾದ ಗ್ರಹ
      "ನೆಪ್ಚೂನ್"

🌷ಮುಂಜಾನೆ ಮತ್ತು ಸಂಜೆಯ ನಕ್ಷತ್ರ
               "ಶುಕ್ರ"

🌷ಸೂರ್ಯನಿಂದ ದೂರವಿರುವ ಗ್ರಹ
               "ನೆಪ್ಚೂನ್"

🌷ಅತಿ ದೊಡ್ಡ ಗ್ರಹ
          "ಗುರು"

🌷ಅತಿ ದೊಡ್ಡ ಉಪಗ್ರಹ
     "ಗ್ಯಾನಿಮೇಡ್"

🌷ನೀಲಿ ಗ್ರಹ
    "ಭೂಮಿ"

🌷ಸೌರವ್ಯೂಹದಲ್ಲಿ ನಿಧಾನವಾಗಿ ಸುತ್ತುವ ಗ್ರಹ
           "ನೆಪ್ಚೂನ್"

🌷ಭೂಮಿಯಂತೆ  ವಾಯುಮಂಡಲವಿರುವ ಉಪಗ್ರಹ
       "ಟೈಟಾನ್"

🌷ಅತಿ ಹೆಚ್ಚು ಉಪಗ್ರಹಗಳನ್ನು ಹೊಂದಿರುವ ಗ್ರಹ
        "ಶನಿ"

🌷ಹೆಚ್ಚು ಉಷ್ಣತೆ ಇರುವ ಗ್ರಹ
          "ಶುಕ್ರ"

🌷ಸೌರವ್ಯೂಹದಲ್ಲಿ ಹೆಚ್ಚು ವೇಗವಾಗಿ ತಿರುಗುವ ಗ್ರಹ
           "ಗುರು"

ಭಾರತದಲ್ಲಿ ಮೊದಲ ವ್ಯಕ್ತಿಗಳು:

ವ್ಯಕ್ತಿಗಳು - ವಿಶೇಷತೆ

• ಓಸ್ಮಿತ್  - ಆರ್ ಬಿಐನ ಮೊದಲ ಗವರ್ನರ್

• ಸಿ.ಡಿ. ದೇಶ್ ಮುಖ್ - ಆರ್ ಬಿಐನ ಮೊಟ್ಟ ಮೊದಲ ಭಾರತೀಯ ಗವರ್ನರ್

• ಆರ್. ಕೆ. ಷಣ್ಮುಗಂ ಚೆಟ್ಟಿ - ಮೊದಲ ಕೇಂದ್ರ ಬಜೆಟ್ ಮಂಡನೆ

• ಕೆ.ಸಿ.ನಿಯೋಗಿ - ಮೊದಲ ಕೇಂದ್ರ ಹಣಕಾಸು ಆಯೋಗದ ಅಧ್ಯಕ್ಷರು

• ಜಾನ್ ಮಥಾಯಿ - ಮೊದಲ ರೈಲು ಬಜೆಟ್ ಮಂಡನೆ

• ಜವಹರಲಾಲ್ ನೆಹರು - ಯೋಜನಾ ಆಯೋಗದ ಮೊಟ್ಟ ಮೊದಲ ಅಧ್ಯಕ್ಷರು

• ಗುಲ್ಜಾರಿಲಾಲ್ ನಂದಾ - ಯೋಜನಾ ಆಯೋಗದ ಮೊಟ್ಟ ಮೊದಲ ಉಪಾಧ್ಯಕ್ಷರು

• ಮುರಾರ್ಜಿ ದೇಸಾಯಿ - ಮೊಟ್ಟ ಮೊದಲ ಕಾಂಗ್ರೆಸೇತರ ಹೆಸರ ಪ್ರಧಾನಿ

• ಅರವಿಂದ ಪನಗಾರಿಯ - ನೀತಿ ಆಯೋಗದ ಮೊಟ್ಟ ಮೊದಲ ಉಪಾಧ್ಯಕ್ಷರು

• ಸಿಂಧೂಶ್ರೀ ಕುಲ್ಲರ್ - ನೀತಿ ಆಯೋಗದ ಮೊಟ್ಟ ಮೊದಲ ಸಿಇಒ

• ಅರುಂಧತಿ ಭಟ್ಟಾಚಾರ್ಯ - ಎಸ್‌ಬಿಐ ಮೊಟ್ಟ ಮೊದಲ ಮಹಿಳಾ ಮುಖ್ಯಸ್ಥೆ

• ಕೆ. ಸಿ. ರೆಡ್ಡಿ - ಮೈಸೂರು ರಾಜ್ಯದ ಮೊಟ್ಟ ಮೊದಲ ಮುಖ್ಯಮಂತ್ರಿ

🔅ಪ್ರಮುಖ ಬಂದರುಗಳ ಬಗ್ಗೆ ಮಾಹಿತಿ 👇

• "ಕಾಂಡ್ಲಾ ಬಂದರುವನ್ನು" ಇತ್ತೀಚಿಗೆ “ "ದೀನದಯಾಳ ಉಪಾಧ್ಯಾಯ" ಬಂದರು ಮರುನಾಮಕರಣ ಮಾಡಿದ್ದಾರೆ.

• "ಕೊಲ್ಕೋತ್ತಾ ಬಂದರುವನ್ನು" ಇತ್ತೀಚಿಗೆ “ಶ್ಯಾಮಪ್ರಸಾದ ಮುಖರ್ಜಿ" ಮರುನಾಮಕರಣ ಮಾಡಿದ್ದಾರೆ.
(DAR-2020)

• "ನವಸೇನಾ ಬಂದರುವನ್ನು“ "ಜವಾಹರಲಾಲ ನೆಹರೂ" ಬಂದರು  ಎಂದು ಕರೆಯುವರು.

• ಮರ್ಮಗೋವಾ ಬಂದರು ಅತಿ ಹೆಚ್ಚು ಕಬ್ಬಿಣದ ಅದಿರನ್ನು ರಫ್ತು ಮಾಡುವ ಬಂದರುವಾಗಿದೆ.

• ಮುಂಬೈ ಬಂದರನ್ನು “ ಭಾರತದ ಹೆಬ್ಬಾಗಿಲು ” ಎಂದು ಕರೆಯುತ್ತಾರೆ.

• ನವ ಮಂಗಳೂರು ಬಂದರವನ್ನು "ಕರ್ನಾಟಕದ ಹೆಬ್ಬಾಗಿಲು ” ಎಂದು ಕರೆಯುತ್ತಾರೆ .

• ಕೊಚ್ಚಿನ ಬಂದರುವನ್ನು “ಅರಬ್ಬಿ ಸಮುದ್ರದ ರಾಣಿ” ಎಂದು ಕರೆಯುತ್ತಾರೆ .

• ಚೆನ್ನೈ ಬಂದರು ದಕ್ಷಿಣ ಭಾರತದ ಅತಿ ದೊಡ್ಡ ಬಂದರು ಆಗಿದೆ.

• ಎನ್ನಾವರಂ ಬಂದರು ದೇಶದ ಮೊದಲ ಖಾಸಗಿ ಬಂದರು ಆಗಿದೆ.

• ಎನ್ನಾವರಂ ಬಂದರುವನ್ನು ಕಾಮರಾಜ ನಾಡು ಎಂದು ಮರುನಾಮಕರಣ ಮಾಡಿದ್ದಾರೆ.

• ವಿಶಾಖಪಟ್ಟಣಂ ಬಂದರುವನ್ನು  "ಪೂರ್ವ ಕರಾವಳಿಯ ಒಡವೆ” ಎಂದು ಕರೆಯುವರು.

🔰🔰🔰🔰🔰🔰🔰🔰🔰🔰🔰🔰

ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆಗಳು

🛑 ತಮಿಳು - 2004

🛑 ಸಂಸ್ಕೃತ - 2005

🛑 ಕನ್ನಡ - 2008

🛑 ತೆಲುಗು - 2008

🛑 ಮಲಯಾಳಂ - 2013

🛑 ಒಡಿಯಾ - 2014

ಭಾರತೀಯ ಇತಿಹಾಸದಲ್ಲಿ 🔰 ಪ್ರಮುಖ ಯುದ್ಧಗಳು 🔰
=================================

🔹ಹಲ್ದಿಘಾಟಿ ಕದನ - 1576 A.D.➨ ರಾಜ ಮಾನ್ ಸಿಂಗ್ ಮತ್ತು ಅಸಫ್ ಖಾನ್ ನೇತೃತ್ವದ ಅಕ್ಬರನ ಪಡೆಗಳು ರಾಣಾ ಪ್ರತಾಪನನ್ನು ಸೋಲಿಸಿದವು  ರಾಣಾ ಪ್ರತಾಪ್ ಮೊಘಲ್ ಅಧಿಕಾರಕ್ಕೆ ಶರಣಾಗಲು ನಿರಾಕರಿಸಿದನು.

🔹ಕರ್ನಾಲ್ ಕದನ - 1739 A.D.➨ ನಾದಿರ್ ಶಾ ಮೊಹಮ್ಮದ್ ನನ್ನು ಸೋಲಿಸಿದನು.  ಶಾ

🔹ಪ್ಲಾಸಿ ಕದನ - 1757 A.D.➨ ಲಾರ್ಡ್ ಕ್ಲೈವ್ ಸಿರಾಜ್-ಉದ್-ದೌಲಾನನ್ನು ಸೋಲಿಸಿದನು.

🔹ವಾಂಡಿವಾಶ್ ಕದನ - 1760 A.D.➨ ಇಂಗ್ಲಿಷ್ ಪಡೆಗಳು ಫ್ರೆಂಚ್ ಪಡೆಗಳನ್ನು ಸೋಲಿಸಿದವು.

🔹ಮೂರನೇ ಪಾಣಿಪತ್ ಕದನ - 1761 A.D.➨ ಅಹ್ಮದ್ ಶಾ ಅಬ್ದಾಲಿ ಮರಾಠರನ್ನು ಸೋಲಿಸಿದನು.

🔹ಬಕ್ಸಾರ್ ಕದನ - 1764 A.D.➨ ಆಂಗ್ಲ ಪಡೆಗಳು ಬಂಗಾಳದ ನವಾಬ್ ಮೀರ್ ಖಾಸಿಮ್, ಅವಧ್ ನ ನವಾಬ್ ಶುಜಾ-ಉದ್-ದೌಲಾ ಮತ್ತು ಮೊಘಲ್ ಚಕ್ರವರ್ತಿ ಷಾ ಆಲಂ II ರ ಮೈತ್ರಿಯನ್ನು ಸೋಲಿಸಿದವು.

🔹ಮೊದಲ ಆಂಗ್ಲೋ ಮೈಸೂರು ಯುದ್ಧ - (1767-69 A.D.)➨ ಹೈದರ್ ಅಲಿ ಇಂಗ್ಲಿಷ್ ಪಡೆಗಳನ್ನು ಸೋಲಿಸಿದನು.

🔹ಎರಡನೇ ಆಂಗ್ಲೋ ಮೈಸೂರು ಯುದ್ಧ - (1780-84 A.D.)➨ ಹೈದರ್ ಅಲಿಯು ಯುದ್ಧದಲ್ಲಿ ಮರಣಹೊಂದಿದನು (1782) ಮತ್ತು ತರುವಾಯ ಅವನ ಮಗ ಟಿಪ್ಪು ಸುಲ್ತಾನ್ ನೇತೃತ್ವದಲ್ಲಿ.  ಯುದ್ಧವು ಮಂಗಳೂರು ಒಪ್ಪಂದದೊಂದಿಗೆ (1784) ಮುಕ್ತಾಯವಾಯಿತು.

🔹ಮೂರನೇ ಆಂಗ್ಲೋ ಮೈಸೂರು ಯುದ್ಧ - (1789-92 A.D.)➨ ಇಂಗ್ಲಿಷ್ ಪಡೆಗಳು ಟಿಪ್ಪು ಸುಲ್ತಾನನನ್ನು ಸೋಲಿಸಿದವು.  ಶ್ರೀರಂಗಪಟ್ಟಣ ಒಪ್ಪಂದಕ್ಕೆ ಸಹಿ ಹಾಕಲಾಯಿತು.

🔹ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ - 1799 A.D.➨ ಟಿಪ್ಪು ಸುಲ್ತಾನ್ ಇಂಗ್ಲಿಷ್ ಪಡೆಗಳಿಂದ ಸೋಲಿಸಲ್ಪಟ್ಟರು ಮತ್ತು ಕೊಲ್ಲಲ್ಪಟ್ಟರು.
🔹ಹೈಡಾಸ್ಪಿಯಸ್ ಕದನ - 326 B.C.➨ ಅಲೆಕ್ಸಾಂಡರ್ ಪೋರಸ್ ಅನ್ನು ಸೋಲಿಸಿದನು.
🔹ಕಳಿಂಗ ಯುದ್ಧ - 261 B.C.➨ ಅಶೋಕನು ಕಳಿಂಗನನ್ನು ಸೋಲಿಸಿದನು.
🔹ಮೊದಲ ತರೈನ್ ಕದನ - 1191 A.D.➨ ಪೃಥ್ವಿ ರಾಜ್ ಚೌಹಾಣ್ ಮೊಹಮ್ಮದ್ ಘೋರಿಯನ್ನು ಸೋಲಿಸಿದನು.
🔹ಎರಡನೇ ತರೈನ್ ಕದನ - 1192 A.D.➨ ಮೊಹಮ್ಮದ್ ಘೋರಿ ಪೃಥ್ವಿ ರಾಜ್ ಚೌಹಾನ್ ಅವರನ್ನು ಸೋಲಿಸಿದರು.
🔹ಚಂದವಾರ ಕದನ - 1193 ಅಥವಾ 1194➨ ಮುಹಮ್ಮದ್ ಘೋರಿ ಜೈಚಂದ್ರ ಗಹರ್ವಾರ್ ಅವರನ್ನು ಸೋಲಿಸಿದರು.
🔹ಮೊದಲ ಪಾಣಿಪತ್ ಕದನ - 1526 A.D.➨ ಬಾಬರ್ ಇಬ್ರಾಹಿಂ ಲೋದಿಯನ್ನು ಸೋಲಿಸಿದನು.
🔹ಖಾನ್ವಾ ಕದನ - 1527 A.D.➨ ಬಾಬರ್ ರಾಣಾ ಸಂಗನನ್ನು ಸೋಲಿಸಿದನು.
🔹ಘಾಘ್ರ ಕದನ - 1529 A.D.➨ ಬಾಬರ್ ಮಹಮೂದ್ ಲೋಧಿ ಮತ್ತು ಸುಲ್ತಾನ್ ನುಸ್ರತ್ ಷಾ ಅವರನ್ನು ಸೋಲಿಸಿದರು.
🔹ಚೌಸಾ ಕದನ - 1539 A.D.➨ ಶೇರ್ ಶಾ ಸೂರಿ (ಶೇರ್ ಖಾನ್) ಹುಮಾಯೂನ್ ನನ್ನು ಸೋಲಿಸಿದನು.
🔹ಕನೌಜ್ (ಅಥವಾ ಬಿಲ್ಗ್ರಾಮ್) ಕದನ - 1540 A.D.➨ ಶೇರ್ ಶಾ ಸೂರಿ (ಶೇರ್ ಖಾನ್) ಹುಮಾಯೂನ್ ಅನ್ನು ಸೋಲಿಸಿದನು.
🔹ಎರಡನೇ ಪಾಣಿಪತ್ ಕದನ - 1556 A.D.
🔹ತಾಳಿಕೋಟ ಕದನ - 1565 A.D.➨ ಅಹಮದ್‌ನಗರ, ಬಿಜಾಪುರ, ಗೋಲ್ಕೊಂಡ ಮತ್ತು ಬೀದರ್ ಮೈತ್ರಿ ಮಾಡಿಕೊಂಡು ವಿಜಯನಗರ ಸಾಮ್ರಾಜ್ಯವನ್ನು ಸೋಲಿಸಿದವು.

🌷ಪ್ರಮುಖ ವಾಸ್ತುಶಿಲ್ಪ ಶೈಲಿ🌷

💠 "ಚಾಲುಕ್ಯರು"= ವೇಸರ ಶೈಲಿ

💠 "ರಾಷ್ಟ್ರಕೂಟರು"= ದ್ರಾವಿಡ ಶೈಲಿ

💠 "ಹೊಯ್ಸಳರು"= ಹೊಯ್ಸಳ ಶೈಲಿ

💠 "ವಿಜಯನಗರ ಅರಸರು"= ದ್ರಾವಿಡ ಶೈಲಿ

💠 "ಪೋರ್ಚುಗೀಸರು"= ಗೋಥಿಕ್ ಶೈಲಿ/ "ಯುರೋಪಿನ ಶೈಲಿ"

💠 "ಬಿಜಾಪುರ ಆದಿಲ್ ಶಾಹಿಗಳು"= ಇಂಡೋ ಸಾರ್ಸೆನಿಕ್ ಶೈಲಿ

🌷☘🌷☘🌷☘🌷☘🌷☘

💥ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(KPTCL) 💥

🌷" BECOME"= ಬೆಂಗಳೂರು

🌷"MESCOM"= ಮಂಗಳೂರು

🌷"GESCOM"= ಕಲಬುರ್ಗಿ

🌷"HESCOM"= ಹುಬ್ಬಳ್ಳಿ

🌷"CESCOM"= ಮೈಸೂರು

💥ಜೈವಿಕ ಪದಾರ್ಥ/ಆಕಾರ - ಆಮ್ಲದ ಹೆಸರು💥

🌷ಕಿತ್ತಳೆ  -  ಸಿಟ್ರಿಕ್ ಆಮ್ಲ

🌷ನೆಲ್ಲಿಕಾಯಿ -  ಸಿಟ್ರಿಕ್ ಆಮ್ಲ

🌷ಅನಾನಸ್  -  ಸಿಟ್ರಿಕ್ ಆಮ್ಲ

🌷ಮೊಸರು - ಲ್ಯಾಕ್ಟಿಕ್ ಆಮ್ಲ

🌷ಪಕ್ಷಿಗಳ ಇಕ್ಕೆ - ಯುರಿಕ್ ಆಮ್ಲ

🌷ಹುಣಸೆ ಹಣ್ಣು - ಟಾರ್ಟಾರಿಕ್ ಆಮ್ಲ

🌷ಮೆಣಸು  - ಆಕ್ಸಾಲೀಕ್ ಆಮ್ಲ

🌷ಜಠರ -  ಹೈಡ್ರೋಕ್ಲೋರಿಕ್ ಆಮ್ಲ

🌷ಮಾವು -. ಸಿಟ್ರಿಕ್ ಆಮ್ಲ. ಮಾಲಿಕ್ ಆಮ್ಲ

🌷ಮಣ್ಣು - ಹ್ಯೂಮಿಕ್ ಆಮ್ಲ

🌷ಮಳೆನೀರು  - ಕಾರ್ಬೋನಿಕ್ ಆಮ್ಲ

🌷ಮೂಳೆಗಳ ಸಂದು  - ಯೂರಿಕ್ ಆಮ್ಲ

🌷ಸೇಬು - ಅಸ್ಕಾರ್ಬಿಕ್ ಆಮ್ಲ. ಮಾಲಿಕ್ ಆಮ್ಲ

🌷ದ್ರಾಕ್ಷಿ  -  ಟಾರ್ಟಾರಿಕ್ ಆಮ್ಲ

ಪ್ರಮುಖ ಕಾಯ್ದೆಗಳು ಜಾರಿಗೆ ತಂದ ಬ್ರಿಟಿಷ್ ಗೌವರ್ನರ್ ಮತ್ತು ವೈಸರಾಯ್

👉ರಾಬರ್ಟ್ ಕ್ಲೈವ್ - ಬಂಗಾಳದಲ್ಲಿ ದ್ವಿಮುಖ ಸರ್ಕಾರ ಪದ್ಧತಿ ಜಾರಿ

👉ಲಾರ್ಡ್ ಕಾರ್ನ್ ವಾಲಿಸ್ - ಕಾಯಂ ಜಮೀನ್ದಾರಿ ಪದ್ಧತಿ

👉ಥಾಮಸ್ ಮನ್ರೋ - ರೈತವಾರಿ ಪದ್ಧತಿ

👉ವಿಲಿಯಂ ಬೆಂಟಿಕ್ - ಮಹಲ್ವಾರಿ ಪದ್ಧತಿ

👉ಲಾರ್ಡ್ ಲಿಟ್ಟನ್ - ವರ್ನ್ಯಾಕುಲರ್ ಫ್ರೆಸ್ ಆಕ್ಟ್

👉ಲಾರ್ಡ್ ಡಾಲ್ ಹೌಸಿ - ದತ್ತು ಮಕ್ಕಳಿಗೆ ಹಕ್ಕಿಲ್ಲ

👉ಲಾರ್ಡ್ ವೆಲ್ಲೆಸ್ಲಿ - ಸಹಾಯಕ ಸೈನ್ಯ ಪದ್ಧತಿ

👉ಲಾರ್ಡ್ ರಿಪ್ಪನ್ - ಇಲ್ಬರ್ಟ್ ಕಾಯ್ದೆ ಜಾರಿ

👉ಲಾರ್ಡ್ ಮಿಂಟೊ - ಮುಸ್ಲಿಂ ಲೀಗ್ ಸ್ಥಾಪನೆ

👉ಲಾರ್ಡ್ ಹಾರ್ಡಿಂಜ್ - ಬಂಗಾಳದ ವಿಭಜನೆಯನ್ನು ಹಿಂತೆಗೆದುಕೊಳ್ಳಲಾಯಿತು

👉ಲಾರ್ಡ್ ಚೆಮ್ಸ್ ಫರ್ಡ್ - ರೌಲತ್ ಕಾಯ್ದೆ ಜಾರಿ


ರಾಷ್ಟ್ರೀಯ ಚಳವಳಿಯ ಪ್ರಮುಖ ಘಟನೆಗಳು...

🔰 𝟭𝟵𝟬𝟰 ➖ ಭಾರತೀಯ ವಿಶ್ವವಿದ್ಯಾಲಯಗಳ ಕಾಯಿದೆ ಜಾರಿ..

🔰 𝟭𝟵𝟬𝟱 ➖ಬಂಗಾಳದ ವಿಭಜನೆ..

🔰 𝟭𝟵𝟬𝟲 ➖ ಮುಸ್ಲಿಂ ಲೀಗ್ ಸ್ಥಾಪನೆ..

🔰 𝟭𝟵𝟬𝟳 ➖ ಸೂರತ್ ಅಧಿವೇಶನ, ಕಾಂಗ್ರೆಸ್ ನಲ್ಲಿ ಒಡಕು..

🔰 𝟭𝟵𝟭𝟭 ➖ ಬ್ರಿಟಿಷ್ ಚಕ್ರವರ್ತಿಯ ದೆಹಲಿ ದರ್ಬಾರ್..

🔰 𝟭𝟵𝟭𝟲 ➖ ಹೋಮ್ ರೂಲ್ ಲೀಗ್ ರಚನೆ..

🔰 𝟭𝟵𝟭𝟲 ➖ ಮುಸ್ಲಿಂ ಲೀಗ್-ಕಾಂಗ್ರೆಸ್ ಒಪ್ಪಂದ (ಲಕ್ನೋ ಒಪ್ಪಂದ)..

🔰𝟭𝟵𝟭𝟳 ➖ಮಹಾತ್ಮಾ ಗಾಂಧಿಯವರಿಂದ ಚಂಪಾರಣ್‌ನಲ್ಲಿ ಚಳುವಳಿ..

🔰 𝟭𝟵𝟭𝟵 ➖ ಜಲಿಯನ್ ವಾಲಾಬಾಗ್ ಹತ್ಯಾಕಾಂಡ..

🔰 𝟭𝟵𝟭𝟵 ➖ ಖಿಲಾಫತ್ ಚಳವಳಿ..

🔰 𝟭𝟵𝟮𝟬 ➖ ಅಸಹಕಾರ ಚಳುವಳಿ..

🔰 𝟭𝟵𝟮𝟮 ➖ ಚೌರಿ-ಚೌರಾ ಹಗರಣ..

🔰 𝟭𝟵𝟮𝟳 ➖ ಸೈಮನ್ ಆಯೋಗದ ನೇಮಕ..

🔰 𝟭𝟵𝟮𝟴 ➖ ಭಾರತಕ್ಕೆ ಸೈಮನ್ ಆಯೋಗದ ಆಗಮನ..

🔰 𝟭𝟵𝟮𝟵 ➖ ಭಗತ್ ಸಿಂಗ್ ರಿಂದ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಸ್ಫೋಟ..

🔰 𝟭𝟵𝟮𝟵 ➖ ಕಾಂಗ್ರೆಸ್ ನಿಂದ ಸಂಪೂರ್ಣ ಸ್ವಾತಂತ್ರ್ಯಕ್ಕೆ ಆಗ್ರಹ..

🔰 𝟭𝟵𝟯𝟬 ➖ ನಾಗರಿಕ ಅಸಹಕಾರ ಚಳುವಳಿ..

🔰 𝟭𝟵𝟯𝟬 ➖ ಮೊದಲ ದುಂಡುಮೇಜಿನ ಸಮ್ಮೇಳನ..

🔰 𝟭𝟵𝟯𝟭 ➖ ಎರಡನೇ ದುಂಡುಮೇಜಿನ ಸಮ್ಮೇಳನ..

🔰 𝟭𝟵𝟯𝟮 ➖ ಮೂರನೇ ದುಂಡುಮೇಜಿನ ಸಮ್ಮೇಳನ..

🔰 𝟭𝟵𝟯𝟮 ➖ ಕೋಮು ಚುನಾವಣಾ ವ್ಯವಸ್ಥೆಯ ಘೋಷಣೆ..

🔰 𝟭𝟵𝟯𝟮 ➖ ಪೂನಾ ಒಪ್ಪಂದ..

🔰 𝟭𝟵𝟰𝟮 ➖ ಭಾರತ ಬಿಟ್ಟು ತೊಲಗಿ ಚಳುವಳಿ..

🔰 𝟭𝟵𝟰𝟯 ➖ ಆಜಾದ್ ಹಿಂದ್ ಫೌಜ್ ಸ್ಥಾಪನೆ..

🔰 𝟭𝟵𝟰𝟲 ➖ ಕ್ಯಾಬಿನೆಟ್ ಮಿಷನ್ ಆಗಮನ..

🔰 𝟭𝟵𝟰𝟲 ➖ ಭಾರತದ ಸಂವಿಧಾನ ಸಭೆಗೆ ಚುನಾವಣೆ..

🔰 𝟭𝟵𝟰𝟳 ➖ ಭಾರತದ ವಿಭಜನೆಯ ಮೌಂಟ್ ಬ್ಯಾಟನ್ ಯೋಜನೆ..

🔰 𝟭𝟵𝟰𝟳 ➖ ಭಾರತದ ಸ್ವಾತಂತ್ರ್ಯ.


ಸಾಧನಗಳು/ಕ್ರಿಯೆಗಳು - ಕಾರ್ಯನಿರ್ವಹಿಸುವ ತತ್ವಗಳು

🎯 ಡೈನಮೋ - ವಿದ್ಯುತ್ ಕಾಂತೀಯ ಪ್ರೇರಣೆ

🎯 ರಾಕೆಟ್ - ನ್ಯೂಟನ್ ನ ಮೂರನೇ ನಿಯಮ

🎯 ವಿಮಾನ - ಬರ್ನೋಲಿಯ ತತ್ವ

🎯 ವಿದ್ಯುತ್ ಪರಿವರ್ತಕ - ಪರಸ್ಪರ ಪ್ರೇರಣೆ

🎯 ಏರ್ ಕಂಡೀಷನರ್ - ಕೂಲಿಂಗ್ ಎಫೆಕ್ಟ್

🎯 ವಾಷಿಂಗ್ ಮಷೀನ್ - ಕೇಂದ್ರ ತ್ಯಾಗಿ ಬಲ

🎯 ಎಲ್.ಪಿ.ಜಿ ಸಿಲಿಂಡರ್ - ಹೆಚ್ಚಿನ ಒತ್ತಡ ಮತ್ತು ಕಡಿಮೆ ತಾಪ

🎯 ಬಟ್ಟೆಗಳು ಒಣಗುವುದು - ಬಾಷ್ಪಿಕರಣ

🎯 ರೇಡಾರ್ ಗನ್ - ಡಾಪ್ಲರ್ ಪರಿಣಾಮ

🎯 ಹಡಗಿನ ವಿನ್ಯಾಸ - ಆರ್ಕಿಮಿಡಿಸ್ ತತ್ವ

🎯 ಬೈಜಿಕ ವಿದ್ಯುತ್ ಸ್ಥಾವರಗಳು - ಬೈಜಿಕ ವಿದಳನ

🎯 ಯು.ವಿ ಕಿರಣಗಳ ತಯಾರಿಕೆ - ಫೋಟೋಗ್ರಾಫಿಕ್ ಕ್ರಿಯೆ

🎯 ಯಂತ್ರಗಳ ಭಾಗಗಳ ದೋಷಗಳನ್ನು ಪತ್ತೆಹಚ್ಚಲು - ರೇಡಿಯೋಗ್ರಫಿ

🌷 ಭಾರತದ ನೌಕಾಪಡೆಯ ಪ್ರಮುಖ ಕಾರ್ಯಾಚರಣೆಗಳು
================
👉 ಇಂದ್ರ - ( ಭಾರತ ಮತ್ತು ರಷ್ಯಾ )
👉 ಮಲಬಾರ್ - ( ಭಾರತ ,ಜಪಾನ್ ಮತ್ತು ಅಮೆರಿಕ)
👉 ವರುಣ - ( ಭಾರತ ಮತ್ತು ಫ್ರಾನ್ಸ್ )
👉 IBSAMAR - ( ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ)
👉 SIMBEX - ( ಭಾರತ ಮತ್ತು ಸಿಂಗಾಪುರ್ )
👉 SLINEX - ( ಭಾರತ ಮತ್ತು ಶ್ರೀಲಂಕಾ )

≈ಪ್ರಮುಖ ದೇಶಗಳ ಅನ್ವರ್ಥನಾಮಗಳು:

🔴ಅನ್ವರ್ಥನಾಮ🔴.    🔴ದೇಶ🔴

👉ಸೂರ್ಯೋದಯ ನಾಡು     -  ಜಪಾನ್

👉ಮದ್ಯರಾತ್ರಿ ಸೂರ್ಯೋದಯ ನಾಡು   -     ನಾರ್ವೆ

👉ಬಿಳಿ ಆನೆಗಳ ನಾಡು     - ಥೈಲ್ಯಾಂಡ್

👉ಸಹಸ್ರ ಸರೋವರಗಳ ನಾಡು    -  ಪಿನ್ ಲ್ಯಾಂಡ್

👉ಪೆಂಗ್ವಿನ್ ಗಳ ನಾಡು    -  ಅಂಟಾರ್ಟಿಕಾ

👉ಜ್ವಾಲಾಮುಖಿಗಳ ನಾಡು -ಇಂಡೋನೇಷ್ಯಾ

👉ಭೂಕಂಪ ನಾಡು     -  ಜಪಾನ್

👉ಅಭ್ರಕದ ನಾಡು    -   ಭಾರತ

👉ದ್ರಾಕ್ಷಾರಸದ ರಾಜ   -  ಕ್ಯಾಲಿಫೋರ್ನಿಯಾ

👉ದ್ರಾಕ್ಷಾರಸದ ನಾಡು     -  ಪ್ರಾನ್ಸ್

👉ಅಮೃತ ಶಿಲೆಗಳ ನಾಡು    -    ಅಮೆರಿಕ

👉ಪಂಚ ಸಮುದ್ರಗಳ ನಾಡು   -  ಸೌದಿ ಅರೇಬಿಯಾ

👉ಸಿಡಿಲುಗಳ ನಾಡು   -  ಭೂತಾನ್

👉ಬಿರುಗಾಳಿಯ ನಾಡು   -   ಚಿಕಾಗೋ

👉ಬೆಳ್ಳಿಯ ನಾಡು    -   ಮೆಕ್ಸಿಕೋ

👉ತಾಮ್ರದ ನಾಡು    -  ಚಿಲಿ

ರಾಜಮನೆತನ ಮತ್ತು ಲಾಂಛನಗಳು

⚙️ ಮೌರ್ಯರು  =  ಧರ್ಮಚಕ್ರ

🦁 ಕದಂಬರು  =  ಸಿಂಹ

🐘 ಗಂಗರು  =  ಮದಗಜ

🐷ಬಾದಾಮಿ ಚಾಲುಕ್ಯರು= ಬಲಮುಖ ವರಾಹ

🦅 ರಾಷ್ಟ್ರಕೂಟರು  =  ಗರುಡ

🐖 ವಿಜಯನಗರ  =  ಎಡಮುಖ ವರಾಹ

💧 ಶಾತವಾಹನರು =  ವರುಣ

🦅 ಗುಪ್ತರು  =  ಗರುಡ

🐅 ಚೋಳರು  =  ಹುಲಿ

🐂 ಪಲ್ಲವರು  =  ನಂದಿ

🐅 ಹೊಯ್ಸಳರು =  ಸಳನು ಹುಲಿಯನ್ನು
     ಕೊಲ್ಲುತ್ತಿರುವ ದೃಶ್ಯ

🪴ವಿಜಯನಗರ ಸಾಮ್ರಾಜ್ಯ ಆಳಿದ 4 ಸಂತತಿಗಳು

1) ಸಂಗಮ :- 1336-1485 (ಅತಿ ಹೆಚ್ಚು ಆಳ್ವಿಕೆ )

2) ಸಾಳುವ :- 1485-1505 (ಅತಿ ಕಡಿಮೆ ಆಳ್ವಿಕೆ )

3) ತುಳುವ :- 1505-1570 (ಪ್ರಸಿದ್ಧ ಮನೆತನ )

4) ಅರವಿಡು :- 1570-1646 (ಕೊನೆಯ ಮನೆತನ )

ದಕ್ಷಿಣ ಭಾರತದ ಪ್ರಮುಖ ನದಿಗಳು,
ಅವುಗಳ ಉಗಮ ಸ್ಥಳ , ಕೊನೆಗೆ ಸೇರುವ ಸ್ಥಳ ಹಾಗೂ ಉಪನದಿಗಳ ಕುರಿತು ಸಂಪೂರ್ಣ ಮಾಹಿತಿ

👇👇👇👇👇👇👇👇👇👇

1.ನದಿ : - ಕೃಷ್ಣಾ ( ಪೂರ್ವಕ್ಕೆ ಹರಿಯುವ ನದಿ )

🪴ನದಿಯ ಉಗಮ ಸ್ಥಾನ : - ಮಹಾರಾಷ್ಟ್ರದ ಮಹಾಬಲೇಶ್ವರ •

🪴ಕೊನೆಗೆ ಸೇರುವ ಪ್ರದೇಶ : - ಬಂಗಾಳ ಕೊಲ್ಲಿ ( ಆಂಧ್ರಪ್ರದೇಶ )

🪴ಉಪನದಿಗಳು : - ತುಂಗಭದ್ರಾ , ಕೊಯ್ನಾ , ಘಟಪ್ರಭಾ , ಮಲಪ್ರಭಾ , ಭೀಮಾ , ದಿಂಡಿ , ಯೆರ್ಲಾ , ವರ್ಣಾ , ಪಂಚಗಂಗಾ , ಧೂದಗಂಗಾ , ದೋಣಿ ಮತ್ತು ಮೂಸಿ.

2. ನದಿ : - ನರ್ಮದಾ ( ರೇವಾ ) ( ಪಶ್ಚಿಮಕ್ಕೆ ಹರಿಯುವ ನದಿ )

🪴ನದಿಯ ಉಗಮ ಸ್ಥಾನ : - ಅಮರಕಂಟಕ್ , ಮಧ್ಯಪ್ರದೇಶ

🪴ಕೊನೆಗೆ ಸೇರುವ ಪ್ರದೇಶ  : ಅರಬ್ಬಿ ಸಮುದ್ರ

🪴ಉಪನದಿಗಳು : - ಶೇರ್ , ಶಕ್ಕರ್ , ದುಧಿ , ತವಾ , ಹಿರನ್ , ಬರ್ನ , ಚೊರಲ್ , ಕರಮ್

3.ನದಿ : - ಮಹಾನದಿ ( ಪೂರ್ವಕ್ಕೆ ಹರಿಯುವ ನದಿ )

🪴ನದಿಯ ಉಗಮ ಸ್ಥಾನ : ನಗರಿ ಟೌನ್ , ಛತ್ತೀಸ್ ಗಢ

🪴ಕೊನೆಗೆ ಸೇರುವ ಪ್ರದೇಶ  : ಬಂಗಾಳ ಕೊಲ್ಲಿ.

🪴ಉಪನದಿಗಳು : ಸೆಯೊನಾಥ್ , ಹಸ್ಡೆಯೋ , ಜೋಂಕ್ , ಇಬ್ , ಓಂಗ್ , ಮಂಡ್ , ಟೆಲೆನ್ , ಸುವರ್ಣರೇಖಾ

4.ನದಿ : - ಕಾವೇರಿ ( ಪೂರ್ವಕ್ಕೆ ಹರಿಯುವ ನದಿ )

🪴ನದಿಯ ಉಗಮ ಸ್ಥಾನ : ಕರ್ನಾಟಕ, ಕೊಡಗು

🪴ಕೊನೆಗೆ ಸೇರುವ ಪ್ರದೇಶ  : ಬಂಗಾಳ ಕೊಲ್ಲಿ

🪴ಉಪನದಿಗಳು : - ಅಮರಾವತಿ , ಹಾರಂಗಿ ,, ಲೋಕಪಾವನಿ , ಅರ್ಕಾವತಿ , ಲಕ್ಷಣತೀರ್ಥ , ಕಪಿಲಾ , ಶಿಂಷಾ , ಹೇಮಾವತಿ , ನೋಯಲ್ , ಕಬಿನಿ , ಸುವರ್ಣಾವತಿ , ಭವಾನಿ

5.ನದಿ : - ಗೋದಾವರಿ ( ಪೂರ್ವಕ್ಕೆ ಹರಿಯುವ ನದಿ )

🪴ನದಿಯ ಉಗಮ ಸ್ಥಾನ : - ತ್ರಿಯಂಬಕ್ , ನಾಸಿಕ್

🪴ಕೊನೆಗೆ ಸೇರುವ ಪ್ರದೇಶ : - ಆಂಧ್ರಪ್ರದೇಶ , ಬಂಗಾಳ ಕೊಲ್ಲಿ

🪴ಉಪನದಿಗಳು : - ಪೂರ್ಣಾ , ಪ್ರವರ , ಇಂದ್ರಾವತಿ , ಮಂಜೀರಾ , ಬಿಂದುಸಾರ , ಶಬರಿ , ವಾರ್ಧಾ , ವೇನ್ ಗಾಂಗಾ

6.ನದಿ : - ತಪತಿ ( ಪಶ್ಚಿಮಕ್ಕೆ ಹರಿಯುವ ನದಿ )

🪴ನದಿಯ ಉಗಮ ಸ್ಥಾನ : - ಬೇತುಲ್ , ಮಧ್ಯಪ್ರದೇಶ

🪴ಕೊನೆಗೆ ಸೇರುವ ಪ್ರದೇಶ : ಅರಬ್ಬಿ ಸಮುದ್ರ ( ಗುಜರಾತ್ )

🪴ಉಪನದಿಗಳು : -ಪೂರ್ಣ , ಬೆಟುಲ್ , ಗುಲಿ , ಬೊಕಾರ್ , ಗಂಜಾಲ್ , ದತ್ ಗಂಜ್ , ಬೊಕಾಡ್ , ಮಿಂಡೋಲಾ , ಗಿರ್ಣ , ಪಂಝರಾ , ವಾಪೂರ್ , ಬೋರಿ , ಆನೆರ್

🔴ಬುಡಕಟ್ಟು - ವಾಸಿಸುವ ಪ್ರದೇಶ🔴
1. ಸಂತಾಲ - ಪಶ್ಚಿಮ ಬಂಗಾಳ, ಬಿಹಾರ, ಒರಿಸ್ಸಾ.

2. ಗೊಂಡ - ಮಧ್ಯಪ್ರದೇಶ

3. ಬಿಲ್ಲುಗಳು - ಮಧ್ಯಪ್ರದೇಶ, ರಾಜಸ್ಥಾನ

4. ಬಾಸಿ - ಮೇಘಾಲಯ, ಅಸ್ಸಾಂ

5. ಅಪಟಾನಿಸ್ - ಅರುಣಾಚಲ ಪ್ರದೇಶ

6. ಕಾಡರು - ಕೇರಳ

7. ಮುಂಡ - ಜಾರ್ಖಂಡ

8. ಸಿದ್ದಿ - ಉತ್ತರಕನ್ನಡ(ಕಾರವಾರ)(ಕರ್ನಾಟಕ) 

9. ಕಿಲಾಕಿ - ಮಣಿಪುರ

10. ತೊಡ - ತಮಿಳುನಾಡು

11. ಚೆಂಚು - ಆಂಧ್ರಪ್ರದೇಶ

12. ಕೋಲ್ - ಮಧ್ಯಪ್ರದೇಶ

13. ಓರಾನ್ - ಬಿಹಾರ, ಒರಿಸ್ಸಾ

14. ಸೋಲಿಗ - ಚಾಮರಾಜನಗರ.(ಕರ್ನಾಟಕ)

🔴ಭಾರತದಲ್ಲಿರುವ ಸರೋವರಗಳು🔴

🎯ಅತಿ ದೊಡ್ಡ ಸಿಹಿ ನೀರಿನ ಸರೋವರ

👉ವುಲಾರ್ ಸರೋವರ ( ಜಮ್ಮು ಮತ್ತು ಕಾಶ್ಮೀರ)

🎯ಈಶಾನ್ಯ ಭಾರತದಲ್ಲಿರುವ ಅತಿ ದೊಡ್ಡ ಸಿಹಿ ನೀರಿನ ಸರೋವರ

👉 ಲೋಕ್ಟಾಕ್ ಸರೋವರ (ಮಣಿಪುರ)

🎯 ಅತಿದೊಡ್ಡ ಉಪ್ಪುನೀರಿನ ಸರೋವರ/ಲಗೂನ್

👉 ಚಿಲ್ಕಾ (ಒಡಿಶಾ)

🎯ಅತಿದೊಡ್ಡ ಕೃತಕ ಸರೋವರ 

👉ಗೋವಿಂದ್ ಬಲ್ಲಭ್ ಪಂತ್ ಸಾಗರ್  ರಿಹಾಂಡ್ ಅಣೆಕಟ್ಟಿನ ಜಲಾಶಯ
(ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ)

🎯ಅತಿದೊಡ್ಡ ಒಳನಾಡಿನ ಉಪ್ಪುನೀರಿನ ಸರೋವರ

👉 ಸಾಂಬಾರ್ (ರಾಜಸ್ಥಾನ)

🎯ಉದ್ದದ ಸರೋವರ

👉ವೆಂಬನಾಡ್  (ಕೇರಳ)

🎯ಎತ್ತರದ ಸರೋವರ

👉 ಚೋಳಮು ಅಥವಾ ತ್ಸೋ ಲಮೋ (ಸಿಕ್ಕಿಂ)

👉 ಪ್ರಮುಖ ಕ್ರಾಂತಿಗಳು 👈

🎯ಬೆಳ್ಳಿನಾರು (ರಜತನಾರು) ಕ್ರಾಂತಿ

👉ಬಿಳಿಯ ಚಿನ್ನ ಎಂದು ಕರೆಯುವ ಹತ್ತಿಯ ಉತ್ಪಾದನೆ ಹೆಚ್ಚಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು.

🎯 ರಜತ ಕ್ರಾಂತಿ

👉 ಮೊಟ್ಟೆ ಉತ್ಪಾದನೆ ಕೋಳಿ ಸಾಕಾಣಿಕೆಯಲ್ಲಿ ಅಭಿವೃದ್ಧಿ ತರಲು ಜಾರಿಗೆ ತಂದ ಈ ಕ್ರಾಂತಿಯನ್ನು ಬೆಳ್ಳಿ ಕ್ರಾಂತಿ ಎಂತಲೂ ಕರೆಯುವರು.

🎯 ಬೂದು ಕ್ರಾಂತಿ

👉ನೈಟ್ರೋಜನ್ (ಸಾರಜನಕ) ಆಧಾರಿತ ರಸಗೊಬ್ಬರಗಳ ಬಳಕೆಯನ್ನು ಹೆಚ್ಚಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು.

🎯 ಸ್ವರ್ಣ ಕ್ರಾಂತಿ

👉ಹಣ್ಣುಗಳು, ತೋಟಗಾರಿಕಾ ಬೆಳೆಗಳು, ಜೇನಿನ ಉತ್ಪಾದನೆಯಲ್ಲಿ ಪ್ರಗತಿಯನ್ನು ಸಾಧಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು.

🎯ಕಂದು ಕ್ರಾಂತಿ

👉ಕಂದು ಕ್ರಾಂತಿಯು ಚರ್ಮದ ಉತ್ಪಾದನೆಗಳು ಮತ್ತು ಕೋಕೋ  (ಕಾಫಿ) ಬೆಳೆಗೆ ಸಂಬಂಧಿಸಿದಾಗಿದೆ.

🎯 ಗುಲಾಬಿ ಕ್ರಾಂತಿ

👉ಗುಲಾಬಿ ಕ್ರಾಂತಿಯು ಔಷಧಿ ಸಸ್ಯಗಳು, ಈರುಳ್ಳಿ ಮತ್ತು ಸಮುದ್ರದ ಚಿಕ್ಕ ಜೀವಿಗಳಾದ ಸೀಗಡಿ, ಏಡಿಗಳ ಉತ್ಪಾದನೆಗೆ ಸಂಬಂಧಿಸಿದುದಾಗಿದೆ.

🎯ವೃತ್ತ ಕ್ರಾಂತಿ

👉ಬಟಾಟೆ (ಆಲೂಗಡ್ಡೆ) ಬೆಳೆಗೆ ಸಂಬಂಧಿಸಿದ ಇದನ್ನು ದುಂಡು ಕ್ರಾಂತಿ ಎಂತಲೂ ಕರೆಯುವರು.

🎯 ಕೆಂಪು ಕ್ರಾಂತಿ

👉ಕೆಂಪು ಕ್ರಾಂತಿಯು ಮಾಂಸ ಮತ್ತು ಟೊಮ್ಯಾಟೊಗಳಿಗೆ ಸಂಬಂಧಿಸಿದು. ವಿಶಾಲ್ ತೆವಾರಿಯವರನ್ನು ಕೆಂಪು ಕ್ರಾಂತಿಯ ಪಿತಾಮಹ ಎನ್ನುವರು.

🎯 ಕಪ್ಪು ಕ್ರಾಂತಿ

👉ಪೆಟ್ರೋಲಿಯಂ ಮತ್ತು ಕಲ್ಲಿದ್ದಿಲಿನ ಬಳಕೆಯಲ್ಲಿ ಸುಧಾರಣೆಯನ್ನು ತರಲು ಕಪ್ಪುಕ್ರಾಂತಿಯನ್ನು ತಂದರು.

🎯ಹಳದಿ ಕ್ರಾಂತಿ

👉ಹಳದಿ ಕ್ರಾಂತಿಯು ಎಣ್ಣೆಕಾಳುಗಳಿಗೆ ಸಂಬಂಧಿಸಿದಾಗಿದೆ.

🎯ನೀಲಿ ಕ್ರಾಂತಿ

👉ನೀಲಿ ಕ್ರಾಂತಿಯು ಮೀನು ಹಾಗೂ ಮೀನಿನ ಉತ್ಪನ್ನಗಳಿಗೆ (ಮತ್ಸ್ಯೋದ್ದಮ) ಸಂಬಂಧಿಸಿದಾಗಿದೆ.

🎯ಶ್ವೇತ ಕ್ರಾಂತಿ  (ಕ್ಷೀರ ಕ್ರಾಂತಿ)

👉ಶ್ವೇತ ಕ್ರಾಂತಿಯು ಹಾಲಿನ ಉತ್ಪಾದನೆಗೆ ಸಂಬಂಧಿಸುದಾಗಿದೆ. ಈ ಕ್ರಾಂತಿಯನ್ನು ಆಪರೇಷನ್ ಫ್ಲಡ್ ಎಂದು ಸಹ ಕರೆಯುವರು.

🌷ಭಾರತದ ಪ್ರಮುಖ ಸಂಶೋಧನಾ ಸಂಸ್ಥೆಗಳು🌷

🌺✍️ಮಣ್ಣು ಸಂಶೋಧನಾ ಸಂಸ್ಥೆ
👉🏻 ಭೊಪಾಲ್.

🌺✍️ದವಿದಳ ಧಾನ್ಯ ಸಂಶೋಧನಾ ಸಂಸ್ಥೆ
👉🏻 ಕಾನ್ಪುರ.

🌺✍️ತರಕಾರಿ ಸಂಶೋಧನಾ ಸಂಸ್ಥೆ
👉🏻ವಾರಣಾಸಿ.

🌺✍️ಶುಷ್ಕ ತೋಟಗಾರಿಕಾ ಸಂಶೋಧನಾ  ಸಂಸ್ಥೆ
👉🏻 ಬಕನೆರ್

🌺✍️ಸಣಬು  ಸಂಶೋಧನಾ ಸಂಸ್ಥೆ
👉🏻ಬಯಾರಕ್ ಪುರ.

🌺✍️ಜೇನು ಸಂಶೋಧನಾ ಸಂಸ್ಥೆ
👉🏻ಪುಣೆ

🌺✍️ಮಕ್ಕೆಜೋಳ ಸಂಶೋಧನಾ ಸಂಸ್ಥೆ
👉🏻 ಮಂಡ್ಯ.

🌺✍️ನಲಗಡಲೆ ಸಂಶೋಧನಾ ಸಂಸ್ಥೆ
👉🏻ಜುನಾಗಡ್

🌺✍️ಖನಿಜ ಸಂಶೋಧನಾ ಸಂಸ್ಥೆ
👉🏻 ಧನಾಬಾದ್

🌺✍️ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ
👉🏻 ಕಲ್ಲಿಕೋಟೆ .

🌺✍️ಆಲೂಗಡ್ಡೆ ಸಂಶೋಧನಾ ಸಂಸ್ಥೆ
👉🏻 ಶಮ್ಲಾ .

🛑ಭಾರತದ ವಿಶೇಷತೆಗಳು🛑

🎯ಎತ್ತರದ ಶಿಖರ - ಕಾಂಚನಜುಂಗಾ

🎯ಎತ್ತರದ ಗೋಪುರ - ಕುತುಬ್ ಮಿನಾರ

🎯 ಎತ್ತರದ ವಿಗ್ರಹ - ಗೊಮ್ಮಟೇಶ್ವರ

🎯 ಎತ್ತರದ ಹೋಟೆಲ್ - ಒಬೆರಾಯ

🎯 ಎತ್ತರದ ದ್ವಾರ - ಗುಲಂದಾ ದರ್ವಾಜ

🎯 ಎತ್ತರದ ಸೇತುವೆ - ಚಂಬಲ್ ಸೇತುವೆ

🎯 ಎತ್ತರದ ರಸ್ತೆ - ಮನಾಲಿ

🎯 ಅತಿ ಉದ್ದವಾದ ನೀರಾವರಿ ಕಾಲುವೆ - ಇಂದಿರಾ ಗಾಂಧಿ ಕಾಲುವೆ

🎯 ಅತಿ ಉದ್ದವಾದ ಬೀಚ್ - ಮರಿನಾ ಬೀಚ್

🎯 ಅತಿ ಉದ್ದವಾದ ರೈಲ್ವೆ ಪ್ಲಾಟ್ ಫಾರ್ಮ್ - ನೈರುತ್ಯ ರೈಲ್ವೆ ವಲಯದ ಸಿದ್ದಾರೂಢ ಪ್ಲಾಟ್ ಫಾರ್ಮ್

🎯 ಅತಿ ಉದ್ದವಾದ ರೈಲ್ವೆ ಸೇತುವೆ - ಸೋನೆ ಸೇತುವೆ

🎯 ಅತಿ ಉದ್ದವಾದ ಪ್ರಾಂಗಣ - ರಾಮೇಶ್ವರಂ ದೇವಾಲಯದ ಪ್ರಾಂಗಣ

🎯 ಅತಿ ಉದ್ದವಾದ ರಸ್ತೆ - ಗ್ರ್ಯಾಂಡ್ ಟ್ರಂಕ್ ರಸ್ತೆ

🎯  ಅತಿ ಉದ್ದವಾದ ಸುರಂಗ ಮಾರ್ಗ - ಜವಾಹರ್ ಲಾಲ್ ಸುರಂಗ ಮಾರ್ಗ

🎯 ಅತಿ ಉದ್ದವಾದ ತೂಗು ಸೇತುವೆ - ಹೌರಾ ಸೇತುವೆ

🎯 ಅತಿ ಉದ್ದವಾದ ಸಮುದ್ರ ತೀರ ಹೊಂದಿರುವ ರಾಜ್ಯ - ಗುಜರಾತ


ರಾಷ್ಟ್ರಪತಿ ಅಧಿಕಾರಗಳು

🏮85ನೇ ವಿಧಿ ಸಂಸತ್ತಿನ ಕರೆಯುವ,ಮುಂದೂಡುವ, ವಿಸರ್ಜಿಸುವ

🏮86ನೇ ವಿಧಿ ಸಂಸತ್ತಿಗೆ ಸಂದೇಶ ಕಳುಹಿಸುವುದು

🏮87ನೇ ವಿಧಿ ಸಂಸತ್ತಿನ ಮೊದಲ ಅಧಿವೇಶನದಲ್ಲಿ ಭಾಗವಹಿಸಿ ಭಾಷಣ

🏮108ನೇ ವಿಧಿ ಸಂಸತ್ತಿನ ಎರಡು ಸದನಗಳಲ್ಲಿ ಮಸೂದೆಗೆ  ಭಿನ್ನಾಭಿಪ್ರಾಯ ವಾದದ ಜಂಟಿ ಅಧಿವೇಶನ

🏮111ನೇ ವಿಧಿ ವಿಟೋ ಅಧಿಕಾರ, 3 ವಿಧದ ವಿಟೋ

🏮123ನೇ ವಿಧಿ ಸುಗ್ರೀವಾಜ್ಞೆ ಹೊರಡಿಸುವುದು

🏮155ನೇ ವಿಧಿ ರಾಜ್ಯಪಾಲರ ನೇಮಕ

🏮148ನೇ ವಿಧಿ ಕಂಪ್ಟೂಲರ್ ಮತ್ತು ಅಡಿಟರ್ ಜನರಲ್ ನೇಮಕ

🏮76 ನೇ ವಿಧಿ ಅಟಾರ್ನಿ ಜನರಲ್ ನೇಮಕ

🏮316 ನೇ ವಿಧಿ ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು

🏮124 ನೇ ವಿಧಿ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರ ನೇಮಕ

🏮217ನೇ ವಿಧಿ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರ ನೇಮಕ

🏮113 ನೇ ವಿಧಿ ಹಣಕಾಸಿನ ಮಸೂದೆಗೆ ಅನುಮತಿ

🏮117 ನೇ ವಿಧಿ ಕೇಂದ್ರ ಸಂಚಿತ ನಿಧಿಯಿಂದ ಹಣ ಖರ್ಚು ಮಾಡಲು ರಾಷ್ಟ್ರಪತಿ ಅನುಮತಿ

ಕರ್ನಾಟಕಕ್ಕೆ ಭೇಟಿ ನೀಡಿದ ಪ್ರವಾಸಿಗರು

ಪ್ರವಾಸಿಗರು👉 ದೇಶ👉 ರಾಜರು

ಟಾಲೆಮಿ 👉 ಗ್ರೀಕ್👉 ಗೌತಮಿಪುತ್ರ ಶಾತಕರ್ಣಿ

ಹ್ಯೂಯನ್ ತ್ಸಾಂಗ್ 👉 ಚೀನಾ 👉 ಎರಡನೇ ಪುಲಿಕೇಶಿ

ತಬರಿ 👉 ಅರಬ್ 👉 ಎರಡನೇ ಪುಲಿಕೇಶಿ

ಸುಲೇಮಾನ 👉 ಅರಬ್ 👉 ಅಮೋಘವರ್ಷ

ಅಲ್ ಮಸೂದ್ 👉 ಅರಬ್ 👉ಅಮೋಘವರ್ಷ

ನಿಕೋಲೋಕಾಂಟಿ 👉 ಇಟಲಿ 👉 1 ನೇ ದೇವರಾಯ

ಮಹ್ಮದ್ ಫೆರಿಸ್ತಾ 👉 ಪರ್ಷಿಯಾ 👉
2 ನೇ ಇಬ್ರಾಹಿಂ ಆದಿಲ್ ಷಾ

ನಿಕೇಟಿನ್ 👉 ರಷ್ಯಾ 👉 ವಿರೂಪಾಕ್ಷಿ

ಬಾರ್ಬೋಸ್ 👉 ಪೋರ್ಚುಗಲ್ 👉 ಕೃಷ್ಣದೇವರಾಯ

ಡೋಮಿಂಗೋ ಪಯಾಸ್ 👉 ಪೋರ್ಚುಗಲ್ 👉 ಕೃಷ್ಣದೇವರಾಯ

ನ್ಯೂನಿಜ್ 👉 ಪೋರ್ಚುಗಲ್👉 ಅಚ್ಯುತರಾಯ

ಪೀಟರ್ ಮಂಡಿ 👉 ಇಂಗ್ಲೆಂಡ್ 👉 ವೀರಭದ್ರ ನಾಯಕ

ಭಾರತದ ರೈಲ್ವೆ ವಲಯಗಳು ಹಾಗೂ ಅವುಗಳ ಕೇಂದ್ರ ಸ್ಥಾನಗಳು

• ದಕ್ಷಿಣ ರೈಲ್ವೆ ━━━━━━━► ️ಚೆನ್ನೈ,ತಮಿಳುನಾಡು

• ಪಶ್ಚಿಮ ರೈಲ್ವೆ ━━━━━━━► ️ಮುಂಬೈ, ಚರ್ಚ್ ಗೇಟ್

• ಕೇಂದ್ರ ರೈಲ್ವೆ ━━━━━━━► ️ಮುಂಬೈ, ಸಿ.ಎಸ್‌.ಟಿ

• ಉತ್ತರ ರೈಲ್ವೆ ━━━━━━━► ️ಹೊಸ ದೆಹಲಿ

• ಆಗ್ನೇಯ ರೈಲ್ವೆ ━━━━━━━► ️ಕೊಲ್ಕತ್ತಾ ಪಶ್ಚಿಮ ಬಂಗಾಳ

• ಪೂರ್ವ ರೈಲ್ವೆ ━━━━━━━► ️ಕೊಲ್ಕತ್ತಾ, ಪಶ್ಚಿಮ ಬಂಗಾಳ

• ಈಶಾನ್ಯ ರೈಲ್ವೆ ━━━━━━━► ️ವಲಯ ಗೋರಖಪುರ, ಉತ್ತರ ಪ್ರದೇಶ

• ದಕ್ಷಿಣ - ಮಧ್ಯ ರೈಲ್ವೆ ━━━━━━━► ️ ಸಿಕಂದರಾಬಾದ್,  ಆಂಧ್ರಪ್ರದೇಶ

• ಈಶಾನ್ಯ ಗಡಿ ರೈಲ್ವೆ ━━━━━━━► ️ಮಾಳೇಗಾಂವ, ಗುವಾಹಟಿ

• ಪೂರ್ವಕೇಂದ್ರ ರೈಲ್ವೆ ━━━━━━━► ️ ಹಾಜಿಪುರ, ಬಿಹಾರ

• ವಾಯುವ್ಯ ರೈಲ್ವೆ ━━━━━━━► ️ ಜೈಪುರ, ರಾಜಸ್ಥಾನ

• ಉತ್ತರ - ಮಧ್ಯ ರೈಲ್ವೆ ━━━━━━━► ️ ಅಲಹಾಬಾದ್, ಉತ್ತರ ಪ್ರದೇಶ

• ಪೂರ್ವ ಕರಾವಳಿ ರೈಲ್ವೆ ━━━━━━━► ️ ಭುವನೇಶ್ವರ, ಓಡಿಸ್ಸಾ

• ನೈರುತ್ಯ ಕೇಂದ್ರ ರೈಲ್ವೆ ━━━━━━━► ️ಹುಬ್ಬಳ್ಳಿ, ಕರ್ನಾಟಕ

• ಪಶ್ಚಿಮ ಮಧ್ಯ ರೈಲ್ವೆ ━━━━━━━► ️ಜಬ್ಬಲ್ ಪುರ, ಮಧ್ಯಪ್ರದೇಶ

• ಆಗ್ನೇಯ ಕೇಂದ್ರ ರೈಲ್ವೆ ━━━━━━━► ️ ಬಿಲಾಸಪುರ, ಛತ್ತೀಸ್ ಘರ್

• ಕಲ್ಕತ್ತಾ ಮೆಟ್ರೋ ರೈಲ್ವೆ ━━━━━━━► ️ಕೊಲ್ಕತ್ತಾ, ಪಶ್ಚಿಮ ಬಂಗಾಳ

• ದಕ್ಷಿಣ ಕರಾವಳಿ ರೈಲ್ವೆ ━━━━━━━► ವಿಶಾಖಪಟ್ಟಣ, ಆಂಧ್ರಪ್ರದೇಶ

ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ಚಳುವಳಿಗಳು ಮತ್ತು ವರ್ಷ

ಸ್ವದೇಶಿ ಚಳುವಳಿ
➜ 1905

ಮುಸ್ಲಿಂ ಲೀಗ್ ಸ್ಥಾಪನೆ
➜ 1906

ಕಾಂಗ್ರೆಸ್ ವಿಭಜನೆ
➜ 1907

ಹೋಮ್ ರೂಲ್ ಲೀಗ್ ಸ್ಥಾಪನೆ
➜ 1916

ಲಕ್ನೋ ಒಪ್ಪಂದ
➜ ಡಿಸೆಂಬರ್ 1916

ರೌಲೆಟ್ ಆಕ್ಟ್
➜ 19 ಮಾರ್ಚ್ 1919

ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ
➜ 13 ಏಪ್ರಿಲ್ 1919

ಖಿಲಾಫತ್ ಚಳುವಳಿ
➜ 1919

ಹಂಟರ್ ಸಮಿತಿ ವರದಿ ಪ್ರಕಟಣೆ
➜ 18 ಮೇ 1920

ಕಾಂಗ್ರೆಸ್ ನಾಗ್ಪುರ ಅಧಿವೇಶನ
➜ ಡಿಸೆಂಬರ್ 1920

ಅಸಹಕಾರ ಚಳವಳಿಯ ಆರಂಭ
➜  1 ಆಗಸ್ಟ್ 1920

ಚೌರಾ ಚೌರಿ  ಘಟನೆ
➜ 5 ಫೆಬ್ರವರಿ 1922

ಸ್ವರಾಜ್ಯ ಪಕ್ಷ ಸ್ಥಾಪನೆ
➜ 1 ಜನವರಿ 1923

ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್
➜ ಅಕ್ಟೋಬರ್ 1924

ಸೈಮನ್ ಆಯೋಗದ ನೇಮಕಾತಿ
➜  8 ನವೆಂಬರ್ 1927

ಸೈಮನ್ ಆಯೋಗ ಭಾರತಕ್ಕೆ  ಭೇಟಿ
➜  3 ಫೆಬ್ರವರಿ 1928

ನೆಹರೂ ವರದಿ
➜ ಆಗಸ್ಟ್ 1928

ಬಾರ್ಡೋಲಿ ಸತ್ಯಾಗ್ರಹ
➜ ಅಕ್ಟೋಬರ್ 1928

ಕಾಂಗ್ರೆಸ್ ನ ಲಾಹೋರ್ ಅಧಿವೇಶನ
➜ ಡಿಸೆಂಬರ್ 1929

ಸ್ವಾತಂತ್ರ್ಯ ದಿನದ ಘೋಷಣೆ
➜ 2 ಜನವರಿ 1930

ಉಪ್ಪಿನ  ಸತ್ಯಾಗ್ರಹ
➜ 12 ಮಾರ್ಚ್ 1930 ➖ 5 ರಿಂದ ಏಪ್ರಿಲ್ 1930

ಕಾನೂನುಭಂಗ ಚಳುವಳಿ
➜ 6 ಏಪ್ರಿಲ್ 1930

ಮೊದಲ ದುಂಡುಮೇಜಿನ ಸಮ್ಮೇಳನ
➜   12 ನವೆಂಬರ್ 1930

ಗಾಂಧಿ-ಇರ್ವಿನ್ ಒಪ್ಪಂದ
➜ 8 ಮಾರ್ಚ್ 1931

ಎರಡನೇ ದುಂಡುಮೇಜಿನ ಸಮ್ಮೇಳನ
➜ 7 ಸೆಪ್ಟೆಂಬರ್ 1931

ಕೋಮು ಮಧ್ಯಸ್ಥಿಕೆ
➜ 16 ಆಗಸ್ಟ್ 1932

ಪೂನಾ ಒಪ್ಪಂದ
➜ ಸೆಪ್ಟೆಂಬರ್ 1932

ಮೂರನೇ ದುಂಡುಮೇಜಿನ ಸಮ್ಮೇಳನ
➜ 17 ನವೆಂಬರ್ 1932

ಕಾಂಗ್ರೆಸ್ ಸಮಾಜವಾದಿ ಪಕ್ಷ ರಚನೆ
➜ ಮೇ 1934

ಫಾರ್ವರ್ಡ್ ಬ್ಲಾಕ್ನ ರಚನೆ
➜ 1 ಮೇ 1939

ಪಾಕಿಸ್ತಾನದ ಬೇಡಿಕೆ
➜ 24 ಮಾರ್ಚ್ 1940

ಆಗಸ್ಟ್ ಕೊಡುಗೆ
➜  8 ಆಗಸ್ಟ್ 1940

ಕ್ರಿಪ್ಸ್ ಮಿಷನ್ ಪ್ರಸ್ತಾಪ
➜ ಮಾರ್ಚ್ 1942

ಕ್ವಿಟ್ ಇಂಡಿಯಾ ಪ್ರಸ್ತಾಪ
➜  8 ಆಗಸ್ಟ್ 1942

ಶಿಮ್ಲಾ ಸಮ್ಮೇಳನ
➜ 25 ಜೂನ್ 1945

ನೌಕಾ ದಂಗೆ
➜ 19 ಫೆಬ್ರವರಿ 1946

ಪ್ರಧಾನ ಮಂತ್ರಿ ಅಟ್ಲೀ ಅವರ ಪ್ರಕಟಣೆ
➜ 15 ಮಾರ್ಚ್ 1946

ಕ್ಯಾಬಿನೆಟ್ ಮಿಷನ್ ಆಗಮನ
➜ 24 ಮಾರ್ಚ್ 1946

ಮಧ್ಯಂತರ ಸರ್ಕಾರದ ಸ್ಥಾಪನೆ
➜  2 ಸೆಪ್ಟೆಂಬರ್ 1946

ಮೌಂಟ್ ಬ್ಯಾಟನ್ ಯೋಜನೆ
➜ 3 ಜೂನ್ 1947

ಸ್ವಾತಂತ್ರ್ಯ ಸಿಕ್ಕಿದ್ದು
➜  15 ಆಗಸ್ಟ್ 1947.

ಪ್ರಪಂಚದ ಪ್ರಮುಖ ಸಸ್ಯವರ್ಗಗಳು

• ಅಮೆರಿಕಾ - ಪ್ರೈರಿ ಹುಲ್ಲುಗಾವಲು

• ದಕ್ಷಿಣ ಅಮೆರಿಕಾ - ಪಂಪಾಸ್ ಹುಲ್ಲುಗಾವಲು

• ಆಫ್ರಿಕಾ - ಸವನ್ನಾ ಹುಲ್ಲುಗಾವಲು

• ದಕ್ಷಿಣ ಆಫ್ರಿಕಾ - ವೈಲ್ಡಿ ಹುಲ್ಲುಗಾವಲು

• ಆಸ್ಟ್ರೇಲಿಯಾ - ಡೌನ್ಸ್ ಹುಲ್ಲುಗಾವಲು.

• ಏಷ್ಯಾ - ಸ್ಟೆಪಿಸ್ ಹುಲ್ಲುಗಾವಲು

• ಯುರೋಪ್- ಸ್ಟೆಪಿಸ್ ಹುಲ್ಲುಗಾವಲು

• ಗಯಾನಾ - ಲಾನಸ್ ಹುಲ್ಲುಗಾವಲು

• ಹಂಗೇರಿ - ಪುಷ್ಟಿಸ್ ಹುಲ್ಲುಗಾವಲು


🌷ಭಾರತದ ಪ್ರಮುಖ ಸಂಶೋಧನಾ ಸಂಸ್ಥೆಗಳು🌷

🌴ಮಣ್ಣು ಸಂಶೋಧನಾ ಸಂಸ್ಥೆ
👉🏻 ಭೊಪಾಲ್.

🌴ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ
👉🏻 ಕಾನ್ಪುರ.

🌴ತರಕಾರಿ ಸಂಶೋಧನಾ ಸಂಸ್ಥೆ
👉🏻ವಾರಣಾಸಿ.

🌴ಶುಷ್ಕ ತೋಟಗಾರಿಕಾ ಸಂಶೋಧನಾ  ಸಂಸ್ಥೆ
👉🏻 ಬಿಕನೆರ್

🌴ಸೆಣಬು  ಸಂಶೋಧನಾ ಸಂಸ್ಥೆ
👉🏻ಬ್ಯಾರಕ್ ಪುರ.

🌴ಜೇನು ಸಂಶೋಧನಾ ಸಂಸ್ಥೆ
👉🏻ಪುಣೆ

🌴ಮೆಕ್ಕೆಜೋಳ ಸಂಶೋಧನಾ ಸಂಸ್ಥೆ
👉🏻 ಮಂಡ್ಯ.

🌴ನೆಲಗಡಲೆ ಸಂಶೋಧನಾ ಸಂಸ್ಥೆ
👉🏻ಜುನಾಗಡ್

🌴ಖನಿಜ ಸಂಶೋಧನಾ ಸಂಸ್ಥೆ
👉🏻 ಧನಾಬಾದ್

🌴ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ
👉🏻 ಕಲ್ಲಿಕೋಟೆ .

🌴ಆಲೂಗಡ್ಡೆ ಸಂಶೋಧನಾ ಸಂಸ್ಥೆ
👉🏻 ಶಿಮ್ಲಾ .

ಕರ್ನಾಟಕದ ರಾಜಮನೆತನಗಳ ಸಂಕ್ಷಿಪ್ತ ಮಾಹಿತಿ
  
ಶಾತವಾಹನರು (235 - 540)

👉ಸ್ಥಾಪಕರು : ಸಿಮುಖ
👉ರಾಜ ಲಾಂಛನ :  ವರುಣ
👉ರಾಜಧಾನಿ : ಪೈತಾನ ಅಥವಾ ಪ್ರತಿಷ್ಠಾನ
👉ಪ್ರಸಿದ್ಧ ದೊರೆ : ಗೌತಮಿಪುತ್ರ ಶಾತಕರ್ಣಿ
👉ಕೊನೆಯ ದೊರೆ : ಯಜ್ಞಶ್ರೀ ಶಾತಕರ್ಣಿ

ಕದಂಬರು( 345 - 540)

👉ಸ್ಥಾಪಕ : ಮಯೂರವರ್ಮ
👉ರಾಜ ಲಾಂಛನ : ಸಿಂಹ ಮತ್ತು ವಾನರ ಧ್ವಜ
👉ರಾಜಧಾನಿ :  ಬನವಾಸಿ
👉 ಪ್ರಸಿದ್ಧ ದೊರೆ : ಕಾಕುತ್ಸವರ್ಮ
👉 ಪ್ರಮುಖವಾದ ಶಾಸನ : ಹಲ್ಮಿಡಿ ಶಾಸನ
👉ಕೊನೆಯ ದೊರೆ : ಎರಡನೇ ಕೃಷ್ಣ

ರಾಷ್ಟ್ರಕೂಟರು (753 - 973)

👉ಸ್ಥಾಪಕ : ದಂತಿದುರ್ಗ
👉ಮೂಲ ಪುರುಷ :  ಒಂದನೇ ಕರ್ಕ
👉ರಾಜಧಾನಿಗಳು :  ಎಲಿಚಪುರ, ಮಯೂರಬಂಡಿ ಮತ್ತು ಮಾನ್ಯಖೇಟ
👉ರಾಜಲಾಂಛನ :  ಗರುಡ
👉ಪ್ರಸಿದ್ಧ ದೊರೆಗಳು :  ಮೂರನೇ ಗೋವಿಂದ ಮತ್ತು ಅಮೋಘ ವರ್ಷ ನೃಪತುಂಗ
👉 ಕೊನೆಯ ದೊರೆ : 2 ನೇ ಕರ್ಕ
👉ಪ್ರಮುಖ ಶಾಸನಗಳು : ದಿಂಡೋರಿ ಮತ್ತು ನವ ಸಾರಿ ಶಾಸನ 805ರ ಶಾಸನ ಸಂಜಾನ ಶಾಸನ ನೀಲಗುಂದ ಮತ್ತು ಶಿರೂರಿನ ಶಾಸನ

ಬಾದಾಮಿ ಚಾಲುಕ್ಯರು

👉ಸ್ಥಾಪಕರು : ಜಯಸಿಂಹ
👉 ರಾಜಧಾನಿಗಳು : ಬಾದಾಮಿ ವಾತಪಿ
👉ರಾಜ ಲಾಂಛನ :  ಬಲಮುಖ ವರಾಹ
👉 ಪ್ರಸಿದ್ಧ ದೊರೆ :  ಇಮ್ಮಡಿ ಪುಲಕೇಶಿ
👉 ಕೊನೆಯ ದೊರೆ  : 11ನೇ ಕೀರ್ತಿವರ್ಮ
👉 ಪ್ರಮುಖ ಶಾಸನಗಳು : ಐಹೊಳೆ ಶಾಸನ ಮಹಾಕೂಟ ಶಾಸನ ಬಾದಾಮಿ ಬಂಡೆಗಲ್ಲು ಶಾಸನ   ಹೈದರಾಬಾದ ಸ್ತಂಭ ಶಾಸನ
ಕಪ್ಪೆ ಅರಭಟ್ಟ ಶಾಸನಗಳು

ಕಲ್ಯಾಣ ಚಾಲುಕ್ಯರು

👉 ಸ್ಥಾಪಕ : 11ನೇ ತೈಲಪ
👉ರಾಜ ಲಾಂಛನ : ಬಲಮುಖ ವರಾಹ
👉 ರಾಜಧಾನಿಗಳು : ಮಾನ್ಯಖೇಟ ಮತ್ತು ಕಲ್ಯಾಣ
👉 ಪ್ರಸಿದ್ಧ ದೊರೆಗಳು : ಒಂದನೇ ಸೋಮೇಶ್ವರ ಮತ್ತು ಆರನೇ ವಿಕ್ರಮಾದಿತ್ಯ
ಕೊನೆಯ ದೊರೆ ನಾಲ್ಕನೇ ಸೋಮೇಶ್ವರ

💠ಸಾಧನಗಳು ಮತ್ತು ಅವುಗಳ ಉಪಯೋಗಗಳು 💠

• ಸ್ಟೆತೊಸ್ಕೋಪ್ - ಹೃದಯ ನಾಡಿ ಅಥವಾ ಡೊಂಕುಗಳನ್ನು ಲೆಕ್ಕಾಚಾರ ಮಾಡಲು.

• ಭೂಕಂಪನ - ಭೂಕಂಪದ ತೀವ್ರತೆ ಮತ್ತು ಮೂಲವನ್ನು ದಾಖಲಿಸಲು.

• ಫೋಟೋ ಮೀಟರ್ - ಬೆಳಕಿನ ತೀವ್ರತೆ ಅಳೆಯಲು.

• ಆರ್ದ್ರಮಾಪಕ - ಗಾಳಿಯಲ್ಲಿ ತೇವಾಂಶ ಅಳತೆ ಸಾಧನ.

• ಹೈಡ್ರೋಮೀಟರ್ - ದ್ರವಗಳ ಜಡತ್ವದ ಒಂದು ಮಾಪನ.

• ಹೈಡ್ರೋಫೋನ್ - ನೀರಿನ ಅಡಿಯಲ್ಲಿ ಶಬ್ದದ ಅಳತೆಗೋಲು.

• ಅಮ್ಮೀಟರ್ - ವಿದ್ಯುತ್ ಪ್ರವಾಹವನ್ನು ಅಳತೆ ಮಾಡುವ ಉಪಕರಣ.

• ಅಲ್ಟಿಮೀಟರ್ - ಎತ್ತರದ ಎತ್ತರ ಅಳೆಯಲು ವಿಮಾನದಲ್ಲಿ ಬಳಸಲಾಗುತ್ತದೆ.

• ಎನಿಮೋಮೀಟರ್ - ಗಾಳಿಯ ವೇಗ ಮತ್ತು ಒತ್ತಡವನ್ನು ಅಳೆಯಿರಿ.

• ಆಡಿಯೋಮೀಟರ್ - ಧ್ವನಿಯ ತೀವ್ರತೆ ಅಳೆಯಲು.

• ಬಾರೋಮೀಟರ್ - ಏರ್ ಒತ್ತಡ ಮಾಪನ.

• ಬಾರೋಗ್ರಾಫ್ - ತಡೆರಹಿತ ಅಳತೆಯ ಸಾಧನ.

• ಸೂಕ್ಷ್ಮದರ್ಶಕ - ಮೈಕ್ರೊಫೋನ್ ನೋಡುವ ಉಪಕರಣ.

• ಲ್ಯಾಕ್ಟೋಮೀಟರ್ - ಹಾಲಿನ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವುದು

• ಸ್ಪಿಗ್ಮೋಮಾನೋಮೀಟರ್ - ರಕ್ತದೊತ್ತಡ ಮಾಪನ.

ಭಾರತದ ರಾಜ್ಯಗಳು ಹಾಗೂ ಅಧಿಕೃತ ಭಾಷೆಗಳು....

1)ಆಂಧ್ರಪ್ರದೇಶ=ತೆಲಗು

2)ಅರುಣಾಚಲ ಪ್ರದೇಶ= ಇಂಗ್ಲಿಷ್

3)ಅಸಾಂ= ಅಸ್ಸಾಮಿ

4)ಬಿಹಾರ= ಮೈಥಿಲಿ , ಹಿಂದಿ

5) ಛತ್ತೀಸ್‌ಗಢ= ಛತ್ತಿಸ್‌ಗಾರಿ , ಹಿಂದಿ

6) ಗೋವಾ= ಕೊಂಕಣಿ

6) ಗುಜರಾತ್= ಗುಜರಾತಿ , ಹಿಂದಿ

7) ಹರಿಯಾಣ= ಹಿಂದಿ

8) ಹಿಮಾಚಲ ಪ್ರದೇಶ= ಹಿಂದಿ

9)ಜಾರ್ಖಂಡ್ =ಹಿಂದಿ , ಸಂಥಾಲಿ

10)  ಕರ್ನಾಟಕ= ಕನ್ನಡ.

11) ಕೇರಳ =ಮಲೆಯಾಳಂ , ಇಂಗ್ಲಿಷ್

13)ಮಧ್ಯಪ್ರದೇಶ=  ಹಿಂದಿ,

14) ಮಹಾರಾಷ್ಟ್ರ =ಮರಾಠಿ

15)ಮಣಿಪುರ=  ಮಿಥಿಲಾನ್ ( ಮಣಿಪುರಿ )

16) ಮೇಘಾಲಯ=ಇಂಗ್ಲಿಷ್ , ಹಿಂದಿ , ಖಾಸಿ , ಗಾರೋ

17) ಮಿಜೋರಾಂ=ಮಿಜೋ

18) ನಾಗಾಲ್ಯಾಂಡ್ =ಇಂಗ್ಲಿಷ್

19) ಒಡಿಶಾ =ಒರಿಯಾ

20) ಪಂಜಾಬ್= ಪಂಜಾಬಿ

21)ರಾಜಸ್ಥಾನ= ಹಿಂದಿ

22) ಸಿಕ್ಕಿಂ= ನೇಪಾಳಿ

23) ತಮಿಳುನಾಡು= ತಮಿಳು

24) ತ್ರಿಪುರ= ಬೆಂಗಾಲಿ ,
ಕಾಕ್ ಬರೋಕ್ , ಇಂಗ್ಲೀಷ್

25) ಉತ್ತರಾಖಂಡ= ಹಿಂದಿ , ಸಂಸ್ಕೃತ

26) ಉತ್ತರ ಪ್ರದೇಶ= ಹಿಂದಿ

27) ಪಶ್ಚಿಮ ಬಂಗಾಳ=ಬೆಂಗಾಲಿ ,
ಇಂಗ್ಲಿಷ್

28)ತೆಲಂಗಾಣ= ತೆಲುಗು

✍️ ಜಮ್ಮು & ಕಾಶ್ಮೀರ
( ಪ್ರಸ್ತುತ ಕೇಂದ್ರಾಡಳಿತ ಪ್ರದೇಶ ) ಉರ್ದು

✍️ _ಭಾರತದಲ್ಲಿ ನಡೆದ ಪ್ರಮುಖ ಯುದ್ಧ/ಘಟನೆಗಳು ಮತ್ತು ರಾಜ್ಯಗಳು_ -------


🤺 _ಹಳದಿ ಘಾಟ್ ಕದನ_ - ರಾಜಸ್ಥಾನ್

🤺 _ಪಾಣಿಪತ್ ಕದನ_ - ಹರಿಯಾಣ

🤺 _ಪ್ಲಾಸಿ ಕದನ_ -
ಪಶ್ಚಿಮಬಂಗಾಳ

🤺 _ಬಕ್ಸಾರ್ ಕದನ_ - ಬಿಹಾರ್

🤺 _ಸಿಪಾಯಿ ದಂಗೆ_ - ಪಶ್ಚಿಮ ಬಂಗಾಳ

🤺 _ಚಂಪಾರಣ್ಯ ಸತ್ಯಾಗ್ರಹ_ - ಬಿಹಾರ

🤺 _ಜಲಿಯನ್ ವಾಲಾ ಬಾಗ್ ದುರಂತ - ಪಂಜಾಬ್
_
🤺 _ಖೇಡಾ ಸತ್ಯಾಗ್ರಹ_ - ಗುಜರಾತ್

💠 _ಚೌರಿ ಚೌರಿ ಘಟನೆ_ - ಉತ್ತರಪ್ರದೇಶ

💠 _ಬಾರ್ಡೂಲಿ ಸತ್ಯಾಗ್ರಹ_ - ಗುಜರಾತ್

💠 _ಕಪ್ಪು ಕೋಣೆ ದುರಂತ_ - ಪಶ್ಚಿಮ ಬಂಗಾಳ

💠 _ವಾಂಡಿ ವಾಷ್ ಕದನ_ - ತಮಿಳುನಾಡು

★ಭೌಗೋಳಿಕ ಅನ್ವೇಷಣೆಗಳು

● ಮಾರ್ಕೊಪೊಲೋ :

ಜನನ – ಕ್ರಿ.ಶ.1254 /
ಮರಣ – ಕ್ರಿ.ಶ. 1324
ದೇಶ – ವೆನಿಷಿಯಾ,ಇಟಲಿ
ವೃತ್ತಿ – ಮುತ್ತು ರತ್ನ  ವ್ಯಾಪಾರಿ
ಪ್ರಮುಖ ಕೃತಿ- ಮಾರ್ಕೊಪೊಲೋ ದಿ ವೆನಿಸ್
ಮಾರ್ಕೊಪೋಲೊ ಮುತ್ತು ರತ್ನಗಳ ವ್ಯಾಪಾರಕ್ಕೆಂದು ಚೀನಾಕೆ ಹೋದನು. ಅಲ್ಲಿನ ದೊರೆ ಕುಬ್ಲಾಯ್ ಖಾನನ ಆಸ್ಥಾನದಲ್ಲಿ ಸೇವೆಗೆ ಸೇರಿಕೊಂಡನು.ನಂತರ ಜಪಾನ ಹಾಗೂ ಭಾರತಕೆ ಭೇಟಿ ನೀಡಿ ಅಪಾರ ಸಂಪತ್ತಿನೊಂದಿಗೆ ತಾಯ್ನಾಡಿಗೆ ತೆರಳಿದ.ತನ್ನ ಅನುಭವಗಳನ್ನು ಮಾರ್ಕೊಪೊಲೊ ದಿ ವೆನಿಸ್ ಎಂಬ ಗ್ರಂಥದಲ್ಲಿ ದಾಖಲಿಸಿದನು.ಈ ಅನುಭವಗಳೆ ಮುಂದಿನ ಸಮುದ್ರಯಾನಿಗಳಿಗೆ ಸ್ಪೂರ್ತಿ ನೀಡಿದವು.
━━━━━━━━━━━━━━━━━

● ಹೇನ್ರಿ ನ್ಯಾವಿಗೇಟರ್ :

ಜನನ- ಕ್ರಿ.ಶ.1394 / ಜನ್ಮಸ್ಥಳ- ಪೋರ್ಚುಗಲ್
ವೃತ್ತಿ- ರಾಜ
ಈತ ನಾವಿಕನಲ್ಲದಿದ್ದರೂ ಲಿಸ್ಟನ್ ನಲ್ಲಿ ನಾವಿಕ ತರಬೇತಿ ಶಾಲೆಯನ್ನು ತೆರೆದನು.ಅಲ್ಲಿಗೆ ನಕ್ಷೆ ತಯಾರಕರು,ಭೌಗೊಳಿಕ ತಜ್ಞರು,ನಾವಿಕರನ್ನು ಆಹ್ವಾನಿಸಿದನು.ಆಫ್ರಿಕ ಬಳಸಿ ಪೂರ್ವಕ್ಕೆ ಹೋದಲ್ಲಿ ಭಾರತ ಮತ್ತು ಚೀನಾ ಗಳಿಗೆ ಭೇಟಿ ನೀಡಬಹುದು ಎಂದು ನಂಬಿದ್ದನು.ಅದಕ್ಕಾಗಿಯೆ ಕ್ಯಾರವಲ್ ಎಂಬ ಬಲಿಷ್ಠ ಹಡಗು ನಿರ್ಮಿಸಿ ಅದರಲ್ಲಿ ವರ್ತಕರು.ಯೋಧರು,ಧರ್ಮಪ್ರಚಾಕರನ್ನು ಕಳುಹಿಸಿದ.ಅವರು ಪಶ್ಚಿಮ ಆಫ್ರಿಕಾದ ಗಿನಿಯಾ ತೀರ,ಮೆಡಿರಾ ಮತ್ತು ಅಜೊರೆಸ್ ದ್ವೀಪಗಳನ್ನು ಶೋಧಿಸಿದರು.ಮತ್ತೊಂದು ಶಿಷ್ಯರ ತಂಡ ಕೇಫ ಆಫ ಗುಡ್ ಹೋಪ್ ಸಂಶೋಧಿಸಿತು.
━━━━━━━━━━━━━━━━━
● ವಾಸ್ಕೋಡಿಗಾಮ :

ಜನನ- ಕ್ರಿ.ಶ.1469 /
ಮರಣ- ಕ್ರಿ.ಶ.1525
ಜನ್ಮಸ್ಥಳ- ಲಿಸ್ಟನ್
ವೃತ್ತಿ- ನಾವಿಕ
ಭಾರತವನ್ನು ಸಂಶೋಧಿಸಬೇಕೆಂದು ಹಂಬಲದಿಂದ ನಾಲ್ಕು ಹಡಗುಗಳೊಂದಿಗೆ ಪೊರ್ಚುಗಲ್ ನಿಂದ ಪ್ರಯಾಣ ಬೆಳೆಸಿದನು.ವಾಸ್ಕೊಡಿಗಾಮ ಆಫ್ರಿಕಾದ ಪಶ್ಚಿಮ ಕರಾವಳಿ ಯಲ್ಲಿ ಸಂಚರಿಸಿ ಕೇಫ ಆಫ ಗುಡ್ ಹೋಪ್ ತಲುಪಿದ.ಅಲ್ಲಿಂದ ಮುಂದೆ ಜಾಂಜೀಬಾರ್ ಮೂಲಕ ಹಾಯ್ದು 1498 ನೆ ಮೇ 17 ರಂದು ಭಾರತವನ್ನು ಸಂಶೋಧಿಸಿದನು.
━━━━━━━━━━━━━━━━━

● ಕೆಬ್ರಾಲ್ :

ಜನನ – ಕ್ರಿ.ಶ.1467 /
ಮರಣ- ಕ್ರಿ.ಶ.1520
ಜನ್ಮಸ್ಥಳ – ಪೋರ್ಚುಗಲ್
ವೃತ್ತಿ – ಸಮುದ್ರಯಾನಿ ಮತ್ತು ಅನ್ವೇಷಕ
ಈತನು ದಕ್ಷಿಣ ಅಮೇರಿಕವನ್ನು ಕ್ರಿ.ಶ.1500 ರಲ್ಲಿ ಶೋಧಿಸಿದನು.ಈತ ಬ್ರೆಜಿಲ್ ನ್ನು ಪೋರ್ಚುಗೀಸರಿಗೆ ಸೇರಿದ ದೇಶವೆಂದು ಘೋಷಿಸಿದನು.ಈತನು ಭೌತಶಾಸ್ತ್ರ, ರೇಖಾಗಣಿತ,ಗಣಿತ,ಕಾರ್ಟೊಗ್ರಾಫಿ ಮತ್ತು ಅಸ್ಟ್ರೋನಾಮಿ ಬಲ್ಲವನಾಗಿದ್ದನು.ಎಪ್ರೀಲ್ 23 ಕ್ರಿ.ಶ.1500 ರಂದು ಬ್ರೆಜಿಲ್ ಕಡಲ ತೀರದಲ್ಲಿ ಬಂದಿಳಿದನು.
━━━━━━━━━━━━━━━━━

● ಕ್ರಿಸ್ಟೋಫರ್ ಕೋಲಂಬಸ್ :

ಜನನ- ಕ್ರಿ.ಶ.1446 /
ಮರಣ- ಕ್ರಿ.ಶ.1506
ಜನ್ಮಸ್ಥಳ – ಜಿನೀವಾ ಇಟಲಿ
ವೃತ್ತಿ – ಅನ್ವೇಷಕ
ಭಾರತಕ್ಕೆ ಹೊಸ ಮಾರ್ಗವನ್ನು ಕಂಡುಹಿಡಿಯಬೇಕೆಂಬ ಹಂಬಲದಿಂದ ತನ್ನ ಸಹಚರರೊಂದಿಗೆ 1492 ನೆ ಅಗಷ್ಟ 23 ರಂದು ಅಟ್ಲಾಂಟಿಕ್ ಸಾಗರದ ಪಶ್ಚಿಮಾಭಿಮುಖವಾಗಿ ಪ್ರಯಾಣ ಬೆಳೆಸಿದ.ಆದರೆ ಈತ ತಲುಪಿದ್ದು ವೆಸ್ಟ ಇಂಡೀಸ್ ದ್ವೀಪಗಳನ್ನು ನಂತರ ಅಮೆರಿಕ, ಕೆರೆಬಿಯನ್ ದ್ವೀಪಗಳು,ವೆನೆಜುವೆಲಾ, ಜಮೈಕಾ,ಟ್ರಿನಿಡಾಡ್,ನಿಕರಾಗುವಾ,ಕೊಸ್ಟರಿಕಾ,ಹೊಂಡುರಾಸ್,ಕ್ಯುಬಾ ಮತ್ತು ಹೈಟಿ ದ್ವೀಪಗಳನ್ನು ಶೋಧಿಸಿದ.
━━━━━━━━━━━━━━━━━

● ಬಲ್ ಬೋವಾ :

ಜನನ- ಕ್ರಿ.ಶ.1475 /
ಮರಣ- ಕ್ರಿ.ಶ.1519
ಜನ್ಮಸ್ಥಳ- ಬಡಾಜೋಝ ಸ್ಪೇನ್
ವೃತ್ತಿ – ಸಮುದ್ರಯಾನಿ
ಈತ ಒಬ್ಬ ಸೈನಿಕ ಮತ್ತು ನಾವಿಕ.ಈತ ಪನಾಮಾದ ಇಸ್ತಮಸ್ ನ್ನು  ತಲುಪಿ ಮುಂದೆ ಸಾಗಿ 1513 ರಲ್ಲಿ ಪೆಸಿಫಿಕ್ ಸಾಗರವನ್ನು ಶೋಧಿಸಿದನು.ಫೆಸಿಫಿಕ್ ತಲುಪಿದ ಪ್ರಥಮ ಯುರೋಪಿಯನ್ ಎಂಬ ಕೀರ್ತಿ ಪಡೆದನು.ಈತ ಕ್ರಿ.ಶ.1500 ರಲ್ಲಿ ಹೊಸ ವಿಶ್ವದೆಡೆಗೆ ಪಯಣಿಸಿದ.ಸಾಂತಾ ಮರಿಯಾ ಲಾ ಆಂಟಿಗು ವಾ ಡಲ್ ಡೆರಿಯನ್ ವಸಾಹತನ್ನು 1510 ರಲ್ಲಿ ಅನ್ವೇಷಿಸಿದ.ಅಮೆರಿಕದ ನೆಲದಲ್ಲಿ ವಸಾಹತನ್ನು ಸ್ಥಾಪಿಸಿದ ಮೊದಲ ಯುರೋಪಿಯನ್ ಎಂಬ ಖ್ಯಾತಿ ಪಡೆದ.
━━━━━━━━━━━━━━━━━

● ಅಮೆರಿಗೊ ವೆಸ್ಪುಸಿ :

ಜನನ- ಕ್ರಿ.ಶ.1451 /
ಮರಣ – ಕ್ರಿ.ಶ.1512
ಜನ್ಮಸ್ಥಳ- ಫ್ಲಾರೆನ್ಸ ಇಟಲಿ
ವೃತ್ತಿ  – ಅನ್ವೇಷಕ
ಈತ ಇಟಲಿಯ ಫ್ಲಾರೆನ್ಸ್ ನಗರದವನು.ಈತ ಕೊಲಂಬಸ್ ಕಂಡು ಹಿಡಿದ ಹೊಸ ನಾಡನ್ನು ಅಮೆರಿಕ ಎಂದು ಕರೆದನು.ಈತ ದಕ್ಷಿಣ ಅಮೆರಿಕದ ಪೂರ್ವ ಕರಾವಳಿ, ಓರಿನೋಕೊ ನದಿ,ಪ್ಲೇಟ್ ನದಿ ಮತ್ತು ಮೊರಾಕಿಬೋ ಸರೋವರದವರೆಗಿನ ಪ್ರದೇಶಗಳನ್ನು ಸಂಶೋಧಿಸಿದನು.ಅಮೆರಿಕದ ಭೂಗೋಳವನ್ನು ಪೂರ್ಣವಾಗಿ ಪರಿಚಯಿಸಿದ್ದರಿಂದ ಅದನ್ನು ಇವನ ಹೆಸರಿನ ಮೇಲೆ ಅಮೆರಿಕ ಎಂದು ಕರೆಯಲಾಯಿತು.
━━━━━━━━━━━━━━━━━

● ಫರ್ಡಿನೆಂಡ್ ಮೆಗಲನ್ :

ಜನನ – ಕ್ರಿ.ಶ.1480 /
ಮರಣ – ಕ್ರಿ.ಶ. 1521
ಜನ್ಮಸ್ಥಳ – ಪೋರ್ಚುಗಲ್
ವೃತ್ತಿ – ಅನ್ವೇಷಣೆ
ಈತ ಸ್ಪೇನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ.ಅಲ್ಲಿನ ರಾಜವಂಶದ ಚಾರ್ಲ್ಸನ ಸಹಾಯದೊಂದಿಗೆ ಹೊಸ ಅನ್ವೇಷಣೆಯಲ್ಲಿ ತೊಡಗಿದ. ಕ್ಯಾಡಿಜ್ ನಿಂದ ಪ್ರಯಾಣ ಹೊರಟ ಈತ ಅಟ್ಲಾಂಟಿಕ್ ಸಾಗರದ ಮೂಲಕ ದಕ್ಷಿಣ ಅಮೇರಿಕದ ಪೂರ್ವ ಕರಾವಳಿ ದಾಟಿ ಶಾಂತಸಾಗರ ತಲುಪಿದ.ಅಲ್ಲಿಂದ ಫಿಲಿಫೈನ್ಸ  ದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ಮೂಲನಿವಾಸಿಗಳಿಂದ ಹತನಾದ.ಬದುಕುಳಿದ ಇತನ 18 ಸಹಚರರು ಈಸ್ಟ ಇಂಡೀಸ್ ,ಇಂಡೋನೇಷ್ಯಾ. ಬೋರ್ನಿಯಾ,ಹಿಂದೂ ಮಹಾಸಾಗರ,ಕೇಫ ಆಫ ಗುಡ್ ಹೋಪ್ ಭೂಶಿರ ದಾಟಿ ಪುನಃ ಸ್ಪೇನ್ ತಲುಪಿದರು.ಕಾರಣ ವಿಶ್ವವನ್ನು ಮೊದಲ ಬಾರಿಗೆ ಪ್ರದಕ್ಷಿಣೆ ಹಾಕಿದ ಕೀರ್ತಿ ಪಡೆಯುವ ಜೊತೆಗೆ ಭೂಮಿ ಗೋಳವಾಗಿದೆ ಎಂಬುವುದನ್ನು ಮನವರಿಕೆ ಮಾಡಿಕೊಂಡಿದೆ.

ಕರ್ನಾಟಕ ಕವಿಗಳ ವಿಶೇಷತೆ

🪴 ರಾಷ್ಟ್ರಕವಿಗಳು :-
1) ಎಂ ಗೋವಿಂದ ಪೈ
2) ಕುವೆಂಪು
3) ಜಿ ಎಸ್ ಶಿವರುದ್ರಪ್ಪ

🪴 ಕವಿ ರತ್ನತ್ರಯರು
1) ಪಂಪ
2) ರನ್ನ
3) ಪೊನ್ನ

🪴ಸರಸ್ವತಿ ಸಮ್ಮಾನ್ ಪುರಸ್ಕೃತರು
1) ಎಸ್ ಎಲ್ ಭೈರಪ್ಪ
2) ವೀರಪ್ಪ ಮೊಯ್ಲಿ

🪴 ಕಬೀರ್ ಸಮ್ಮಾನ್ ಪ್ರಶಸ್ತಿ
1) ಎಮ್ ಗೋಪಾಲ ಕೃಷ್ಣ ಅಡಿಗ
2) ಚಂದ್ರಶೇಖರ ಕಂಬಾರ

🪴 ದಾಸ ಸಾಹಿತ್ಯ ಅಶ್ವಿನಿ ದೇವತೆಗಳು
1) ಪುರಂದರದಾಸರು
2) ಕನಕದಾಸರು

*ಕನ್ನಡ ಸಾಹಿತ್ಯದ ಕವಿ ನುಡಿಗಳು*👇👇📚📚📚📚📚📚📚📚

1) *ಕುವೆಂಪು*👇

🔸 "ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ",

🔸 "ಕುಮಾರವ್ಯಾಸ ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು",

🔸 "ಕನ್ನಡ ಎನೆ ಕುಣಿದಾಡುವುದೆನ್ನದೆ ಕನ್ನಡ ಎನೆ ಕಿವಿ ನಿಮಿರುವುದು",

🔸 "ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ",

🔸 "ತೆರೆದಿದೆ ಮನೆ ಓ ಬಾ ಅತಿಥಿ,"

🔸" ಏನಾದರೂ ಆಗು ಮೊದಲು ಮಾನವನಾಗು",

2) *ದರಾ ಬೇಂದ್ರೆ*👇

🔹" ಸರಸವೇ ಜೀವನ,  ವಿರಸವೇ ಮರಣ, ಸಮರಸವೇ ಜೀವನ,"

🔹 "ಹಕ್ಕಿಹಾರುತಿದೆ ನೋಡಿದಿರಾ,"

🔹" ನನ್ನ ಕೈ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ",

🔸 "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು",

🔸 "ಉತ್ತರದ್ರುವದಿಂ, ದಕ್ಷಿಣದ್ರುವಕು ಚುಂಬಕ ಗಾಳಿಯು ಬೀಸುತಿದೆ",

3) *ಹುಹಿಗೋಳ್  ನಾರಾಯಣರಾವ್* 👇

🔺" ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು",

4) *ಬಿಎಂ ಶ್ರೀಕಂಠಯ್ಯ*👇

🔸 "ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ",

🔸 "ಕನ್ನಡ ತಾಯಿ ಭಾರತಾಂಬೆ ಹಿರಿಯ ಹೆಣ್ಣು ಮಗಳು",

5) *ಡಿವಿಜಿ ಗುಂಡಪ್ಪ*👇

🔸 "ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ",

6) *ಜಿಎಸ್ ಶಿವರುದ್ರಪ್ಪ*👇

🔹 "ಪ್ರೀತಿ ಇಲ್ಲದ ಮೇಲೆ ಏನನ್ನೂ ಮಾಡಲಾರೆ ದ್ವೇಷವನ್ನು ಕೂಡ",

🔹" ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ",

7) *ಗೋವಿಂದ ಪೈ*👇

🔸 "ತನು ಕನ್ನಡ ಮನ ಕನ್ನಡ ನುಡಿ ಕನ್ನಡ",

8) *ಗೋಪಾಲಕೃಷ್ಣ ಅಡಿಗ*👇

🔸 "ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು",

9) *ನಿಸಾರ್ ಅಹಮದ್*👇

🔸"ತಾಯಿ ನಿನಗೆ ನಿತ್ಯೋತ್ಸವ",

10) *ನರಸಿಂಹಚಾರ* 👇

🔸 "ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ",

11) *ಚೆನ್ನವೀರ ಕಣವಿ*👇

🔸 "ವಿದ್ಯಾ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ",

🔸 "ಮೂರು ದಿನದ ಬಾಳು ಮಗಮಗಿಸುತಿರಲಿ",

12) *ಕೆ ಎಸ್ ನರಸಿಂಹಸ್ವಾಮಿ*👇

🔸" ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು",

13) *ಮುದ್ದಣ್ಣ*👇

🔸 "ಪದ್ಯಂ ವದ್ಯಂ ಗದ್ಯಂ ಹೃದ್ಯಂ"

🔸 "ಕನ್ನಡಂ ಕತ್ತುರಿಯಂತೆ".

🔸 "ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತಾಯಿತು",

14) *ಪಂಪ*👇

🔸 "ಮಾನವ ಜಾತಿ ತಾನೊಂದೆ ವಲಂ,"

15) *ಬಸವಣ್ಣ*👇

🔸 "ಉಳ್ಳವರು ಶಿವಾಲಯ ಮಾಡುವರು",

🔸 "ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ",

🔸 "ದಯವೇ ಧರ್ಮದ ಮೂಲವಯ್ಯ",

🔸 "ಮರಣವೇ ಮಹಾನವಮಿ,"

🔸 "ಆಚಾರವೇ ಸ್ವರ್ಗ ಅನಾಚಾರವೇ ನರಕ,"

🔸 "ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ",

16) *ಜೆ ಪಿ ರಾಜರತ್ನಂ,*👇

🔸 "ಪರಪಂಚ ಇರೋತನಕ ಕನ್ನಡದ ಪದಗಳ್ ನುಗ್ಲಿ ನರಕಕ್ಕಿಲ್ಸಿ. ನಾಲಿಗೆ ಸೀಳ್ಸಿ.ಬಾಯಿ ಒಲ್ಸಾಕಿದ್ರೋನ್ವೇ ಮೂಗ್ನಲ್ ಕನ್ನಡ ಪದವಾಡ್ತೀನಿ,"

17) *ಜೇಡರ ದಾಸಿಮಯ್ಯ*👇

🔸 "ಮಠದೊಳಗಿನ ಬೆಕ್ಕು ಇಲಿಯ ಕಂಡು ಪುಟನಗೆದಂತಾಯ್ತು."

🔸 "ಬುರುಸಠಗನ ಭಕ್ತಿ ದಿಟವೆಂದು ನಂಬಲು ಬೇಡ",

🔸 "ಹರಿದ ಗೋಣಿಯಲೊಬ್ಬ ಕಳವೆ ಯಾ ತುಂಬಿ ಇರುಳೆಲ್ಲ ನಡೆದ ಸುಂಕಕಂಜಿ".

18) *ಅಲ್ಲಂಪ್ರಭು*👇

🔸 "ಬೆಟ್ಟದ ನೆಲ್ಲಿಕಾಯಿ ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯ,"

🔸 "ತನ್ನ ತಾನರಿದರೆ ನುಡಿಯಲ್ಲ ಪರತತ್ವ ನೋಡ",

🔸 "ಮಾತೆಂಬುದು ಜ್ಯೋತಿರ್ಲಿಂಗ,"

19) *ರನ್ನ*👇

🔸 "ನೀರೊಳಗಿರ್ದುಂ ಬೆಮರ್ತನುರಗಪತಾಕಂ",

20) *ಪುರಂದರದಾಸರು*👇

🔸 "ಈಸಬೇಕು ಇದ್ದು ಜೈಸಬೇಕು",

🔸 "ಮಾನವ ಜನ್ಮ ದೊಡ್ಡದು ಹಾನಿ ಮಾಡಿ ಕೊಳ್ಳಬೇಡಿ ಹುಚ್ಚಪ್ಪಗಳಿರಾ",

🔸 "ದುಗ್ಗಾಣಿ ಎಂಬುದು ದುರ್ಜನ ಸಂಗ",

21) *ಸರ್ವಜ್ಞ*👇

🔸 "ನಡೆಯುವುದೊಂದೇ ಭೂಮಿ ಕುಡಿಯುವುದೊಂದೇ ನೀರು,"

🔸 "ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ",

22) *ಸಂಚಿಹೊನ್ನಮ್ಮ*👇

🔸 "ಪೆಣ್ಣಲ್ಲವೆ ತಮ್ಮೆಲ್ಲ ಹಡೆದ ತಾಯಿ,"

23) *ಕನಕದಾಸರು*👇

🔸 "ಕುಲಕುಲವೆಂದು ಹೊಡೆದಾಡದಿರಿ,"

🔸 "ಬಾಗಿಲನು ತೆರೆದು ಸೇವೆಯನು ಕೊಡೊ ನರ ಹರಿಯೇ,"

24) *ನೇಮಿಚಂದ್ರ* 👇

🔸 "ಶ್ರೀ ರೂಪಮo ರೂಪಂ ಶೃಂಗಾರಮೆ ರಸಂ,"

25)  *ಶ್ರೀವಿಜಯ*"👇

🔸 "ಕುರಿತೋದದೆಯಂ ಕಾವ್ಯಪ್ರಯೋಗ ಪರಿಣತಮತಿಗಳ್."

26) *ಈಶ್ವರ್ ಸನಕಲ್*👇

🔸 "ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ,"

27) *ಅಕ್ಕಮಹಾದೇವಿ*👇

🔸 "ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ,"

🔸 "ಇಳೆನಿಂಬೆ ಮಾವು ಮಾದಲಕ್ಕೆ ಹುಳಿ ನೀರೆರೆದವರು ಯಾರು,"

28) *ಇಂದೋರ್ ಹೊನ್ನಾಪುರ*👇

🔸 "ಕಪ್ಪು ಮನುಜರು ನಾವು ಕಪ್ಪು ಮನುಜರು,"

29) *ದ.ಬಾ  ಕುಲಕರ್ಣಿ.* 👇

🔸 "ಸೋಮವಾರ ಚಿಂತೆ ಮಂಗಳವಾರ ಸಂತೆ ಬುದುವಾರ ನಿಶ್ಚಿಂತೆ,"

30) *ಮಹಲಿಂಗರಂಗ*👇

🔹"ಸುಲಿದ ಬಾಳೆಯ ಹಣ್ಣಿನಂದದಿ"
"ಕಳೆದ ಸಿಗುರಿನ ಕಬ್ಬಿನಂದದಿ"
"ಅಳಿದ ಉಷ್ಣದ ಹಾಲಿನಂದದಿ" ಸುಲಭವಾಗಿರ್ಪ ಕನ್ನಡಬಾಷೆಯೊಳ್"

🌸 _*ಪ್ರಮುಖ ರಾಸಾಯನಿಕಗಳು ಅವುಗಳ ಬಳಕೆ*_ 👇👇👇👇

🔸"ಈಥಲಿನ್" = *ಹಣ್ಣು ಮಾಗಿಸಲು*

🔹"ಇಥೆನಾಲ್" = *ಆಲ್ಕೊಹಾಲ್ ತಯಾರಿಸಲು*

🔸"ಗಂಧಕ"= *ರಬ್ಬರ್ ಗಟ್ಟಿಗೊಳಿಸಲು* ( ವಲ್ಕನೀಕರಣಕ್ಕೆ )

🔹"ಸಲ್ಪೊರಿಕ್ ಆಮ್ಲ"=  *ಬ್ಯಾಟರಿಗಳಲ್ಲಿ ಬಳಸುವರು* .

🔸 "ಸೋಡಿಯಂ ಕ್ಲೋರೈಡ್"=
*ಅಡಿಗೆ ಉಪ್ಪು* 

🔹"ಸೋಡಿಯಂ ಬೈ ಕಾರ್ಬೋನೇಟ್"=
*ಬೇಕಿಂಗ್ ಸೋಡ* ( ಅಡುಗೆ ಸೋಡ )

🔸'ಕಾರ್ಬೊನಿಕ್ ಆಮ್ಲ"=
*ತಂಪು ಪಾನೀಯ*

🔹 "ಸೋಡಿಯಂ ಕಾರ್ಬೋನೇಟ್"=
    *ವಾಷಿಂಗ್ ಸೋಡ*

🔸"ಕ್ರಿಪ್ಟಾನ್" =
*ರನ್ ವೇ ದೀಪಗಳಲ್ಲಿ*

🔹"ಇಂಗಾಲದ ಡೈಆಕ್ಸೆಡ್ "= 
  *ಆಗ್ನಿ ಶಾಮಕ ಯಂತ್ರಗಳಲ್ಲಿ*

🔸 "ದ್ರವ ಜಲಜನಕ & ದ್ರವ ಆಮ್ಲಜನಕ "=
*ರಾಕೆಟ್ ಇಂಧನ*

🔹 ಆರ್ಗಾನ್ & ನಿಯಾನ್= *ವಿದ್ಯುತ್‌ದೀಪ & ಜಾಹೀರಾತುದೀಪ*

🔸"ದ್ರವಸಾರಜನಕ"=
*ಆಹಾರ ಸಂರಕ್ಷಣೆ*

🔹"ಆಕ್ಸಿ ಅಸಿಟಲೀನ್"=
*ಲೋಹಗಳ ಬೆಸುಗೆ*

🔸"ಪೊಟ್ಯಾಷಿಯಂ ನೈಟ್ರೇಟ್"=     *ಮದ್ದುಗುಂಡುಗಳಲ್ಲಿ*

🔹 "ಹೈಡೋಕ್ಲೋರಿಕ್ ಆಮ್ಲ"=
*ಟೈಲ್ಸ್ ಸ್ವಚ್ಛಗೊಳಿಸಲು*

🔸 "ಒಣ ಘನ ಇಂಗಾಲದ ಡೈಆಕ್ಸೆಡ್"    = *ಆಹಾರ ಸಂಸ್ಕರಣೆ*

🔹ಅಮೋನಿಯಾ= *ರಸಗೊಬ್ಬರಗಳಲ್ಲಿ*

🔸ಪ್ರೋಫೇನ್ & ಬ್ಯೂಟೇನ್=   *ಎಲ್‌ಪಿಜಿ ಗ್ಯಾಸ್‌ಗಳಲ್ಲಿ ಬಳಕೆ*

🔹 ಯುರೇನಿಯಂ -235= *ಪರಮಾಣು ಕ್ರಿಯಾಕಾರಿಗಳಲ್ಲಿ ಬಳಕೆ*

🔸 ಭಾರಜಲ ಅಥವಾ ಗ್ರಾಫೈಟ್= *ಪರಮಾಣು ಕ್ರಿಯಾಕಾರಿಗಳಲ್ಲಿ ಮಂದಕವಾಗಿ ಬಳೆಕೆ.

🌸 *ಕನ್ನಡ ಸಾಹಿತ್ಯ ಮತ್ತು ವ್ಯಾಕರಣ* 🌸

*102. ನಾನಾರ್ಥಗಳು*

ಅಡಿ = ಅಳತೆ, ಪಾದ, ಕೆಳಗೆ
ಅರಸು = ರಾಜ, ಹುಡುಕು
ಅಲೆ = ತೆರೆ, ತಿರುಗಾಡು
ಆಳು = ಆಡಳಿತ ಮಾಡು, ಸೇವಕ
ಉಡಿ = ಮಡಿಲು, ಪುಡಿ
ಊರು = ಗ್ರಾಮ, ದೃಢ, ತೊಡೆ
ಎರಗು = ನಮಿಸು, ಮೇಲೆಬೀಳು
ಒರಗು = ಮಲಗು, ಸಾಯಿ
ಕಣ್ಣು = (ನಾನಾರ್ಥ ಪದವಲ್ಲ)
ಕರ = ಕೈ ತೆರಿಗೆ
ಕರೆ = ಕಲೆಯಾಗು, ಕೂಗು
ಕರ್ಣ = ಸೂರ್ಯಪುತ್ರ, ಕಿವಿ, ಹಡಗಿನ ಚುಕ್ಕಾಣಿ
ಕಲ್ಯಾಣ = ಕೇಮ ತುವೆ, ಮಂಗಳ
ಕಾಡು = ಪೀಡಿಸು, ಅರಣ್ಯ
ಕಾರು = ಮಳೆ, ಕತ್ತಲೆ, ಹೊರಹಾಕು ”
ಕಾಲ = ಯಮ, ಸಮಯ
ಕಾಲು = ಶರೀರದ ಭಾಗ, ನಾಲ್ಕನೇ ಒಂದು ಪಾಲು
ಕುಡಿ = ಚಿಗುರು, ಸೇವಿಸು
ಕೂಡಿ = ಕುಳಿತುಕೊಳ್ಳಿ, ಸೇರಿಸು
ಕೊಬ್ಬು = ಅಹಂಕಾರ, ನೆಣ
ಗತಿ = ಚಲನೆ, ಸ್ಥಿತಿ, ಮೋಕ್ಷ
ಗಾಬರಿ = (ನಾನಾರ್ಥ ಪದವಲ್ಲ).
ಗುಡಿ = ಮನೆ, ದೇವಾಲಯ, ಬಾವುಟ
ಬೇಡ = ನಿರಾಕರಿಸು, ವ್ಯಾಧ.
ಮತ = ಜಾತಿ, ಅಭಿಪ್ರಾಯ, ಬೆಂಬಲ
ಮಾಗಿ = ಒಂದು ಕಾಲ, ಪಕ್ವವಾಗು
ಮುತ್ತು = ಚುಂಬನ, ಆವರಿಸು
ಮೃಗ = ಪ್ರಾಣಿ, ಜಿಂಕೆ
ಮೋರಿ : ವಾಲಗ, ಚರಂಡಿ
ಮಂಡಲ = ರಂಗೋಲಿ, ವೃತ್ತ, ನಿರ್ದಿಷ್ಟ ಪ್ರದೇಶ ವಜ್ರ = ಕಠಿಣ, ಹರಳು
ವರ್ಗ = ತರಗತಿ, ಅಂತಸ್ತು,
ವಿಧಾನ = ರೀತಿ, ಬಗೆ, ಶೈಲಿ
ಶಿಖಿ = ಬೆಂಕಿ, ತುದಿ, ನವಿಲು
ಶಿವ = ಒಡೆಯ, ಶಂಕರ
ಶೇಷ = ಉಳಿಕೆ, ಹಾವು
ಸತ್ತೆ = ಕಸ, ಸಾಯು, ಅಧಿಕಾರ
ಸುಕ್ಕು = ನೆರಿಗೆ, ಮುದುಡು
ಸುತ್ತು = ವೃತ್ತ ತಿರುಗು, ಅಲೆದಾಟ
ಸುಳಿ = ಸುತ್ತಾಡು, ಚಕ್ರ, ಬಾಳೆಗಿಡದ ತುದಿ
ಸೋಮ = ಪಾನೀಯ, ಚಂದ್ರ, ದಿನದ
ಹೆಸರು
ಸೇರು = ಒಂದಾಗು, ಅಳತೆಯ ಮಾಪನ
ಹತ್ತು = ಏರು, ದಶ
ಹರಿ = ಕೃಷ್ಣ ಪ್ರವಹಿಸು
ಹೊತ್ತು = ಸಮಯ, ಹೊರುವುದು
ಹೊರೆ = ಸಲಹು, ಭಾರ
ಹಿಂಡು = ಮುದ್ದೆ ಮಾಡು, ಗುಂಪು
ಗಂಡ = ಪತಿ, ಪೌರುಷ, ಅಪಾಯ
ಗುಂಡಿ’ = ಹಳ್ಳ, ಬಟನ್
ಚೀಟಿ = ಕಾಗದದ ಚೂರು, ಯಂತ್ರ
ಜವ = ವೇಗ, ಯಮ
ತುಂಬಿ = ಪೂರ್ಣಗೊಳಿಸ್ತು, ದುಂಬಿ
ಪತಿ = ಒಡೆಯ, ಗಂಡ, ಯಜಮಾನ
ಪಾಪಾಣ = ಕಲ್ಲು, ವಿಪ
ತಾಳಿ = ಮಾಂಗಲ್ಯ, ತಡೆದುಕೊಳ್ಳಿ, ಸಹಿಸು
ತಿರಿ = ತಿರುಗು, ಭಿಕ್ಷೆ
ತೊಡೆ = ನಿವಾರಿಸು, ಕಾಲಿನ ಭಾಗ
ದಳ = ಸೈನ್ಯ ಎಸಳು
ದೊರೆ = ರಾಜ, ಸಿಕ್ಕು
ನಗ. = ಆಭರಣ, ನಾಣ್ಯ
ನಡು = ಮಧ್ಯ ಸೊಂಟ
ನರ = ರಕ್ತನಾಳ, ಅರ್ಜುನ, ಮನುಷ್ಯ
ನೆರೆ = ಸೇರು, ಮುತ್ತು, ಪ್ರವಾಹ, ಪಕ್ಕ
ನೋಡು = .ಚಾರಿಸು, ಅವಲೋಕಿಸು
ಪಡೆ = ಸೈನ್ಯ ಗುಂಪು
ಪಕ್ಷ = ಹದಿನೈದು ದಿನದ ಅವಧಿ, ರಾಜಕೀಯದ ಗುಂಪು
ಪಾತ್ರ = ನಟನೆ, ನದಿ ಹರಿವ ಜಾಗ
ಪಾಶ = ಹಗ್ಗ, ವಿಪ
ಪುಂಡರೀಕ = ತಾವರೆ, ಕೃಷ್ಣ, ಹುಲಿ
ಬಗೆ = ಯೋಚಿಸು, ವಿಧ, ಇರಿ
ಬರೆ = ಲೇಖಿಸು, ಚಿತ್ರಿಸು, ಕಾದಕುಳದಿಂದ ಮೈ ಸುಡುವುದು
ಬಟ್ಟೆ = ವಸ್ತ್ರ, ದಾರಿ
ಗಾಳಿ = ವಾಯು, ಅನಿಲ, ಪವನ
ಗಿರವಿ = ಅಡವು, ಆಧಾರ, ಒತ್ತೆ
ಚಕ್ರ = ಗಾಲಿ
ಚಿನ್ನ = ಹೊನ್ನು, ಬಂಗಾರ, ಸುವರ್ಣ, ಹೇಮ
ನದಿ = ಹೊಳೆ,
ಚಂದ್ರು = ಶಶಿ, ಸೋಮ, ತಿಂಗಳು, ಇಂದು
ಜಗತ್ತು = ವಿಶ್ವ, ಪ್ರಪಂಚ, ಜಗ, ಲೋಕ
ತನು = ಶರೀರ, ದೇಹ, ಕಾಯ
ತಾಯಿ = ಅಮ್ಮ ಮಾತ್ರ, ಜನನಿ, ಮಾತೆ, ಅವ್ವ
ತುರಗ = ಕುದುರೆ, ಹಯ, ಅಶ್ವ
ತಿಂಗಳು = ಚಂದಿರ, ಶಶಿ, ಇಂಗದಿರ
ದಿನಕರ = ಸೂರ್ಯ, ದಿನಪ, ರವಿ, ಅ ಭಾಸ್ಕರ,
ದಿವಾಕರ, ಪ್ರಭಾಕರ
ದೇಗುಲ = ಗುಡಿ, ದೇವಾಲಯ, ದೇವಸ್ಥಾನ, ಮಂದಿರ
ದೈತ್ಯ = ರಾಕ್ಷಸ, ರಕ್ಕಸ, ಅಸುರ
ಧನು = ಬಿಲ್ಲು, ಚಾಪ, ಧನಸ್ಸು
ಧರೆ = , ಸುಧ, ನೆಲ, ಅವನಿ, ಇಳೆ
ನಕ್ಷತ್ರ = ತಾರೆ, ಚುಕ್ಕಿ
ನಾವೆ = ಹಡಗು, ದೋಣಿ, ತಪ್ಪ
ನಾಚಿಕೆ = ಸಂಕೋಚ, ಲಕ್ಷ್ಮಿ, ಸಿಗ್ಗು.
ನಿಗೂಢ = ರಹಸ್ಯ ಗುಟ್ಟು, ಗೌಪ್ಯ
ನೀರು = ಜಲ, ಅಂಬು, ಉದಕ, ಸಲಿಲ, ಅವು
ನೃಪ = ರಾಜ, ದೊರೆ, ಭೂಮಿಪ, ಅರಸ
ಪತಾಕೆ = ಧ್ವಜ, ಬಾವುಟ
ಬಾಣ = ಶರ, ಅಂಬು, ಕಣೆ, ಕೋಲು, ಮಾರ್ಗಣ
ಭುಜ = ಹೆಗಲು, ತೋಳು, ರಟ್ಟೆ,

👍ಪ್ರಮುಖ ರಾಜವಂಶ ಮತ್ತು ಸ್ಥಾಪಕರು
👍

🐛ಹರ್ಯಂಕ್  ರಾಜವಂಶ - ಬಿಂಬಸಾರ

🐛ನಂದ ರಾಜವಂಶ.  - ಮಹಪದಂ ನಂದ್

🐛ಮೌರ್ಯ ಸಾಮ್ರಾಜ್ಯ - ಚಂದ್ರಗುಪ್ತ ಮೌರ್ಯ

🐛ಗುಪ್ತಾ ರಾಜವಂಶ - ಶ್ರೀಗುಪ್ತ

🐛ಪಾಲ್ ರಾಜವಂಶ - ಗೋಪಾಲ್

🐛ಪಲ್ಲವ ರಾಜವಂಶ - ಶಿವಸ್ಕಂದ ವರ್ಮ

🐛ರಾಷ್ಟ್ರಕೂಟ ರಾಜವಂಶ - ದಂತಿದುರ್ಗ

🐛ಚಾಲುಕ್ಯ-ವಾತಾಪಿ ರಾಜವಂಶ - ಜಯಸಿಂಹ

🐛ಚಾಲುಕ್ಯ-ಕಲ್ಯಾಣಿ ರಾಜವಂಶ - ತೈಲಾಪ್- II

🐛ಚೋಳ ರಾಜವಂಶ - ಕರಿಕಾಲಚೋಳ

🐛ಸೆನ್ ರಾಜವಂಶ - ಸಾಮಂತ್ ಸೇನ

🐛ಗುರ್ಜರ್ ಪ್ರತಿಹರಾ ರಾಜವಂಶ - ಹರಿಶ್ಚಂದ್ರ / ನಾಗಭಟ್ಟ

🐛ಚೌಹಾನ್ ರಾಜವಂಶ - ವಾಸುದೇವ್

🐛ಚಾಂಡೆಲ್ ರಾಜವಂಶ - ನನ್ನುಕ್

🐛 ಗುಲಾಮರ ರಾಜವಂಶ - ಕುತುಬುದ್ದೀನ್ ಐಬಾಕ್

🐛ಖಿಲ್ಜಿ ರಾಜವಂಶ - ಜಲಾಲುದ್ದೀನ್ ಖಲ್ಜಿ

🐛ತುಘಲಕ್ ರಾಜವಂಶ - ಘಿಯಾಸುದ್ದೀನ್ ತುಘಲಕ್

🐛ಸೈಯದ್ ರಾಜವಂಶ - ಖಿಜ್ರ್ ಖಾನ್

🐛ಲೋದಿ  ರಾಜವಂಶ - ಬಹ್ಲೋಲ್ ಲೋದಿ

🐛 ವಿಜಯನಗರ ಸಾಮ್ರಾಜ್ಯ - ಹಕ್ಕ ಮತ್ತು ಬುಕ್ಕರಾಯ

🐛ಬಹಮನಿ ಸಾಮ್ರಾಜ್ಯ - ಹಸನ ಗಂಗು ಬಹುಮನ್ ಶಾ

🐛ಮೊಘಲ್ ರಾಜವಂಶ - ಬಾಬರ್

🐛ಮಗಧ ರಾಜವಂಶ - ಜರಾಸಂಧ ಮತ್ತು ಬ್ರಹದೃತ್

🐛ಶಾತವಾಹನ - ಸಿಮುಖ

ಅನುವಂಶೀಯವಾಗಿ ಬರುವ ರೋಗಗಳು...

🧩 ಹಿಮೋಫಿಲಿಯಾ

🧩 ಬಣ್ಣ ಗುರುಡುತನ

🧩 ಡೌನ್ ಸಿಂಡ್ರೋಮ್

🧩 ಪ್ರೋಜೇರಿಯಾ

🧩 ಫಿನೈಲ್ ಕಿಟೋನ್ಯುರಿಯಾ

🧩 ಜನ್ಮಜಾತ ಹೃದಯ ತೊಂದರೆ

🧩 ಸಿಕಲ್ ಸೆಲ್ ಅನೀಮಿಯಾ

🧩 ತೊನ್ನು

🧩 ಸೀಳುತುಟಿ

🧩 ಏರಿಥ್ರೋ ಬ್ಲಾಸ್ಟೋಸಿಸ್ ಫೆಟಾಲಿಸ್...

🏅ಪ್ರಮುಖ ಪ್ರಶಸ್ತಿಗಳು ಮತ್ತು ಅವುಗಳನ್ನು ನೀಡುವ ಕ್ಷೇತ್ರಗಳು🏅

1. ಗ್ರಾಮಿ ಪ್ರಶಸ್ತಿ – ಸಂಗೀತ

2. ಟ್ಯಾನ್ಸೆನ್ ಪ್ರಶಸ್ತಿ – ಸಂಗೀತ

3. ಮ್ಯಾಗ್ಸೆಸೆ ಪ್ರಶಸ್ತಿ – ಸಾರ್ವಜನಿಕ ಸೇವೆ
4. ಮ್ಯಾನ್ ಬುಕರ್ ಪ್ರಶಸ್ತಿ – ಕಾದಂಬರಿಗಳ ಲೇಖಕರು

5. ಪುಲಿಟ್ಜರ್ – ಪತ್ರಿಕೋದ್ಯಮ ಮತ್ತು ಸಾಹಿತ್ಯ

6. ಭಾರತೀಯ ಜ್ಞಾನಪೀಠ ಪ್ರಶಸ್ತಿ – ಸಾಹಿತ್ಯ

7. ಭಾರತ್ ರತ್ನ- ಕಲೆ, ವಿಜ್ಞಾನ, ಸಾರ್ವಜನಿಕ ಸೇವೆಗಳು, ಕ್ರೀಡೆ

8. ಕಳಿಂಗ ಪ್ರಶಸ್ತಿ – ವಿಜ್ಞಾನ

9. ಧನ್ವಂತ್ರಿ ಪ್ರಶಸ್ತಿ – ವೈದ್ಯಕೀಯ ವಿಜ್ಞಾನ

10. ಭಟ್ನಾಗರ್ ಪ್ರಶಸ್ತಿ – ವಿಜ್ಞಾನ

11. ನೊಬೆಲ್ ಪ್ರಶಸ್ತಿ – ಶಾಂತಿ, ಸಾಹಿತ್ಯ, ಅರ್ಥಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ವಿಜ್ಞಾನ

12. ಶೌರ್ಯ ಚಕ್ರ – ನಾಗರಿಕ ಅಥವಾ ಮಿಲಿಟರಿ

13. ಅಶೋಕ್ ಚಕ್ರ – ನಾಗರಿಕರು

14. ಪರಮ ವೀರ ಚಕ್ರ – ಮಿಲಿಟರಿ

15. ಕಾಳಿದಾಸ ಸಮ್ಮಾನ್ – ಕ್ಲಾಸಿಕಲ್ ಮ್ಯೂಸಿಕ್

16. ವ್ಯಾಸ್ ಸಮ್ಮಾನ್ – ಸಾಹಿತ್ಯ

17. ಸಾಹಿತ್ಯ ಅಕಾಡೆಮಿ ಪ್ರಶಸ್ತಿ – ಸಾಹಿತ್ಯ
18. ಆರ್.ಡಿ.ಬಿರ್ಲಾ ಅವಾರ್ಡ್ – ಮೆಡಿಕಲ್ ಸೈನ್ಸ್

19. ಲೆನಿನ್ ಶಾಂತಿ ಪ್ರಶಸ್ತಿ – ಶಾಂತಿ ಮತ್ತು ಸ್ನೇಹ

20. ಜೂಲಿಯೆಟ್ ಕ್ಯೂರಿ ಪ್ರಶಸ್ತಿ: ಶಾಂತಿ

21. ಸಾಹಿತ್ಯ ಅಕಾಡೆಮಿ ಪ್ರಶಸ್ತಿ – ಭಾರತೀಯ ಭಾಷೆಗಳು ಮತ್ತು ಇಂಗ್ಲೀಷ್ ಪುಸ್ತಕಗಳು

22. ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ – ವಿಜ್ಞಾನ ಮತ್ತು ತಂತ್ರಜ್ಞಾನ

23. ಲಲಿತ್ ಕಲಾ ಅಕಾಡೆಮಿ ಪ್ರಶಸ್ತಿ – ಕಲೆ

24. ರಾಜೀವ್ ಗಾಂಧಿ ಖೇಲ್ ರತ್ನ – ಕ್ರೀಡೆ (ಆಟಗಾರರು)

25. ದ್ರೋಣಾಚಾರ್ಯ ಪ್ರಶಸ್ತಿ -ಕ್ರೀಡೆ ತರಬೇತುದಾರರು

26. ಧ್ಯಾನ್ ಚಂದ್ – ಕ್ರೀಡೆ

27. ಏಕಲವ್ಯ ಪ್ರಶಸ್ತಿ – ಕ್ರೀಡೆ

28. ಕೋಲಂಕಾ ಕಪ್ – ಕ್ರೀಡೆ

29. ಏಕಲವ್ಯ ಪ್ರಶಸ್ತಿ – ಕ್ರೀಡೆ

30. ಅರ್ಜುನ ಪ್ರಶಸ್ತಿ – ಕ್ರೀಡೆ

31. ಮಹಾರಾಜ ರಂಜಿತ್ ಸಿಂಗ್ ಪ್ರಶಸ್ತಿ – ಕ್ರೀಡೆ

32. ಆಸ್ಕರ್ – ಚಲನಚಿತ್ರ

33. ದಾದಾ ಸಾಹಿಬ್ ಫಾಲ್ಕೆ – ಚಲನಚಿತ್ರ

34. ನಂದಿ ಪ್ರಶಸ್ತಿಗಳು – ಸಿನಿಮಾ

35. ಸ್ಕ್ರೀನ್ ಪ್ರಶಸ್ತಿಗಳು – ಸಿನೆಮಾ

⚜COVID - 19 -  ಪ್ರಮುಖ ಯೋಜನೆಗಳು⚜
⭕️⭕️⭕️⭕️⭕️⭕️⭕️⭕️⭕️⭕️⭕️⭕️⭕️⭕️

🌳 ಕರೋನಾ ಕವಚ - ಭಾರತ ಸರ್ಕಾರ

🌳 ಬ್ರೇಕ್ ದಿ ಚೈನ್ - ಕೇರಳ

🌳 ಆಪರೇಷನ್ ಶೀಲ್ಡ್ - ದೆಹಲಿ ಸರ್ಕಾರ

🌳 ನಾಡಿ ಅಪ್ಲಿಕೇಶನ್ - ಪುಂಡುಚೇರಿ

🌳 ರಕ್ಷಣಾ ಸೇವೆಗಳು - ಛತ್ತೀಸ್‌ಗಢ  ಪೊಲೀಸ್

🌳 G i GOT - ಭಾರತ ಸರ್ಕಾರ

🌳 ಕರೋನಾ ಕೇರ್ - ಫೋನ್‌ಪೇ

🌳 ಪ್ರಜ್ಞಾಮ್ ಆ್ಯಪ್ --- ಜಾರ್ಖಂಡ್

🌳 ಕೋವಿಡ್ಕೇರ್ ಅಪ್ಲಿಕೇಶನ್ - ಅರುಣಾಚಲ ಪ್ರದೇಶ

🌳ಕರೋನಾ ಸಪೋರ್ಟ್ ಅಪ್ಲಿಕೇಶನ್ - ಬಿಹಾರ

🌳 ಆರೋಗ್ಯ ಸೇತು - ಭಾರತ ಸರ್ಕಾರ

🌳 ಪರಿಹಾರಗಳು - ಮಾನವ ಸಂಪನ್ಮೂಲ ಸಚಿವಾಲಯ

🌳 5 ಟಿ --- ದೆಹಲಿ

🌳 ಕೊರೆಂಟೈನ್ ಅಪ್ಲಿಕೇಶನ್ - ಐಐಟಿ ಅಪ್ಲಿಕೇಶನ್

🌳 ಸಹಾನುಭೂತಿ ಅಪ್ಲಿಕೇಶನ್ --- ನಾಗರಿಕ ಸೇವಾ ಸಂಘ

🌳 ವಿ-ಸೇಫ್ ಟನಲ್ - ತೆಲಂಗಾಣ

🌳 ಲೈಫ್‌ಲೈನ್ ಉಡಾನ್ - ನಾಗರಿಕ ವಿಮಾನಯಾನ ಸಚಿವಾಲಯ

🌳 ವೆರಾಸ್ ಕೋವಿಡ್ 19 ಮಾನಿಟರಿಂಗ್ ಸಿಸ್ಟಮ್ - ತೆಲಂಗಾಣ

🌳 ಸೆಲ್ಫ್ ಡಿಕ್ಲೀರೇಶನ್ ಅಪ್ಲಿಕೇಶನ್ - ನಾಗಾಲ್ಯಾಂಡ್

🌳 ಆಪರೇಷನ್ ನಮಸ್ತೆ - ಭಾರತೀಯ ಸೇನೆ

🌳ಕರೋನಾ ವಾಚ್ ಅಪ್ಲಿಕೇಶನ್ - ಕರ್ನಾಟಕ

🌳 ನಮಸ್ತೆ ಓವರ್ ಹ್ಯಾಂಡ್ಶೇಕ್ - ಕರ್ನಾಟಕ

🌳ಮೊ ಜೀವನ್ - ಒಡಿಶಾ

🌳 Team 11-- ಉತ್ತರ ಪ್ರದೇಶ

🎯ಕಾಯ್ದೆಗಳು ಮತ್ತು ನಿಯಮಗಳು
🎯

* ಕರ್ನಾಟಕ ಅರಣ್ಯ ಇಲಾಖೆ ನಿಯಮಾವಳಿ 1969 ತಿದ್ದುಪಡಿ 2013

* ಕರ್ನಾಟಕ ಅರಣ್ಯ ಇಲಾಖೆ ಸೇವೆಗಳು (ನೇಮಕಾತಿ)(ತಿದ್ದುಪಡಿ) ನಿಯಮಗಳು -2015


* ಭಾರತೀಯ ಅರಣ್ಯ ಕಾಯಿದೆ := 1927

* ಕರ್ನಾಟಕ ಅರಣ್ಯ ಕಾಯ್ದೆ := 1963

* ಕರ್ನಾಟಕ ಅರಣ್ಯ ಕಾಯ್ದೆ := 1969

* ವನ್ಯಜೀವಿ ಸಂರಕ್ಷಣಾ ಕಾಯಿದೆ := 1972

* ವನ್ಯಜೀವಿ ಸಂರಕ್ಷಣಾ ನಿಯಮ := 1973

* ಕರ್ನಾಟಕ ಅರಣ್ಯ ಕೋಡ್ := 1976

* ಕರ್ನಾಟಕ ಮರಗಳ ಸಂರಕ್ಷಣೆ ಕಾಯಿದೆ := 1976

* ಕರ್ನಾಟಕ ಮರಗಳ ಸಂರಕ್ಷಣೆ ನಿಯಮ := 1977

* ಅರಣ್ಯ (ಸಂರಕ್ಷಣಾ) ಕಾಯ್ದೆ := 1980

* ಅರಣ್ಯ (ಸಂರಕ್ಷಣಾ) ನಿಯಮ := 1981

* ಪರಿಸರ (ಸಂರಕ್ಷಣಾ) ಕಾಯ್ದೆ := 1986

* ಪರಿಸರ (ಸಂರಕ್ಷಣಾ) ನಿಯಮ := 1986

* ಜೈವಿಕ ವೈವಿಧ್ಯ ಕಾಯಿದೆ := 2002

* ಅರಣ್ಯ (ಸಂರಕ್ಷಣಾ) ನಿಯಮಗಳು := 2003

* ಜೈವಿಕ ವೈವಿಧ್ಯ ಅಧಿನಿಯಮ := 2004
🔰🔰🔰🔰🔰🔰🔰🔰🔰🔰🔰🔰
ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ಕರ್ತೃಗಳು

> ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ : ಹರಿಷೇಣ
> ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ : ಅಲಹಾ ಬಾದ್ ಸ್ತಂಭ ಶಾಸನ
> ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ : ಕೌಸಂಬಿ
> ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ : ಫೀರೋಜ್ ಷಾ ತುಘಲಕ್
> ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ : ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ
> ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು: ಮಿರತ್ ಶಾಸನ ಹಾಗೂ ತೋಪ್ರ ಶಾಸನ
> ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ : ಕಂದಾಹಾರ್
> ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ : ರುದ್ರದಾಮನ್
> ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು : ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು
> ತೆಲುಗಿನ ಪ್ರಥಮ ಶಾಸನ : ಕಲಿಮಲ್ಲ ಶಾಸನ
> ತಮಿಳಿನ ಪ್ರಥಮ ಶಾಸನ : ಮಾಂಗುಳಂ ಶಾಸನ
> ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ : ಅಶೋಕ
> ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ : ಬ್ರಾಹ್ಮಿ ಹಾಗೂ ಖರೋಷಠಿ
> ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ : 13 ನೇ ಶಿಲಾ ಶಾಸನ
> ಅಸೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು : 1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್
> ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ : ಮಸ್ಕಿ ಶಾಸನ
> ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ : ಕೊಪ್ಪಳ
> ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ : ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ
> ನಿಟ್ಟೂರಿನ ಶಾಸನದ ರಚನಾಕಾರ : ಉಪಗುಪ್ತ
> ನಿಟ್ಟೂರಿನ ಶಾಸನದ ಲಿಪಿಕಾರ : ಚಡಪ
> ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ : 1950 ರಲ್ಲಿ
> ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ : ದೇವನಾಗರಿ
> ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ : ಬಬ್ರುಶಾಸನ
> ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ : ಶಕರ ಪ್ರಸಿದ್ದ ಅರಸ ರುದ್ರಧಮನ
> ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ : ಸಂಜಾನ್ ದತ್ತಿ ಶಾಸನ
> ದಂತಿದುರ್ಗ: ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ
> ಒಂದನೇ ಕೃಷ್ಣ : ಭಾಂಡ್ಕ ಮತ್ತು ತಾಳೇಗಾಂ ಶಾಸನ
> ಧೃವ : ಜೆಟ್ಟಾಯಿ ಶಾಸನ
> ಅಮೋಘವರ್ಷ : ಸಂಜನ ತಾಮ್ರ ಶಾಸನ
> ಬಾದಾಮಿ ಶಾಸನದ ಕರ್ತೃ : 1 ನೇ ಪುಲಿಕೇಶಿ
> ಮಹಾಕೂಟ ಸ್ತಂಭ ಶಾಸನದ ಕರ್ತೃ : ಮಂಗಳೇಶ
> ಮಹಾಕೂಟ ಸ್ತಂಭ ಶಾಸನ : ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ
> ರವಿ ಕೀರ್ತೀ : ಐಹೋಳೆ ಶಾಸನ
> ಐಹೋಳೆ ಶಾಸನ : ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ
> ಚಂದ್ರವಳ್ಳಿ ಶಾಸನದ ಕರ್ತೃ : ಮಯೂರವರ್ಮ (ಚಿತ್ರದುರ್ಗ)
> ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ : ಚಂದ್ರವಳ್ಳಿ ಶಾಸನ.
> ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ : ಚಂದ್ರವಳ್ಳಿ ಶಾಸನ
> ಕನ್ನಡದ ಮೊಟ್ಟ ಮೊದಲ ಶಾಸನ : ಹಲ್ಮಿಡಿ ಶಾಸನ.
> ಹಲ್ಮಿಡಿ ಶಾಸನ ಇಲ್ಲಿ ಇರುವುದು : ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ
> ಹಲ್ಮಿಡಿ ಶಾಸನದ ಕರ್ತೃ : ಕಾಕುಸ್ಥವರ್ಮ .
> ತಾಳಗುಂದ ಶಾಸನದ ಕರ್ತೃ : ಕವಿ ಕುಬ್ಜ
> ತಾಳಗುಂದ ಶಾಸನವನ್ನು ಬರೆಯಿಸಿದವರು : ಶಾಂತಿ ವರ್ಮ (ಶಿವಮೊಗ್ಗ ದಲ್ಲಿದೆ)
> ಮಹಿಪವೊಲು ತಾಮ್ರ ಶಾಸನದ ಕರ್ತೃ : ಶಿವಸ್ಕಂದ ವರ್ಮ .
> ವಾಯಲೂರು ಸ್ತಂಭ ಶಾಸನದ ಕರ್ತೃ : ರಾಜ ಸಿಂಹ .
> ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ : 1ನೇ ಮಹೇಂದ್ರ ಮರ್ಮನ್ ನ “ಕುಡಿಮಿಯಾ ಮಲೈ ಶಾಸನ .”
> ನಾನಾ ಘಾಟ್ ಶಾಸನದ ಕರ್ತೃ : ನಾಗನೀಕ .
> ಗುಹಾಂತರ ನಾಸಿಕ್ ಶಾಸನದ ಕರ್ತೃ : ಗೌತಮೀ ಬಾಲಾಶ್ರೀ
> ವೆಳ್ವಕುಡಿ ತಾಮ್ರ ಶಾಸನದ ಕರ್ತೃ : ಪರಾಂತಕ ಚೋಳ.

🏞 09 ಕರಾವಳಿ ರಾಜ್ಯಗಳು ಉದ್ದ & ಕರಾವಳಿಯ ಹೆಸರುಗಳು 👇👇

1) ಗುಜರಾತ್- 1600 ಕಿ.ಮೀ. (ಭಾರತದ ಅತಿ ಉದ್ದವಾದ ಕರಾವಳಿ ತೀರ.)
ಕರಾವಳಿ ಹೆಸರು:- ಕಚ್

2) ಆಂಧ್ರಪ್ರದೇಶ- 970 ಕಿ. ಮೀ.
ಕರಾವಳಿ ಹೆಸರು:- ಸರ್ಕಾರ್ ತೀರ

3) ತಮಿಳುನಾಡು- 1076 ಕಿ. ಮೀ.
ಕರಾವಳಿ ಹೆಸರು:- ಕೋರಮಂಡಲ ತೀರ

4) ಮಹಾರಾಷ್ಟ್ರ- 720 ಕಿ ಮೀ
ಕರಾವಳಿ ಹೆಸರು:- ಕೊಂಕಣಿ ತೀರ

5) ಕೇರಳ- 580 ಕಿ ಮೀ.
ಕರಾವಳಿ ಹೆಸರು:- ಮಲಬಾರ್ ತೀರ

6) ಒಡಿಶಾ- 480 ಕಿ ಮೀ.
ಕರಾವಳಿ ಹೆಸರು:- ಉತ್ಕಲ ತೀರ

7) ಪಶ್ಚಿಮ ಬಂಗಾಳ- 350 ಕಿ ಮೀ
ಕರಾವಳಿ ಹೆಸರು:- ವಂಗಾ ತೀರ

8) ಕರ್ನಾಟಕ- 320 ಕಿ ಮೀ
ಕರಾವಳಿ ಹೆಸರು:- ಕೆನರಾ/ಮ್ಯಾಕರಲ್

9) ಗೋವಾ- 100 ಕಿ ಮೀ.
(ಭಾರತದ ಅತಿ ಕಡಿಮೆ ಉದ್ದದ ತೀರ)
ಕರಾವಳಿ ಹೆಸರು:- ಕೊಂಕಣಿ ತೀರ. 

👉 ಭಾರತದ ಒಟ್ಟು ಕರಾವಳಿ ತೀರದ ಉದ್ದ:- 6100 ಕಿ ಮೀ ( ದ್ವೀಪಗಳು ಹೊರತು ಪಡಿಸಿ)

👉 ದ್ವೀಪಗಳು ಸೇರಿ ಒಟ್ಟು ಕರಾವಳಿ ತೀರದ ಉದ್ದ :- 7516.6 ಕೀ. ಮೀ.

🌷ಭಾರತದ ಪರ್ವತಗಳು, ಬೆಟ್ಟಗಳು ಮತ್ತು ಅವು ಇರುವ ರಾಜ್ಯಗಳು🌷
⛰⛰⛰⛰⛰⛰⛰⛰⛰⛰⛰⛰⛰⛰
🌲 ಕರಕೋರಂ, ಕೈಲಾಶ್ ವಿಭಾಗ - ಭಾರತ ಮತ್ತು ಚೀನಾ

🌲 ಲಡಾಕ್ ವರ್ಗ - ಭಾರತ (ಜಮ್ಮು ಮತ್ತು ಕಾಶ್ಮೀರ)

🌲ಜಸ್ಕರ್ ವಿಭಾಗ - ಜಮ್ಮು ಕಾಶ್ಮೀರ

🌲ಪಿರ್ ಪಂಜಾಲ್ ವಿಭಾಗ - ಜಮ್ಮು ಕಾಶ್ಮೀರ

🌲ನಂಗಾ ಪರ್ವತಗಳು (8126) - ಜಮ್ಮು ಕಾಶ್ಮೀರ

🌲 ಕಾಮ್ಕೆಟ್ ಪರ್ವತಗಳು (7756) - ಉತ್ತರಾಂಚಲ್

🌲 ಆನಂದ ದೇವಿ (7817) - ಉತ್ತರಾಂಚಲ್

🌲 ಧೌಲಗಿರಿ (8172) - ಹಿಮಾಚಲ ಪ್ರದೇಶ

🌲 ಮೌಂಟ್ ಎವರೆಸ್ಟ್ (8848) - ನೇಪಾಳ

🌲 ಖಾಸಿ, ಜೈನ್ತಿಯಾ, ಗಾರೊ ಹಿಲ್ಸ್ - ಅಸ್ಸಾಂ-ಮೇಘಾಲಯ

🌲ನಗಾ ಬೆಟ್ಟ - ನಾಗಾಲ್ಯಾಂಡ್

🌲 ಅರಾವಳಿ ವರ್ಗ - ಗುಜರಾತ್, ರಾಜಸ್ಥಾನ, ದೆಹಲಿ

🌲 ಮೌಂಟಾಬು (1722) - ರಾಜಸ್ಥಾನ

🌲 ವಿಂಧ್ಯಾಚಲ್ ವರ್ಗ - ಮಧ್ಯಪ್ರದೇಶ

🌲ಸತ್ಪುರ ಬೆಟ್ಟ - ಮಧ್ಯಪ್ರದೇಶ

🌲 ಮಹಾದೇವ್ ಬೆಟ್ಟ (ಧುಪ್ಗರ್ 1350) - ಮಧ್ಯಪ್ರದೇಶ

🌲ಮೈಕಲ್ ಹಿಲ್ (ಅಮರ್ಕಂತಕ್ 1036) ಮಧ್ಯಪ್ರದೇಶ

🌲 ರಾಜಮಹಲ್ ಬೆಟ್ಟ - ಜಾರ್ಖಂಡ್

🌲ಸತ್ಮಾಲಾ ಪಹಡಿ - ಮಹಾರಾಷ್ಟ್ರ

🌲 ಅಜಂತಾ ಬೆಟ್ಟ  - ಮಹಾರಾಷ್ಟ್ರ

🌲ಮಹೇಂದ್ರಗಿರಿ ಬೆಟ್ಟ - ಒಡಿಶಾ

🌲 ಮಹಾಬಲೇಶ್ವರ ಬೆಟ್ಟ - ಮಹಾರಾಷ್ಟ್ರ

🌲 ನಿಲ್ಗಿರಿ ಬೆಟ್ಟಗಳು - ತಮಿಳುನಾಡು

🌲 ಅಣ್ಣಾಮಲೈ ಬೆಟ್ಟ (1695) - ತಮಿಳುನಾಡು

🌲 ಛೋಟಾ ನಾಗ್ಪುರ್ ಪ್ರಸ್ಥಭೂಮಿ - ಜಾರ್ಖಂಡ್

🌲ಬುಂದೇಲ್‌ಖಂಡ್ ಪ್ರಸ್ಥಭೂಮಿ - (ಎಂ.ಪಿ., ಯು.ಪಿ.

🌲 ಬಾಗೆಲ್ ಖಾಂಡ್ ಪ್ರಸ್ಥಭೂಮಿ - ಎಂ.ಪಿ.

🌲 ತೆಲಂಗಾಣ ಪ್ರಸ್ಥಭೂಮಿ - ಆಂಧ್ರಪ್ರದೇಶ (ನರ್ಮದಾ ದಕ್ಷಿಣ)

🌲 ಮೈಸೂರು ಪ್ರಸ್ಥಭೂಮಿ - ಕರ್ನಾಟಕ

🌲 ದೋಡಬೆಟ್ಟ - ಕೇರಳ, ತಮಿಳುನಾಡು

🌲ಇಲಾಚಿ ಬೆಟ್ಟಗಳು - ಕೇರಳ, ತಮಿಳುನಾಡು

🌲 ಡಾಫ್ಲಾ ಹಿಲ್ಸ್ - ಅರುಣಾಚಲ ಪ್ರದೇಶ

🌲 ಮಿಶ್ಮಿ ಪಹಾಡಿಯಾ - ಅರುಣಾಚಲ ಪ್ರದೇಶ

🌲 ಮೀರ್ ಬೆಟ್ಟ - ಅರುಣಾಚಲ ಪ್ರದೇಶ

🌲 ಲುಶೈ - ಮಿಜೋರಾಂ

🌲 ಗಾಡ್ವಿನ್ ಆಸ್ಟಿನ್ ಪೀಕ್ (ಕೆ 2) ➖ ಜಮ್ಮು ಮತ್ತು ಕಾಶ್ಮೀರ (ಗಿಲ್ಗಿಟ್)

🌲 ಕಾಂಚನಜುಂಗ - ಸಿಕ್ಕಿಂ

ಕರ್ನಾಟಕದ ರಾಜರುಗಳು ಮತ್ತು ಬಿರಿದುಗಳು

(ಪಿ.ಸಿ ಮತ್ತು ಪಿ.ಎಸ್.ಐ ಪರೀಕ್ಷೆಗಾಗಿ ಪ್ರಮುಖ ಮಾಹಿತಿ)

💫ಅಶೋಕ – ದೇವನಾಂಪ್ರಿಯ

💫೨ನೇ ಶಾತಕರ್ಣಿ - ದಕ್ಷಿಣಪಥಸಾರ್ವಭೌಮ‌

💫ಗೌತಮಿ ಪುತ್ರ – ತ್ರೈಸಮುದ್ರತೋಯಪಿತವಾಹನ

💫ಮಯೂರ ವರ್ಮ – ಕರ್ನಾಟಕದ ಪ್ರಥಮ ಚಕ್ರವರ್ತಿ

💫ಕಾಕುಸ್ತವರ್ಮ – ಕದಂಬ ಅನರ್ಘ್ಯರತ್ನ

💫ದುರ್ವಿನೀತ – ಧರ್ಮಮಹಾರಾಜಾಧಿ ರಾಜ

💫ಚಾವುಂಡರಾಯ – ರಣರಂಗಸಿಂಹ

💫೧ನೇ ಪುಲಕೇಶಿ – ರಣವಿಕ್ರಮ

💫ಮಂಗಳೇಶ – ಪರಮಭಾಗವತ

💫೨ನೇ ಪುಲಕೇಶಿ – ಸತ್ಯಾಶ್ರಯ, ಪರಮೇಶ್ವರ

💫ದ್ರುವ – ಕಾಳವಲ್ಲಭ

💫ಅಮೋಘ ವರ್ಷ – ನೃಪತುಂಗ

💫ಸತ್ಯಾಶ್ರಯ – ಇರವಬೆಡಂಗ

💫೬ನೇ ವಿಕ್ರಮಾದಿತ್ಯ – ತ್ರಿಭುವನ ಮಲ್ಲ – ಪೆರ್ಮಾಡಿ‌

💫೩ನೇ ಸೋಮೇಶ್ವರ – ಸರ್ವಜ್ಞ ಚಕ್ರವರ್ತಿ

💫೨ನೇ ಬಿಜ್ಜಳ – ತ್ರಿಭುವನ ಮಲ್ಲ

💫ವಿಷ್ಣುವರ್ಧನ – ತಲಕಾಡುಗೊಂಡ

💫ಬಸವೇಶ್ವರ- ಕರ್ನಾಟಕದ ಮಾರ್ಟಿನ್ ಲೂಥರ್

💫ಶಂಕರಾಚಾರ್ಯ – ಷಣ್ಮತಸ್ಥಾಪನಾಚಾರ್ಯ                    

🌷ರಾಸಾಯನಿಕ ಸೂತ್ರ🌷

🌸🌸🌸🌸🌸🌸🌸🌸🌸🌸🌸🌸🌸🌸

🍁 ಸರಳ ಉಪ್ಪು ➠ NaCl

🍁ಬೇಕಿಂಗ್ ಸೋಡಾ ➠ NaHC O₃

🍁ವಾಶ್ ಸೋಡಾ ➠ Na₂CO₃ · 10H₂O

🍁 ಕಾಸ್ಟಿಕ್ ಸೋಡಾ ➠ NaOH

🍁 ಆಲಮ್ K➠SO₄ · Al₂ (SO₄) ₃ · 24H₂O

🍁 ಕೆಂಪು ಔಷಧಿ ➠ KMnO₄

🍁 ಕಾಸ್ಟಿಕ್ ಪೊಟ್ಯಾಶ್ ➠ KOH

🍁 ಸುಣ್ಣದ ನೀರು ➠ Ca (OH)

🍁 ಜಿಪ್ಸಮ್ ➠ CaSO₄ · 2H₂O

🍁 ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ➠ CaSO₄ ½ ½H₂O

🍁 ಚಾಕ್ CaCO₃

🍁ಸುಣ್ಣದ ಕಲ್ಲು ➠ CaCO₃

🍁 ಅಮೃತಶಿಲೆ ➠ CaCO₃

🍁 ಸಲೈನ್ ➠ NH₄Cl

🍁 ನಗುವ ಅನಿಲ ➠ N₂O

🍁 ಲಿಥ್ರೇಜ್  ➠ PBO

🍁 ಗಲೆನಾ ➠ PBS

🍁 ಬಿಳಿ ಸೀಸ ➠  P 2PbCO₃ · Pb (OH)

🍁 ಉಪ್ಪು ಆಮ್ಲ ➠ HCL

🍁 ಅಮೀರಾಜ್ ➠HNO₃ + HCl (1: 3)

🍁  ಒಣ ಐಸ್ ➠ CO₂

🍁 ಹಾರ್ನ್ ಸಿಲ್ವರ್ ➠ ಆಗ್‌ಸಿಎಲ್

🍁 ಭಾರೀ ನೀರು➠ D₂O

🍁 ನಿರ್ಮಾಪಕ ಅನಿಲ ➠ CO + N₂

🍁 ಮಾರ್ಷ್ ಗ್ಯಾಸ್ CH

🍁 ವಿನೆಗರ್ CH₃COOH

🍁ಆಲ್ಕೋಹಾಲ್ ➠ C₂H₅OH

🍁ಚೈನೀಸ್ ➠ C₁₂H₂₂O₁₁

🍁ಯೂರಿಯಾ ➠ NH₂CONH₂

🍁ಬೆಂಜೀನ್ ➠  C₆H₆

🌸🌸🌸🌸🌸🌸🌸🌸🌸🌸🌸🌸🌸🌸
🍁ಭಾರತದ ಭೌಗೊಳಿಕೆ ಪ್ರಶ್ನೆಗಳು🍁

🍀ಇಡೀ ಭಾರತದ ಪ್ರಾದೇಶಿಕ ವಿಸ್ತರಣೆ ಏನು?
ಉತ್ತರ - 8 ° 4 'ರಿಂದ 37 ° 6' ಉತ್ತರ ಅಕ್ಷಾಂಶ

🍀 ಯಾವ ರೇಖೆಯು ಭಾರತದ ಮಧ್ಯದಲ್ಲಿ ಹಾದುಹೋಗುತ್ತದೆ?
ಉತ್ತರ - ಟ್ರಾಪಿಕ್ ಆಫ್ ಕ್ಯಾನ್ಸರ್

🍀ಭಾರತದ ಉತ್ತರದಿಂದ ದಕ್ಷಿಣಕ್ಕೆ ವಿಸ್ತರಣೆ ಏನು?
ಉತ್ತರ-  3214 ಕಿ.ಮೀ.

🍀ಪೂರ್ವದಿಂದ ಪಶ್ಚಿಮಕ್ಕೆ ಭಾರತದ ವಿಸ್ತರಣೆ ಏನು?
ಉತ್ತರ - 2933 ಕಿ.ಮೀ.

🍀ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಎಲ್ಲಿವೆ?
ಉತ್ತರ- ಬಂಗಾಳಕೊಲ್ಲಿಯಲ್ಲಿ

🍀ಲಕ್ಷದ್ವೀಪ ಎಲ್ಲಿದೆ?
ಉತ್ತರ - ಅರೇಬಿಯನ್ ಸಮುದ್ರದಲ್ಲಿ

🍀 ಭಾರತದ ದಕ್ಷಿಣ ತುದಿಯನ್ನು ಏನು ಕರೆಯಲಾಗುತ್ತದೆ?
ಉತ್ತರ- ಇಂದಿರಾ ಪಾಯಿಂಟ್

🍀ಇಂದಿರಾ ಪಾಯಿಂಟ್ ಅನ್ನು ಬೇರೆ ಯಾವ ಹೆಸರಿನಿಂದ ಕರೆಯಲಾಗುತ್ತದೆ?
ಉತ್ತರ- ಪಿಗ್ಮಿಲಿಯನ್ ಪಾಯಿಂಟ್

🍀 ಭಾರತದ ಪ್ರದೇಶವು ವಿಶ್ವದ ಎಷ್ಟು ಪ್ರದೇಶವಾಗಿದೆ?
ಉತ್ತರ 2. 42%

🍀ವಿಶ್ವದ ಒಟ್ಟು ಜನಸಂಖ್ಯೆಯ ಎಷ್ಟು% ಭಾರತದಲ್ಲಿ ವಾಸಿಸುತ್ತಿದ್ದಾರೆ?
ಉತ್ತರ - 17%

🌸 ಕರ್ನಾಟಕದ ಜಲಪಾತಗಳು 🌸

🍀 ಕರ್ನಾಟಕ ರಾಜ್ಯ ವು ಹಲವಾರು ವಿಷಯಗಳಿಗೆ ಪ್ರಸಿದ್ಧವಾಗಿದೆ.

🍀ಪ್ರಕೃತಿ ಸೌಂದರ್ಯ ಅದರಲ್ಲಿ ಬಹು ಪ್ರಮುಖವಾದುದು. ಅದರಲ್ಲೂ ಜಲಪಾತಗಳ ವಿಷಯದಲ್ಲಿ ಕರ್ನಾಟಕ ಭಾರತದಲ್ಲಿಯೇ ಅಗ್ರಸ್ಥಾನ ದಲ್ಲಿದೆ ಎಂದು ತಿಳಿಯಲಾಗಿದೆ.

🍀 ತನ್ನಲ್ಲಿರುವ ಹಲವಾರು ನಯನ ಮನೋಹರವಾದ ಜಲಪಾತಗಳಿಂದಾಗಿ ಕರ್ನಾಟಕವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಜಲಪಾತಗಳನ್ನು ಅಬ್ಬಿ,, ಅಬ್ಬೆ,, ಹೆಬ್ಬೆ,, ದಬ್ಬೆ,, ಜೋಗ, ದಬ, ದಬೆ, ದಿಡಗ/ದಿಡುಗ ಎಂಬ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.


💥 ಪಶ್ಚಿಮ ಘಟ್ಟಗಳ ಸೆರಗಿನಲ್ಲಿ 💥

🍀 ಕರ್ನಾಟಕ ರಾಜ್ಯದ ಬಹುಪಾಲು ಜಲಪಾತಗಳು ಕಂಡು ಬರುವುದು ಪಶ್ಚಿಮ ಘಟ್ಟಗಳ ಮಡಿಲಿ** ನಲ್ಲಿ. 

🍀 ಕೊಡಗಿನಿಂದಹಿಡಿದು ಉತ್ತರ ಕನ್ನಡ ದ ಅಂಚಿನವರೆಗೆ ಹರಡಿರುವ ಪಶ್ಚಿಮ ಘಟ್ಟಗಳು ದೊಡ್ಡ ಹಾಗೂ ಚಿಕ್ಕ ಪುಟ್ಟ ಜಲಪಾತಗಳನ್ನೂ ಸೇರಿ ಏನಿಲ್ಲವೆಂದರೂ ಸುಮಾರು ೫೦೦ ರ ಆಸು ಪಾಸು ಜಲಪಾತಗಳಿವೆ.ಎಂದು ಅಂದಾಜು ಮಾಡಲಾಗಿದೆ.

💥ಜಲಪಾತಗಳ ಪಟ್ಟಿ💥

🍀ಕೊಡಗು ಜಿಲ್ಲೆ🍀

ಅಬ್ಬಿ ಜಲಪಾತ

ಮಲ್ಲಳ್ಳಿ ಜಲಪಾತ

ಇರುಪ್ಪು ಜಲಪಾತ

ಚೇಲಾವರ ಜಲಪಾತ

ಮಾದಂಡಬ್ಬಿ ಜಲಪಾತ

🍀ಮಂಡ್ಯ ಜಿಲ್ಲೆ🍀

ಗಗನಚುಕ್ಕಿ ಜಲಪಾತ (ಶಿವನ ಸಮುದ್ರ)

🍀ಚಾಮರಾಜನಗರ ಜಿಲ್ಲೆ🍀

ಭರಚುಕ್ಕಿ ಜಲಪಾತ (ಶಿವನ ಸಮುದ್ರ)

🍀ಮೈಸೂರು ಜಿಲ್ಲೆ🍀

ಚುಂಚನಕಟ್ಟೆ ಜಲಪಾತ

🍀ಚಿಕ್ಕಮಗಳೂರು ಜಿಲ್ಲೆ🍀

ಹನುಮಾನ್‌ ಗುಂಡಿ (ಸೂತನಬ್ಬಿ ಜಲಪಾತ)

ಹೆಬ್ಬೆ ಜಲಪಾತ

ಸಿರಿಮನೆ ಜಲಪಾತ

ಕಲ್ಹತ್ತಿಗಿರಿ ಜಲಪಾತ

ಮಾಣಿಕ್ಯಧಾರ ಜಲಪಾತ

ಶಾಂತಿ ಜಲಪಾತ

ಮಘೇಬೈಲ್ ಜಲಪಾತ

ಕೆಸವೆ ಜಲಪಾತ

ಹೊನ್ನಮ್ಮನಹಳ್ಳ ಜಲಪಾತ

🍀ಉತ್ತರಕನ್ನಡ ಜಿಲ್ಲೆ🍀

ಸಾತೋಡಿ ಜಲಪಾತ

ಉಂಚಳ್ಳಿ ಜಲಪಾತ ಅಥವಾ ಲುಷಿಂಗ್ಟನ್ ಜಲಪಾತ ಅಥವಾ ಕೆಪ್ಪ ಜೋಗ

ಮಾಗೋಡು ಜಲಪಾತ

ಬೆಣ್ಣೆ ಹೊಳೆ ಜಲಪಾತ

ವಾಟೆ ಹಳ್ಳ ಜಲಪಾತ

ಬುರುಡೆ ಜಲಪಾತ ಅಥವಾ ಬುರುಡೆ ಜೋಗ

ವಿಭೂತಿ ಜಲಪಾತ

ಶಿವಗಂಗೆ ಜಲಪಾತ

ಲಾಲ್ಗುಳಿ ಜಲಪಾತ

ಅಣಶಿ ಜಲಪಾತ

ಅಪ್ಸರಕೊಂಡ

ಜೋಗ ಜಲಪಾತ

ದಕ್ಷಿಣಕನ್ನಡ ಜಿಲ್ಲೆಸಂಪಾದಿಸಿ

ಆಲೇಖಾನ್ ಜಲಪಾತ

ಲೈನ್ಕಜೆ ಜಲಪಾತ

ಚಾರ್ಮಾಡಿ ಜಲಪಾತ ಶಿರಾಡಿ ಜಲಪಾತ

🍀ಉಡುಪಿ ಜಿಲ್ಲೆ🍀

ಕೋಸಳ್ಳಿ ಜಲಪಾತ

ಜೋಮ್ಲು ತೀರ್ಥ

🍀ಶಿವಮೊಗ್ಗ ಜಿಲ್ಲೆ🍀

ಜೋಗ ಜಲಪಾತ

ಹಿಡ್ಲುಮನೆ / ಹಿತ್ಲುಮನೆ ಜಲಪಾತ

ಕೂಡ್ಲು ತೀರ್ಥ ಜಲಪಾತ

ದಬ್ಬೆ ಜಲಪಾತ

ಬರ್ಕಣ ಜಲಪಾತ

ಅಚಕನ್ಯ ಜಲಪಾತ

ಕುಂಚಿಕಲ್ ಜಲಪಾತ

ಬಾಳೆಬರೆ ಜಲಪಾತ

🍀ಬೆಳಗಾವಿ ಜಿಲ್ಲೆ🍀

ಗೋಕಾಕ್ ಜಲಪಾತ

ಗೊಡಚಿನಮಲ್ಕಿ ಜಲಪಾತ

ಬೆಂಗಳೂರು ಜಿಲ್ಲೆ

ಮುತ್ಯಾಲ ಮಡುವು ಜಲಪಾತ (ಪರ್ಲ್ ವ್ಯಾಲಿ ಜಲಪಾತ)

🍀ರಾಮನಗರ ಜಿಲ್ಲೆ🍀

ಚುಂಚಿ ಜಲಪಾತ

ಸೂಕ್ಷ್ಮಾಣು ಜೀವಿಗಳಿಗೆ ಸಂಬಂಧಿಸಿದ 45 
👇👇👇👇👇👇

1. ಬರಿಗಣ್ಣಿಗೆ ಕಾಣದ ಜೀವಿಗಳು –  “ಸೂಕ್ಷ್ಮಾಣು ಜೀವಿಗಳು”

2. ಸೂಕ್ಷ್ಮಾಣು ಜೀವಿಗಳನ್ನು ನೋಡಲು ಬಳಸುವ ಉಪಕರಣ-  “ಸೂಕ್ಷ್ಮದರ್ಶಕ”

3. ಸೂಕ್ಷ್ಮಾಣುಜೀವಿಗಳ ಬಗ್ಗೆ ಅಧ್ಯಯನ ಮಾಡುವ ಜೀವಶಾಸ್ತ್ರದಶಾಖ “ಸೂಕ್ಷ್ಮಣುಜೀವಶಾಸ್ತ್ರ(ಮೈಕ್ರೋಬಯೋಲಜಿ)

4. ಸೂಕ್ಷ್ಮಾಣುಜೀವಿಗಳನ್ನು ಅಳೆಯುವ ಜೀವಮಾನ-  “ಮೈಕ್ರಾನ್”

5. ಸೂಕ್ಷ್ಮಾಣು ಜೀವಶಾಸ್ತ್ರದ ಪಿತಾಮಹಾ-  “ಲೂಯಿಪಾಶ್ಚರ್”.

6. ಸೂಕ್ಷ್ಮಾಣು ಜೀವಿಗಳ ಬಗೆಗಳು –
ವೈರಸ್‍ಗಳು, ಬ್ಯಾಕ್ಟೀರಿಯಾ, ಶೀಲಿಂಧ್ರ, ಪ್ರೋಟೋಜೋವಾ(ಏಕಕೋಶಜೀವಿಗಳು), ಮತ್ತು ಶೈವಲಗಳು.

7. ಇವು ಸಜೀವಿ ಮತ್ತು ನಿರ್ಜೀವಿಗಳ ನಡುವಿನ ಕೊಂಡಿಯಾಗಿದ್ದು, ಅತ್ಯಂತ ಚಿಕ್ಕ ಸೂಕ್ಷ್ಮಾಣುಜೀವಿಗಳಾಗಿವೆ- ವೈರಸ್‍ಗಳು

8. ಜೀವಿಗಳ 5 ಸಾಮ್ರಾಜ್ಯಕ್ಕೆ ಸೇರದ ಜೀವಿಗಳು –  ವೈರಸ್‍ಗಳು

9. ಒಂದು ವೈರಸ್ ಯಾವುದೇ ಜೀವಿಯ ಕೋಶದ ಸಂಪರ್ಕಕ್ಕೆ ಬಂದಾಗ ವೈರಸ್‍ನ ಇದು ಮಾತ್ರ ಪೋಷಕ ಜೀವಿಯೊಳಗೆ ಪ್ರವೇಶವಾಗುತ್ತದೆ-    “ನ್ಯೂಕ್ಲಿಕ್ ಆಮ್ಲ”

10. ವೈರಸ್‍ಗಳು ಯಾವ ಸೂಕ್ಷ್ಮದರ್ಶಕದ ಮೂಲಕ ಮಾತ್ರ ಕಾಣುತ್ತವೆ-   ಎಲೆಕ್ಟ್ರಾನ್ ಸೂಕ್ಷ್ಮದರ್ಶಕ

11. ವೈರಸ್‍ಗಳ ಗಾತ್ರ –   0.015 ರಿಂದ 0.2 ಮೈಕ್ರಾನ್.

12. ವೈರಸ್‍ಗಳ ವಿಧಗಳು –   ಸಸ್ಯವೈರಸ್, ಪ್ರಾಣಿವೈರಸ್, ಬ್ಯಾಕ್ಟಿರಿಯೋ ಪೇಜ್

13. ‘ಬ್ಯಾಕ್ಟೀರಿಯೋ ಪೇಜ್’ ಎಂದರೆ –  ಬ್ಯಾಕ್ಟಿರಿಯಾಗಳಿಗೆ ಸೋಂಕನ್ನು ಉ0ಟುಮಾಡುವ ವೈರಸ್

14. ವೈರಸ್‍ಗಳಿಂದ ಉಂಟಾಗುವ ರೋಗಗಳು –  ನೆಗಡಿ, ದಡಾರ, ಸಿಡುಬು, ಪೋಲಿಯೋ, ಇನ್‍ಪ್ಲೂಯೆಂಜಾ, ಏಡ್ಸ್, ಕಾಮಾಲೆ , ಮಂಗನಬಾವು, ಕರೋನಾ ಇತ್ಯಾದಿ.

15. ಬ್ಯಾಕ್ಟೀರಿಯಾಗಳ ಗಾತ್ರ-   0.2 ರಿಂದ1.0 ಮೈಕ್ರಾನ್‍ಗಳು.

16. ಬ್ಯಾಕ್ಟೀರಿಯಾಗಳ ಕೋಶಭೀತ್ತಿ ಇವುಗಳಿಂದ ರಚಿತವಾಗಿದೆ-  ಪ್ರೋಟಿನ್ ಮತ್ತು ಕಾರ್ಬೋಹೈಡ್ರೇಟ್

17. ಬ್ಯಾಕ್ಟೀರಿಯಾ ಶಾಸ್ತ್ರದ ಪಿತಾಮಹಾ –  ರಾಬರ್ಟ್ ಕೋಚ್

18. ಒಂದು ಬ್ಯಾಕ್ಟೀರಿಯಾ ವಿಭಜಿಸಿ 2 ಮರಿಕೋಶಗಳಾಗಲು ತೆಗೆದುಕೊಳ್ಳುವ ಸಮಯ –  20 ನಿಮಿಷ

19. ಯಾವ ಅಂಶಗಳು ಬ್ಯಾಕ್ಟೀರಿಯಾಗಳ ಬೆಲವಣಿಗೆಗೆ ಅನೂಕೂಲವಾಗಿದೆ-   ಉಷ್ಣ ಮತ್ತು ತೇವಾಂಶ

20. ಮೊಸರಿನಲ್ಲಿರುವ ಬ್ಯಾಕ್ಟೀರಿಯಾ –    ಲ್ಯಾಕ್ಟೋಬ್ಯಾಸಿಲಿಸ್

21. ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಅನೂಕೂಲವಾದ ಉಷ್ಣಾಂಶ – 30-35 ಡಿಗ್ರಿ ಸೆಲ್ಸಿಯಸ್

22. ಬ್ಯಾಕ್ಟೀರಿಯಾದ ಆಕಾರಗಳು –
• ದಂಡಾಕಾರ -ಬ್ಯಾಸಿಲ್ಲೆ
• ದುಂಡಾಕಾರ – ಕಾಕೈ
• ಸುರುಳಿಯಾಕಾರ – ಸ್ಫೈರಿಲ್ಲೈ
• ಕಾಮಾ ಆಕಾರ – ವಿಬ್ರಿಯೋ

23. ಬ್ಯಾಕ್ಟೀರಿಯಾಗಳಿಂದ ಉಂಟಾಗುವ ರೋಗಗಳು – ನ್ಯೂಮೋನಿಯಾ, ಕ್ಷಯ, ಕಾಲರಾ, ಟೈಪಾಯ್ಡ್, ಧನುರ್ವಾಯು, ಡಿಪ್ತೀರಿಯಾ, ಅಂಥ್ರಾಕ್ಸ್, ಸಿಫಿಲಿಸ್ ಮತ್ತು ಗೋನಿರಿಯಾ ಇತ್ಯಾದಿ.

24. ಯಾವ ಬ್ಯಾಕ್ಟೀರಿಯಾ ಲೆಗ್ಯೂಮ್ ಸಸ್ಯಗಳಲ್ಲಿ ನೈಟ್ರೋಜನ್ ಸ್ಥೀರಿಕರಣ ಉಂಟುಮಾಡುವುದರ ಮೂಲಕ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ.-     “ ರೈಸೋಬಿಯಂ ಬ್ಯಾಕ್ಟೀರಿಯಾ”

25. ಸತ್ತ ಜೀವಿಗಳ ದೇಹವನ್ನು ಮತ್ತು ಕೊಳೆಯುತ್ತಿರುವ ವಸ್ತುಗಳನ್ನು ವಿಘಟಿಸುವ ಸೂಕ್ಷ್ಮಾಣುಜೀವಿಬ್ಯಾಕ್ಟೀರಿಯಾಗಳು

26. ಒಂದೇ ಒಂದು ಜೀವಕೋಶವನ್ನು ಹೊಂದಿರುವ ಜೀವಿಗಳು –   “ಏಕಕೋಶ ಜೀವಿಗಳು” (ಪ್ರೋಟೋಜೋವಾಗಳು)

27. ಏಕಕೋಶಜೀವಿಗಳ ಗಾತ್ರ –     2 ರಿಂದ 200 ಮೈಕ್ರಾನ್

28. ಏಕಕೋಶ ಜೀವಿಗಳಿಗೆ ಉದಾ – ಅಮೀಬಾ,ಯೂಗ್ಲೀನಾ,ಪ್ಯಾರಾಮೀಸಿಯಂ,ಎಂಟಮೀಬಾ,ಟ್ರೈಪನೋಸೋಮಾ, ಇತ್ಯಾದಿ.

29. ಏಕಕೋಶ ಜೀವಿಗಳಿಂದ ಬರುವ ರೋಗಗಳು – ಮಲೇರಿಯಾ, ಅಮಶಂಕೆ, ನಿದ್ರಾರೋಗ ಇತ್ಯಾದಿ.

30. ಶೀಲಿಂಧ್ರಗಳ ಲಕ್ಷಣಗಳು –
* ಇವು ಪತ್ರಹರಿತ್ತನ್ನು ಹೊಂದಿರುವುದಿಲ್ಲ.
* ಇವು ಕೊಳೆತಿನಿಗಳು
* ಇವುಗಳ ಬೀಜಾಣುಗಳು ಗಾಳಿಯಲ್ಲಿ ಹರಡಿ ವಸ್ತುಗಳ ಮೇಲೆ ಬೆಳೆಯುತ್ತವೆ.

31. ಶೀಲಿಂಧ್ರಗಳ ವಿಧಗಳು –   ಯೀಸ್ಟ್, ಬೂಸ್ಟ್ ಮತ್ತು ಅಣಬೆ

32. ಇದೊಂದು ಏಕಕೋಶ ಶೀಲಿಂಧ್ರವಾಗಿದೆ –  ಯೀಸ್ಟ್

33. ಯೀಸ್ಟ್ ಕೋಶದ ಕೋಶಭೀತ್ತಿಯು ಯಾವುದರಿಂದ ಮಾಡಲ್ಪಟ್ಟಿದೆ –  “ಕೈಟಿನ್”

34. ಬೇಕರಿ ಪದಾರ್ಥಗಳ ಉತ್ಪಾದನೆಯಲ್ಲಿ ಬಳಸುವ ಶೀಲಿಂಧ್ರ –  ಯೀಸ್ಟ್

35. ಶೀಲಿಂಧ್ರಗಳಿಂದ ಮಾನವನಲ್ಲಿ ಉಂಟಾಗುವ ರೋಗಗಳು – ಅಥ್ಲೆಟ್ಸ್‍ಪುಟ್ ಮತ್ತು ಹುಳು ಕಡ್ಡಿರೋಗ

36. ಪೆನ್ಸಿಲಿನ್ ಜೀವನಿರೋಧಕವನ್ನು ಈ ಶೀಲಿಂಧ್ರದಿಂದ ತಯಾರಿಸಲಾಯಿತು. –“ ಪೆನ್ಸಿಲಿಯಂ ನೋಟೇಟಂ”

37. ಆಹಾರವಾಗಿ ಬಳಸಲ್ಪಡುವ ಶೀಲಿಂಧ್ರ –  ಅಣಬೆ

38. ಶೈವಲಗಳ ಗಾತ್ರ –    1.0 ಮೈಕ್ರಾನ್

39. ಏಕಕೋಶಿಯ ಶೈವಲಕ್ಕೆ ಉದಾ –  “ಕ್ಲಾಮೀಡೋಮೊನಾಸ್”

40.ಅಗಾರ್ ಮತ್ತು ಲಿನಿಕ್ ಆಮ್ಲಗಳನ್ನು ಯಾವುದರಿಂದ ತಯಾರಿಸುತ್ತಾರೆ –   ಶೈವಲಗಳಿಂದ

41. ಸಮುದ್ರದ ದಡದಲ್ಲಿ ಸುಮಾರು 60 ಮೀಟರ್‍ಗಳವರೆಗೆ ಬೆಳೆಯುವ ಕಂದು ಶೈವಲ –   “ ಕೆಲ್ಫ್”

42. ಸಮುದ್ರದಲ್ಲಿ ಶೈವಲಗಳ ಪ್ರಮಾಣ ಹೆಚ್ಚಾದರೆ ಅವುಗಳನ್ನು ಹೀಗೆನ್ನುವರು –    ಸಮುದ್ರ ಕಳೆ

43. ನೈಟ್ರೋಜನ್ ಸ್ಥೀರಿಕರಣ
ಕ್ರಿಯೆಯಲ್ಲಿ ಉಪಯುಕ್ತವಾದ ಶೈವಲಗಳು –    ನ್ಯಾಸ್ಟಾಕ್, ಅಜೋಲಾ

44. ಯಾವ ವಿಧಧ ಶೈವಲಗಳನ್ನು ಚೀನಾ ಮತ್ತು ಜಪಾನ್ ದೇಶದವರು ಆಹಾರಕ್ಕಾಗಿ ಬಳಸುವರು –  ಕೆಂಪು ಶೈವಲ

45. ಸಮುದ್ರದ ಜೈವಿಕ ಮೀನುಗಾರಿಕೆಗೆ ಕಾರಣವಾದ ಶೈವಲಗಳು –    ಕಂದು ಶೈವಲಗಳು

🌸 ಕರ್ನಾಟಕದ  ರಾಷ್ಟ್ರೀಯ ಉದ್ಯಾನಗಳು
🌸

1) 🌸ಅಣಶಿ ರಾಷ್ಟ್ರೀಯ ಉದ್ಯಾನ🍀

ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು 1987 ರಲ್ಲಿ ಸ್ಥಾಪಿಸಲಾಯಿತು. ಇದು ಹುಲಿ ಯೋಜನೆ ಯಾಗಿದ್ದು 417.34 ಚ. ಕೀ. ಮೀ ವಿಸ್ತೀರ್ಣ ಹೊಂದಿದೆ.

2) 🌸ಬಂಡೀಪುರ ರಾಷ್ಟ್ರೀಯ ಉದ್ಯಾನ🍀

ಚಾಮರಾಜನಗರ ಜಿಲ್ಲೆ ಯಲ್ಲಿದ್ದು 1974 ರಲ್ಲಿ ಸ್ಥಾಪಿಸಲಾಯಿತು. ಇದು ಹುಲಿ ಯೋಜನೆ ಯಾಗಿದ್ದು 872.24 ಚ. ಕೀ. ಮೀ ವಿಸ್ತೀರ್ಣ ಹೊಂದಿದೆ.

3) 🌸ಬನ್ನೇರು ಘಟ್ಟ ರಾಷ್ಟ್ರೀಯ ಉದ್ಯಾನ🍀

ಬೆಂಗಳೂರ ನಲ್ಲಿದ್ದು  1974 ರಲ್ಲಿ ಸ್ಥಾಪಿಸಲಾಯಿತು. ಇದು ರಾಷ್ಟ್ರೀಯ ಉದ್ಯಾನ ಆಗಿದ್ದು 260.51ಚ. ಕೀ. ಮೀ ವಿಸ್ತೀರ್ಣ ಹೊಂದಿದೆ.

4) 🌸ಕುದುರೆಮುಖ ರಾಷ್ಟ್ರೀಯ ಉದ್ಯಾನ🍀

ಚಿಕ್ಕಮಗಳೂರು ಜಿಲ್ಲೆ ಯಲ್ಲಿದೆ. ಇದನ್ನು 1987 ರಲ್ಲಿ ಸ್ಥಾಪಿಸಲಾಯಿತು. ಇದು ಹುಲಿ ಯೋಜನೆ ಯಾಗಿದ್ದು 600.57ಚ. ಕೀ. ಮೀ ವಿಸ್ತೀರ್ಣ ಹೊಂದಿದೆ.

5) 🌸ನಾಗರಹೊಳೆ🍀

ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಕಂಡುಬರುತ್ತದೆ. 1988ರಲ್ಲಿ ಸ್ಥಾಪಿಸಲಾಯಿತು. ಹುಲಿ ಯೋಜನೆ ಯು ಕಂಡುಬರುತ್ತದೆ. 643.39ಚ. ಕೀ. ಮೀ ವಿಸ್ತೀರ್ಣ ಹೊಂದಿದೆ.

🏝 ಭಾರತದ ಪ್ರಮುಖ ಅಣೆಕಟ್ಟುಗಳು ಮತ್ತು ನದಿ ಯೋಜನೆಗಳು 🏝

💦 ಜಯಕ್ವಾಡಿ ಯೋಜನೆ ➖ ಗೋದಾವರಿ ನದಿ ➖ ಮಹಾರಾಷ್ಟ್ರ

💦 ತೆಹ್ರಿ ಅಣೆಕಟ್ಟು ಯೋಜನೆ ➖ಭಾಗೀರಥಿ ನದಿ ➖ ಉತ್ತರಾಖಂಡ

💦 ತಿಲೈಯಾ ಯೋಜನೆ ➖ ಬರಾಕರ್ ನದಿ ➖ ಜಾರ್ಖಂಡ್

💦 ತುಲ್ಬುಲ್ ಯೋಜನೆ ➖ ಜೀಲಂ ನದಿ ➖ ಜಮ್ಮು ಮತ್ತು ಕಾಶ್ಮೀರ

💦 ದುರ್ಗಾಪುರ ಬ್ಯಾರೇಜ್ ಯೋಜನೆ ➖ ದಾಮೋದರ್ ನದಿ ➖ ಪಶ್ಚಿಮ ಬಂಗಾಳ

💦 ದುಲ್ಹಸ್ತಿ ಯೋಜನೆ ➖ ಚೆನಾಬ್ ನದಿ ➖ ಜಮ್ಮು ಮತ್ತು ಕಾಶ್ಮೀರ

💦 ನಾಗ್ಪುರ ಶಕ್ತಿ ಗ್ರಿಹಾ ಯೋಜನೆ ➖ ಕೊರಡಿ ನದಿ ➖ ಮಹಾರಾಷ್ಟ್ರ

💦 ನಾಗಾರ್ಜುನಸಾಗರ್ ಯೋಜನೆ ➖ ಕೃಷ್ಣ ನದಿ ➖ ಆಂಧ್ರಪ್ರದೇಶ

💦 ನಾಥಪಾ ಝಾಕ್ರಿ ಯೋಜನೆ ➖ ಸಟ್ಲೆಜ್ ನದಿ ➖ ಹಿಮಾಚಲ ಪ್ರದೇಶ

💦 ಪಂಚೆಟ್ ಅಣೆಕಟ್ಟು ➖ ದಾಮೋದರ್ ನದಿ ➖ ಜಾರ್ಖಂಡ್

💦 ಪೋಚಂಪಡ ಯೋಜನೆ ➖ ಮಹಾನದಿ

💦 ಫರಕ್ಕಾ ಯೋಜನೆ ➖ ಗಂಗಾ ನದಿ ➖ ಪಶ್ಚಿಮ ಬಂಗಾಳ

💦 ಬನ್ಸಾಗರ್ ಯೋಜನೆ ➖ ಸೋನ್  ನದಿ ➖ ಮಧ್ಯಪ್ರದೇಶ

💦 ಭಾಂಕ್ರ ನಂಗಲ್ ಯೋಜನೆ ➖ ಸಟ್ಲೆಜ್ ನದಿ ➖ ಹಿಮಾಚಲ ಪ್ರದೇಶ

💦 ಭೀಮಾ ಯೋಜನೆ ➖ ಪವನ ನದಿ➖ ತೆಲಂಗಾಣ

💦 ಮಾತಾಟಿಲಾ ಯೋಜನೆ ➖ ಬೆಟ್ವಾ ನದಿ ➖ ಉತ್ತರ ಪ್ರದೇಶ

💦 ರಂಜಿತ್ ಸಾಗರ್ ಅಣೆಕಟ್ಟು ಯೋಜನೆ ➖ ರಾವಿ ನದಿ ➖ ಜಮ್ಮು ಮತ್ತು ಕಾಶ್ಮೀರ

💦 ರಾಣಾ ಪ್ರತಾಪ್ ಸಾಗರ್ ಯೋಜನೆ ➖ ಚಂಬಲ್ ನದಿ ➖ ರಾಜಸ್ಥಾನ

💦 ಸಟ್ಲೆಜ್ ಯೋಜನೆ ➖ ಚೆನಾಬ್ ನದಿ ➖ ಜಮ್ಮು ಮತ್ತು ಕಾಶ್ಮೀರ

💦 ಸರ್ದಾರ್ ಸರೋವರ್ ಯೋಜನೆ ➖ ನರ್ಮದಾ ನದಿ ➖ ಗುಜರಾತ್

💦 ಹಿಡ್ಕಲ್ ಯೋಜನೆ ➖ ಘಾಟ್‌ಪ್ರಭ ಯೋಜನೆ ➖ ಕರ್ನಾಟಕ

💦 ಇಡುಕ್ಕಿ ಯೋಜನೆ ➖ ಪೆರಿಯಾರ್ ನದಿ ➖ ಕೇರಳ

💦 ಉಕೈ ಯೋಜನೆ ➖ ತಪ್ತಿ ನದಿ ➖ ಗುಜರಾತ್

💦 ಕಾಕಡಪರಾ ಯೋಜನೆ ➖ ತಪ್ತಿ ನದಿ ➖ ಗುಜರಾತ್

💦ಕೋಲ್ಡಮ್ ಯೋಜನೆ ➖ ಸಟ್ಲೆಜ್ ನದಿ ➖ ಹಿಮಾಚಲ ಪ್ರದೇಶ

💦 ಗಂಗಾಸಾಗರ್ ಯೋಜನೆ ➖ ಚಂಬಲ್ ನದಿ ➖ ಮಧ್ಯಪ್ರದೇಶ

💦 ಜವಾಹರ್ ಸಾಗರ್ ಯೋಜನೆ ➖ ಚಂಬಲ್ ನದಿ ➖ ರಾಜಸ್ಥಾನ

❇️ಭಾರತದ ರಾಷ್ಟ್ರೀಯ ಉದ್ಯಾನಗಳ ಪಟ್ಟಿ: ......
•••••••••••••••••••••••••••••••••••••••
ಪ್ರಶ್ನೆ 1. ಭಾರತದಲ್ಲಿ ಎಷ್ಟು ರಾಷ್ಟ್ರೀಯ ಉದ್ಯಾನಗಳಿವೆ?

ಉತ್ತರ. ಭಾರತದಲ್ಲಿ ಒಟ್ಟು 103 ರಾಷ್ಟ್ರೀಯ ಉದ್ಯಾನಗಳಿವೆ (2020 ರಂತೆ).

ಪ್ರಶ್ನೆ 2. ಭಾರತದಲ್ಲಿ ಎಷ್ಟು ಅಭಾಯಾರಣ್ಯಗಳಿವೆ?

ಉತ್ತರ.ಭಾರತದಲ್ಲಿ ಒಟ್ಟು 544 ವನ್ಯಜೀವಿ ಅಭಯಾರಣ್ಯವಿದೆ (2020 ರಂತೆ).

ಪ್ರಶ್ನೆ 3. ಭಾರತದ ಅತಿದೊಡ್ಡ ರಾಷ್ಟ್ರೀಯ ಉದ್ಯಾನ ಯಾವುದು?

ಉತ್ತರ. ಹೆಮಿಸ್ ರಾಷ್ಟ್ರೀಯ ಉದ್ಯಾನವನವು ಭಾರತದ ಅತಿದೊಡ್ಡ ರಾಷ್ಟ್ರೀಯ ಉದ್ಯಾನವನವಾಗಿದ್ದು, ಇದು ಜಮ್ಮು ಮತ್ತು ಕಾಶ್ಮೀರದಲ್ಲಿದೆ. ಇದು ಸುಮಾರು 4,400 ಕಿಮೀ 2 ರವರೆಗೆ ವ್ಯಾಪಿಸಿದೆ .

ಪ್ರಶ್ನೆ 4. ಭಾರತದ ಅತಿದೊಡ್ಡ ವನ್ಯಜೀವಿ ಅಭಯಾರಣ್ಯ ಯಾವುದು?

ಉತ್ತರ. ಭಾರತದ ಅತಿದೊಡ್ಡ ವನ್ಯಜೀವಿ ಅಭಯಾರಣ್ಯವು ರಾನ್ ಆಫ್ ಕಚ್ ಆಗಿದೆ.

ಪ್ರಶ್ನೆ 5. ಯಾವ ರಾಜ್ಯವು ಗರಿಷ್ಠ ಸಂಖ್ಯೆಯ ರಾಷ್ಟ್ರೀಯ ಉದ್ಯಾನವನಗಳನ್ನು ಹೊಂದಿದೆ?

ಉತ್ತರ. ಮಧ್ಯಪ್ರದೇಶ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಗರಿಷ್ಠ ಸಂಖ್ಯೆಯ ರಾಷ್ಟ್ರೀಯ ಉದ್ಯಾನವನಗಳನ್ನು ಹೊಂದಿವೆ (ತಲಾ 9).

ಪ್ರಶ್ನೆ 6. ಭಾರತದಲ್ಲಿ ಗರಿಷ್ಠ ಸಂಖ್ಯೆಯ ವನ್ಯಜೀವಿ ಅಭಯಾರಣ್ಯಗಳನ್ನು ಹೊಂದಿರುವ ರಾಜ್ಯ ಯಾವುದು?

ಉತ್ತರ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಗರಿಷ್ಠ ಸಂಖ್ಯೆಯ ವನ್ಯಜೀವಿ ಅಭಯಾರಣ್ಯಗಳನ್ನು ಹೊಂದಿವೆ, ಅಂದರೆ 96, ಮಹಾರಾಷ್ಟ್ರದಲ್ಲಿ 42 ವನ್ಯಜೀವಿ ಅಭಯಾರಣ್ಯಗಳಿವೆ.

ಪ್ರಶ್ನೆ 7. ಭಾರತದ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ?

ಉತ್ತರ. ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಕರ್ನಾಟಕದಲ್ಲಿದೆ.
🔰🔰🔰🔰🔰🔰🔰🔰🔰🔰🔰

ಭಾರತದ ಪ್ರಮುಖ ಬಂದರುಗಳು ಅವು  ಇರುವ ರಾಜ್ಯಗಳು 

♦️ಕಾಂಡ್ಲಾ ಬಂದರು - ಗುಜರಾತ್

♦️ಮುಂಬೈ ಬಂದರು - ಮಹಾರಾಷ್ಟ್ರ

♦️ಮರ್ಮಗೋವಾ ಬಂದರು- ಗೋವಾ

♦️ ವಿಶಾಖಪಟ್ಟಣಂ ಬಂದರು - ಆಂಧ್ರಪ್ರದೇಶ

♦️ಜವಾಹರಲಾಲ್ ನೆಹರು ಬಂದರು - ಮಹಾರಾಷ್ಟ್ರ

♦️ಪರಾದೀಪ  ಬಂದರು - ಒಡಿಸಾ

♦️ಕೋಲ್ಕತಾ ಮತ್ತು ಹಲ್ಡಿಯಾ ಬಂದರು - ಪಶ್ಚಿಮ ಬಂಗಾಳ

♦️ಹೊಸ ಮಂಗಳೂರು ಬಂದರು - ಕರ್ನಾಟಕ

♦️ಟ್ಯುಟಿಕೋರಿನ್ ಬಂದರು- ತಮಿಳುನಾಡು

♦️ ಕೊಚ್ಚಿನ್ ಬಂದರು - ಕೇರಳ

♦️ಎನ್ನೊರ್ - ತಮಿಳುನಾಡು

♦️ಚೆನ್ನೈ ಬಂದರು - ತಮಿಳುನಾಡು

❇️Notes for PC/PSI exams 👮‍♂
ಕರ್ನಾಟಕವನ್ನು ಆಳಿದ  ರಾಜಮನೆತನಗಳು..

🟡 ಮೌರ್ಯರು 🔴

➤ ರಾಜ್ಯದ ನಾನಾ ಭಾಗಗಳಲ್ಲಿ ದೊರೆತಿರುವ ಶಾಸನಗಳು ಕನ್ನಡನಾಡು ಉತ್ತರದ ಮೌರ್ಯರ ಆಡಳಿತಕ್ಕೆ ಕ್ರಿ.ಪೂ. 3ನೇ ಶತಮಾನದಲ್ಲಿ ಒಳಪಟ್ಟಿತ್ತು ಎಂದು ಸಾರುತ್ತವೆ.

ಮೌರ್ಯರ ಹೆಸರಾಂತ ದೊರೆ ಅಶೋಕ (ಕ್ರಿ.ಪೂ. 273-233) ನ ಶಾಸನಗಳು ರಾಜ್ಯದ 11 ಸ್ಥಳ ಗಳಲ್ಲಿ ಕಂಡು ಬಂದಿವೆ.

➤ ಚಂದ್ರಗುಪ್ತ ಮೌರ್ಯನು ತನ್ನ ಗುರು ಭದ್ರಬಾಹು ವಿನೊಡನೆ ಕರ್ನಾಟಕದ ಶ್ರವಣ ಬೆಳಗೊಳ ದಲ್ಲಿ ಬಂದು ನೆಲೆಸಿದ್ದನು.

➤ ಅಶೋಕನ ಕರ್ನಾಟಕದ ಪ್ರಾಂತ್ಯಗಳ ರಾಜಧಾನಿಗಳು : ಸುವರ್ಣಗಿರಿ, ಇಸಿಲ, ತೊಸಿಲ, ಸಂಪ.

➤ ಕರ್ನಾಟಕದಲ್ಲಿ ಅಶೋಕನ ಶಾಸನಗಳು ದೊರೆತ ಸ್ಥಳಗಳು :
➤  ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಅ.ಸಿದ್ದಾಪುರ, ಜಿ.ರಾಮೇಶ್ವರ.
➤ ರಾಯಚೂರು ಜಿಲ್ಲೆಯ ಗವಿಮಠ,ಮಾಸ್ಕಿ, ಪಾಲ್ಕಿಗುಂಡು, ಕೊಪ್ಪಳ.
➤ ಗುಲ್ಬರ್ಗಾ ಜಿಲ್ಲೆಯ ಸನ್ನತಿ.

➤ ಬಳ್ಳಾರಿ ಜಿಲ್ಲೆಯ ನಿಟ್ಟೂರು, ಉದೇಗೊಳ್ಳಂ

🟡 ಶಾತವಾಹನರು (ಕ್ರಿ.ಪೂ. 238 - ಕ್ರಿ.ಶ 225) 🔴

➤ ಮೌರ್ಯರ ಸಾಮಂತ ರಾಗಿದ್ದ ಇವರು, ಮೌರ್ಯರ ನಂತರ ಸ್ವತಂತ್ರರಾಗಿ, (ಕ್ರಿ.ಪೂ. 225 ರವರೆಗೆ ಆಳ್ವಿಕೆ ನಡೆಸಿದರು.

➤ ಇವರ ರಾಜಧಾನಿ : ಪೈತಾನ್ ಅಥವಾ ಪ್ರತಿಷ್ಠಾನ.

➤ ಇವರ ಲಾಂಛನ : ವರುಣ.

➤ ಇವರೇ ಕ್ರಿ.ಶ 78 ರಲ್ಲಿ ಶಾಲಿವಾಹನ ಶಕೆಯನ್ನು ಪ್ರಾರಂಭಿಸಿದವರು.

➤ ಶಾತವಾಹನರ ಮೂಲ ಪುರುಷ : ಸಿಮುಖ.

➤ ಈ ಸಂತತಿಯ ಅತ್ಯಂತ ಪ್ರಮುಖ ದೊರೆ : ಗೌತಮಿಪುತ್ರ ಶಾತಕರ್ಣಿ

➤ ಶಾತವಾಹನರನ್ನು ' ಶಾತಕರ್ಣಿಗಳೆಂದು' ಕರೆಯುತ್ತಾರೆ.

🟡 ಬನವಾಸಿಯ ಕದಂಬರು (ಕ್ರಿ.ಶ 345 - 540) 🔴

➤ ಈ ಸಂತತಿಯ ಸ್ಥಾಪಕ : ಮಯೂರವರ್ಮ (ಮಯೂರಶರ್ಮ) (345-360)

➤ ಕದಂಬರ ರಾಜಧಾನಿ : ಬನವಾಸಿ (ಉ.ಕನ್ನಡ ಜಿಲ್ಲೆಯಲ್ಲಿದೆ)

➤ ಬನವಾಸಿಗೆ ವನವಾಸಿ, ವೈಜಯಂತಿ, ಬೈಜಾಂಟಾಯಿನ್ ಎಂಬ ಹೆಸರುಗಳಿದ್ದವು.

➤ ಇವರ ಲಾಂಛನ : ಸಿಂಹ.

➤ ಕದಂಬರಲ್ಲಿ ಹಾನಗಲ್, ಚಂದಾವರ, ಗೋವೇ ಕದಂಬ ರೆಂದು ಮೂರು ಶಾಖೆಗಳಿದ್ದವು.

➤ ಕದಂಬರ ಮೂಲದ ಬಗ್ಗೆ 'ಶಾಂತಿವರ್ಮನ ತಾಳಗುಂದ ಶಾಸನ' ತಿಳಿಸುತ್ತದೆ.

➤ ಕನ್ನಡದ ಪ್ರಪ್ರಥಮ ಶಾಸನ -  ಕಾಕುತ್ಸವರ್ಮನ ಹಲ್ಮಿಡಿ ಶಾಸನ.

🟡 ತಲಕಾಡಿನ ಗಂಗರು (ಕ್ರಿ.ಶ 350- 999) 🔴

➤ ದಡಿಗ ಮತ್ತು ಮಾದವರು ಗಂಗ ವಂಶದ ಸ್ಥಾಪಕರು.

➤ ಈ ಸಂತತಿಯ ಮೊದಲ ದೊರೆ : ದಡಿಗ (350 -400)

➤ ಇವರ ಮೊದಲ ರಾಜಧಾನಿ : ಕೋಲಾರ ಬಳಿಯ ಕುವಲಾಲ

➤ ಇವರ ಎರಡನೆಯ ರಾಜಧಾನಿ : ತಲಕಾಡು

➤ ಇವರ ಮೂರನೇ ರಾಜಧಾನಿ : ಚೆನ್ನಪಟ್ಟಣ ಬಳಿಯ ಮಾಕುಂದ

➤ ಇವರ ಲಾಂಛನ : ಆನೆ(ಮದಗಜ)

➤ ಈ ಸಂತತಿಯ ಅತ್ಯಂತ ಪ್ರಸಿದ್ಧ ದೊರೆ : ದುರ್ವಿನೀತ (540-600)

➤ ಶ್ರವಣಬೆಳಗೊಳದಲ್ಲಿ ಬಾಹುಬಲಿ ವಿಗ್ರಹವನ್ನು ಕೆತ್ತಿಸಿದ ಚಾವುಂಡರಾಯ ಗಂಗರ ಆಸ್ಥಾನದಲ್ಲಿ ಮಂತ್ರಿ ಹಾಗೂ ದಂಡನಾಯಕನಾಗಿದ್ದನು.

➤ ಚಾವುಂಡರಾಯನು 4ನೇ ರಾಚಮಲ್ಲನ ಪ್ರಧಾನಮಂತ್ರಿಯಾಗಿದ್ದನು.

🟡  ಬಾದಾಮಿಯ ಚಾಲುಕ್ಯರು (ಕ್ರಿ.ಶ 500- 757) 🔴

➤ ಈ ಸಂತತಿಯ ಸ್ಥಾಪಕ : ಜಯಸಿಂಹ

➤ ಇವರ ರಾಜಧಾನಿ : ಬಾದಾಮಿ ಅಥವಾ ವಾತಾಪಿ (ಬಾಗಲಕೋಟೆ  ಜಿಲ್ಲೆಯಲ್ಲಿದೆ)

➤ ಈ ಸಂತತಿಯ ಅತ್ಯಂತ ಪ್ರಸಿದ್ಧ ದೊರೆ : ಇಮ್ಮಡಿ ಪುಲಕೇಶಿ (609-642)

➤ ಇವರ ರಾಜ ಲಾಂಛನ : ವರಹ.

➤ ಇಮ್ಮಡಿ ಪುಲಕೇಶಿಯ ಆಸ್ಥಾನಕ್ಕೆ ಭೇಟಿಯಿತ್ತ ವಿದೇಶಿ ಪ್ರವಾಸಿಗ : ಚೀನಾದ ಬೌದ್ಧ ಯಾತ್ರಿಕ ಹ್ಯೂಯನ್ ತ್ಸಾಂಗ್.

➤ ಬಾದಾಮಿಯ ಚಾಲುಕ್ಯರ ನಿರ್ಮಿತ ಐಹೊಳೆಯನ್ನು 'ಭಾರತೀಯ ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲು ' ಎನ್ನುವರು.

🟡  ಮಾನ್ಯಖೇಟದ ರಾಷ್ಟ್ರಕೂಟರು (ಕ್ರಿ.ಶ 345 - 540) 🔴

➤ ಈ ಸಂತತಿಯ ಸ್ಥಾಪಕ : ದಂತಿದುರ್ಗ

➤ ಇವರ ರಾಜಧಾನಿ : ಮಾನ್ಯಖೇಟ ಅಥವಾ ಮಾಲಖೇಡ ವಾಗಿತ್ತು.

➤ ಇವರ ಲಾಂಛನ : ಗರುಡ

➤ ಈ ಸಂತತಿಯ ಅತ್ಯಂತ ಹೆಸರಾಂತ ದೊರೆ : ಅಮೋಘವರ್ಷ ನೃಪತುಂಗ (814-878)

➤ ಕ್ರಿ.ಶ 851 ರಲ್ಲಿ ಅರಬ್ ಪ್ರವಾಸಿ ಸುಲೈಮಾನ್ ನು ಇವನ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನು.

🟡 ಕಲ್ಯಾಣದ ಚಾಲುಕ್ಯರು (ಕ್ರಿ.ಶ 973-1156 ಹಾಗೂ 1183-1200) 🔴 

➤  ಇಮ್ಮಡಿ ತೈಲಪ ಕಲ್ಯಾಣದ ಚಾಲುಕ್ಯ ಸಂಸ್ಥಾನದ ಸ್ಥಾಪಕ

➤ ಇವರ ರಾಜಧಾನಿ : ಕಲ್ಯಾಣ

➤ ಈ ಸಂತತಿಯ ಅತ್ಯಂತ ಪ್ರಮುಖ ದೊರೆ : 6ನೇ ವಿಕ್ರಮಾದಿತ್ಯ (1076-1126)

➤ 1156 ರಲ್ಲಿ ಸಿಂಹಾಸನವನ್ನು ಕಳೆದುಕೊಂಡ ಇವರ ದೊರೆಗಳು ಪುನಃ 1183 ರಿಂದ 1200 ರವರೆಗೆ ರಾಜ್ಯಭಾರ ನಡೆಸಿದರು.

🟡 ಕಲ್ಯಾಣಿಯ ಕಲಚೂರಿಗಳು (ಕ್ರಿ.ಶ 1156 - 1183) 🔴

➤ ಕೇವಲ ಸಾಮಂತರಾಗಿ ಅಧಿಕಾರ ನಡೆಸುತ್ತಿದ್ದ ಕಲ್ಯಾಣಿಯ ಕಲಚೂರಿ ಗಳು ಬಿಜ್ಜಳ (1156-1168) ನಿಂದಾಗಿ ಅಲ್ಪಕಾಲ ಸ್ವತಂತ್ರವಾಗಿ ರಾಜ್ಯಭಾರ ನಡೆಸಿದರು.

➤ ಹೆಸರಾಂತ ಸಮಾಜ ಸುಧಾಕರ ಬಸವಣ್ಣನವರು ಬಿಜ್ಜಳ ನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು.

🟡 ದ್ವಾರಸಮುದ್ರದ ಹೊಯ್ಸಳರು (ಕ್ರಿ.ಶ 985 - 1346) 🔴

➤ ಈ ಸಂತತಿಯ ಮೂಲ ಪುರುಷ : ಸಳ.

➤ ಇವರ ರಾಜಧಾನಿ : ಹಳೇಬೀಡು ಅಥವಾ ದ್ವಾರಸಮುದ್ರವಾಗಿತ್ತು.

➤ ಈ ಸಂತತಿಯ ಅತ್ಯಂತ ಪ್ರಮುಖ ದೊರೆ : ವಿಷ್ಣುವರ್ಧನ ಅಥವಾ ಬಿಟ್ಟಿದೇವ (1108-1152)

➤ ಬೇಲೂರಿನ ಚೆನ್ನಕೇಶವ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳು ಹೊಯ್ಸಳರ ಕೊಡುಗೆಗಳಾಗಿವೆ.

🟡 ವಿಜಯನಗರ ಸಾಮ್ರಾಜ್ಯ (ಕ್ರಿ.ಶ 1336 - 1565) 🔴

➤ ವಿದ್ಯಾರಣ್ಯ ರ ಸಹಾಯದಿಂದ ಹಕ್ಕ -ಬುಕ್ಕ ಸಹೋದರರಿಂದ ಸ್ಥಾಪಿತವಾದ ಈ ಸಾಮ್ರಾಜ್ಯವನ್ನು ಹಲವಾರು ಸಂತತಿಯ ರಾಜರು ವೈಭವದಿಂದ ಆಳಿದರು.

➤ ಇವರ ರಾಜಧಾನಿ : ಹಂಪಿ

➤ ತುಳುವ ಸಂತತಿಯ ಕೃಷ್ಣದೇವರಾಯ (1519 - 1529) ವಿಜಯನಗರ ಸಾಮ್ರಾಜ್ಯದ ಅತ್ಯಂತ ಪ್ರಬಲ ಹಾಗೂ ಖ್ಯಾತ ದೊರೆ.

➤  1565 ರ ತಾಳೀಕೋಟೆ ಯುದ್ಧ ದಿಂದ ವಿಜಯನಗರ ಸಾಮ್ರಾಜ್ಯ ಪತನವಾಯಿತು.

🟡 ಬಹಮನಿ ಸಾಮ್ರಾಜ್ಯ (ಕ್ರಿ.ಶ 1347 - 1527) 🔴

➤ ಈ ಬಹಮನಿ ಸಾಮ್ರಾಜ್ಯದ ಸ್ಥಾಪಕ: ಅಲ್ಲಾವುದ್ದೀನ್ ಹಸನ್ ಬಹಮನ್ ಷಾ.

➤ ಈ ಮುಸ್ಲಿಂ ಸಾಮ್ರಾಜ್ಯದ ರಾಜಧಾನಿಗಳು : ಗುಲ್ಬರ್ಗಾ ಹಾಗೂ ಬೀದರ್.

ಗುಪ್ತರ ದೇವಾಲಯಗಳು
           ( ನಾಗರ ಶೈಲಿ )
=====================
☘ ತಿಗಾವಾದ - ವಿಷ್ಣು ದೇವಾಲಯ
☘ ಭೂಮರಾ - ಶಿವಾಲಯ
☘ ನಾಚನಾ - ಶಿವಪಾರ್ವತಿ ದೇವಾಲಯ
☘ ದೇವಘಡ್ - ದಶಾವತಾರ ದೇವಾಲಯ


   ಚೋಳರ ದೇವಾಲಯಗಳು
          ( ದ್ರಾವಿಡ ಶೈಲಿ )
====================
☘ ತ್ರಿಭುವನ - ಕಂಕರೇಶ್ವರ ದೇವಾಲಯ
☘ ದಾರಾಸುರಂ - ಐರಾವತೇಶ್ವರ
☘ ಗಂಗೈಕೊಂಡ - ಬೃಹದೀಶ್ವರ
☘ ತಂಜಾವೂರ್ - ರಾಜರಾಜೇಶ್ವರ
☘ ನೆಲ್ಲೂರ್ - ಕೊರಂಗನಾಥ್



     ಚಾಲುಕ್ಯರ ದೇವಾಲಯಗಳು
           ( ವೇಸರ್ ಶೈಲಿ )
======================
☘ ಐಹೊಳೆ - ಲಾಡಖಾನ್
☘ ಬಾದಾಮಿ - ಮಹಾಕೂಟೇಶ್ವರ
☘ ಪಟ್ಟದಕಲ್ಲು - ವಿರೂಪಾಕ್ಷ
☘ ಮಹಾಕೂಟ - ಸಂಗಮೇಶ್ವರ


     ಹೊಯ್ಸಳರ ದೇವಾಲಯಗಳು
            ( ಹೊಯ್ಸಳ ಕಲೆ )
======================
☘ ಬೇಲೂರು - ಚೆನ್ನಕೇಶವ ದೇವಾಲಯ
☘ ಹಳೆಬೀಡು - ಹೊಯ್ಸಳೇಶ್ವರ
☘ ಮೇಲುಕೋಟೆ - ಚೆಲುವನಾರಾಯಣಸ್ವಾಮಿ
☘ ಸೋಮನಾಥಪುರ - ಕೇಶವಾಲಯ

🌟 *ವೇದಗಳ ಕಾಲ/ ಆರ್ಯರ ಆಗಮನ (ಕ್ರಿ,ಪೋ 1500-600 ವರಗೆ*,
✨✨✨✨✨✨✨✨✨

🔸 ವೇದಗಳ ನಿರ್ಮಾಪಕರು= *ಆರ್ಯರು*

🌟 ಆರ್ಯರ ಮೂಲಗಳ ಬಗ್ಗೆ ಅಭಿಪ್ರಾಯಗಳು👇

1)ಡಾ // ವಿಲಿಯಂ ಜೋನ್ಸ್= ಆರ್ಯರು ಮೂಲತಃ ಪೂರ್ವ ಇರೋಪಿಯನ್ ಅವರು

2)ಡಾ// ಗೈಲ್ಸ್ ಮತ್ತು ಮ್ಯಾಕ್ ಡೊನಾಲ್ಡ್= ಇವರು ಹಂಗೇರಿಯದವರು

3)ಡಾ// ಮೆಹರಂಗ= ಇವರು ರಷ್ಯಾ ದವರು

4) ಸ್ವಾಮಿ ದಯಾನಂದ ಸರಸ್ವತಿ= ಇವರು ಟಿಬೆಟಿ ನದವರು

5) ಬಾಲಗಂಗಾಧರ ತಿಲಕ್= ಇವರು *ಆರ್ಕಿಟಿಕ್ ಧ್ರುವಪ್ರದೇಶದವರು,

6)A.C ದಾಸ್= ಇವರು *ಸಪ್ತಸಿಂಧು ಪ್ರದೇಶದವರು*.

7) ಮ್ಯಾಕ್ಸ್ ಮುಲ್ಲರ್= *ಮಧ್ಯ ಏಷ್ಯಾದವರು*✍️

🔸 ಆರ್ಯರು *ಮಧ್ಯ ಏಷ್ಯಾ ಪ್ರದೇಶದಲ್ಲಿ ನೆಲೆನಿಂತರು*( ವಾಯುವ ಭಾರತ)

✍️ ಆರ್ಯರ ಎರಡು ಕಾಲದ ಅವಧಿ.

1) *ಪೂರ್ವ ವೇದಕಾಲ*/ "ಋಗ್ವೇದ ಕಾಲ"( ಕ್ರಿ. ಪೋ 1500 ರಿಂದ 1000)

2) *ಉತ್ತರ ವೇದ ಕಾಲದ* ಕ್ರಿ. ಪೋ 1000-600 ವರಗೆ)

⚜️ *ಪೂರ್ವ ವೇದಕಾಲದ/ ಋಗ್ವೇದ ಕಾಲ*(ಕ್ರಿ. ಪೋ 1500 ರಿಂದ 1000)

🔸 *ರಾಜಕೀಯ ಜೀವನ*

🔹 *ಕುಟುಂಬ-ಕುಲ- ಪಂಗಡ- ಗ್ರಾಮ* ಎಂದು ವಿಭಾಗ ಸುತ್ತಿದ್ದರು,

🔸 ರಾಜ್ಯ ಉಗಮದ ಸಿದ್ಧಾಂತ ಬಗ್ಗೆ ತಿಳಿಸುವ ಗ್ರಂಥ= *ವತ್ತರಿಯ ಬ್ರಾಹ್ಮಣಕ*

🔹 ಅತ್ಯಂತ ಹಳೆಯ ರಾಜಕೀಯ ವ್ಯವಸ್ಥೆಯನ್ನು= *ವಿಧಾತ* ಎನ್ನುವರು.

🔸 ವಿಧಾತ ಎಂದರೆ= *ರಾಜ'ನಿಲ್ಲದ ಪ್ರದೇಶದ ಕಾರ್ಯನಿರ್ವಹಿಸುವ ಗುಂಪು*

🔹 ವಿಧಾತರ ಪ್ರಮುಖ ದೇವರು= *ಅಗ್ನಿ*

🔸 ಋಗ್ವೇದ ಕಾಲದಲ್ಲಿ ರಾಜ *ಸರ್ವಾಧಿಕಾರಿ ಹಾಗಿರಲಿಲ್ಲ*

🔹 ರಾಜನಿಗೆ ಸಹಾಯ ಮಾಡಲು ಎರಡು ಸಮಿತಿಗಳು ನೇಮಿಸಿದರು= *ಸಭಾ* ಮತ್ತು *ಸಮಿತಿ*

🔸 ಸಭಾ= *ಹಿರಿಯರಿಂದ ಕೂಡಿದ ಸಮಿತಿ*

🔹 ಸಮಿತಿ= *ಜನಸಾಮಾನ್ಯರಿಂದ ಕೂಡಿದ ಸಮಿತಿ*

🔸 ವೇದಗಳ ಕಾಲದಲ್ಲಿ ಸಭದ  ಸದಸ್ಯರನ್ನು= *ಸಭಾಸದರು ಎನ್ನುತಿ ದ್ದರುತ್ತಿದ್ದರು*

🔹ವೇದಗಳ ಕಾಲದಲ್ಲಿ ಸಮಿತಿಯ ಸದಸ್ಯರನ್ನು= *ವಿಷಾ* ಎನ್ನುತ್ತಿದ್ದರು.

🔺 ವೇದಗಳ ಕಾಲದ ಮಂತ್ರಿಮಂಡಲ👇

1) ಭಗಧುಗ್= *ಕಂದಾಯ ಮಂತ್ರಿ,*

2) ಸುತ= *ಅರಮನೆಯ ದೂತ*

3) ಕ್ಷೇತ= *ಅರಮನೆಯ ಮೇಲ್ವಿಚಾರಕ*

4) ಅಕ್ಷಣಪ್ಪ= *ಲೆಕ್ಕಿಗ*

5) ಕುಲುಪ= *ಕುಟುಂಬದ ಮುಖ್ಯಸ್ಥ*

6) ರಥಕಾರ= *ರಥ ನಿರ್ಮಾಪಕ*

7) ಸಂಧಿವಿಗ್ರಹಿಕ= *ವಿದೇಶಾಂಗ ಮಂತ್ರಿ*

8) ಸಂಗ್ರಹಿತ= *ಖಜಾನಾಧಿಕಾರಿ*

9) ಗ್ರಾಮೀಣಿ= *ಗ್ರಾಮದ ಮುಖ್ಯಸ್ಥ*(KSRP-2020)

10) ಗ್ರಾಮ ವ್ಯಾಧಿನಿ= *ಗ್ರಾಮದ ಸಣ್ಣಪುಟ್ಟ ವ್ಯವಹಾರ ಬಗೆಹರಿಸುವ ಅವನು*

11) ಸ್ಥಪತಿ= *ನ್ಯಾಯಾಧೀಶ*

🔹 ವೇದಗಳ ಕಾಲದಲ್ಲಿ ರಾಜನು ಲೋಕಕಲ್ಯಾಣಕ್ಕಾಗಿ *ಯಜ್ಞಯಾಗಾದಿಗಳನ್ನು ಆಚರಿಸುತ್ತಿದ್ದನು*.
=====================

🌸 ವೇದಗಳ ಕಾಲದ *ಸಾಮಾಜಿಕ ಜೀವನ*👇

🔹 *ವರ್ಣ ವ್ಯವಸ್ಥೆ* ಜಾರಿಯಲ್ಲಿತ್ತು,

🔸 ವೇದ ಕಾಲದ ಜನರು *ಹತ್ತಿ,  ಉಣ್ಣೆ,  ಚರ್ಮದಿಂದ* ತಯಾರಿಸಿದ ಉಡುಪು ಧರಿಸುತ್ತಿದ್ದರು,

🔹 ಸ್ತ್ರೀಯರು ಕಿವಿಗೆ= *ಕರ್ಣ ಸೋಬನ್* ಎಂಬ ಆಭರಣ ತೊಡುತ್ತಿದ್ದರು,

🔸 ವೇದಗಳ ಕಾಲದಲ್ಲಿ *ಸ್ತ್ರೀಯರಿಗೆ ಸಮಾನವಾದ ಶಿಕ್ಷಣ* ದೊರೆಯುತ್ತಿತ್ತು,

🔹 ವೇದಕಾಲದ ಮಹಿಳಾ ವಿದ್ವಾಂಸರು= *ಗಾರ್ಗಿ. ಮೈತ್ರಿ ಲೋಪಮುದ್ರ ಅಪಾಲ. ಘೋಶಲ*.

🔸 ಋಗ್ವೇದದ ಕೆಲವು ಶ್ಲೋಕ ಬರೆದ ಮಹಿಳೆ= *ಘೋಶಲ*

🔸 ಜನಕರಾಯನ ಆಸ್ಥಾನದಲ್ಲಿ "ಯಜ್ಞವಲ್ಕ" ಋಷಿಯಯೊಡನೆ ವಾದ ಮಾಡಿದ ಮಹಿಳೆ= *ಗಾರ್ಗಿ*

🔹 ವೇದಗಳ ಕಾಲದಲ್ಲಿ *ನಿಯೋಗಕ್ಕೆ* ಅವಕಾಶವಿತ್ತು.

( ನಿಯೋಗ ಎಂದರೆ= *ಮಕ್ಕಳಿಲ್ಲದ ವಿಧವೆ ತನ್ನ ಮೈದುನನನ್ನು ಮದುವೆಯಾಗಿ ಗಂಡು ಸಂತಾನ ಪಡೆಯುವುದು*, 
=====================

♣️ *ಋಗ್ವೇದ ಕಾಲದ ಧಾರ್ಮಿಕ ಜೀವನ*👇

🔹 ಋಗ್ವೇದ ಕಾಲದ ಪ್ರಮುಖ ದೇವರು= *ಇಂದ್ರ*( ಪುರಂದರ, ಪ್ರಳಯಾಂತಕ)

🔸 ಇಂದ್ರನ ಕೈಯಲ್ಲಿರುವ ಆಯುಧ= *ವಜ್ರಾಯುಧ*

✍️ ಇಂದ್ರನ ವಜ್ರಾಯುಧ ಕ್ಕೆ ತನ್ನ ಬೆನ್ನಲೇಬು ದಾನವಾಗಿ ನೀಡಿದ ಋಷಿ= *ದದೀಚಿ*

🔹 ಇಂದ್ರನ ಕುರಿತು ಋಗ್ವೇದದಲ್ಲಿ= *250 ಶ್ಲೋಕಗಳಿವೆ*

🔸 ಋಗ್ವೇದ ಕಾಲದ ಎರಡನೇ ಪ್ರಮುಖ ದೇವರು= *ಅಗ್ನಿ*

🔹 ಅಗ್ನಿಯ ಕುರಿತು ಋಗ್ವೇದದಲ್ಲಿ= *200 ಶ್ಲೋಕಗಳಿವೆ*

🔸 ಋಗ್ವೇದದಲ್ಲಿ 3ನೇ ಪ್ರಮುಖ ದೇವರು= *ವರುಣ*

🔹 ವರುಣನ ಕುರಿತು ಋಗ್ವೇದದಲ್ಲಿ= *150 ಶ್ಲೋಕಗಳಿಗೆ*

🔸 ಋಗ್ವೇದ ಕಾಲದಲ್ಲಿ ಹಸುವಿನ ಮಾಂಸವನ್ನು ತಿನ್ನುತ್ತಿದ್ದ ಅತಿಥಿಗಳಿಗೆ= *ಗೋಗ್ನ* ಎನ್ನುತ್ತಿದ್ದರು.

🔹 ಋಗ್ವೇದ ಕಾಲದ ಜನರು ಹಸುವಿಗೆ= *ಅನಘ್ಯ* ಎನ್ನುತ್ತಿದ್ದರು.

🔸 ಹಸುವಿನ ಸಂಪತ್ತು ಕಡಿಮೆಯಾದರೆ= *ಅಗ್ನ* ಎನ್ನುತ್ತಿದ್ದರು.

🔹 ಹಸುಗಳನ್ನು ಪಡೆಯಲು ಮಾಡುವ ಯುದ್ಧ= *ಗವಿಷ್ಟ್ರಾ*
=====================

🌹 *ಋಗ್ವೇದ ಕಾಲದ ಆರ್ಥಿಕ ಜೀವನ*👇

🔹 ವೇದಗಳ ಕಾಲದ ಜನರು ಕೃಷಿಭೂಮಿಗೆ= *ಕ್ಷೇತ್ರ* ಎನ್ನುತ್ತಿದ್ದರು.

🔸 ವೇದ ಕಾಲದ ಜನರು *ಅವತಸಾ* ಬಾವಿಯಿಂದ ನೀರು ಪಡೆಯುತ್ತಿದ್ದರು,

🔹 ಋಗ್ವೇದ ಕಾಲದ ಜನರು *ವಸ್ತು ವಿನಿಮಯದ ಮಾದರಿ ವ್ಯಾಪಾರ ಮಾಡುತ್ತಿದ್ದರು,*

✍️ ಆರ್ಯರ ಪ್ರಮುಖ ಸಂಪತ್ತು= *ಹಸು*

✍️ ಆರ್ಯರ ಸಾಕುಪ್ರಾಣಿ= *ಕುದುರೆ*

✍️ ಆರ್ಯರ ಕಾಲದ ನಾಣ್ಯಗಳು= *ನಿಷ್ಕ* ಮತ್ತು *ಶತಮಾನ*

🔹 ಬತ್ತವನ್ನು= *ವ್ರಿಹಿ* ಎನ್ನುವರು.

🔸 ಗೋದಿಗೆ= *ಗುಧುಮ*

🔹 ಕ್ಷೌರಿಕನಿಗೆ= *ವ್ಯಾಪ್ತ*

✍️ ಭಾರತ ದೇಶದ ಮೊಟ್ಟ ಮೊದಲ ಯುದ್ಧ= *ದಶರಾಜನ್ ಯುದ್ಧ*

ಇದು 5 ಜನ ಆರ್ಯರು ಮತ್ತು 5 ಜನ ಆರ್ಯರ ರೆತರ ಮಧ್ಯೆ ಪರುಶ್ನಿ ನದಿಯ ದಂಡೆ( ಪ್ರಸ್ತುತ *ರಾವಿ* ನದಿ) ಮೇಲೆ ನಡೆಯಿತು,

✍️ ಯುದ್ಧದ ಬಗ್ಗೆ *ಋಗ್ವೇದದ ಏಳನೇ ಮಂಡಲದಿಂದ* ತಿಳಿದುಬರುತ್ತದೆ, 
=====================

❇️ಪ್ರಮುಖ ಘೋಷಣೆಗಳು
●●●●●●●●●●●●●●●●●●●
1. ಜೈ ಜವಾನ್ ಜೈ ಕಿಸಾನ್
ಉತ್ತರ: ಲಾಲ್ ಬಹದ್ದೂರ್ ಶಾಸ್ತ್ರಿ

2. ಫಿರಂಗಿಯನ್ನು ಸೋಲಿಸಿ
ಉತ್ತರ: ಮಂಗಲ್ ಪಾಂಡೆ

3. ಜೈ ಜಗತ್
ಉತ್ತರ: ವಿನೋಬಾ ಭಾವೆ

4. ತೆರಿಗೆ ಬಹಿಷ್ಕರಿಸಿ
ಉತ್ತರ: ಸರ್ದಾರ್ ಬಲ್ಲಭಭಾಯಿ ಪಟಲೆ

5. ಸಂಪೂರ್ಣ ಕ್ರಾಂತಿ
ಉತ್ತರ: ಜಯಪ್ರಕಾಶ್ ನಾರಾಯಣ್

6. ವಿಜಯೀ ವೀಶ್ವತಿರಂಗಾ ಪ್ಯಾರಾ
ಉತ್ತರ: ಶ್ಯಾಮ್ಲಾಲ್ ಗುಪ್ತಾ

7. ವಂದೇ ಮಾತರಂ
ಉತ್ತರ: ಬಂಕಿಮ್ ಚಂದ್ರ ಚಟರ್ಜಿ

8. ಜನಗಣ ಮನ
ಉತ್ತರ: ರವೀಂದ್ರನಾಥ ಟ್ಯಾಗೋರ್

9. ಸಾಮ್ರಾಜ್ಯಶಾಹಿಯನ್ನು ನಾಶಮಾಡಿ
ಉತ್ತರ: ಭಗತ್ ಸಿಂಗ್

10 ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು
ಉತ್ತರ: ಬಾಲ ಗಂಗಾಧರ ತಿಲಕ್

11. ಇಂಕ್ವಿಲಾಬ್ ಜಿಂದಾಬಾದ್
ಉತ್ತರ: ಭಗತ್ ಸಿಂಗ್

12. ದೆಹಲಿಗೆ ನಡೆ
ಉತ್ತರ: ಸುಭಾಷ್ ಚಂದ್ರ ಬೋಸ್

13. ಮಾಡು ಇಲ್ಲ ಮಡಿ
ಉತ್ತರ: ಮಹಾತ್ಮ ಗಾಂಧಿ

14. ಜೈ ಹಿಂದ್
ಉತ್ತರ: ಸುಭಾಷ್ ಚಂದ್ರ ಬೋಸ್

15. ಪೂರ್ಣ ಸ್ವರಾಜ್
ಉತ್ತರ: ಜವಾಹರಲಾಲ್ ನೆಹರು

16. ಹಿಂದಿ, ಹಿಂದೂ, ಹಿಂದೂಸ್ತಾನ್
ಉತ್ತರ: ಭರಟೆಂಡು ಹರಿಶ್ಚಂದ್ರ

17. ವೇದಗಳಿಗೆ ಹಿಂತಿರುಗಿ
ಉತ್ತರ: ದಯಾನಂದ ಸರಸ್ವತಿ

18. ವಿಶ್ರಾಂತಿ ನಿಷೇಧಿಸಲಾಗಿದೆ, ಆರಾಮ್ ಹರಾಮ್ ಹೈ
ಉತ್ತರ: ಜವಾಹರಲಾಲ್ ನೆಹರು

19. ಹೇ ರಾಮ್
ಉತ್ತರ: ಮಹಾತ್ಮ ಗಾಂಧಿ

20. ಭಾರತವನ್ನು ತೊರೆಯಿರಿ
ಉತ್ತರ: ಮಹಾತ್ಮ ಗಾಂಧಿ

21. ಸರ್ಫರೋಶಿಯ ತಮನ್ನ ಅಬ್ ಹಮಾರೆ ದಿಲ್ ಮೇ ಹೈ
ಉತ್ತರ: ರಾಮ್‌ಪ್ರಸಾದ್ ಬಿಸ್ಮಿಲ್

22. ಪ್ರಪಂಚದಾದ್ಯಂತದ ನಮ್ಮ ಅತ್ಯುತ್ತಮ ಹಿಂದೂಸ್ತಾನ್
ಉತ್ತರ: ಇಕ್ಬಾಲ್

23. ನೀವು ನನಗೆ ರಕ್ತವನ್ನು ಕೊಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ
ಉತ್ತರ: ಸುಭಾಷ್ ಚಂದ್ರ ಬೋಸ್

24. ಸೈಮನ್ ಆಯೋಗ ಹಿಂತಿರುಗಿ
ಉತ್ತರ: ಲಾಲಾ ಲಜಪತ್ ರೈ

25. ಭಾರತ ಸತ್ತರೆ ಯಾರು ಬದುಕುತ್ತಾರೆ
ಉತ್ತರ: ಜವಾಹರಲಾಲ್ ನೆಹರು

ಭಾರತದಲ್ಲಿನ ಗವನ೯ರ್ ಆಡಳಿತ ಕಾಲದ ಪ್ರಮುಖ ಅಂಶಗಳು
•••••••••••••••••••••••••••••••••••
1) ದ್ವೀಮುಖ ಸಕಾ೯ರ ರಚನೆ -->
  ರಾಬಟ೯ ಕ್ಲೈವ್ ( 1765 )

2) ದ್ವೀಮುಖ ಸಕಾ೯ರ ರದ್ದು  -->
  ವಾರನ್ ಹೇಸ್ಟಿಂಗ್ಸ್ (1773)

3) ಖಾಯಂ ಜಮಿನ್ದಾರಿ ಪದ್ಧತಿ -->
  ಕಾನ್೯ ವಾಲೀಸ್ (1793)
Civil PC-2020)

4) ಸಹಾಯಕ ಸೈನ್ಯ ಪದ್ಧತಿ -->
ಲಾಡ೯ ವೆಲ್ಲಸ್ಲೀ (1798)

5) ರೈತವಾರಿ ಪದ್ಧತಿ  -->
ಥಾಮಸ್ ಮನ್ರೋ  (1820)

6) ಸತಿ ಪದ್ಧತಿ  ನಿಷೇಧ -->
ಲಾಡ೯ ವಿಲಿಯಂ ಬೆಂಟಿಕ್ (1829 )

7) ಮಹಲ್ವಾರಿ  ಪದ್ಧತಿ -->
ಜೇಮ್ಸ ಥಾಮ್ಸನ್ ಮತ್ತು ಆರ್ ಎಂ ಬಡ್೯ (1833)

8) ದತ್ತು ಮಕ್ಕಳಿಗೆ  ಹಕ್ಕಿಲ್ಲ ಪದ್ಧತಿ  --> ಲಾಡ೯ ಡಾಲ್ ಹೌಸಿ (1848)

9) ಚಾಲ್ಸ್೯ ವುಡ್ ಕಾಯ್ದೆ -->
ಚಾಲ್ಸ್೯ ವುಡ್  (1854)

10)  ಸಾವ೯ಜನಿಕ ಲೋಕೋಪಯೋಗಿ ಇಲಾಖೆ ( ಪಿ ಡಬ್ಲ್ಯೂ ಡಿ )  -->
ಲಾಡ೯ ಡಾಲ್ಹೌಸಿ (1854)

11) ಇಂಡಿಯನ್  ಫೀನಲ್ ಕೋಡ್ -->
  ಲಾಡ೯ ಕ್ಯಾನಿಂಗ್ ( 1862)

12) ದೇಶೀಯ ಪತ್ರಿಕಾ ನಿಯಂತ್ರಣ ಕಾಯ್ದೆ  -->
ಲಾಟ೯ ಲಿಟ್ಟನ್  (1878)

🌳 ಭಾರತೀಯ ಅರಣ್ಯದ ಬಗ್ಗೆ ಪಕ್ಷಿನೋಟ


🌳 ಭಾರತೀಯ ಅರಣ್ಯ ಕಾಯ್ದೆ 1927

🌴 ಅರಣ್ಯ ಕಾಯ್ದೆ 1952

🌳 ವನ್ಯಜೀವಿ ಸಂರಕ್ಷಣಾ ಕಾಯ್ದೆ 1972

🌱 ಅರಣ್ಯ ಸಂರಕ್ಷಣಾ ಕಾಯ್ದೆ 1980

🌳 ಪರಿಸರ ಸಂರಕ್ಷಣಾ ಕಾಯ್ದೆ  1986,

🌴 ರಾಷ್ಟ್ರೀಯ ಅರಣ್ಯ ನೀತಿ 1988


🌳 ಅರಣ್ಯವು  " ಸಮವತಿ೯ ಪಟ್ಟಿಗೆ ಸೇರಿದೆ "   ಇದನ್ನು  "1976ರಲ್ಲಿ 42 ನೇ ತಿದ್ದು ಪಡಿ "  ಮೂಲಕ  ಸಮವತಿ೯ ಪಟ್ಟಿಗೆ ಸೇರಿಸಲಾಗಿದೆ..

🌳 ಸಮುದಾಯ ಭಾಗಿತ್ವ ಅರಣ್ಯ ವನ್ನು  1976 ರಲ್ಲಿ  ಜಾರಿಗೆ ಕರಲಾಯಿತು.

🌳 ಯಾವುದೇ ದೇಶದಲ್ಲಿ  ಅರಣ್ಯವು ಆದೇಶದ "ಭೂಭಾಗದ ಶೇ 33% " ರಷ್ಟು ಇರವುದರಿಂದ ಸಮತೋಲನ ಕಾಯ್ದುಕೊಳ್ಳಬಹುದು.

🌴 ಭಾರತದಲ್ಲಿ  ಶೇ 21.67%
(2019 ಅರಣ್ಯ ವರದಿ ಪ್ರಕಾರ)  ಅರಣ್ಯ ಪ್ರದೇಶವಿದೆ .

🌳ಕನಾ೯ಟಕದಲ್ಲಿ ಶೇ 20.11% (2019 ಅರಣ್ಯ ವರದಿ ಪ್ರಕಾರ )  ಅರಣ್ಯ ಪ್ರದೇಶವಿದೆ.

🌳2019 ರ ಅರಣ್ಯ ವರದಿ ಪ್ರಕಾರ " ಕನಾ೯ಟಕ , ಕೇರಳ  ಹಾಗೂ ಆಂಧ್ರಪ್ರದೇಶ" ರಾಜ್ಯಗಳಲ್ಲಿ  ಅರಣ್ಯ ಸ್ವಲ್ಪ ಹೆಚ್ಚಾಗಿದೆ

🌳 ಭಾರತದಲ್ಲಿ  ಅತಿ ಹೆಚ್ಚು ಅರಣ್ಯ ಹೊಂದಿದ ರಾಜ್ಯ - ಮಧ್ಯಪ್ರದೇಶ

🌳 ಕಡಿಮೆ ಅರಣ್ಯ ಹೊಂದಿದ ರಾಜ್ಯ - ಹರಿಯಾಣ

🌳 ಭೂ ಪ್ರದೇಶದಲ್ಲಿ ಗರೀಷ್ಟ ಅರಣ್ಯ ಹೊಂದಿದ ರಾಜ್ಯಗಳು -  ಮೀಜೋರಾಂ

🌳 ಅತಿ ಹೆಚ್ಚು  ಅರಣ್ಯ ಹೊಂದಿದ ಕೇಂದ್ರಾಡಳಿತ ಪ್ರದೇಶ -ಜಮ್ಮು ಕಾಶ್ಮೀರ

🌳 ಅತಿ  ಕಡಿಮೆ ಅರಣ್ಯ ಹೊಂದಿದ ಕೇಂದ್ರಾಡಳಿತ ಪ್ರದೇಶಗಳು  - "
ದಿಯು ದಮನ್ ಮತ್ತು ದಾದ್ರನಗರಹವೇಲಿ "

🌳 ಕನಾ೯ಟಕದಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿದ ಜಿಲ್ಲೆ - ಉತ್ತರಕನ್ನಡ ' ಹಾಗೂ_ಕಡಿಮೆ ಅರಣ್ಯ ಹೊಂದಿದ ಜಿಲ್ಲೆ_ ವಿಜಯಪುರ

★ಭಾರತದಲ್ಲಿ ಮೊದಲಿಗರು★
★•┈•┈•┈••✦✿✦••┈•┈•┈•★   
🔰📚ಇಂಪಾರ್ಟೆಂಟ್ 📚🔰🔰
1) IAS ಅಧಿಕಾರಿಯಾದ ಮೊದಲ ಭಾರತೀಯ ಮಹಿಳೆ.
ಉತ್ತರ:: *ಅನ್ನಾ ರಾಜನ್ ಜಾರ್ಜ್*

2) ಭಾರತದ ಪ್ರಥಮ ರಾಷ್ಟ್ರಪತಿ.
ಉತ್ತರ:: *ಡಾ. ರಾಜೇಂದ್ರ ಪ್ರಸಾದ್.*

3) ಸೇನಾ ಪಡೆಯ ಪ್ರಥಮ ಮುಖಸ್ಥ.
ಉತ್ತರ:: *ಜನರಲ್ ಮಾಣಿಕ್ ಷಾ.*

4)ಭಾರತದ ಮೊದಲ ಗವರ್ನರ್ ಜನರಲ್.
ಉತ್ತರ:: *ಮೌಂಟ್ ಬ್ಯಾಟನ್*.

5)ಭಾರತದ ಮೊದಲ ಉಪ ರಾಷ್ಟ್ರಪತಿ.
ಉತ್ತರ:: *ಡಾ. ಎಸ್. ರಾಧಾಕೃಷ್ಣನ್.*

6)ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್.
ಉತ್ತರ:: *ಸಿ. ರಾಜಗೊಪಾಲಾಚಾರಿ*.

7)ಭಾರತದ ಮೊದಲ ಗಗನ ಯಾತ್ರಿ.
ಉತ್ತರ:: *ರಾಕೇಶ್ ಶರ್ಮಾ*.

8)ಭಾರತದ ಮೊದಲ ಮುಖ್ಯ ನ್ಯಾಯಾಧೀಶರು.
ಉತ್ತರ:: *ನ್ಯಾಯಮೂರ್ತಿ ಹೀರಾಲಾಲ್ ಕನಿಯಾ*.

9)ಭಾರತದ ಮೊದಲ ಪೈಲೆಟ್.
ಉತ್ತರ:: *J.R.D.ಟಾಟಾ.*

10)ಎವೆರೆಸ್ಟ್ ಏರಿದ ಮೊದಲ ಭಾರತೀಯ.
ಉತ್ತರ:: *ಶರ್ಪಾ ತೆನ್ನ್ ಸಿಂಗ್.*

11)ಭಾರತ ರತ್ನ ಪಡೆದ ಮೊದಲ ವ್ಯಕ್ತಿ.
ಉತ್ತರ:: *ಸಿ. ರಾಜಗೊಪಲಾಚಾರಿ.*

12)ಭಾರತದ ರಾಷ್ಟ್ರಾಧ್ಯಕ್ಷರಾಗಿದ್ದ ಪ್ರಥಮ ಮುಸ್ಲಿಂ
ವ್ಯಕ್ತಿ.
ಉತ್ತರ:: *ಡಾ. ಜಾಕೀರ್ ಹುಸೇನ್.*

13)ಮ್ಯಾಗಸೆ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ.
ಉತ್ತರ:: *ಆಚಾರ್ಯ ವಿನೋಬಾ ಭಾವೆ.*
14)ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಭಾರತದ ಮಹಿಳೆ.
ಉತ್ತರ:: *ಬಾನು ಅತೀಯಾ.*

15)ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ
ಅಧ್ಯಕ್ಷಿಣಿ.
ಉತ್ತರ:: *ಅನಿಬೆಸೆಂಟ್.*

16)ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾದ ಪ್ರಥಮ
ಭಾರತದ ಮಹಿಳೆ.
ಉತ್ತರ:: *ವಿಜಯಲಕ್ಷ್ಮೀ ಪಂಡಿತ್.*

17)ಪ್ರಥಮ ಮಹಿಳಾ ಗವರ್ನರ್.
ಉತ್ತರ:: *ಸರೋಜಿನಿ ನಾಯ್ಡು*

18)ನೋಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ.
ಉತ್ತರ:: *ಮದರ್ ತೆರೆಸಾ.*

19)IPS ಅಧಿಕಾರಿಯಾದ ಮೊದಲ ಮಹಿಳೆ.
ಉತ್ತರ:: *ಕಿರಣ್ ಬೇಡಿ.*

20)ಭಾರತದ ಪ್ರಥಮ ವಿಮಾನ ಚಾಲಕಿ.
ಉತ್ತರ:: *ಪ್ರೇಮಾ ಮಾಥುರ್*.

21)ಪ್ರಥಮ ಮಹಿಳಾ ಪ್ರಧಾನಿ.
ಉತ್ತರ:: *ಇಂದಿರಾ ಗಾಂಧಿ*

22)ವಿಶ್ವ ಸುಂದರಿ ಆದ ಮೊದಲ ಭಾರತದ ಮಹಿಳೆ.
ಉತ್ತರ:: *ಸುಶ್ಮಿತಾ ಸೇನ್.*

23)M.A.ಮುಗಿಸಿದ ಮೊದಲ ಭಾರತದ ಮಹಿಳೆ.
ಉತ್ತರ:: *ಚಂದ್ರಮುಖಿ ಬೋಸ್.*

24)ಭಾರತದ ಪ್ರಥಮ ಮಹಿಳಾ ರಾಯಭಾರಿ.
ಉತ್ತರ:: *C.B.ಮುತ್ತಮ್ಮ*.

25)ಪ್ರಥಮ ಮಹಿಳಾ ಮುಖ್ಯಮಂತ್ರಿ.
ಉತ್ತರ: *ಸುಚೇತಾ ಕೃಪಾಲಾನಿ*.

26)ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ.
ಉತ್ತರ:: *ಪ್ರತಿಭಾ ಪಾಟೀಲ್*.

27)ಗಗನ ಯಾತ್ರೆ ಮಾಡಿದ ಮೊದಲ ಭಾರತದ ಮಹಿಳೆ.
ಉತ್ತರ:: *ಡಾ. ಕಲ್ಪನಾ ಚಾವ್ಲ.*

28)ವಾಯು ಸೇನೆಯ ಪ್ರಥಮ ಮಹಿಳಾ ಏರ್ ಮಾರ್ಶೆಲ್.
ಉತ್ತರ:: *ಪದ್ಮಾವತಿ ಬಂಡಾಪಾಧ್ಯಾಯ.*

29)ಒಲಂಪಿಕ್ಸ್ ಪಂದ್ಯದಲ್ಲಿ ಪದಕ ಪಡೆದ ಮೊದಲ ಭಾರತದ ಮಹಿಳೆ.
ಉತ್ತರ:: *ಕರಣ್ಮ್ ಮಲ್ಲೇಶ್ವರಿ*.

30)ಭಾರತದ ಪ್ರಥಮ ಮಹಿಳಾ ಲಾಕಸಭಾಧ್ಯಕ್ಷರು.
ಉತ್ತರ:: *ಶ್ರೀಮತಿ ಮೀರಾ ಕುಮಾರ*

ವಿಜ್ಞಾನದ ಪ್ರಮುಖ ಶಾಖೆಗಳ ಪಿತಾಮಹರು
•••••••••••••••••••••••••••••••••••••••
♦️ ಜೀವಶಾಸ್ತ್ರ ➖ ಅರಿಸ್ಟಾಟಲ್

♦️ ಜೆನೆಟಿಕ್ಸ್ ➖ ಜಿ.  ಜೆ.  ವಲಯ

♦️ ವಿಕಿರಣ ಜೆನೆಟಿಕ್ಸ್ ➖ ಎಚ್‌ಜೆ ಮುಲ್ಲರ್

♦️ ಆಧುನಿಕ ಜೆನೆಟಿಕ್ಸ್ ➖ ಬ್ಯಾಟ್ಸನ್

♦️ ಆಧುನಿಕ ಅಂಗರಚನಾಶಾಸ್ತ್ರ ➖ ಆಂಡ್ರಿಯಾಸ್ ವಿಸೆಲಿಯಸ್

♦️ ರಕ್ತ ಪರಿಚಲನೆ ➖ ವಿಲಿಯಂ ಹಾರ್ವೆ

♦️ವರ್ಗೀಕರಣ ➖ ಕರೋಲಸ್ ಲಿನ್ನಿಯಸ್

♦️ ವೈದ್ಯಕೀಯ ವಿಜ್ಞಾನ➖ ಹಿಪೊಕ್ರೆಟಿಸ್

♦️ರೂಪಾಂತರವಾದ ➖ ಹ್ಯೂಗೋ ಡಿ ಬ್ರೀಜ್

♦️ ಮೈಕ್ರೋಸ್ಕೋಪಿ ➖ ಮಾರ್ಸೆಲ್ಲೊ ಮಾಲ್ಪಿಜಿ

♦️ ಬ್ಯಾಕ್ಟೀರಿಯಾಲಜಿ ➖ ರಾಬರ್ಟ್ ಕೋಚ್

♦️ ಇಮ್ಯುನೊಲಾಜಿ ➖ ಎಡ್ವರ್ಡ್ ಜೆನ್ನರ್

♦️ ಪ್ಯಾಲಿಯಂಟಾಲಜಿ ➖ ಲಿಯೊನಾರ್ಡೊ ಡಿ ವಿನ್ಸಿ

♦️ ಮೈಕ್ರೋಬಯಾಲಜಿ ➖ ಲೂಯಿಸ್ ಪಾಶ್ಚರ್

♦️ ಜೆರೊಂಟಾಲಜಿ ➖ವ್ಲಾಡಿಮಿರ್ ಕೊರಂಚೆವ್ಸ್ಕಿ

♦️ ಅಂತಃಸ್ರಾವಶಾಸ್ತ್ರ ➖ ಥಾಮಸ್ ಎಡಿಸನ್

♦️ ಆಧುನಿಕ ಭ್ರೂಣಶಾಸ್ತ್ರ ➖  ಕಾರ್ಲ್ ಇ. ವಾನ್ ವೇರ್

♦️ ಸಸ್ಯಶಾಸ್ತ್ರ ➖ ಥಿಯೋಫ್ರೆಸ್ಟಸ್

♦️ ಸಸ್ಯ ರೋಗಶಾಸ್ತ್ರ ➖ಎ.  ಜೆ.  ಬಟ್ಲರ್

♦️ ಸಸ್ಯ ವಿಜ್ಞಾನ ➖ ಸ್ಟೀಫನ್ ಹೇಲ್ಸ್

♦️ಬ್ಯಾಕ್ಟೀರಿಯೊಫೇಜ್ ➖ ಟೋರ್ಟಾವ್ ಡಿಹೆರಿಲ್

♦️ ಸುಜನನಶಾಸ್ತ್ರ ➖ ಫ್ರಾನ್ಸಿಸ್ ಗಾಲ್ಟನ್.

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು