ಶಿಕ್ಷಣವೇ ಶಕ್ತಿ

Sunday 24 December 2023

💐ಉತ್ತರ ಭಾರತದ ಭಕ್ತಿ ಸುಧಾರಣಾ ಚಳುವಳಿಗಳು💐
=======================
🌸 ಸುಧಾರಕರು :- ರಾಮಾನಂದ
🌸 ಸ್ಥಳ :- ಅಲಹಾಬಾದ್
🌸 ಗುರುಗಳು :- ರಾಮಾನುಜರು
🌸ರಚನೆ :- ಭಕ್ತಿ ಆರಾಧನಾ ಸಿದ್ಧಾಂತ
🌸 ವಿಶೇಷತೆ :- ಹರಿಯನ್ನು ಸ್ಮರಿಸಿ ಮತ್ತು ಏಕತೆಗೆ ಆದ್ಯತೆ
=======================
🌸 ಸುಧಾರಕರು :- ಕಬೀರದಾಸರು
🌸 ಸ್ಥಳ :- ವಾರಣಾಸಿ
🌸 ಗುರುಗಳು :- ರಾಮಾನಂದರು
🌸 ರಚನೆ :- ದೋಹಾ ಪದ್ಯಗಳು
🌸 ವಿಶೇಷತೆ :- ಬಹುಮೂರ್ತಿ ಪೂಜೆ ಖಂಡಿಸಿದರು. ರಾಮ - ರಹೀಮ ಇಬ್ಬರು ಒಂದೇ ಎಂದರು.
==================
🌸 ಸುಧಾರಕರು :- ಚೈತನ್ಯರು ( ವಿಶ್ವಂಭರ)
🌸 ಸ್ಥಳ :- ಬಂಗಾಳ
🌸 ಗುರುಗಳು :- ಈಶ್ವರಿಪುರಿ
🌸 ರಚನೆ :-  ಚೈತನ್ಯಾ *ಚರಿತಾಮೃತ* ಮತ್ತು ಭಕ್ತಿಗೀತೆಗಳು
🌸 ವಿಶೇಷತೆ :- ಮುಕ್ತಿಗೆ ಭಕ್ತಿಯೇ ಮಾರ್ಗ ಎಂದರು
=================
🌸 ಸುಧಾರಕರು :- ಮೀರಾಬಾಯಿ
🌸 ಸ್ಥಳ :- ಮೇವಾಡ ( ರಾಜಸ್ಥಾನ)
🌸 ಗುರುಗಳು :- ರಾಯದಾಸ ( ರವಿದಾಸ್ )
🌸ರಚನೆ:- ಭಜನಾ ಪದಗಳು
🌸ವಿಶೇಷತೆ :- ಶ್ರೀಕೃಷ್ಣನ ಕೀರ್ತನೆ ಮತ್ತು ಭಜನೆಗಳನ್ನು ರಚಿಸಿದರು
=================
🌸ಸುಧಾರಕರು :- ಗುರುನಾನಕ್
🌸ಸ್ಥಳ :- ಪಾಕಿಸ್ತಾನದ ಪಂಜಾಬ್
🌸ವಿಶೇಷತೆ :- ಗುರುಗ್ರಂಥ ಸಾಹೇಬ್ ಸಿಖ್ ರ ಪವಿತ್ರ ಗ್ರಂಥ, ವಿಶ್ವಕ್ಕೆ ಒಬ್ಬನೇ ದೇವರು ಎಂದರು ಮತ್ತು ಮೂರ್ತಿಪೂಜೆ ಖಂಡಿಸಿದರು
================
🌸ಸುಧಾರಕರು :- ತುಳಸೀದಾಸ್
🌸ಸ್ಥಳ :- ಉತ್ತರಪ್ರದೇಶ
🌸ವಿಶೇಷತೆ :- ರಾಮಚರಿತ ಮಾನಸ ಎಂಬ ಗ್ರಂಥ ಬರೆದಿದ್ದಾರೆ. ಇದು ತುಳಸಿ ರಾಮಾಯಣ ಎಂದು ಪ್ರಸಿದ್ಧವಾಗಿದೆ.

👀👀👀👀👀👀👀👀👀👀👀👀👀👀👀
❇️ದಕ್ಷಿಣ ಭಾರತದಲ್ಲಿನ ಭಕ್ತಿ ಸುಧಾರಣಾ ಚಳುವಳಿಗಳು
👇
======================
ಸುಧಾರಕರು :- ಪುರಂದರ ದಾಸರು
ಮೂಲ ಹೆಸರು :- ಶ್ರೀನಿವಾಸ
ಸ್ಥಳ :- ಮಹಾರಾಷ್ಟ್ರ
ಗುರುಗಳು :- ವ್ಯಾಸರಾಯರು
ಬಿರುದು :- ಕರ್ನಾಟಕ ಸಂಗೀತದ ಪಿತಾಮಹ (KSRP-2020)
ವಿಶೇಷತೆ :-ಶ್ರೀಕೃಷ್ಣದೇವರಾಯರ ಆಸ್ಥಾನದಲ್ಲಿ ನೆಲೆಸಿದ್ದರು. ಇವರ ಅಂಕಿತ ನಾಮ ವಿಠ್ಠಲ
=====================
ಸುಧಾರಕರು :- ಕನಕದಾಸರು
ಮೂಲ ಹೆಸರು :- ತಿಮ್ಮಪ್ಪನಾಯಕ
ಸ್ಥಳ :- ಹಾವೇರಿಯ ಬಾಡ 
ಗುರುಗಳು :- ವ್ಯಾಸರಾಯರು
ಅಂಕಿತನಾಮ :- ಕಾಗಿನೆಲೆ ಆದಿಕೇಶವ
ವಿಶೇಷತೆ :- ನಳಚರಿತೆ, ಹರಿಭಕ್ತಸಾರ, ರಾಮಧ್ಯಾನ ಚರಿತೆ ಮತ್ತು ಮೋಹನ ತರಂಗಿಣಿ ಎಂಬ ಪುಸ್ತಕ ಬರೆದಿದ್ದಾರೆ.
====================
ಸುಧಾರಕರು :- ಶಿಶುನಾಳ ಶರೀಫರು
ಮೂಲ ಹೆಸರು :-ಮಹಮದ್ ಶರೀಫ್
ಸ್ಥಳ :- ಹಾವೇರಿಯ ಶಿಗ್ಗಾಂವಿ
ಗುರುಗಳು :- ಗೋವಿಂದ ಭಟ್ಟರು
ಅಂಕಿತನಾಮ :- ಕರ್ನಾಟಕದ ಕಬೀರರು
ವಿಶೇಷತೆ :-ಇವರು ರಿವಾಯತ್ ( ಮೊಹರಂ ಪದಗಳು) ಬರೆದಿದ್ದಾರೆ.
==================
ಸುಧಾರಕರು :- ಅಕ್ಕಮಹಾದೇವಿ
ಸ್ಥಳ :- ಶಿವಮೊಗ್ಗ ಉಡುತಡಿ
ಅಂಕಿತನಾಮ :- ಚೆನ್ನಮಲ್ಲಿಕಾರ್ಜುನ
ವಿಶೇಷತೆ :- ಕರ್ನಾಟಕದ ಮೊದಲ ಕವಯತ್ರಿ✍️

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು