ಶಿಕ್ಷಣವೇ ಶಕ್ತಿ

Thursday, 26 June 2025

ವಿವಿಧ ಕ್ಷೇತ್ರಗಳಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ


ಜ್ಞಾನಪೀಠ ಪ್ರಶಸ್ತಿ

ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್

ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ ೨೨ ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ೧೯೬೫ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, ೨೧ ಲಕ್ಷ ರೂಪಾಯಿ ಚೆಕ್ ಹಾಗೂ ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.

ಜ್ಞಾನಪೀಠ ಪ್ರಶಸ್ತಿ
ಪ್ರಶಸ್ತಿ ಫಲಕ
ಪ್ರಶಸ್ತಿಯ ವಿವರ
ವರ್ಗಸಾಹಿತ್ಯ (ವೈಯುಕ್ತಿಕ)
ಪ್ರಾರಂಭವಾದದ್ದು೧೯೬೧
ಮೊದಲ ಪ್ರಶಸ್ತಿ೧೯೬೫
ಕಡೆಯ ಪ್ರಶಸ್ತಿ೨೦೨೩
ಒಟ್ಟು ಪ್ರಶಸ್ತಿಗಳು೬೩
ಪ್ರಶಸ್ತಿ ನೀಡುವವರುಭಾರತೀಯ ಜ್ಞಾನಪೀಠ
ವಿವರಭಾರತದ ಅತ್ಯುನ್ನತ ಸಾಹಿತ್ಯ ಪುರಸ್ಕಾರ
ಮೊದಲ ಪ್ರಶಸ್ತಿ ಪುರಸ್ಕೃತರುಜಿ. ಶಂಕರ ಕುರುಪ್
ಕೊನೆಯ ಪ್ರಶಸ್ತಿ ಪುರಸ್ಕೃತರು • ಗುಲ್ಜಾರ್
 • ರಾಮಭದ್ರಾಚಾರ್ಯ

ಜ್ಞಾನಪೀಠದ ಹಿನ್ನೆಲೆ ಮತ್ತು ವಿವರ

ಬದಲಾಯಿಸಿ

ಈ ಪ್ರಶಸ್ತಿಯನ್ನು ಸರಕಾರ ನೀಡುತ್ತದೆ ಎಂಬ ತಪ್ಪು ಕಲ್ಪನೆಯೂ ವ್ಯಾಪಕವಾಗಿದೆ. ವಾಸ್ತವದಲ್ಲಿ ಈ ಪ್ರಶಸ್ತಿಯನ್ನು ನೀಡುವವರು ಜ್ಞಾನಪೀಠ ಟ್ರಸ್ಟ್. ಟೈಂಸ್ ಆಫ್ ಇಂಡಿಯಾದ ಒಡೆತನವನ್ನು ಹೊಂದಿರುವ ಜೈನ್ ಕುಟುಂಬ ಜ್ಞಾನಪೀಠ ಟ್ರಸ್ಟ್ ನ ಸ್ಥಾಪಕರು. ಈಗಲೂ ಅದರ ಸದಸ್ಯರಲ್ಲಿ ಹೆಚ್ಚಿನವರು ಈ ಕುಟುಂಬಕ್ಕೆ ಸೇರಿದ್ದಾರೆ. ೧೯೮೨ ರಿಂದ, ಈ ಪ್ರಶಸ್ತಿಯನ್ನು ಭಾರತೀಯ ಸಾಹಿತ್ಯಕ್ಕೆ ಸಮಗ್ರ ಕೊಡುಗೆಯನ್ನು ನೀಡಿದ ಲೇಖಕರಿಗೆ ಸಂದಾಯವಾಗುತ್ತಿದೆ. ಈವರೆಗೆ ಹಿಂದಿ ಸಾಹಿತಿಗಳು ಹನ್ನೊಂದು ಪ್ರಶಸ್ತಿಗಳನ್ನು ಪಡೆದು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಕನ್ನಡ ಭಾಷೆಯು ಎಂಟು ಪ್ರಶಸ್ತಿಯನ್ನು ಪಡೆದು ಎರಡನೆ ಸ್ಥಾನದಲ್ಲಿದೆ.

೧೯೮೨ರಿಂದ ಒಂದು ಕೃತಿಯ ಬದಲಿಗೆ ಸಮಗ್ರ ಸಾಹಿತ್ಯದ ಕೊಡುಗೆಯನ್ನು ಗಮನಿಸಿ ನೀಡಲಾಗುತ್ತಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ

ಬದಲಾಯಿಸಿ
[]
ವರ್ಷಭಾವಚಿತ್ರಪುರಸ್ಕೃತರುಭಾಷೆಕೃತಿRefs
1965
(1st)
ಜಿ. ಶಂಕರ ಕುರುಪ್ಮಲಯಾಳಂಓಡಕ್ಕುಳಲ್[]
1966
(2nd)
 –ತಾರಾಶಂಕರ ಬಂದೋಪಾಧ್ಯಾಯಬೆಂಗಾಲಿಗಣದೇವತಾ[]
1967
(3rd) †
ಉಮಾಶಂಕರ್ ಜೋಶಿಗುಜರಾತಿನಿಶಿತಾ[]
ಕುವೆಂಪುಕನ್ನಡಶ್ರೀ ರಾಮಾಯಣ ದರ್ಶನಂ[]
1968
(4th)
ಸುಮಿತ್ರಾನಂದನ ಪಂತ್ಹಿಂದಿಚಿದಂಬರಾ[]
1969
(5th)
ಫಿರಾಕ್ ಗೋರಕ್ ಪುರಿಉರ್ದುಗುಲ್-ಎ-ನಗ್ಮಾ[]
1970
(6th)
ವಿಶ್ವನಾಥ ಸತ್ಯನಾರಾಯಣತೆಲುಗುರಾಮಾಯಣ ಕಲ್ಪವೃಕ್ಷಮು[]
1971
(7th)
 –ಬಿಷ್ಣು ಡೆಬೆಂಗಾಲಿಸ್ಮೃತಿ ಸತ್ತಾ ಭವಿಷ್ಯತ್[]
1972
(8th)
ರಾಮ್‍ಧಾರಿ ಸಿಂಘ್ ದಿನಕರ್ಹಿಂದಿಊರ್ವಶಿ[]
1973
(9th) †
ದ. ರಾ. ಬೇಂದ್ರೆಕನ್ನಡನಾಕುತಂತಿ[]
ಗೋಪಿನಾಥ್ ಮೊಹಾಂತಿಒಡಿಯಾಮಾಟಿ ಮಟಲ್[]
1974
(10th)
ವಿ. ಎಸ್. ಖಾಂಡೇಕರ್ಮರಾಠಿಯಯಾತಿ[]
1975
(11th)
ಪಿ. ವಿ. ಅಖಿಲನ್ತಮಿಳುಚಿತ್ರಪ್ಪಾವೈ[]
1976
(12th)
 –ಆಶಾಪೂರ್ಣ ದೇವಿಬೆಂಗಾಲಿಪ್ರಥಮ್ ಪ್ರತಿಶೃತಿ[]
1977
(13th)
ಕೆ. ಶಿವರಾಮ ಕಾರಂತಕನ್ನಡಮೂಕಜ್ಜಿಯ ಕನಸುಗಳು[]
1978
(14th)
 –ಸಚ್ಚಿದಾನಂದ ವಾತ್ಸಾಯನಹಿಂದಿಕಿತ್ನೀ ನಾವೋಂ ಮೇಂ ಕಿತ್ನೀ ಬಾರ್[]
1979
(15th)
 –ಬೀರೇಂದ್ರ ಕುಮಾರ್ ಭಟ್ಟಾಚಾರ್ಯಅಸ್ಸಾಮಿಮೃತ್ಯುಂಜಯ್[]
1980
(16th)
ಎಸ್. ಕೆ. ಪೋಟ್ಟಕ್ಕಾಡ್ಮಲಯಾಳಂಒರು ದೇಶತ್ತಿಂಟೆ ಕಥಾ[]
1981
(17th)
ಅಮೃತಾ ಪ್ರೀತಮ್ಪಂಜಾಬಿಕಾಗಜ್ ತೆ ಕ್ಯಾನ್ವಾಸ್[]
1982
(18th)
ಮಹಾದೇವಿ ವರ್ಮಾಹಿಂದಿಸಮಗ್ರ ಸಾಹಿತ್ಯ[]
1983
(19th)
ಮಾಸ್ತಿ ವೆಂಕಟೇಶ ಅಯ್ಯಂಗಾರ್ಕನ್ನಡಚಿಕ್ಕವೀರ ರಾಜೇಂದ್ರ[]
1984
(20th)
ತಕಳಿ ಶಿವಶಂಕರ ಪಿಳ್ಳೈಮಲಯಾಳಂಸಮಗ್ರ ಸಾಹಿತ್ಯ[]
1985
(21st)
 –ಪನ್ನಾಲಾಲ್ ಪಟೇಲ್ಗುಜರಾತಿಸಮಗ್ರ ಸಾಹಿತ್ಯ[]
1986
(22nd)
ಸಚ್ಚಿದಾನಂದ ರಾವುತರಾಯ್ಒಡಿಯಾಸಮಗ್ರ ಸಾಹಿತ್ಯ[]
1987
(23rd)
ವಿ. ವಿ. ಶಿರ್ವಾಡ್ಕರ್ಮರಾಠಿಸಮಗ್ರ ಸಾಹಿತ್ಯ[]
1988
(24th)
ಸಿ. ನಾರಾಯಣ ರೆಡ್ಡಿತೆಲುಗುಸಮಗ್ರ ಸಾಹಿತ್ಯ[]
1989
(25th)
 –ಕುರ್ರಾತುಲೈನ್ ಹೈದರ್ಉರ್ದುಸಮಗ್ರ ಸಾಹಿತ್ಯ[೧೦]
1990
(26th)
ವಿ. ಕೃ. ಗೋಕಾಕಕನ್ನಡಸಮಗ್ರ ಸಾಹಿತ್ಯ[೧೧]
1991
(27th)
 –ಸುಭಾಷ್ ಮುಖ್ಯೋಪಾಧ್ಯಾಯಬೆಂಗಾಲಿಸಮಗ್ರ ಸಾಹಿತ್ಯ[೧೨]
1992
(28th)
ನರೇಶ್ ಮೆಹ್ತಾಹಿಂದಿಸಮಗ್ರ ಸಾಹಿತ್ಯ[೧೩]
1993
(29th)
ಸೀತಾಕಾಂತ್ ಮಹಾಪಾತ್ರಒಡಿಯಾಸಮಗ್ರ ಸಾಹಿತ್ಯ[೧೪]
1994
(30th)
ಯು. ಆರ್. ಅನಂತಮೂರ್ತಿಕನ್ನಡಸಮಗ್ರ ಸಾಹಿತ್ಯ[೧೫]
1995
(31st)
ಎಂ. ಟಿ. ವಾಸುದೇವನ್ ನಾಯರ್ಮಲಯಾಳಂಸಮಗ್ರ ಸಾಹಿತ್ಯ[೧೬]
1996
(32nd)
ಮಹಾಶ್ವೇತಾ ದೇವಿಬೆಂಗಾಲಿಸಮಗ್ರ ಸಾಹಿತ್ಯ[೧೭]
1997
(33rd)
 –ಅಲಿ ಸರ್ದಾರ್ ಜಾಫ್ರಿಉರ್ದುಸಮಗ್ರ ಸಾಹಿತ್ಯ[೧೮]
1998
(34th)
ಗಿರೀಶ್ ಕಾರ್ನಾಡ್ಕನ್ನಡಸಮಗ್ರ ಸಾಹಿತ್ಯ[೧೯]
1999
(35th) †
ನಿರ್ಮಲ್ ವರ್ಮಹಿಂದಿಸಮಗ್ರ ಸಾಹಿತ್ಯ[೨೦]
 –ಗುರುದಯಾಳ್ ಸಿಂಗ್ಪಂಜಾಬಿಸಮಗ್ರ ಸಾಹಿತ್ಯ[೨೦]
2000
(36th)
ಇಂದಿರಾ ಗೋಸ್ವಾಮಿಅಸ್ಸಾಮಿಸಮಗ್ರ ಸಾಹಿತ್ಯ[೨೧]
2001
(37th)
 –ರಾಜೇಂದ್ರ ಕೆ. ಶಾಗುಜರಾತಿಸಮಗ್ರ ಸಾಹಿತ್ಯ[೨೨]
2002
(38th)
ಡಿ. ಜಯಕಾಂತನ್ತಮಿಳುಸಮಗ್ರ ಸಾಹಿತ್ಯ[೨೩]
2003
(39th)
 –ವಿಂದಾ ಕರಂದೀಕರ್ಮರಾಠಿಸಮಗ್ರ ಸಾಹಿತ್ಯ[೨೪]
2004
(40th)
ರೆಹಮಾನ್ ರಾಹಿಕಾಶ್ಮೀರಿಸಮಗ್ರ ಸಾಹಿತ್ಯ[೨೫]
2005
(41st)
 –ಕುನ್ವರ್ ನಾರಾಯಣ್ಹಿಂದಿಸಮಗ್ರ ಸಾಹಿತ್ಯ[೨೬]
2006
(42nd) †
ರವೀಂದ್ರ ಕೇಳೇಕರ್ಕೊಂಕಣಿಸಮಗ್ರ ಸಾಹಿತ್ಯ[೨೬]
ಸತ್ಯವ್ರತ ಶಾಸ್ತ್ರಿಸಂಸ್ಕೃತಸಮಗ್ರ ಸಾಹಿತ್ಯ[೨೬]
2007
(43rd)
ಓ. ಎನ್. ವಿ. ಕುರುಪ್ಮಲಯಾಳಂಸಮಗ್ರ ಸಾಹಿತ್ಯ[೨೭]
2008
(44th)
 –ಅಖ್ಲಾಕ್ ಮೊಹಮ್ಮದ್ ಖಾನ್ (ಶಹರ್ಯಾರ್)ಉರ್ದುಸಮಗ್ರ ಸಾಹಿತ್ಯ[೨೮]
2009
(45th) †
 –ಅಮರ್ ಕಾಂತ್ಹಿಂದಿಸಮಗ್ರ ಸಾಹಿತ್ಯ[೨೯]
ಶ್ರೀ ಲಾಲ್ ಶುಕ್ಲಹಿಂದಿಸಮಗ್ರ ಸಾಹಿತ್ಯ[೨೯]
2010
(46th)
ಚಂದ್ರಶೇಖರ ಕಂಬಾರಕನ್ನಡಸಮಗ್ರ ಸಾಹಿತ್ಯ[೩೦]
2011
(47th)
ಪ್ರತಿಭಾ ರೇಒಡಿಯಾಸಮಗ್ರ ಸಾಹಿತ್ಯ[೩೧]
2012
(48th)
ರಾವೂರಿ ಭರದ್ವಾಜತೆಲುಗುಸಮಗ್ರ ಸಾಹಿತ್ಯ[೩೨]
2013
(49th)
ಕೇದಾರನಾಥ್ ಸಿಂಗ್ಹಿಂದಿಸಮಗ್ರ ಸಾಹಿತ್ಯ[೩೩]
2014
(50th)
ಭಾಲಚಂದ್ರ ನೇಮಾಡೆಮರಾಠಿಸಮಗ್ರ ಸಾಹಿತ್ಯ[೩೪]
2015
(51st)
ರಘುವೀರ್ ಚೌಧರಿಗುಜರಾತಿಸಮಗ್ರ ಸಾಹಿತ್ಯ[೩೫]
2016
(52nd)
ಶಂಖ ಘೋಷ್ಬೆಂಗಾಲಿಸಮಗ್ರ ಸಾಹಿತ್ಯ[೩೬]
2017
(53rd)
ಕೃಷ್ಣಾ ಸೋಬ್ತಿಹಿಂದಿಸಮಗ್ರ ಸಾಹಿತ್ಯ[೩೭]
2018
(54th)
ಅಮಿತಾವ್ ಘೋಷ್ಇಂಗ್ಲಿಷ್ಸಮಗ್ರ ಸಾಹಿತ್ಯ[೩೮]
2019
(55th)
ಅಕ್ಕಿತಂ ಅಚ್ಯುತನ್ ನಂಬೂದಿರಿಮಲಯಾಳಂಸಮಗ್ರ ಸಾಹಿತ್ಯ[೩೯]
2021
(56th)
 –ನೀಲಮಣಿ ಫೂಕನ್ಅಸ್ಸಾಮಿಸಮಗ್ರ ಸಾಹಿತ್ಯ[೪೦]
2022
(57th)
ದಾಮೋದರ ಮೌಜೋಕೊಂಕಣಿಸಮಗ್ರ ಸಾಹಿತ್ಯ[೪೦]
2023
(58th) †
ರಾಮಭದ್ರಾಚಾರ್ಯಸಂಸ್ಕೃತಸಮಗ್ರ ಸಾಹಿತ್ಯ
ಗುಲ್ಜಾರ್ಉರ್ದುಸಮಗ್ರ ಸಾಹಿತ್ಯ
2024
(59th)
 –ವಿನೋದ್ ಕುಮಾರ್ ಶುಕ್ಲಾಹಿಂದಿಸಮಗ್ರ ಸಾಹಿತ್ಯ

🔹🔹🔹🔹🔹🔹🔹🔹🔹🔹🔹🔹🔹🔹🔹

ಭಾರತ ರತ್ನ

ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ

ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಛ ಪ್ರಶಸ್ತಿ. ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೫೪ ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರಧಾನ ಮಾಡುವ ಉದ್ದೇಶವಿರಲಿಲ್ಲ. ಮಹಾತ್ಮ ಗಾಂಧಿಯವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ ಪ್ರಮುಖ ಕಾರಣ ಇದೇ ಇದ್ದೀತು. ೧೯೬೬ರ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು (ಇದುವರೆಗೆ ಒಟ್ಟು ಹದಿನಾಲ್ಕು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ). ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕೆಂಬ ನಿಯಮವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ. ಭಾರತೀಯ ನಾಗರಿಕರಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ ನೆಲ್ಸನ್ ಮಂಡೇಲಾ (೧೯೯೦ ರಲ್ಲಿ) ಮತ್ತು ಖಾನ್ ಅಬ್ದುಲ್ ಗಫಾರ್ ಖಾನ್ (೧೯೮೭ ರಲ್ಲಿ). ಪ್ರಶಸ್ತಿ ಪದಕದ ಮೊದಲ ವಿನ್ಯಾಸದಂತೆ ವೃತ್ತಾಕಾರದ ಚಿನ್ನದ ಪದಕದ ಮೇಲೆ ಸೂರ್ಯನ ಚಿತ್ರ ಮತ್ತು ದೇವನಾಗರಿ ಲಿಪಿಯಲ್ಲಿ "ಭಾರತ ರತ್ನ", ಮತ್ತು ಹಿಂಭಾಗದಲ್ಲಿ ಭಾರತದ ರಾಷ್ಟ್ರೀಯ ಚಿಹ್ನೆ ಮತ್ತು "ಸತ್ಯಮೇವ ಜಯತೇ" ಎಂದು ಬರೆಯಬೇಕೆಂದಿದ್ದಿತು. ಈ ವಿನ್ಯಾಸದ ಯಾವುದೇ ಪದಕವನ್ನು ಉಪಯೋಗಿಸಲಾಗಿಲ್ಲ. ಮುಂದಿನ ವರ್ಷವೇ ಪದಕದ ವಿನ್ಯಾಸವನ್ನು ಈಗಿನ ವಿನ್ಯಾಸಕ್ಕೆ ಬದಲಾಯಿಸಲಾಯಿತು.

ಭಾರತ ರತ್ನ
ಪ್ರಶಸ್ತಿಯ ವಿವರ
ಮಾದರಿನಾಗರೀಕ
ವರ್ಗರಾಷ್ಟ್ರೀಯ
ಪ್ರಾರಂಭವಾದದ್ದು೧೯೫೪
ಕಡೆಯ ಪ್ರಶಸ್ತಿ೨೦೧೯
ಒಟ್ಟು ಪ್ರಶಸ್ತಿಗಳು೪೮
ಪ್ರಶಸ್ತಿ ನೀಡುವವರುಭಾರತ ಸರ್ಕಾರ
ವಿವರಸೂರ್ಯನ ಚಿತ್ರ ಮತ್ತು ಅರಳಿ ಎಲೆಯ ಚಿತ್ರದ ಮೇಲೆ ದೇವನಾಗರಿ ಲಿಪಿಯಲ್ಲಿ "ಭಾರತ ರತ್ನ"
Ribbon
ಮೊದಲ ಪ್ರಶಸ್ತಿ ಪುರಸ್ಕೃತರು೧೯೫೪

 • ಸರ್ವೆಪಲ್ಲಿ ರಾಧಾಕೃಷ್ಣನ್
 • ಸರ್ ಸಿ.ವಿ. ರಾಮನ್
 • ಸಿ. ರಾಜಗೋಪಾಲಚಾರಿ

ಕೊನೆಯ ಪ್ರಶಸ್ತಿ ಪುರಸ್ಕೃತರು೨೦೧೯

 • ಪ್ರಣಬ್ ಮುಖರ್ಜಿ
 • ಭೂಪೇನ್ ಹಝಾರಿಕಾ
 • ನಾನಾಜಿ ದೇಶಮುಖ್

ಪ್ರಶಸ್ತಿಯ ಶ್ರೇಣಿ
ಯಾವುದೂ ಇಲ್ಲ ← ಭಾರತ ರತ್ನ → ಪದ್ಮ ವಿಭೂಷಣ

ಭಾರತ ರತ್ನ ಪ್ರಶಸ್ತಿಯನ್ನು ಪಡೆದವರ ಪಟ್ಟಿ


   + ಭಾರತದ ಪೌರತ್ವ ಸ್ವೀಕೃತರು
    • ವಿದೇಶಿಯರು
   # ಮರಣೋತ್ತರ ಗೌರವ
ಭಾರತರತ್ನ ಪ್ರಶಸ್ತಿ ಪುರಸ್ಕೃತರು[]
ವರ್ಷಚಿತ್ರಸಮ್ಮಾನಿತರುರಾಜ್ಯ / ರಾಷ್ಟ್ರ
1954ಸಿ. ರಾಜಗೋಪಾಲಾಚಾರಿತಮಿಳುನಾಡು
ಸರ್ವೆಪಲ್ಲಿ ರಾಧಾಕೃಷ್ಣನ್ಆಂಧ್ರಪ್ರದೇಶ
ಚಂದ್ರಶೇಖರ ವೆಂಕಟರಾಮನ್ತಮಿಳುನಾಡು
1955ಭಗವಾನ್ ದಾಸ್ಉತ್ತರ ಪ್ರದೇಶ
ಮೋಕ್ಷಗುಂಡಂ ವಿಶ್ವೇಶ್ವರಯ್ಯಕರ್ನಾಟಕ
ಜವಾಹರಲಾಲ್ ನೆಹರುಉತ್ತರ ಪ್ರದೇಶ
1957ಜಿ. ಬಿ. ಪಂತ್ಉತ್ತರ ಪ್ರದೇಶ
1958ಧೊಂಡೊ ಕೇಶವ ಕರ್ವೆಮಹಾರಾಷ್ಟ್ರ
1961ಬಿಧಾನ್‌ ಚಂದ್ರ ರಾಯ್‌ಪಶ್ಚಿಮ ಬಂಗಾಳ
ಪುರುಷೋತ್ತಮ್ ದಾಸ್ ಟಂಡನ್ಉತ್ತರ ಪ್ರದೇಶ
1962ರಾಜೇಂದ್ರ ಪ್ರಸಾದ್ಬಿಹಾರ
1963ಜಾಕಿರ್ ಹುಸೇನ್ಉತ್ತರ ಪ್ರದೇಶ
ಪಿ. ವಿ. ಕಾಣೆಮಹಾರಾಷ್ಟ್ರ
1966ಲಾಲ್ ಬಹದ್ದೂರ್ ಶಾಸ್ತ್ರಿ[lower-roman ೧]#ಉತ್ತರ ಪ್ರದೇಶ
1971ಇಂದಿರಾ ಗಾಂಧಿಉತ್ತರ ಪ್ರದೇಶ
1975ವಿ. ವಿ. ಗಿರಿಒಡಿಶಾ
1976ಕೆ. ಕಾಮರಾಜ್[lower-roman ೨]#ತಮಿಳುನಾಡು
1980ಮದರ್ ತೆರೇಸಾ +ಪಶ್ಚಿಮ ಬಂಗಾಳ
[lower-alpha ೧]
1983ವಿನೋಬಾ ಭಾವೆ[lower-roman ೩]#ಮಹಾರಾಷ್ಟ್ರ
1987ಖಾನ್ ಅಬ್ದುಲ್ ಗಫಾರ್ ಖಾನ್ •  ಪಾಕಿಸ್ತಾನ
1988ಎಂ. ಜಿ. ರಾಮಚಂದ್ರನ್[lower-roman ೪]#ತಮಿಳುನಾಡು
1990ಬಿ. ಆರ್. ಅಂಬೇಡ್ಕರ್[lower-roman ೫]#ಮಹಾರಾಷ್ಟ್ರ
ನೆಲ್ಸನ್ ಮಂಡೇಲಾ •  ದಕ್ಷಿಣ ಆಫ್ರಿಕಾ
1991ರಾಜೀವ್ ಗಾಂಧಿ[lower-roman ೬]#ಉತ್ತರ ಪ್ರದೇಶ
ವಲ್ಲಭ್‌ಭಾಯಿ ಪಟೇಲ್[lower-roman ೭]#ಗುಜರಾತ್
ಮೊರಾರ್ಜಿ ದೇಸಾಯಿಗುಜರಾತ್
1992ಮೌಲಾನಾ ಅಬುಲ್ ಕಲಾಂ ಆಜಾ಼ದ್[lower-roman ೮]#ಪಶ್ಚಿಮ ಬಂಗಾಳ
ಜೆ. ಆರ್. ಡಿ. ಟಾಟಾಮಹಾರಾಷ್ಟ್ರ
ಸತ್ಯಜಿತ್ ರೇಪಶ್ಚಿಮ ಬಂಗಾಳ
1997ಗುಲ್ಜಾರಿಲಾಲ್ ನಂದಾಪಂಜಾಬ್
ಅರುಣಾ ಅಸಫ್ ಅಲಿ[lower-roman ೯]#ಪಶ್ಚಿಮ ಬಂಗಾಳ
ಎ. ಪಿ. ಜೆ. ಅಬ್ದುಲ್ ಕಲಾಂತಮಿಳುನಾಡು
1998ಎಂ. ಎಸ್. ಸುಬ್ಬುಲಕ್ಷ್ಮೀತಮಿಳುನಾಡು
ಸಿ. ಸುಬ್ರಹ್ಮಣ್ಯಂತಮಿಳುನಾಡು
1999ಜಯಪ್ರಕಾಶ್ ನಾರಾಯಣ್[lower-roman ೧೦]#ಬಿಹಾರ
ಅಮರ್ತ್ಯ ಸೇನ್ಪಶ್ಚಿಮ ಬಂಗಾಳ
ಗೋಪಿನಾಥ್ ಬೋರ್ಡೊಲೋಯಿ[lower-roman ೧೧]#ಅಸ್ಸಾಂ
ರವಿಶಂಕರ್ಪಶ್ಚಿಮ ಬಂಗಾಳ
2001ಲತಾ ಮಂಗೇಶ್ಕರ್ಮಹಾರಾಷ್ಟ್ರ
ಬಿಸ್ಮಿಲ್ಲಾ ಖಾನ್ಉತ್ತರ ಪ್ರದೇಶ
2008ಭೀಮಸೇನ ಜೋಶಿಕರ್ನಾಟಕ
2014ಸಿ. ಎನ್. ಆರ್. ರಾವ್ಕರ್ನಾಟಕ
ಸಚಿನ್ ತೆಂಡೂಲ್ಕರ್ಮಹಾರಾಷ್ಟ್ರ
2015ಮದನ ಮೋಹನ ಮಾಳವೀಯ[lower-roman ೧೨]#ಉತ್ತರ ಪ್ರದೇಶ
ಅಟಲ್ ಬಿಹಾರಿ ವಾಜಪೇಯಿಮಧ್ಯಪ್ರದೇಶ
2019ಪ್ರಣಬ್ ಮುಖರ್ಜಿಪಶ್ಚಿಮ ಬಂಗಾಳ
ಭೂಪೇನ್ ಹಜಾರಿಕಾ[lower-roman ೧೩]#ಅಸ್ಸಾಂ
ನಾನಾಜಿ ದೇಶಮುಖ್[lower-roman ೧೪]#ಮಹಾರಾಷ್ಟ್ರ

💫💫💫💫💫💫💫💫💫💫💫💫💫💫💫

1975ವಿ. ವಿ. ಗಿರಿಒಡಿಶಾ
1976ಕೆ. ಕಾಮರಾಜ್[lower-roman ೨]#ತಮಿಳುನಾಡು
1980ಮದರ್ ತೆರೇಸಾ +ಪಶ್ಚಿಮ ಬಂಗಾಳ
[lower-alpha ೧]
1983ವಿನೋಬಾ ಭಾವೆ[lower-roman ೩]#ಮಹಾರಾಷ್ಟ್ರ
1987ಖಾನ್ ಅಬ್ದುಲ್ ಗಫಾರ್ ಖಾನ್ •  ಪಾಕಿಸ್ತಾನ
1988ಎಂ. ಜಿ. ರಾಮಚಂದ್ರನ್[lower-roman ೪]#ತಮಿಳುನಾಡು
1990ಬಿ. ಆರ್. ಅಂಬೇಡ್ಕರ್[lower-roman ೫]#ಮಹಾರಾಷ್ಟ್ರ
ನೆಲ್ಸನ್ ಮಂಡೇಲಾ •  ದಕ್ಷಿಣ ಆಫ್ರಿಕಾ
1991ರಾಜೀವ್ ಗಾಂಧಿ[lower-roman ೬]#ಉತ್ತರ ಪ್ರದೇಶ
ವಲ್ಲಭ್‌ಭಾಯಿ ಪಟೇಲ್[lower-roman ೭]#ಗುಜರಾತ್
ಮೊರಾರ್ಜಿ ದೇಸಾಯಿಗುಜರಾತ್
1992ಮೌಲಾನಾ ಅಬುಲ್ ಕಲಾಂ ಆಜಾ಼ದ್[lower-roman ೮]#ಪಶ್ಚಿಮ ಬಂಗಾಳ
ಜೆ. ಆರ್. ಡಿ. ಟಾಟಾಮಹಾರಾಷ್ಟ್ರ
ಸತ್ಯಜಿತ್ ರೇಪಶ್ಚಿಮ ಬಂಗಾಳ
1997ಗುಲ್ಜಾರಿಲಾಲ್ ನಂದಾಪಂಜಾಬ್
ಅರುಣಾ ಅಸಫ್ ಅಲಿ[lower-roman ೯]#ಪಶ್ಚಿಮ ಬಂಗಾಳ
ಎ. ಪಿ. ಜೆ. ಅಬ್ದುಲ್ ಕಲಾಂತಮಿಳುನಾಡು
1998ಎಂ. ಎಸ್. ಸುಬ್ಬುಲಕ್ಷ್ಮೀತಮಿಳುನಾಡು
ಸಿ. ಸುಬ್ರಹ್ಮಣ್ಯಂತಮಿಳುನಾಡು
1999ಜಯಪ್ರಕಾಶ್ ನಾರಾಯಣ್[lower-roman ೧೦]#ಬಿಹಾರ
ಅಮರ್ತ್ಯ ಸೇನ್ಪಶ್ಚಿಮ ಬಂಗಾಳ
ಗೋಪಿನಾಥ್ ಬೋರ್ಡೊಲೋಯಿ[lower-roman ೧೧]#ಅಸ್ಸಾಂ
ರವಿಶಂಕರ್ಪಶ್ಚಿಮ ಬಂಗಾಳ
2001ಲತಾ ಮಂಗೇಶ್ಕರ್ಮಹಾರಾಷ್ಟ್ರ
ಬಿಸ್ಮಿಲ್ಲಾ ಖಾನ್ಉತ್ತರ ಪ್ರದೇಶ
2008ಭೀಮಸೇನ ಜೋಶಿಕರ್ನಾಟಕ
2014ಸಿ. ಎನ್. ಆರ್. ರಾವ್ಕರ್ನಾಟಕ
ಸಚಿನ್ ತೆಂಡೂಲ್ಕರ್ಮಹಾರಾಷ್ಟ್ರ
2015ಮದನ ಮೋಹನ ಮಾಳವೀಯ[lower-roman ೧೨]#ಉತ್ತರ ಪ್ರದೇಶ
ಅಟಲ್ ಬಿಹಾರಿ ವಾಜಪೇಯಿಮಧ್ಯಪ್ರದೇಶ
2019ಪ್ರಣಬ್ ಮುಖರ್ಜಿಪಶ್ಚಿಮ ಬಂಗಾಳ
ಭೂಪೇನ್ ಹಜಾರಿಕಾ[lower-roman ೧೩]#ಅಸ್ಸಾಂ
ನಾನಾಜಿ ದೇಶಮುಖ್[lower-roman ೧೪]#ಮಹಾರಾಷ್ಟ್ರ

💫💫💫💫💫💫💫


ಪಂಪ ಪ್ರಶಸ್ತಿ

ಕರ್ನಾಟಕದ ಅತ್ತ್ಯುನ್ನತ ಸಾಹಿತ್ಯ ಪ್ರಶಸ್ತಿ

ಪಂಪ ಪ್ರಶಸ್ತಿ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು. ಇದನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವದು. ಕನ್ನಡದ ಪ್ರಥಮ ಆದಿಕವಿ ಪಂಪ ಅವರ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ.

ಪಂಪ ಪ್ರಶಸ್ತಿ
ಪ್ರಶಸ್ತಿಯ ವಿವರ
ಮಾದರಿನಾಗರೀಕ
ವರ್ಗಸಾಹಿತ್ಯ
ಪ್ರಾರಂಭವಾದದ್ದು೧೯೮೭
ಮೊದಲ ಪ್ರಶಸ್ತಿ೧೯೮೭
ಕಡೆಯ ಪ್ರಶಸ್ತಿ೨೦೧೯
ಒಟ್ಟು ಪ್ರಶಸ್ತಿಗಳು೩೩
ಪ್ರಶಸ್ತಿ ನೀಡುವವರುಕರ್ನಾಟಕ ಸರ್ಕಾರ
ಧನ ಪುರಸ್ಕಾರರೂ. ಒಂದು ಲಕ್ಷ (೧೯೮೭ – ೨೦೦೭)
ರೂ. ಮೂರು ಲಕ್ಷ (೨೦೦೮ – )
ವಿವರಅತ್ಯುನ್ನತ ಸಾಹಿತ್ಯ ಪ್ರಶಸ್ತಿ
ಕರ್ನಾಟಕ
ಮೊದಲ ಪ್ರಶಸ್ತಿ ಪುರಸ್ಕೃತರುಕುವೆಂಪು
ಕೊನೆಯ ಪ್ರಶಸ್ತಿ ಪುರಸ್ಕೃತರು[ ಸಿದ್ಧಲಿಂಗಯ್ಯ

ಪಂಪ ಪ್ರಶಸ್ತಿ ಪುರಸ್ಕೃತರು

ಬದಲಾಯಿಸಿ
#ಹೆಸರುವರ್ಷಕೃತಿ
ಕುವೆಂಪು೧೯೮೭ಶ್ರೀ ರಾಮಾಯಣ ದರ್ಶನಂ
ತೀ. ನಂ. ಶ್ರೀಕಂಠಯ್ಯ೧೯೮೮ಭಾರತೀಯ ಕಾವ್ಯ ಮೀಮಾಂಸೆ
ಶಿವರಾಮ ಕಾರಂತ,೧೯೮೯ಮೈ ಮನಗಳ ಸುಳಿಯಲ್ಲಿ
ಸಂ. ಶಿ. ಭೂಸನೂರ ಮಠ,೧೯೯೦ಶೂನ್ಯ ಸಂಪಾದನೆಯ ಪರಾಮರ್ಶೆ
ಪು ತಿ ನರಸಿಂಹಾಚಾರ್೧೯೯೧ಶ್ರೀ ಹರಿಚರಿತೆ
ಎ.ಎನ್.ಮೂರ್ತಿರಾವ್೧೯೯೨ದೇವರು
ಗೋಪಾಲಕೃಷ್ಣ ಅಡಿಗ೧೯೯೩ಸುವರ್ಣ ಪುತ್ಥಳಿ
ಸೇಡಿಯಾಪು ಕೃಷ್ಣಭಟ್ಟ೧೯೯೪ವಿಚಾರ ಪ್ರಪಂಚ
ಕೆ.ಎಸ್. ನರಸಿಂಹಸ್ವಾಮಿ೧೯೯೫ದುಂಡು ಮಲ್ಲಿಗೆ
೧೦ಎಂ.ಎಂ.ಕಲಬುರ್ಗಿ೧೯೯೬ಸಮಗ್ರ ಸಾಹಿತ್ಯ
೧೧ಜಿ.ಎಸ್.ಶಿವರುದ್ರಪ್ಪ೧೯೯೭ಸಮಗ್ರ ಸಾಹಿತ್ಯ
೧೨ದೇಜಗೌ೧೯೯೮ಸಮಗ್ರ ಸಾಹಿತ್ಯ
೧೩ಚನ್ನವೀರ ಕಣವಿ೧೯೯೯ಸಮಗ್ರ ಸಾಹಿತ್ಯ
೧೪ಎಲ್. ಬಸವರಾಜು೨೦೦೦ಸಮಗ್ರ ಸಾಹಿತ್ಯ
೧೫ಪೂರ್ಣಚಂದ್ರ ತೇಜಸ್ವಿ೨೦೦೧ಸಮಗ್ರ ಸಾಹಿತ್ಯ
೧೬ಚಿದಾನಂದ ಮೂರ್ತಿ೨೦೦೨ಸಮಗ್ರ ಸಾಹಿತ್ಯ
೧೭ಚಂದ್ರಶೇಖರ ಕಂಬಾರ೨೦೦೩ಸಮಗ್ರ ಸಾಹಿತ್ಯ
೧೮ಎಚ್ ಎಲ್ ನಾಗೇಗೌಡ೨೦೦೪ಸಮಗ್ರ
೧೭ಚಂದ್ರಶೇಖರ ಕಂಬಾರ೨೦೦೩ಸಮಗ್ರ ಸಾಹಿತ್ಯ
೧೮ಎಚ್ ಎಲ್ ನಾಗೇಗೌಡ೨೦೦೪ಸಮಗ್ರ ಸಾಹಿತ್ಯ
೧೯ಎಸ್.ಎಲ್.ಭೈರಪ್ಪ೨೦೦೫ಸಮಗ್ರ ಸಾಹಿತ್ಯ
೨೦ಜಿ.ಎಸ್.ಆಮೂರ []೨೦೦೬ಸಮಗ್ರ ಸಾಹಿತ್ಯ
೨೧ಯಶವಂತ ಚಿತ್ತಾಲ []೨೦೦೭ಸಮಗ್ರ ಸಾಹಿತ್ಯ
೨೨ಟಿ. ವಿ. ವೆಂಕಟಾಚಲ ಶಾಸ್ತ್ರಿ []೨೦೦೮ಸಮಗ್ರ ಸಾಹಿತ್ಯ
೨೩ಚಂಪಾ []೨೦೦೯ಸಮಗ್ರ ಸಾಹಿತ್ಯ
೨೪ಜಿ.ಎಚ್.ನಾಯಕ []೨೦೧೦ಸಮಗ್ರ ಸಾಹಿತ್ಯ
೨೫ಬರಗೂರು ರಾಮಚಂದ್ರಪ್ಪ೨೦೧೧ಸಮಗ್ರ ಸಾಹಿತ್ಯ
೨೬ಡಾ.ಡಿ.ಎನ್.ಶಂಕರ ಭಟ್ಟ []೨೦೧೨ಸಮಗ್ರ ಸಾಹಿತ್ಯ
೨೭ಕಯ್ಯಾರ ಕಿಞ್ಞಣ್ಣ ರೈ []೨೦೧೩ಸಮಗ್ರ ಸಾಹಿತ್ಯ
೨೮ಪ್ರೊ. ಜಿ.ವೆಂಕಟಸುಬ್ಬಯ್ಯ೨೦೧೪ಕನ್ನಡ ನಿಘಂಟು []
೨೯ಬಿ.ಎ.ಸನದಿ೨೦೧೫ಸಮಗ್ರ ಸಾಹಿತ್ಯ
೩೦ಹಂ. ಪ. ನಾಗರಾಜಯ್ಯ[]೨೦೧೬ಸಮಗ್ರ ಸಾಹಿತ್ಯ
೩೧ಕೆ.ಎಸ್.ನಿಸಾರ್ ಅಹಮದ್[೧೦]೨೦೧೭ಸಮಗ್ರ ಸಾಹಿತ್ಯ
೩೨ಷ.ಶೆಟ್ಟರ್‌[೧೧]೨೦೧೮ಸಂಶೋಧನೆ
೩೩ಸಿದ್ದಲಿಂಗಯ್ಯ[೧೨]೨೦೧೯ಸಮಗ್ರ ಸಾಹಿತ್ಯ
೩೪ಸಿ.ಪಿ ಕೃಷ್ಣಕುಮಾರ೨೦೨೦ಸಮಗ್ರ ಸಾಹಿತ್ಯ
೩೫ಎಸ್.ಆರ್. ರಾಮಸ್ವಾಮಿ೨೦೨೧ಸಮಗ್ರ ಸಾಹಿತ್ಯ
೩೬ಬಾಬು ಕೃಷ್ಣಮೂರ್ತಿ೨೦೨೨ಸಮಗ್ರ ಸಾಹಿತ್ಯ
೩೭ನಾ.ಡಿಸೋಜ೨೦೨೩ಸಮಗ್ರ ಸಾಹಿತ್ಯ
೩೮ಬಿ.ಎ.ವಿವೇಕ ರೈ[೧೩]೨೦೨೪ಸಮಗ್ರ ಸಾಹಿತ್ಯ
🌉🌉🌉🌉🌉🌉🌉🌉🌉🌉🌉🌉🌉🌉🌉


ರಾಜ್ಯೋತ್ಸವ ಪ್ರಶಸ್ತಿ

ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ರಾಜ್ಯೋತ್ಸವ ಪ್ರಶಸ್ತಿ
ಪ್ರಶಸ್ತಿಯ ವಿವರ
ಮಾದರಿಸಾರ್ವಜನಿಕ
ಪ್ರಾರಂಭವಾದದ್ದು೧೯೬೬
ಮೊದಲ ಪ್ರಶಸ್ತಿ೧೯೬೬
ಕಡೆಯ ಪ್ರಶಸ್ತಿ೨೦೨೦
ಪ್ರಶಸ್ತಿ ನೀಡುವವರು
ಕರ್ನಾಟಕ ಸರ್ಕಾರ
ಧನ ಪುರಸ್ಕಾರ₹ ೧,೦೦,೦೦೦
ವಿವರವಿವಿಧ ಕ್ಷೇತ್ರಗಳ ಸಾಧಕರಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಉನ್ನತ ಗೌರವ
ಹಿಂದಿನ ಹೆಸರು(ಗಳು)ಮೈಸೂರು ರಾಜ್ಯ ಪ್ರಶಸ್ತಿ
(೧೯೬೬–೧೯೭೨)
ಪ್ರಶಸ್ತಿಯ ಶ್ರೇಣಿ
ಕರ್ನಾಟಕ ರತ್ನ ← ರಾಜ್ಯೋತ್ಸವ ಪ್ರಶಸ್ತಿ →

ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ ೧ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವಧನ, ೨೫ ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಾಮಾನ್ಯವಾಗಿ ಅಕ್ಟೋಬರ್ ೩೧ರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಪ್ರಕಟಿಸುತ್ತಾರೆ.[]

ಇತಿಹಾಸ

ಬದಲಾಯಿಸಿ

ರಾಜ್ಯೋತ್ಸವ ಪ್ರಶಸ್ತಿಯನ್ನು ೧೯೬೬ರಿಂದ ಕೊಡಲು ಪ್ರಾರಂಭಿಸಲಾಯಿತು. ಸಾಮಾನ್ಯವಾಗಿ ಪ್ರಶಸ್ತಿಯನ್ನು ಕರ್ನಾಟಕದ ಮುಖ್ಯಮಂತ್ರಿಗಳು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡುತ್ತಾರೆ. ಪ್ರಶಸ್ತಿಯನ್ನು ಈ ಕೆಳಗಿನ ವಿಭಾಗಗಳಲ್ಲಿ ಸಾಧನೆಗೈದ ಸಾಧಕರಿಗೆ ಕೊಡಲಾಗುತ್ತದೆ:

ಕಲೆ, ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಗೀತ, ನೃತ್ಯ, ಜಾನಪದ, ಯಕ್ಷಗಾನ, ಬಯಲಾಟ, ಶಿಲ್ಪಕಲೆ, ಚಿತ್ರಕಲೆ, ಸಮಾಜಸೇವೆ, ಸಂಕೀರ್ಣ, ಪತ್ರಿಕೋದ್ಯಮ / ಮಾಧ್ಯಮ, ಕ್ರೀಡೆ, ವೈದ್ಯಕೀಯ, ಶಿಕ್ಷಣ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ.

ಆದರೆ, ೨೦೦೭ನೇ ವರ್ಷದ ಪ್ರಶಸ್ತಿಯನ್ನು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಇದ್ದ ಕಾರಣ ಅಂದಿನ ಕರ್ನಾಟಕದ ರಾಜ್ಯಪಾಲರಾಗಿದ್ದ ಶ್ರೀ ರಾಮೇಶ್ವರ್ ಥಾಕೂರ್ ಪ್ರದಾನ ಮಾಡಿದ್ದರು.

ಹಲವಾರು ಕಾರಣಗಳಿಂದಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನು ಕೆಲವು ವರ್ಷಗಳಲ್ಲಿ ಪ್ರದಾನ ಮಾಡಲಿಲ್ಲ[]. ೧೯೮೫ರ ವರ್ಷ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಮೈಸೂರಿನಲ್ಲಿ ಮತ್ತು ೨೦೦೮ರಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆದಿವೆ.

202ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆನ್ ಲೈನ್ ಅಥವ ಆಫ್ ಲೈನ್ ಯಾವುದೇ ರೀತಿಯಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಅವರು ಈ ಹಿಂದೆ ಹೊಸ ವ್ಯವಸ್ಥೆಯನ್ನು ತಂದು, ಮೆಚ್ಚುಗೆಯನ್ನು ಪಡೆದಿದ್ದರು. 2022ರಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸುವ , ಶಿಫಾರಸು ಮಾಡುವ ವ್ಯವ್ಸಥೆಸ್ಥಗಿತ ಮಾಡಲಾಯಿತು. ಮತ್ತೊಂದು ಹೊಸ ವಿಧಾನವನ್ನು ಜಾರಿಗೆ ತರಲಾಯಿತು. ಆ ಪ್ರಕಾರ ಹಲವು ಸಮಿತಿಗಳನ್ನು ನೇಮಿಸಿ ರಾಜ್ಯ ಪ್ರವಾಸ ನಡೆಸಿ ಸಮಿತಿಯೆ ಪ್ರಶಸ್ತಿಗೆ ಸೂಕ್ತ ಆದವರನ್ನು ಆಯ್ಕೆ ಮಾಡುವ ವಿಧಾನದ ಮೂಲ 2022ರ ರಾಜ್ಯೋತಸ್ವ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ ಮಾಡಲಾಯಿತು.[೧]

ದಶಕವಾರು ಪ್ರಶಸ್ತಿಗಳ ಪಟ್ಟಿ

ಬದಲಾಯಿಸಿ

ಕರ್ನಾಟಕ ರತ್ನ

ಕರ್ನಾಟಕ ರತ್ನ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೯೨ರಲ್ಲಿ ಪ್ರಾರಂಭಿಸಲಾಯಿತು.. ಒಟ್ಟಾರೆ ಇದುವರೆಗೆ ಹತ್ತು ಗಣ್ಯ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.ಕೊನೆಯ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ೨೦೨೨ ನವೆಂಬರ್ ೦೧ ರಂದು ನೀಡಲಾಗಿದೆ

ಕರ್ನಾಟಕ ರತ್ನ
ಪ್ರಶಸ್ತಿಯ ವಿವರ
ಮಾದರಿನಾಗರಿಕ
ವರ್ಗಸಾರ್ವಜನಿಕ
ಪ್ರಾರಂಭವಾದದ್ದು೧೯೯೧
ಮೊದಲ ಪ್ರಶಸ್ತಿ೧೯೯೨
ಕಡೆಯ ಪ್ರಶಸ್ತಿ೨೦೨೧
ಒಟ್ಟು ಪ್ರಶಸ್ತಿಗಳು೧೦
ಪ್ರಶಸ್ತಿ ನೀಡುವವರುಕರ್ನಾಟಕ ಸರ್ಕಾರ
ವಿವರಕರ್ನಾಟಕದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಮೊದಲ ಪ್ರಶಸ್ತಿ ಪುರಸ್ಕೃತರುಕುವೆಂಪು
ಕೊನೆಯ ಪ್ರಶಸ್ತಿ ಪುರಸ್ಕೃತರುಪುನೀತ್ ರಾಜ್‌ಕುಮಾರ್
ಪ್ರಶಸ್ತಿಯ ಶ್ರೇಣಿ
← ಕರ್ನಾಟಕ ರತ್ನ → ರಾಜ್ಯೋತ್ಸವ ಪ್ರಶಸ್ತಿ

ಪ್ರಶಸ್ತಿ ಪುರಸ್ಕೃತರು

ಕ್ರ.ಸಂಹೆಸರುಭಾವಚಿತ್ರಜನನ / ಮರಣಗೌರವಿಸಿದ್ದುಕ್ಷೇತ್ರಉಲ್ಲೇಖ
೧.ಕುವೆಂಪು೧೯೦೪–೧೯೯೪೧೯೯೨ಸಾಹಿತ್ಯ
೨.ರಾಜಕುಮಾರ್೧೯೨೯–೨೦೦೬೧೯೯೨ಚಲನಚಿತ್ರ
೩.ಎಸ್. ನಿಜಲಿಂಗಪ್ಪ೧೯೦೨–೨೦೦೦೧೯೯೯ರಾಜಕೀಯ[೨]
೪.ಸಿ. ಎನ್. ಆರ್. ರಾವ್ಜ.೧೯೩೪೨೦೦೦ವಿಜ್ಞಾನ[೩]
೫.ದೇವಿಪ್ರಸಾದ್ ಶೆಟ್ಟಿಜ.೧೯೫೩೨೦೦೧ವೈದ್ಯಕೀಯ[೪]
೬.ಭೀಮಸೇನ ಜೋಷಿ೧೯೨೨–೨೦೧೧೨೦೦೫ಸಂಗೀತ[೪]
೭.ಶ್ರೀ ಶಿವಕುಮಾರ ಸ್ವಾಮಿಗಳು೧೯೦೭–೨೦೧೯೨೦೦೭ಸಾಮಾಜಿಕ ಸೇವೆ[೫]
೮.ದೇ. ಜವರೇಗೌಡ೧೯೧೮–೨೦೧೬೨೦೦೮ಸಾಹಿತ್ಯ[೧]
೯.ಡಿ. ವೀರೇಂದ್ರ ಹೆಗ್ಗಡೆಜ.೧೯೪೮೨೦೦೯ಸಾಮಾಜಿಕ ಸೇವೆ[೧]

೧೦.

ಪುನೀತ್ ರಾಜಕುಮಾರ್೧೯೭೫–೨೦೨೧೨೦೨೨ಸಿನಿಮಾ ಹಾಗೂ ಸಾಮಾಜಿಕ ಸೇವೆ[೬]

ಪ್ರಮುಖ ಅಂಶಗಳು

ವಿವಿಧ ಕ್ಷೇತ್ರಗಳಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ

ಜ್ಞಾನಪೀಠ ಪ್ರಶಸ್ತಿ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ ಜ್ಞಾನಪೀಠ ಪ್ರಶಸ್ತಿ   ಭಾರತ ದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರ...

ಪ್ರಮುಖ ಕಲಿಕಾಂಶಗಳು