ಶಿಕ್ಷಣವೇ ಶಕ್ತಿ

Friday 26 February 2021

ಉತ್ತರ ಭಾರತದ ಭಕ್ತಿ ಸುಧಾರಣಾ ಚಳುವಳಿಗಳು

==========
🌷ಉತ್ತರ ಭಾರತದ ಭಕ್ತಿ ಸುಧಾರಣಾ ಚಳುವಳಿಗಳು
=======================
☘ ಸುಧಾರಕರು :- ರಾಮಾನಂದ
☘ ಸ್ಥಳ :- ಅಲಹಾಬಾದ್ 
☘ ಗುರುಗಳು :- ರಾಮಾನುಜರು 
☘ ರಚನೆ :- ಭಕ್ತಿ ಆರಾಧನಾ ಸಿದ್ಧಾಂತ 
☘ ವಿಶೇಷತೆ :- ಹರಿಯನ್ನು ಸ್ಮರಿಸಿ ಮತ್ತು ಏಕತೆಗೆ ಆದ್ಯತೆ
=======================
☘ ಸುಧಾರಕರು :- ಕಬೀರದಾಸರು
☘ ಸ್ಥಳ :- ವಾರಣಾಸಿ 
☘ ಗುರುಗಳು :- ರಾಮಾನಂದರು  
☘ ರಚನೆ :- ದೋಹಾ ಪದ್ಯಗಳು
☘ ವಿಶೇಷತೆ :- ಬಹುಮೂರ್ತಿ ಪೂಜೆ ಖಂಡಿಸಿದರು. ರಾಮ -ರಹೀಮ ಇಬ್ಬರು ಒಂದೇ ಎಂದರು
==================
☘ ಸುಧಾರಕರು :- ಚೈತನ್ಯರು ( ವಿಶ್ವಂಭರ)
☘ ಸ್ಥಳ :- ಬಂಗಾಳ
☘ ಗುರುಗಳು :- ಈಶ್ವರಿಪುರಿ 
☘ ರಚನೆ :-  ಚೈತನ್ಯಾ ಚರಿತಾಮೃತ ಮತ್ತು ಭಕ್ತಿಗೀತೆಗಳು 
☘ ವಿಶೇಷತೆ :- ಮುಕ್ತಿಗೆ ಭಕ್ತಿಯೇ ಮಾರ್ಗ ಎಂದರು
=================
☘ ಸುಧಾರಕರು :- ಮೀರಾಬಾಯಿ
☘ ಸ್ಥಳ :- ಮೇವಾಡ ( ರಾಜಸ್ಥಾನ )
☘ ಗುರುಗಳು :- ರಾಯದಾಸ ( ರವಿದಾಸ್ )
☘ ರಚನೆ:- ಭಜನಾ ಪದಗಳು 
☘ ವಿಶೇಷತೆ :- ಶ್ರೀಕೃಷ್ಣನ ಕೀರ್ತನೆ ಮತ್ತು ಭಜನೆಗಳನ್ನು ರಚಿಸಿದರು.
=================
☘ ಸುಧಾರಕರು :- ಗುರುನಾನಕ್
☘ ಸ್ಥಳ :- ಪಾಕಿಸ್ತಾನದ ಪಂಜಾಬ್
☘ ವಿಶೇಷತೆ :- ಗುರುಗ್ರಂಥ ಸಾಹೇಬ್ ಸಿಖ್ ರ ಪವಿತ್ರ ಗ್ರಂಥ, ವಿಶ್ವಕ್ಕೆ ಒಬ್ಬನೇ ದೇವರು ಎಂದರು ಮತ್ತು ಮೂರ್ತಿಪೂಜೆ ಖಂಡಿಸಿದರು
================
☘ ಸುಧಾರಕರು :- ತುಳಸೀದಾಸ್
☘ ಸ್ಥಳ :- ಉತ್ತರಪ್ರದೇಶ
☘ ವಿಶೇಷತೆ :- ರಾಮಚರಿತ ಮಾನಸ ಎಂಬ ಗ್ರಂಥ ಬರೆದಿದ್ದಾರೆ. ಇದು ತುಳಸಿ ರಾಮಾಯಣ ಎಂದು ಪ್ರಸಿದ್ಧವಾಗಿದೆ.
__________________________________________

ಸಂಗ್ರಹ ✍️ T. A. ಚಂದ್ರಶೇಖರ

No comments:

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು