ಶಿಕ್ಷಣವೇ ಶಕ್ತಿ

Friday 26 February 2021

ದಕ್ಷಿಣ ಭಾರತದಲ್ಲಿನ ಭಕ್ತಿ ಸುಧಾರಣಾ ಚಳುವಳಿಗಳು


🌷 ದಕ್ಷಿಣ ಭಾರತದಲ್ಲಿನ ಭಕ್ತಿ ಸುಧಾರಣಾ ಚಳುವಳಿಗಳು
======================
☘ ಸುಧಾರಕರು :- ಪುರಂದರ ದಾಸರು
☘ ಮೂಲ ಹೆಸರು :- ಶ್ರೀನಿವಾಸ
☘ ಸ್ಥಳ :- ಮಹಾರಾಷ್ಟ್ರ
☘ ಗುರುಗಳು :- ವ್ಯಾಸರಾಯರು
☘ ಗೌರವಅಂಕಿತನಾಮ :- ಕರ್ನಾಟಕ ಸಂಗೀತದ ಪಿತಾಮಹ 
☘ ವಿಶೇಷತೆ :-ಶ್ರೀಕೃಷ್ಣದೇವರಾಯರ ಆಸ್ಥಾನದಲ್ಲಿ ನೆಲೆಸಿದ್ದರು. ಇವರ ಅಂಕಿತ ನಾಮ ವಿಠ್ಠಲ
=====================
☘ ಸುಧಾರಕರು :- ಕನಕದಾಸರು
☘ ಮೂಲ ಹೆಸರು :- ತಿಮ್ಮಪ್ಪನಾಯಕ
☘ ಸ್ಥಳ :- ಹಾವೇರಿಯ ಬಾಡ 
☘ ಗುರುಗಳು :- ವ್ಯಾಸರಾಯರು
☘ ಗೌರವಅಂಕಿತನಾಮ :- ಕಾಗಿನೆಲೆ ಆದಿಕೇಶವ
☘ ವಿಶೇಷತೆ :- ನಳಚರಿತೆ, ಹರಿಭಕ್ತಸಾರ, ರಾಮಧ್ಯಾನ ಚರಿತೆ ಮತ್ತು ಮೋಹನ ತರಂಗಿಣಿ ಎಂಬ ಪುಸ್ತಕ ಬರೆದಿದ್ದಾರೆ
====================
☘ ಸುಧಾರಕರು :- ಶಿಶುನಾಳ ಶರೀಫರು
☘ ಮೂಲ ಹೆಸರು :-ಮಹಮದ್ ಶರೀಫ್
☘ ಸ್ಥಳ :- ಹಾವೇರಿಯ ಶಿಗ್ಗಾಂವಿ
☘ ಗುರುಗಳು :- ಗೋವಿಂದ ಭಟ್ಟರು
☘ ಗೌರವಅಂಕಿತನಾಮ :- ಕರ್ನಾಟಕದ ಕಬೀರರು
☘ ವಿಶೇಷತೆ :-ಇವರು ರಿವಾಯತ್ ( ಮೊಹರಂ ಪದಗಳು) ಬರೆದಿದ್ದಾರೆ.
==================
☘ ಸುಧಾರಕರು :- ಅಕ್ಕಮಹಾದೇವಿ
☘ ಸ್ಥಳ :- ಶಿವಮೊಗ್ಗ ಉಡುತಡಿ
☘ ಗೌರವಅಂಕಿತನಾಮ :- ಚೆನ್ನಮಲ್ಲಿಕಾರ್ಜುನ
☘ ವಿಶೇಷತೆ :- ಕರ್ನಾಟಕದ ಮೊದಲ ಕವಯತ್ರಿ
________________________________________
ಸಂಗ್ರಹ ✍️ T. A. ಚಂದ್ರಶೇಖರ

No comments:

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು