ಶಿಕ್ಷಣವೇ ಶಕ್ತಿ

Saturday 6 February 2021

ನುಡಿಗಟ್ಟುಗಳು

==================================
☘  'ಆರು ಅಡಿ ದೇಹ ಮೂರಡಿ ಮಾಡು' ಎಂದರೆ - ಕುಗ್ಗಿಸು 
☘ 'ಎತ್ತಿಸದವರ ಕೈಗೊಂಬೆ' ಎಂದರೆ
- ಸ್ವಬುದ್ದಿ ಇಲ್ಲದವ 
☘ 'ಕೈ ಸಡಿಲು ಮಾಡು' ಎಂದರೆ
- ಔದಾರ್ಯ ತೋರು
☘ 'ಅಳೆದು ಸುರಿದು' ಎಂದರೆ
- ನಿಷ್ಠೆಯಿಂದ ಮಾಡುವ ಅಲ್ಪಸೇವೆ
☘ ಇಕ್ಕಳ ಹಾಕು ಎಂದರೆ
- ಒತ್ತಾಯದ ಪ್ರಚೋದನೆ ಮಾಡು 
☘ 'ಎದೆಯ ಕೈಮೇಲೆ ಕೈಯಿಟ್ಟು ಹೇಳು' ಎಂದರೆ
- ಪ್ರಮಾಣ ಮಾಡು 
☘ 'ತಣ್ಣೀರೆರಚು' ಎಂದರೆ
- ಉತ್ಸಾಹಭಂಗ ಮಾಡು
☘ 'ಕೈಕಟ್ಟು' ಎಂದರೆ
- ನಿಯಂತ್ರಿಸು
☘ 'ಕಟ್ಟೆಕಟ್ಟು' ಎಂದರೆ
- ನಿದ್ದನಾಗು
☘ 'ಕೂಪ ಮಂಡೂಕ' ಎಂದರೆ
- ವಿಚಾರಶೀಲ ಮನುಷ್ಯ
☘ 'ತಲೆಗೆ ಹಚ್ಚಿಕೊ' ಎಂದರೆ
- ಬಹಳ ಚಿಂತಿಸು
☘ 'ಗಾಳಿ ಹಾಕು' ಎಂದರೆ
- ಉತ್ತೇಜಿಸು
☘ 'ತಿರುಕನ ಕನಸು' ಎಂದರೆ 
- ನನಸಾಗದ ಇಚ್ಛೆ 
☘ 'ದಿನ ಎಣಿಸು' ಎಂದರೆ
- ಸಾವನ್ನು ಎದುರುನೋಡು
☘ 'ಪಂಚಾಂಗ ಬಿಚ್ಚು' ಎಂದರೆ 
- ಒಣಹರಟೆ ಪ್ರಾರಂಭಿಸು
☘ 'ಮೆಲುಕು ಹಾಕು' ಎಂದರೆ 
- ಅಸೂಯೆ
☘ 'ಹನುಮಂತನ ಬಾಲ' ಎಂದರೆ
- ಅತೀ ಉದ್ದವಾದ ಬಾಲ
☘ 'ಊರು ಬಸವಿ' ಎಂದರೆ
- ಆಲದ ಮರ
☘ 'ಇಂಗು ತಿನ್ನಿಸು' ಎಂದರೆ 
- ಊಟ ಬಡಿಸು 
☘ 'ಗುಳ್ಳೆನರಿ' ಎಂದರೆ
- ವಂಚಿಸು
☘ 'ಪಡಿಯಚ್ಚು' ಎಂದರೆ 
- ಬೆಟ್ಟ
☘ 'ಧೂಮಕೇತು' ಎಂದರೆ 
- ಶುಭ ಸಂಕೇತ 
☘ 'ಮುಗಿಲು ಮಲ್ಲಿಗೆ' ಎಂದರೆ 
- ಆಶ್ಚರ್ಯ ಪಡು 
☘ 'ಹೊಟ್ಟೆಹೊರೆ' ಎಂದರೆ
- ಆಸೆ ತೋರಿಸು

☘🌸☘🌸☘🌸☘🌸☘🌸☘☘🌸☘🌸☘🌸☘

ಸಂಗ್ರಹ.✍️ T. A. ಚಂದ್ರಶೇಖರ

No comments:

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು