ಶಿಕ್ಷಣವೇ ಶಕ್ತಿ

Tuesday, 15 October 2024

ಬೀದರ್  

• ಬೀದರ್ ಇರುವುದು ಕಾರಂಜಾ ನದಿಯ ದಡದಲ್ಲಿ.

• ಬೀದರ್ ಬಹುಮನಿ ಸುಲ್ತಾನರ 2ನೇ ರಾಜಧಾನಿ.

• ಬೀದರನಲ್ಲಿ ಪಶುವೈದ್ಯಕೀಯ ವಿಶ್ವವಿದ್ಯಾಲಯ ವಿದೆ.

• ಈ ಪಶುವೈದ್ಯಕೀಯ ವಿಶ್ವವಿದ್ಯಾಲಯವನ್ನು ಡಾ|| ಡಿ.ಎಂ. ನಂಜುಂಡಪ್ಪ ಸಮಿತಿಯ ಶಿಫಾರಸ್ಸಿನ ಮೇರೆಗೆ ಸ್ಥಾಪಿಸಲಾಯಿತು.

• ಬೀದರ್‌ನಲ್ಲಿ ಮೀನುಗಾರಿಕ ವಿಶ್ವವಿದ್ಯಾಲಯ ಇದೆ.

• ಬೀದರ್‌ನಲ್ಲಿ ಮಹಮ್ಮದ ಗವಾನ್ ಕಟ್ಟಿಸಿದ ಮದರಸಾನ ಕಾಲೇಜ ಇದೆ.

• ಸಿಖ್ ಧರ್ಮದ ಸ್ಥಾಪಕ ಗುರುನಾನಕ್ ಬೀದರ್ ಜಿಲ್ಲೆಗೆ ಬೇಟಿ ನೀಡಿದ್ದರು.

• ಗುರುನಾನಕ್ ಅವರು ಪಾಕಿಸ್ಥಾನದ ತಳವಂಡಿ ಯಲ್ಲಿ ಜನಿಸಿದರು.

• ಬೀದರ್‌ನಲ್ಲಿ ಪೈಲೆಟ್‌ಗಳ ತರಬೇತಿ ಕೇಂದ್ರ ಇದೆ

• ಬೀದರ್‌ನಲ್ಲಿ ಏ‌ರ್ ಫೋರ್ ಸ್ಟೇಷನ್ ಇದೆ.

• ಬೀದರ್ ಜಿಲ್ಲೆ ಬೀದರಿ ಕಲೆಗೆ ಪ್ರಸಿದ್ಧವಾಗಿದೆ. ಬೀದರ್‌ನಲ್ಲಿ ಗುರುನಾನಕ್ ಝರಾ ಇದೆ.

➖➖➖➖➖➖➖➖➖➖➖➖➖➖➖
ಇಂದು ಡಾ || ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮ ದಿನದ ಶುಭಾಶಯಗಳು ✨

• ಜನನ : 15 ಅಕ್ಟೋಬರ್ 1931, ರಾಮೇಶ್ವರಂ TN

• ಮರಣ : 27 ಜುಲೈ 2015, ಶಿಲ್ಲಾಂಗ್ ಮೇಘಾಲಯ

• ಪೂರ್ಣ ಹೆಸರು : ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ

• ಅವರು ಭಾರತೀಯ ಏರೋಸ್ಪೇಸ್ ವಿಜ್ಞಾನಿ ಮತ್ತು ರಾಜಕಾರಣಿ

• 2002 ರಿಂದ 2007 ರವರೆಗೆ ಭಾರತದ 11 ನೇ ರಾಷ್ಟ್ರಪತಿ

• ಅಧ್ಯಕ್ಷರಾಗಿ ಆಯ್ಕೆಯಾಗುವ ಮೊದಲು ಪ್ರಧಾನಮಂತ್ರಿಗಳ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ ಮತ್ತು DRDO ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.

 • ಭಾರತ ರತ್ನ ಪ್ರಶಸ್ತಿ: 1997

 • "ಮಿಸೈಲ್ ಮ್ಯಾನ್ ಆಫ್ ಇಂಡಿಯಾ" ಎಂದು ಕರೆಯಲಾಗುತ್ತದೆ

 📕ಎಪಿಜೆ ಅಬ್ದುಲ್ ಕಲಾಂ ಅವರ ಪುಸ್ತಕಗಳು📕

 • ವಿಂಗ್ಸ್ ಆಫ್ ಫೈರ್: ಆತ್ಮಚರಿತ್ರೆ
 • ಭಾರತ 2020
 • ಬೆಂಕಿಗೊಂಡ ಮನಸ್ಸುಗಳು
 • ಗುರಿ 3 ಬಿಲಿಯನ್
 • ಟರ್ನಿಂಗ್ ಪಾಯಿಂಟ್‌ಗಳು
 • ನೀವು ಅರಳಲು ಹುಟ್ಟಿದ್ದೀರಿ
 • ನನ್ನ ಪ್ರಯಾಣ
 • ಬದಲಾವಣೆಗಾಗಿ ಪ್ರಣಾಳಿಕೆ
 • ಅಡ್ವಾಂಟೇಜ್ ಇಂಡಿಯಾ
 • ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ
 • ರಾಜ್ಯವಾಯಿತು
 • ಅತೀತತೆ

 👉 ವೀಲರ್ ದ್ವೀಪಕ್ಕೆ ಡಾ. ಅಬ್ದುಲ್ ಕಲಾಂ ದ್ವೀಪ ಎಂದು ಮರುನಾಮಕರಣ

 👉 DRDO ಮಾಜಿ ರಾಷ್ಟ್ರಪತಿ ಡಾ ಎಪಿಜೆ ಅಬ್ದುಲ್ ಕಲಾಂ ಅವರ 5 ನೇ ಪುಣ್ಯತಿಥಿಯಂದು ಡೇರ್ ಟು ಡ್ರೀಮ್ 2.0 ಆವಿಷ್ಕಾರ ಸ್ಪರ್ಧೆಯನ್ನು ಪ್ರಾರಂಭಿಸಿತು
_________________________________________
...........📥 *ರನ್ನ*  📥............

🏮 ಆಶ್ರಯದಾತ - ಸತ್ಯಾಶ್ರಯ ಇರವ್ ಬೇಡಂಗ್...

🏮 ಬಿರುದು - ಕವಿಚಕ್ರವರ್ತಿ...

🏮 ಗ್ರಂಥಗಳು - ಅಜಿತನಾಥಪುರಾಣ ಮತ್ತು ಸಾಹಸಭೀಮವಿಜಯ ( ಗದಾಯುದ್ಧ )..

...........📥 *ಪಂಪ* 📥 ............

🪆ಆಶ್ರಯದಾತ - ಎರಡನೇ ಅರಿಕೇಸರಿ...

🪆ಬಿರುದು - ಕನ್ನಡದ ಆದಿಕವಿ...

🪆ಗ್ರಂಥಗಳು - ವಿಕ್ರಮಾರ್ಜುನ ವಿಜಯ ( ಪಂಪಭಾರತ ) ಮತ್ತು ಆದಿಪುರಾಣ....

...........📥 *ಪೊನ್ನ* 📥...........

🏺ಆಶ್ರಯದಾತ - ಮೂರನೇ ಕೃಷ್ಣ...

🏺ಬಿರುದು - ಉಭಯ ಕವಿ ಚಕ್ರವರ್ತಿ...

🏺ಗ್ರಂಥಗಳು - ಶಾಂತಿಪುರಾಣ ಮತ್ತು ಭುವನೈಕ ರಾಮಾಭ್ಯುದಯ...
➖➖➖➖➖➖➖➖➖➖➖➖➖➖➖
🌷ಪ್ರಮುಖ ವಾಸ್ತುಶಿಲ್ಪ ಶೈಲಿ🌷

💠 "ಚಾಲುಕ್ಯರು"= ವೇಸರ ಶೈಲಿ

💠 "ರಾಷ್ಟ್ರಕೂಟರು"= ದ್ರಾವಿಡ ಶೈಲಿ

💠 "ಹೊಯ್ಸಳರು"= ಹೊಯ್ಸಳ ಶೈಲಿ

💠 "ವಿಜಯನಗರ ಅರಸರು"= ದ್ರಾವಿಡ ಶೈಲಿ

💠 "ಪೋರ್ಚುಗೀಸರು"= ಗೋಥಿಕ್ ಶೈಲಿ/ "ಯುರೋಪಿನ ಶೈಲಿ"

💠 "ಬಿಜಾಪುರ ಆದಿಲ್ ಶಾಹಿಗಳು"= ಇಂಡೋ ಸಾರ್ಸೆನಿಕ್ ಶೈಲಿ

🌷☘🌷☘🌷☘🌷☘🌷☘☘🌷☘🌷☘🌷☘
★ *ವಿಶ್ವದ ಅತಿದೊಡ್ಡ ನದಿ ದ್ವೀಪ* -
ಮಜೂಲಿ ದ್ವೀಪ ಇದು ಬ್ರಹ್ಮಪುತ್ರ ನದಿಯಲ್ಲಿದೆ.

★ *ಉಮಾನಂದ ದ್ವೀಪವನ್ನು* ನವಿಲು ದ್ವೀಪ ಎನ್ನುವರು ಇದು ಬ್ರಹ್ಮಪುತ್ರ ನದಿಯಲ್ಲಿದೆ.

★ *ಸಾಗರದ್ವಿಪ್ ದ್ವೀಪ* - ಪಶ್ಚಿಮ ಬಂಗಾಳ ರಾಜ್ಯದಲ್ಲಿದೆ ಇದು ಹೂಗ್ಲಿ ನದಿಯಲ್ಲಿದೆ.

★ *ದಿವಾರ್ ದ್ವೀಪ* - ಗೋವಾ ರಾಜ್ಯದಲ್ಲಿದೆ ಇದು ಮಾಂಡೋವಿ ನದಿಯಲ್ಲಿದೆ.

*ನೇತ್ರಾಣಿ ದ್ವೀಪ* - ಇದು ಹೃದಯದ ಆಕಾರದಲ್ಲಿದೆ, ಇದನ್ನು ಪಾರಿವಾಳ ದ್ವೀಪ ಎಂದು ಸಹ ಕರೆಯುತ್ತಾರೆ, ಇದು ಅರಬ್ಬಿ ಸಮುದ್ರದಲ್ಲಿದೆ ಕರ್ನಾಟಕದ ಮುರ್ಡೇಶ್ವರ ಕಡಲತೀರಕ್ಕೆ ಹತ್ತಿರವಾಗಿದೆ.
━━━━━━━━━━━━━━━━━━━━━━━━━━ 
🔖ಕರ್ನಾಟಕದ ಮುಖ್ಯಮಂತ್ರಿಗಳು 

1 ಕೆ. ಸಿ. ರೆಡ್ಡಿ
(1902-1976) – 25 ಅಕ್ಟೋಬರ್ 1947 – 30 ಮಾರ್ಚ್ 1952 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

2 ಕೆಂಗಲ್ ಹನುಮಂತಯ್ಯ
(1908-1980) ರಾಮನಗರ 30 ಮಾರ್ಚ್ 1952 – 19 ಆಗಸ್ಟ್ 1956 ಮೊದಲನೇ ವಿಧಾನಸಭೆ (1952–57)

3 ಕಡಿದಾಳ್ ಮಂಜಪ್ಪ
(1907-1992) ತೀರ್ಥಹಳ್ಳಿ 19 ಆಗಸ್ಟ್ 1956 – 31 ಅಕ್ಟೋಬರ್ 1956
ಮೈಸೂರು ರಾಜ್ಯದ ಮುಖ್ಯಮಂತ್ರಿಗಳು

4 ಎಸ್. ನಿಜಲಿಂಗಪ್ಪ
(1902-2000) ಮೊಳಕಾಲ್ಮೂರು 1 ನವೆಂಬರ್ 1956 – 16 ಮೇ 1958 ಮೊದಲನೇ ವಿಧಾನಸಭೆ (1952–57) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಎರಡನೇ ವಿಧಾನಸಭೆ (1957–62)

5 ಬಿ. ಡಿ. ಜತ್ತಿ
(1912-2002) ಜಮಖಂಡಿ 16 ಮೇ 1958 – 9 ಮಾರ್ಚ್ 1962

6 – ಎಸ್. ಆರ್. ಕಂಠಿ
(1908-1969) ಹುನಗುಂದ 14 ಮಾರ್ಚ್ 1962 – 20 ಜೂನ್ 1962 ಮೂರನೇ ವಿಧಾನಸಭೆ (1962–67)

𝟳. ಎಸ್. ನಿಜಲಿಂಗಪ್ಪ
(1902-2000) ಶಿಗ್ಗಾಂವ 21 ಜೂನ್ 1962 – 28 ಮೇ 1968
ನಾಲ್ಕನೇ ವಿಧಾನಸಭೆ (1967–71)

𝟴 – ವೀರೇಂದ್ರ ಪಾಟೀಲ್
(1924-1997) 29 ಮೇ 1968 – 18 ಮಾರ್ಚ್ 1971 ಸಂಸ್ಥಾ ಕಾಂಗ್ರೆಸ್
– ಖಾಲಿ (ರಾಷ್ಟ್ರಪತಿ ಆಡಳಿತ) 19 ಮಾರ್ಚ್ 1971 – 20 ಮಾರ್ಚ್ 1972 ವಿಧಾನಸಭೆ ವಿಸರ್ಜನೆ 

𝟵 – ಡಿ. ದೇವರಾಜ ಅರಸು
(1915-1982) ಹುಣಸೂರು 20 ಮಾರ್ಚ್ 1972 – 31 ಡಿಸೆಂಬರ್ 1977 ಐದನೇ ವಿಧಾನಸಭೆ (1972–77) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
– ಖಾಲಿ (ರಾಷ್ಟ್ರಪತಿ ಆಡಳಿತ) 31 ಡಿಸೆಂಬರ್ 1977 – 28 ಫೆಬ್ರವರಿ 1978 ವಿಧಾನಸಭೆ ವಿಸರ್ಜನೆ 

𝟭𝟬 – ಡಿ. ದೇವರಾಜ ಅರಸು
(1915-1982) ಹುಣಸೂರು 28 ಫೆಬ್ರವರಿ 1978 – 7 ಜನವರಿ 1980 ಆರನೇ ವಿಧಾನಸಭೆ (1978–83) ಇಂದಿರಾ ಕಾಂಗ್ರೆಸ್ 

𝟭𝟭 – ಆರ್. ಗುಂಡೂರಾವ್
(1937-1993) ಸೋಮವಾರಪೇಟೆ 12 ಜನವರಿ 1980 – 6 ಜನವರಿ 1983

𝟭𝟮 ರಾಮಕೃಷ್ಣ ಹೆಗಡೆ
(1926-2004) ಬಸವನಗುಡಿ 10 ಜನವರಿ 1983 – 29 ಡಿಸೆಂಬರ್ 1984 ಏಳನೇ ವಿಧಾನಸಭೆ (1983–85) ಜನತಾ ಪಕ್ಷ
8 ಮಾರ್ಚ್ 1985 – 13 ಫೆಬ್ರವರಿ 1986 ಎಂಟನೇ ವಿಧಾನಸಭೆ (1985–89)
16 ಫೆಬ್ರವರಿ 1986 – 10 ಆಗಸ್ಟ್ 1988

𝟭𝟯 ಎಸ್. ಆರ್. ಬೊಮ್ಮಾಯಿ
(1924-2007) ಹುಬ್ಬಳ್ಳಿ ಗ್ರಾಮೀಣ 13 ಆಗಸ್ಟ್ 1988 – 21 ಏಪ್ರಿಲ್ 1989
– ಖಾಲಿ (ರಾಷ್ಟ್ರಪತಿ ಆಡಳಿತ) N/A 21 ಏಪ್ರಿಲ್ 1989 – 30 ನವೆಂಬರ್ 1989 ವಿಧಾನಸಭೆ ವಿಸರ್ಜನೆ 

𝟭𝟰 – ವೀರೇಂದ್ರ ಪಾಟೀಲ್
(1924-1997) ಚಿಂಚೋಳಿ 30 ನವೆಂಬರ್ 1989 – 10 ಅಕ್ಟೋಬರ್ 1990 ಒಂಭತ್ತನೇ ವಿಧಾನಸಭೆ (1989–94) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
– ಖಾಲಿ (ರಾಷ್ಟ್ರಪತಿ ಆಡಳಿತ) N/A 10 ಅಕ್ಟೋಬರ್ 1990 – 17 ಅಕ್ಟೋಬರ್ 1990 N/ಎ

𝟭𝟱 ಎಸ್. ಬಂಗಾರಪ್ಪ
(1933-2011) ಸೊರಬ 17 ಅಕ್ಟೋಬರ್ 1990 – 19 ನವೆಂಬರ್ 1992 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

𝟭𝟲 ಎಂ. ವೀರಪ್ಪ ಮೊಯಿಲಿ
(1940-) ಕಾರ್ಕಳ 19 ನವೆಂಬರ್ 1992 – 11 ಡಿಸೆಂಬರ್ 1994

𝟭𝟳 ಎಚ್. ಡಿ. ದೇವೇಗೌಡ
(1933-) ರಾಮನಗರ 11 ಡಿಸೆಂಬರ್ 1994 – 31 ಮೇ 1996 ಹತ್ತನೇ ವಿಧಾನಸಭೆ (1994–99) ಜನತಾ ದಳ

𝟭𝟴 ಜೆ. ಎಚ್. ಪಟೇಲ್
(1930-2000) ಚನ್ನಗಿರಿ 31 ಮೇ 1996 – 7 ಅಕ್ಟೋಬರ್ 1999

𝟭𝟵 ಎಸ್. ಎಂ. ಕೃಷ್ಣ
(1932-) ಮದ್ದೂರು 11 ಅಕ್ಟೋಬರ್ 1999 – 28 ಮೇ 2004 ಹನ್ನೊಂದನೇ ವಿಧಾನಸಭೆ (1999–2004) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

𝟮𝟬 ಎನ್. ಧರ್ಮಸಿಂಗ್
(1936-2017) ಜೇವರ್ಗಿ 28 ಮೇ 2004 – 2 ಫೆಬ್ರವರಿ 2006 ಹನ್ನೆರಡನೇ ವಿಧಾನಸಭೆ (2004–07)

𝟮𝟭 ಎಚ್. ಡಿ. ಕುಮಾರಸ್ವಾಮಿ
(1959-) ರಾಮನಗರ 3 ಫೆಬ್ರವರಿ 2006 – 8 ಅಕ್ಟೋಬರ್ 2007 ಜನತಾ ದಳ (ಜಾತ್ಯಾತೀತ)
– ಖಾಲಿ (ರಾಷ್ಟ್ರಪತಿ ಆಡಳಿತ) 8 ಅಕ್ಟೋಬರ್ 2007 – 12 ನವೆಂಬರ್ 2007 N/ಎ

𝟮𝟮 ಬಿ. ಎಸ್. ಯಡಿಯೂರಪ್ಪ
(1943-) ಶಿಕಾರಿಪುರ 12 ನವೆಂಬರ್ 2007 – 19 ನವೆಂಬರ್ 2007 ಭಾರತೀಯ ಜನತಾ ಪಕ್ಷ
– ಖಾಲಿ (ರಾಷ್ಟ್ರಪತಿ ಆಡಳಿತ) 20 ನವೆಂಬರ್ 2007 – 29 ಮೇ 2008 ವಿಧಾನಸಭೆ ವಿಸರ್ಜನೆ

𝟮𝟯 ಬಿ. ಎಸ್. ಯಡಿಯೂರಪ್ಪ
(1943-) ಶಿಕಾರಿಪುರ 30 ಮೇ 2008 – 4 ಆಗಸ್ಟ್ 2011 ಹದಿಮೂರನೇ ವಿಧಾನಸಭೆ (2008–13) ಭಾರತೀಯ ಜನತಾ ಪಕ್ಷ

𝟮𝟰 ಡಿ. ವಿ. ಸದಾನಂದ ಗೌಡ
(1953-) ವಿಧಾನಪರಿಷತ್ ಸದಸ್ಯರು 5 ಆಗಸ್ಟ್ 2011 – 11 ಜುಲೈ 2012

𝟮𝟱 ಜಗದೀಶ್ ಶೆಟ್ಟರ್
(1955-) ಹುಬ್ಬಳ್ಳಿ ಧಾರವಾಡ ಕೇಂದ್ರ 12 ಜುಲೈ 2012 – 12 ಮೇ 2013

𝟮𝟲 ಸಿದ್ದರಾಮಯ್ಯ
(1948-) ವರುಣಾ 13 ಮೇ 2013 – 15 ಮೇ 2018 ಹದಿನಾಲ್ಕನೇ ವಿಧಾನಸಭೆ (2013–18) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

𝟮𝟳 ಬಿ. ಎಸ್. ಯಡಿಯೂರಪ್ಪ
(1943-) ಶಿಕಾರಿಪುರ 17 ಮೇ 2018 – 19 ಮೇ 2018 ಹದಿನೈದನೇ ವಿಧಾನಸಭೆ (2018–23) ಭಾರತೀಯ ಜನತಾ ಪಕ್ಷ

𝟮𝟴 ಎಚ್. ಡಿ. ಕುಮಾರಸ್ವಾಮಿ
(1959-) ಚನ್ನಪಟ್ಟಣ 23 ಮೇ 2018 – 23 ಜುಲೈ 2019 ಜನತಾ ದಳ (ಜಾತ್ಯಾತೀತ)

𝟮𝟵 ಬಿ. ಎಸ್. ಯಡಿಯೂರಪ್ಪ
(1943-) ಶಿಕಾರಿಪುರ 26 ಜುಲೈ 2019 –26 ಜುಲೈ 2021 ಭಾರತೀಯ ಜನತಾ ಪಕ್ಷ

𝟯𝟬 ಬಸವರಾಜ ಬೊಮ್ಮಾಯಿ (1960-) ಶಿಗ್ಗಾಂವಿ 28 ಜುಲೈ, 2021- 20 ಮೇ 2023 ಭಾರತೀಯ ಜನತಾ ಪಕ್ಷ

𝟯𝟭 ಸಿದ್ದರಾಮಯ್ಯ(1948-) ವರುಣ 20 ಮೇ 2023- ಪ್ರಸ್ತುತ ಹದಿನಾರನೇ ವಿಧಾನಸಭೆ (2023- ಪ್ರಸ್ತುತ) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್.

❤️❤️❤️❤️❤️❤️❤️❤️❤️❤️

Monday, 14 October 2024

ಘನತೆಯ ಬದುಕಿಗೆ ಶಿಕ್ಷಣವೇ ಶಕ್ತಿ

ದಿನಕ್ಕೊಂದು ಜಿಲ್ಲೆ
ಚಿಕ್ಕಮಗಳೂರು

• ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಳ್ಳಯ್ಯನ ಗಿರಿ ಶೀಖರ ವಿದೆ. (ಇದರ ಎತ್ತರ 1913,ಮೀಟರ್)

• ಮುಳ್ಳಯ್ಯನ ಗಿರಿ ಶೀಖರವು ಕರ್ನಾಟಕದ ಅತಿ ಎತ್ತರವಾದ ಶೀಖರವಾಗಿದೆ.

• ತುಮಕೂರು ಜಿಲ್ಲೆಯ ಮಧುಗಿರಿ ಶೀಖರವು ಏಷ್ಯಾ ಖಂಡದಲ್ಲೆ ಏಕಶೀಲಾ ಬೆಟ್ಟವಾಗಿದೆ.

• ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇಂದ್ರ ಕಾಫಿ ಸಂಶೋದನಾ ಸಂಸ್ಥೆ ಇದೆ.

• ಚಿಕ್ಕಮಗಳೂರು ಜಿಲ್ಲೆಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಇದೆ.

• ಕುದುರೆಮುಖ ರಾಷ್ಟ್ರೀಯ ಉದ್ಯಾನವನವು ಭದ್ರಾನದಿಯ ದಂಡೆಯ ಮೆಲಿದೆ.

• ಕುದುರೆಮುಖವು ಕಬ್ಬಿಣದ ಅದಿರಿಗೆ ಪ್ರಸಿದ್ದಿಯಾಗಿದೆ.

• ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಶಂಕರಾಚಾರ್ಯರು ಸ್ಥಾಪಿಸಿದ ಶಾರದಾಪೀಠ ವಿದೆ.

• ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯು ತುಂಗಾನದಿಯ ದಂಡೆಯ ದಡದಲ್ಲಿ ಇದೆ.

• ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಾಬಾಬುಡನ ಗಿರಿ ಬೇಟ್ಟವಿದೆ. (ಚಂದ್ರ ದ್ರೋಣ ಪರ್ವತ ಎಂತಲು ಕರೆಯಲಾಗಿದೆ)

• ಬಾಬಾಬುಡನ ಎಂಬ ಸಂತೆ ಮೂಲತಃ ಇಥಿಯೋಪಿಯಾ ದೇಶದವನು.

• 1978 ರಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ. 

• ಚಿಕ್ಕಮಗಳೂರು ಜಿಲ್ಲೆಯಲ್ಲಿ ದತ್ತಪೀಠ ವಿದೆ.

• ಕನ್ನಡದ 2ನೇ ರಾಷ್ಟ್ರಕವಿ ಕುವೆಂಪು ಅವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ರೇಕುಡಿಗಿ ಹಳ್ಳಿಯಲ್ಲಿ ಜನಿಸಿದ್ದಾರೆ. (1904, ಡಿಸೇಂಬರ್-29)

• ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಳಹಸ್ತಿ ಜಲಪಾತ ವಿದೆ.

• ಭಾರತದಲ್ಲಿ ಕಾಫಿಯ ಜನ್ಮಸ್ಥಳ ಚಿಕ್ಕಮಗಳೂರು.
⭕⭕⭕⭕⭕⭕⭕⭕⭕⭕⭕⭕

✅ VA / ಗ್ರಾಮ ಆಡಳಿತ ಅಧಿಕಾರಿ aspirants ಗಳು ಇವುಗಳನ್ನು ಈಗಿನಿಂದಲೆ ನೆನಪಲ್ಲಿ ಇಟ್ಟಿಕೊಳ್ಳುವ ಪ್ರಯತ್ನ ಮಾಡಿ....

📌Computer Shortcut Key


Ctrl + A - Select All
Ctrl + B - Bold 
Ctrl + C - Copy
Ctrl + D - Fill
Ctrl + F - Find
Ctrl + G - Find next instance of text
Ctrl + H - Replace
Ctrl + I - Italic
Ctrl + K - Insert a hyperlink
Ctrl + N - New workbook
Ctrl + O - Open
Ctrl + P - Print
Ctrl + R - Nothing right
Ctrl + S - Save
Ctrl + U - Underlined
Ctrl + V - Paste
Ctrl W - Close
Ctrl + X - Cut
Ctrl + Y - Repeat
Ctrl + Z - Cancel
F1 - Help
F2 - Edition
F3 - Paste the name
F4 - Repeat the last action
F4 - When entering a formula, switch between absolute / relative references
F5 - Goto
F6 - Next Pane
F7 - Spell Check
F8 - Extension of the mode
F9 - Recalculate all workbooks
F10 - Activate Menubar
F11 - New graph
F12 - Save As
Ctrl +: - Insert the current time
Ctrl +; - Insert the current date
Ctrl + "- Copy the value of the cell above
Ctrl + '- Copy the formula from the cell above
Shift - Offset Adjustment for Additional Functions in the Excel Menu
Shift + F1 - What is it?
Shift + F2 - Edit cell comment
Shift + F3 - Paste the function into the formula
Shift + F4 - Search Next
Shift + F5 - Find
Shift + F6 - Previous Panel
Shift + F8 - Add to the selection
Shift + F9 - Calculate the active worksheet
Shift + F10 - Popup menu display
Shift + F11 - New spreadsheet
Shift + F12 - Save
Ctrl + F3 - Set name
Ctrl + F4 - Close
Ctrl + F5 - XL, size of the restore window
Ctrl + F6 - Next Workbook Window
Shift + Ctrl + F6 - Previous Workbook Window
Ctrl + F7 - Move window
Ctrl + F8 - Resize Window
Ctrl + F9 - Minimize the workbook
Ctrl + F10 - Maximize or Restore Window
Ctrl + F11 - Inset 4.0 Macro sheet
Ctrl + F1 - Open File
Alt + F1 - Insert a graph
Alt + F2 - Save As
Alt + F4 - Output
Alt + F8 - Macro dialog
Alt + F11 - Visual Basic Editor
Ctrl + Shift + F3 - Create a name using the names of row and column labels
Ctrl + Shift + F6 - Previous Window
Ctrl + Shift + F12 - Printing
Alt + Shift + F1 - New spreadsheet
Alt + Shift + F2 - Save
Alt + = - AutoSum
Ctrl + `- Toggle value / display of the formula
Ctrl + Shift + A - Insert the argument names in the formula
Alt + down arrow - automatic view list
Alt + '- Format Style Dialog
Ctrl + Shift + ~ - General Format
⭕⭕⭕⭕⭕⭕⭕⭕⭕⭕⭕⭕⭕⭕

❇️ ಇತಿಹಾಸ ಪ್ರಶ್ನೋತ್ತರಗಳು!!

🍀ಭಾರತದ ಮೊದಲ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಗಾಂಧೀಜಿ ಎಲ್ಲಿದ್ದರು - ಕೋಲ್ಕತ್ತ

🍀ಭಾರತದ ರಾಷ್ಟ್ರಪಿತ - ಮಹಾತ್ಮಾ ಗಾಂಧಿ

🍀ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ನೀಡಿದವರು - ಲಾಲ್ ಬಹದ್ದೂರ್ ಶಾಸ್ತ್ರೀ

🍀ಬಸವೇಶ್ವರ ರವರ ಆದ್ಯಾತ್ಮಿಕ ಗುರು - ಅಲ್ಲಮ ಪ್ರಭು

🍀ಮುಸ್ಲಿಂ ಲೀಗ್ ಪ್ರಥಮ ಬಾರಿಗೆ ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಯನ್ನು ಮುಂದಿಟ್ಟಿದ್ದು ಯಾವ ವರ್ಷದಲ್ಲಿ - 1940

🍀ಪುನಾ ಒಪ್ಪಂದ - ಡಾ. ಬಿ ಆರ್ ಅಂಬೇಡ್ಕರ್ ಮತ್ತು ಗಾಂಧೀಜಿ

🍀1917 ರಲ್ಲಿ ಭಾರತದಲ್ಲಿ ಗಾಂಧೀಜಿಯವರ ಸತ್ಯಾಗ್ರಹ ಪ್ರಥಮ ಪ್ರಯೋಗ ಎಲ್ಲಿ ನಡೆಯಿತು - ಚಂಪಾರಣ್ಯ

🍀1767- 1769 ರಲ್ಲಿ ನಡೆದ 1 ನೇ ಮೈಸೂರು ಯುದ್ಧದಲ್ಲಿ ಹೋರಾಡಿದವರು - ಹೈದರಾಲಿ

🍀1885 ರಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕರು - ಎ. ಓ ಹ್ಯುಮ್

🍀ನೃಪತುಂಗ ರಚಿಸಿದ ಕೃತಿ - ಕವಿರಾಜ ಮಾರ್ಗ

🍀ಕನ್ನಡದ ಕವಿ ಪಂಪ - ಜೈನ ಮತಸ್ಥ

🍀ಮಹಮ್ಮದ್ ಗವಾನರ ಪ್ರಸಿದ್ಧ ಮದರಸಾ ಬೀದರ್ ನಲ್ಲಿದೆ

🍀ಕರ್ನಾಟಕದ ಹಂಪೆಯಲ್ಲಿ ಭೀಮನು ರಾಕ್ಷಸ ಹಿಡಿ0ಬೆ ಯನ್ನು ಕೊಂದನೆಂದು ಹೇಳಲಾಗಿದೆ.

🍀ಮಹಾಭಾರತ ಯುದ್ಧವು 18 ದಿನಗಳ ವರೆಗೆ ನಡೆಯಿತು

🍀ಮಹಾಭಾರತದಲ್ಲಿ ನಡೆದ ಕುರುಕ್ಷೇತ್ರ ಯುದ್ಧದ ಸ್ಥಳ - ಹರಿಯಾಣ

🍀ಕ್ರಿಸ್ತನು ಜನಿಸಿದ್ದು ಬೇತ್ಲೆಹೇಮ್

🍀ನರೇಂದ್ರ ಎಂಬ ಹೆಸರು ಸ್ವಾಮಿ ವಿವೇಕಾನಂದರ ಮೂಲನಾಮವಾಗಿದೆ

🍀ಅಲೆಗ್ಸಾಂಡರ್ ಭಾರತದ ದಂಡಯಾತ್ರೆ ನಡೆಸಿದ ವರ್ಷ - ಕ್ರಿ. ಪೂ. 327- 326

🍀1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದವರು - ಮಹಾತ್ಮಾ ಗಾಂಧೀಜಿ

🍀ಭಾರತದ ಅತ್ಯಂತ ದೊಡ್ಡ ಗುಮ್ಮಟ - ಗೋಲ್ ಗುಮ್ಮಟ

🍀ಗೌತಮ ಬುದ್ಧನ ಮೂಲನಾಮ - ಸಿದ್ಧಾರ್ಥ

🍀ಸಿಂಧೂ ನದಿ ನಾಗರಿಕತೆಯ ನಿವೇಶನಗಳಾದ ಹರಪ್ಪ ಮತ್ತು ಮೊಹೆಂಜೋದಾರೋ ಎಲ್ಲಿವೆ - ಪಾಕಿಸ್ತಾನ

🍀ಹುತಾತ್ಮರ ದಿನ ವನ್ನು ಗಾಂಧೀಜಿಯವರ ಜ್ಞಾಪಕಾರ್ಥವಾಗಿ ಗುರುತಿಸುತ್ತೇವೆ.

🍀ಭಾರತದ ಮತ್ತು ಪಾಕಿಸ್ತಾನದ ನಡುವಿನ ತಾಷ್ಕೇಂಟ್ ಒಪ್ಪಂದ ಸಮಯದಲ್ಲಿನ ಪಾಕಿಸ್ತಾನದ ಅಧ್ಯಕ್ಷ- ಅಯೂಬ್ ಖಾನ್

🍀ಯಾವ ವೈಸರಾಯ ಕಾಲದಲ್ಲಿ ಭಾರತದ ರಾಜಧಾನಿ ಕೋಲ್ಕತ್ತದಿಂದ ದೆಹಲಿಗೆ ಸ್ಥಳಾಂತರಿಸಲ್ಪಟಿತ್ತು - ಲಾರ್ಡ್ ಹಾರ್ಡಿಂಜ್

🍀ಹಳೆಯ ಬೈಬಲ್ ಶಾಸನ ಬರೆಯಲ್ಪಟ್ಟಿದ್ದು - ಹಿಬ್ರೂ

🍀ಶಿಶುನಾಳ ಶರೀಫರ ಈಗಿನ ಜಿಲ್ಲೆ - ಧಾರವಾಡ

🍀ವಾಸ್ಕೊಡಿಗಾಮ ಸಂಬಂಧಿಸಿರುವುದು - ಪೊರ್ಜುಗಲ್

🍀ಯಾವ ದೇವಾಲಯವು ಆದಿಶಂಕರರಿಂದ ಪ್ರತಿಷ್ಠಾಪಿಸಲ್ಪಟ್ಟಿದೆ - ಶೃಂಗೇರಿ

🍀ಸಂಗೊಳ್ಳಿ ರಾಯಣ್ಣ ಸಂಬಂಧಿಸಿರುವುದು - ಕಿತ್ತೂರು

🍀ಕಿತ್ತೂರು ರಾಣಿ ಚೆನ್ನಮ್ಮನ ಪತಿಯ ಹೆಸರು - ಮಲ್ಲಸರ್ಜಾ

🍀ಕರ್ನಾಟಕದ ಏಕೀಕರಣ - 1956

🍀ಮೈಸೂರು ರಾಜ್ಯವನ್ನು ಕರ್ನಾಟಕ ಎಂದು 1973 ರಲ್ಲಿ ಹೆಸರಿಸಲಾಯಿತು.

🍀ಕನಿಷ್ಕನ ಆಸ್ಥಾನ ವೈದ್ಯ - ಸುಶ್ರುತ

🍀ಗುಲ್ಬರ್ಗದಲ್ಲಿರುವ ಮುಸ್ಲಿಮರ ಪ್ರಸಿದ್ಧ ದೇವಾಲಯ - ಖ್ವಾಜ ಬಂದೇನವಾಜ್ ದರ್ಗಾ

🍀ಮಲ್ಲಿಕಾ ಇ ಮೈದಾನ ಎಂಬ ಪ್ರಸಿದ್ಧ ತೋಪು (ಫಿರಂಗಿ )ಯನ್ನು ಬಿಜಾಪುರದ ಕೋಟೆ ಯಲ್ಲಿ ಇಡಲಾಗಿದೆ.

🍀ಕೂಡಲ ಸಂಗಮವು ಯಾವ ನದಿಗಳ ಸಂಗಮ - ಘಟಪ್ರಭಾ ಮತ್ತು ಮಲಪ್ರಭಾ

🍀ನಿದ್ರಾಬುದ್ಧ ಬೆಟ್ಟಗಳು - ಯಾದಗಿರಿ ಯಲ್ಲಿವೆ.


🍀2ನೇ ಪುಲಕೇಶಿಯು 7 ನೇ ಶತಮಾನದ ಆರಂಭದಲ್ಲಿ ರಾಜ್ಯವಾಳುತ್ತಿದ್ದನು.

🍀ಪ್ರಪಂಚದ ಮೊದಲ ವಿಶ್ವವಿದ್ಯಾಲಯ ತಕ್ಷಶಿಲಾ ಈಗ ಪಾಕಿಸ್ತಾನದಲ್ಲಿದೆ.

🍀ಬ್ರಿಟಿಷರಿಂದ ತರಬೇತಿ ಹೊಂದಿದ ಸುಭಾಷ್ಚಂದ್ರ ಬೋಸರ INA ಸೈನ್ಯ ಅಧಿಕಾರಿಗಳು ಸಿಂಗಾಪುರ ದಲ್ಲಿದ್ದರು.

🍀ಭಾರತವು ಸ್ವಾತಂತ್ರ್ಯ ಪಡೆಯುವ ಕಾಲದಲ್ಲಿ ಬ್ರಿಟನಿನ್ನ ಪ್ರಧಾನಿ - ಅಟ್ಲಿ

🍀ಕ್ರಿಪ್ಸ್ ನ ರಾಯಭಾರಿಗಳು ಭಾರತದ ಯಾವ ವೈಸರಾಯನನ್ನು ಭೇಟಿ ಮಾಡಿದರು - ಲಾರ್ಡ್ ಲಿನ್ ಲಿತಗೊ

🍀ಹೋಂ ರೋಲ್ ಲೀಗ್ ನ ಸ್ಥಾಪಕರು - ಬಾಲಗಂಗಾಧರ ತಿಲಕ್ ಅನಿಬೆಸೆಂಟ್

🍀ಗಾಂಧೀಜಿಯವರ ದಂಡಿ ಸತ್ಯಾಗ್ರಹ ಉಪ್ಪಿನ ಸತ್ಯಾಗ್ರಹ ಕ್ಕೆ ಸಂಬಂಧಿಸಿದೆ.

🍀ಭಾರತ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯ ನಿರ್ಣಯವನ್ನು ಲಾಹೋರ್ ನಲ್ಲಿ ಕೈಗೊಂಡಿತು.

🍀🍀🍀🍀🍀🍀🍀🍀🍀🍀

ಪಂಚ ಪ್ರಯಾಗ :

 1. ವಿಷ್ಣುಪ್ರಯಾಗ- ಅಲಕನಂದಾ ಮತ್ತು ಧೌಲಿಗಂಗಾ ನದಿಗಳ ಸಂಗಮ.

 2. ರುದ್ರಪ್ರಯಾಗ- ಅಲಕನಾಡ ಮತ್ತು ಮಂದಾಕಿನಿ (ಕಾಳಿ ಗಂಗಾ) ನದಿಗಳ ಸಂಗಮ. 

 3. ನಂದಪ್ರಯಾಗ- ಅಲಕನಾಡ ಮತ್ತು ನಂದಾಕಿನಿ ನದಿಗಳ ಸಂಗಮ. 

 4. ಕರ್ಣಪ್ರಯಾಗ- ಅಲಕನಂದಾ ಮತ್ತು ಪಿಂಡಾರಿ ನದಿಗಳ ಸಂಗಮ.

 5. ದೇವಪ್ರಯಾಗ - ಅಲಕನಂದಾ ಮತ್ತು ಭಾಗೀರಥಿ ನದಿಗಳ ಸಂಗಮ.
🔹🔹🔹🔹🔹🔹🔹🔹🔹🔹🔹🔹🔹🔹🔹
ತೇಲುವ ಸ್ಥಾವರ

--------------------------------
▪️ ಭಾರತದ ಅತಿದೊಡ್ಡ ತೇಲುವ
       ಸೌರ್ ಸ್ಥಾವರ
   - ತೆಲಂಗಾಣ ರಾಮ ಗುಂಡಮ ಜಲಾಶಯ
▪️ವಿಶ್ವದ ಮೊದಲ ತೇಲುವ
       ವಿದ್ಯುತ್ ಸ್ಥಾವರ
    - ಜಪಾನ್ 

▪️ಜಗತ್ತಿನ ಮೊಟ್ಟ ಮೊದಲ ತೇಲುವ
      ನ್ಯೂಕ್ಲಿಯರ್ ರಿಯಾಕ್ಟರ್
      - ರಷ್ಯಾ 

▪️ಭಾರತದ ಪ್ರಮುಖ ತೇಲುವ
    photovoltaic power station
       ಕೇರಳ (ಕಾಯಂಕುಲ್ಮ್)

▪️ ಭಾರತ ಪ್ರಮುಕ ತೇಲುವ ಸೌರ
         pv plant
     -ಸಿಂಹಾದ್ರಿ ( Ap)

▪️ಜಗತ್ತಿನ ಮೊದಲ ತೇಲುವ
      ಅಣುಸ್ಥಾವರ
      - ರಷ್ಯಾ

🌸🌸🌸🌸🌸🌸🌸🌸🌸🌸🌸🌸🌸🌸

Tuesday, 4 June 2024

ಶಾಲಾ ಪ್ರಾರಂಭದಲ್ಲಿ ಅಗತ್ಯವಾಗಿ ಬೇಕಾಗುವ ಎಲ್ಲಾ ನಮೂನೆಗಳು


Saturday, 25 May 2024

24-25ನೇ ಸಾಲಿನಲ್ಲಿ ಶಾಲೆಯಲ್ಲಿ ನಿರ್ವಹಿಸಬೇಕಾದ ಮೂಲ ದಾಖಲೆಗಳು

ಪ್ರಾಥಮಿಕ ವಿಭಾಗ
ಶಾಲಾ ಪಂಚಾಂಗ













⭐⭐⭐⭐⭐⭐⭐⭐⭐⭐⭐⭐⭐⭐

ಪ್ರೌಢ ವಿಭಾಗ

💐💐💐💐💐💐💐💐💐💐💐💐💐
📞6360396463☎️

Thursday, 8 February 2024

2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ / ಶ್ರೀಮತಿ. ಇಂದಿರಾ ಗಾಂಧಿ ವಸತಿ ಶಾಲೆಗಳ 6ನೇ ತರಗತಿಗೆ ಪ್ರವೇಶ ಪರೀಕ್ಷೆಗಾಗಿ ಉಪಯುಕ್ತ ಬಹು ಆಯ್ಕೆ ಪ್ರಶ್ನೋತ್ತರಗಳ ಸಂಗ್ರಹ.

Saturday, 27 January 2024

CLASS 5

ಪ್ರಥಮ ಭಾಷೆ ಕನ್ನಡ  - FIRST LANGUAGE KANNADA

ಪ್ರಥಮ ಭಾಷೆ ಇಂಗ್ಲಿಷ್ - FIRST LANGUAGE ENGLISH

ಪ್ರಥಮ ಭಾಷೆ ಹಿಂದಿ - FIRST LANGUAGE HINDI

ದ್ವಿತೀಯ ಭಾಷೆ ಕನ್ನಡ - SECOND LANGUAGE KANNADA

ದ್ವಿತೀಯ ಭಾಷೆ ಇಂಗ್ಲಿಷ್ - SECOND LANGUAGE ENGLISH

ಗಣಿತ  –  ಕನ್ನಡ ಮಾಧ್ಯಮ – MATHEMATICS  – KANNADA MEDIUM

ಗಣಿತ  –  ಇಂಗ್ಲಿಷ್ ಮಾಧ್ಯಮ – MATHEMATICS  – ENGLISH MEDIUM

ಪರಿಸರ ಅಧ್ಯಯನ –  ಕನ್ನಡ ಮಾಧ್ಯಮ – EVS - KANNADA MEDIUM

ಪರಿಸರ ಅಧ್ಯಯನ –  ಇಂಗ್ಲಿಷ್ ಮಾಧ್ಯಮ– EVS - ENGLISH MEDIUM

 

CLASS 8

ಪ್ರಥಮ ಭಾಷೆ ಕನ್ನಡ - FIRST LANGUAGE KANNADA

ಪ್ರಥಮ ಭಾಷೆ ಇಂಗ್ಲಿಷ್ - FIRST LANGUAGE ENGLISH

ಪ್ರಥಮ ಭಾಷೆ ಇಂಗ್ಲಿಷ್ (ಆದರ್ಶ ವಿದ್ಯಾಲಯಗಳಿಗೆ ಮಾತ್ರ) -

FIRST LANGUAGE ENGLISH (FOR ADARSHA VIDYALAYAS ONLY)

ದ್ವಿತೀಯ ಭಾಷೆ ಕನ್ನಡ - SECOND LANGUAGE KANNADA

ದ್ವಿತೀಯ ಭಾಷೆ ಇಂಗ್ಲಿಷ್ - SECOND LANGUAGE ENGLISH

ತೃತೀಯ ಭಾಷೆ ಹಿಂದಿ - THIRD LANGUAGE HINDI

ಗಣಿತ  –  ಕನ್ನಡ ಮಾಧ್ಯಮ - MATHEMATICS  – KANNADA MEDIUM

ಗಣಿತ  –  ಇಂಗ್ಲಿಷ್ ಮಾಧ್ಯಮ - MATHEMATICS  – ENGLISH MEDIUM

ವಿಜ್ಞಾನ  –  ಕನ್ನಡ ಮಾಧ್ಯಮ  – SCIENCE - KANNADA MEDIUM

ವಿಜ್ಞಾನ  –  ಇಂಗ್ಲಿಷ್ ಮಾಧ್ಯಮ - SCIENCE – ENGLISH MEDIUM

ಸಮಾಜ ವಿಜ್ಞಾನ  –  ಕನ್ನಡ ಮಾಧ್ಯಮ – SOCIAL SCIENCE - KANNADA MEDIUM

ಸಮಾಜ ವಿಜ್ಞಾನ  –  ಇಂಗ್ಲಿಷ್ ಮಾಧ್ಯಮ – SOCIAL SCIENCE - ENGLISH MEDIUM

 

CLASS 9

ಪ್ರಥಮ ಭಾಷೆ ಕನ್ನಡ - FIRST LANGUAGE KANNADA

ದ್ವಿತೀಯ ಭಾಷೆ ಕನ್ನಡ – SECOND LANGUAGE KANNADA

ದ್ವಿತೀಯ ಭಾಷೆ ಇಂಗ್ಲಿಷ್ - SECOND LANGUAGE ENGLISH

ತೃತೀಯ ಭಾಷೆ ಹಿಂದಿ - THIRD LANGUAGE HINDI

ಗಣಿತ  –  ಕನ್ನಡ ಮಾಧ್ಯಮ - MATHEMATICS  – KANNADA MEDIUM

ಗಣಿತ  –  ಇಂಗ್ಲಿಷ್ ಮಾಧ್ಯಮ - MATHEMATICS  – ENGLISH MEDIUM

ವಿಜ್ಞಾನ  –  ಕನ್ನಡ ಮಾಧ್ಯಮ – SCIENCE - KANNADA MEDIUM

ವಿಜ್ಞಾನ  –  ಇಂಗ್ಲಿಷ್ ಮಾಧ್ಯಮ - SCIENCE – ENGLISH MEDIUM

ಸಮಾಜ ವಿಜ್ಞಾನ  –  ಕನ್ನಡ ಮಾಧ್ಯಮ – SOCIAL SCIENCE - KANNADA MEDIUM

ಸಮಾಜ ವಿಜ್ಞಾನ  –  ಇಂಗ್ಲಿಷ್ ಮಾಧ್ಯಮ  – SOCIAL SCIENCE - ENGLISH MEDIUM

ಪ್ರಮುಖ ಅಂಶಗಳು

SSLC CORNER

Class-10 Study-Materials Final Exam Papers   Notes & Solutions   Model & Blue-Print   Pre Board Papers    Half Yearly ...

ಪ್ರಮುಖ ಕಲಿಕಾಂಶಗಳು