ಶಿಕ್ಷಣವೇ ಶಕ್ತಿ

Tuesday, 6 April 2021

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ - ಸ್ಥಳ - ಅಧ್ಯಕ್ಷರುಗಳ ಪಟ್ಟಿ


ಕನ್ನಡ ಸಾಹಿತ್ಯ ಸಮ್ಮೇಳನಗಳು
ಕ್ರ.ಸಂ
ವರ್ಷ
ಸ್ಥಳ
ಅಧ್ಯಕ್ಷತೆ
1915
ಬೆಂಗಳೂರು
ಎಚ್.ವಿ.ನಂಜುಂಡಯ್ಯ
1916
ಬೆಂಗಳೂರು
ಎಚ್.ವಿ.ನಂಜುಂಡಯ್ಯ
1917
ಮೈಸೂರು
ಎಚ್.ವಿ.ನಂಜುಂಡಯ್ಯ
1918
ಧಾರವಾಡ
ಆರ್.ನರಸಿಂಹಾಚಾರ್
1919
ಹಾಸನ
ಕರ್ಪೂರ ಶ್ರೀನಿವಾಸರಾವ್
1920
ಹೊಸಪೇಟೆ
ರೊದ್ದ ಶ್ರೀನಿವಾಸರಾವ
1921
ಚಿಕ್ಕಮಗಳೂರು
ಕೆ.ಪಿ.ಪುಟ್ಟಣ್ಣ ಶೆಟ್ಟಿ
1922
ದಾವಣಗೆರೆ
ಎಂ.ವೆಂಕಟಕೃಷ್ಣಯ್ಯ
1923
ಬಿಜಾಪುರ
ಸಿದ್ಧಾಂತಿ ಶಿವಶಂಕರ ಶಾಸ್ತ್ರಿ
೧೦
1924
ಕೋಲಾರ
ಹೊಸಕೋಟೆ ಕೃಷ್ಣಶಾಸ್ತ್ರಿ
೧೧
1925
ಬೆಳಗಾವಿ
ಬೆನಗಲ್ ರಾಮರಾವ್
೧೨
1926
ಬಳ್ಳಾರಿ
ಫ.ಗು.ಹಳಕಟ್ಟಿ
೧೩
1927
ಮಂಗಳೂರು
ಆರ್.ತಾತಾಚಾರ್ಯ
೧೪
1928
ಕಲಬುರ್ಗಿ
ಬಿ ಎಂ ಶ್ರೀ
೧೫
1929
ಬೆಳಗಾವಿ
ಮಾಸ್ತಿ ವೆಂಕಟೇಶ ಅಯ್ಯಂಗಾರ್
೧೬
1930
ಮೈಸೂರು
ಆಲೂರು ವೆಂಕಟರಾಯರು
೧೭
1931
ಕಾರವಾರ
ಮುಳಿಯ ತಿಮ್ಮಪ್ಪಯ್ಯ
೧೮
1932
ಮಡಿಕೇರಿ
ಡಿ ವಿ ಜಿ
೧೯
1933
ಹುಬ್ಬಳ್ಳಿ
ವೈ.ನಾಗೇಶ ಶಾಸ್ತ್ರಿ
೨೦
1934
ರಾಯಚೂರು
ಪಂಜೆ ಮಂಗೇಶರಾಯರು
೨೧
1935
ಮುಂಬಯಿ
ಎನ್.ಎಸ್.ಸುಬ್ಬರಾವ್
೨೨
1937
ಜಮಖಂಡಿ
ಬೆಳ್ಳಾವೆ ವೆಂಕಟನಾರಣಪ್ಪ
೨೩
1938
ಬಳ್ಳಾರಿ
ರಂಗನಾಥ ದಿವಾಕರ
೨೪
1939
ಬೆಳಗಾವಿ
ಮುದವೀಡು ಕೃಷ್ಣರಾಯರು
೨೫
1940
ಧಾರವಾಡ
ವೈ.ಚಂದ್ರಶೇಖರ ಶಾಸ್ತ್ರಿ
೨೬
1941
ಹೈದರಾಬಾದ್
ಎ.ಆರ್.ಕೃಷ್ಣಶಾಸ್ತ್ರಿ
೨೭
1943
ಶಿವಮೊಗ್ಗ
ದ.ರಾ.ಬೇಂದ್ರೆ
೨೮
1944
ರಬಕವಿ
ಎಸ್.ಎಸ್.ಬಸವನಾಳ
೨೯
1945
ಮದರಾಸು
ಟಿ ಪಿ ಕೈಲಾಸಂ
೩೦
1947
ಹರಪನಹಳ್ಳಿ
ಸಿ.ಕೆ.ವೆಂಕಟರಾಮಯ್ಯ
೩೧
1948
ಕಾಸರಗೋಡು
ತಿ.ತಾ.ಶರ್ಮ
೩೨
1949
ಕಲಬುರ್ಗಿ
ಉತ್ತಂಗಿ ಚನ್ನಪ್ಪ
೩೩
1950
ಸೊಲ್ಲಾಪುರ
ಎಮ್.ಆರ್.ಶ್ರೀನಿವಾಸಮೂರ್ತಿ
೩೪
1951
ಮುಂಬಯಿ
ಗೋವಿಂದ ಪೈ
೩೫
1952
ಬೇಲೂರು
ಎಸ್.ಸಿ.ನಂದೀಮಠ
೩೬
1954
ಕುಮಟಾ
ವಿ.ಸೀತಾರಾಮಯ್ಯ
೩೭
1955
ಮೈಸೂರು
ಶಿವರಾಮ ಕಾರಂತ
೩೮
1956
ರಾಯಚೂರು
ಶ್ರೀರಂಗ
೩೯
1957
ಧಾರವಾಡ
ಕುವೆಂಪು
೪೦
1958
ಬಳ್ಳಾರಿ
ವಿ.ಕೆ.ಗೋಕಾಕ
೪೧
1959
ಬೀದರ
ಡಿ.ಎಲ್.ನರಸಿಂಹಾಚಾರ್
೪೨
1960
ಮಣಿಪಾಲ
ಅ.ನ. ಕೃಷ್ಣರಾಯ
೪೩
1961
ಗದಗ
ಕೆ.ಜಿ.ಕುಂದಣಗಾರ
೪೪
1963
ಸಿದ್ದಗಂಗಾ
ರಂ.ಶ್ರೀ.ಮುಗಳಿ
೪೫
1965
ಕಾರವಾರ
ಕಡೆಂಗೋಡ್ಲು ಶಂಕರಭಟ್ಟ
೪೬
1967
ಶ್ರವಣಬೆಳಗೊಳ
ಆ.ನೇ.ಉಪಾಧ್ಯೆ
೪೭
1970
ಬೆಂಗಳೂರು
ದೇ.ಜವರೆಗೌಡ
೪೮
1974
ಮಂಡ್ಯ
ಜಯದೇವಿತಾಯಿ ಲಿಗಾಡೆ
೪೯
1976
ಶಿವಮೊಗ್ಗ
ಎಸ್.ವಿ.ರಂಗಣ್ಣ
೫೦
1978
ದೆಹಲಿ
ಜಿ.ಪಿ.ರಾಜರತ್ನಂ
೫೧
1979
ಧರ್ಮಸ್ಥಳ
ಗೋಪಾಲಕೃಷ್ಣ ಅಡಿಗ
೫೨
1980
ಬೆಳಗಾವಿ
ಬಸವರಾಜ ಕಟ್ಟೀಮನಿ
೫೩
1981
ಚಿಕ್ಕಮಗಳೂರು
ಪು.ತಿ.ನರಸಿಂಹಾಚಾರ್
೫೪
1981
ಮಡಿಕೇರಿ
ಶಂ.ಬಾ.ಜೋಶಿ
೫೫
1982
ಶಿರಸಿ
ಗೊರೂರು ರಾಮಸ್ವಾಮಿ ಐಯಂಗಾರ್
೫೬
1984
ಕೈವಾರ
ಎ.ಎನ್.ಮೂರ್ತಿ ರಾವ್
೫೭
1985
ಬೀದರ್
ಹಾ.ಮಾ.ನಾಯಕ
೫೮
1987
ಕಲಬುರ್ಗಿ
ಸಿದ್ದಯ್ಯ ಪುರಾಣಿಕ
೫೯
1990
ಹುಬ್ಬಳ್ಳಿ
ಆರ್.ಸಿ.ಹಿರೇಮಠ
೬೦
1991
ಮೈಸೂರು
ಕೆ.ಎಸ್. ನರಸಿಂಹಸ್ವಾಮಿ
೬೧
1992
ದಾವಣಗೆರೆ
ಜಿ.ಎಸ್.ಶಿವರುದ್ರಪ್ಪ
೬೨
1993
ಕೊಪ್ಪ್ಪಳ
ಸಿಂಪಿ ಲಿಂಗಣ್ಣ
೬೩
1994
ಮಂಡ್ಯ
ಚದುರಂಗ
೬೫
1996
ಹಾಸನ
ಚನ್ನವೀರ ಕಣವಿ
೬೬
1997
ಮಂಗಳೂರು
ಕಯ್ಯಾರ ಕಿಞ್ಞಣ್ಣ ರೈ
೬೭
1999
ಕನಕಪುರ
ಎಸ್.ಎಲ್.ಭೈರಪ್ಪ
೬೮
2000
ಬಾಗಲಕೋಟೆ
ಶಾಂತಾದೇವಿ ಮಾಳವಾಡ
೬೯
2002
ತುಮಕೂರು
ಯು.ಆರ್. ಅನಂತಮೂರ್ತಿ
೭೦
2003
ಮೂಡುಬಿದಿರೆ
ಕಮಲಾ ಹಂಪನಾ
೭೨
2006
ಬೀದರ್
ಶಾಂತರಸ ಹೆಂಬೆರಳು
೭೩
2007
ಶಿವಮೊಗ್ಗ
ನಿಸಾರ್ ಅಹಮ್ಮದ್
೭೪
2008
ಉಡುಪಿ
ಎಲ್. ಎಸ್. ಶೇಷಗಿರಿ ರಾವ್
೭೫
2009
ಚಿತ್ರದುರ್ಗ
ಎಲ್. ಬಸವರಾಜು
೭೬
2010
ಗದಗ
ಡಾ. ಗೀತಾ ನಾಗಭೂಷಣ
೭೭
2011
ಬೆಂಗಳೂರು
ಜಿ. ವೆಂಕಟಸುಬ್ಬಯ್ಯ
೭೮
2012
ಗಂಗಾವತಿ
ಸಿ.ಪಿ ಕೃಷ್ಣಕುಮಾರ್
೭೯
2013
ವಿಜಾಪುರ
ಕೋ.ಚನ್ನಬಸಪ್ಪ
೮೦
2014
ಕೊಡಗು
ನಾ ಡಿಸೋಜ
೮೧
2015
ಶ್ರವಣಬೆಳಗೊಳ
ಡಾ. ಸಿದ್ದಲಿಂಗಯ್ಯ
೮೨
2016
ರಾಯಚೂರು
ಡಾ. ಬರಗೂರು ರಾಮಚಂದ್ರಪ್ಪ
೮೩
2017
ಮೈಸೂರು
ಪ್ರೊ. ಚಂದ್ರಶೇಖರ ಪಾಟೀಲ
೮೪
2019
ಧಾರವಾಡ
ಚಂದ್ರಶೇಖರ ಕಂಬಾರ
೮೫
2020
ಕಲಬುರಗಿ
ಎಚ್ ಎಸ್ ವೆಂಕಟೇಶಮೂರ್ತಿ

ಕರ್ನಾಟಕದ ಪ್ರಥಮಗಳು


ಕರ್ನಾಟಕದ ಪ್ರಥಮಗಳು
1
ಕರ್ನಾಟಕದ ಮೊದಲ ರಾಜ್ಯಪಾಲ
ಜಯಚಾಮರಾಜೇಂದ್ರ ಒಡೆಯರು
2
ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ
ಕೆ.ಸಿ.ರೆಡ್ಡಿ
3
ಕರ್ನಾಟಕದಿಂದ ಆಯ್ಕೆಯಾದ ಮೊದಲ ಪ್ರಧಾನಿ
ಹೆಚ್.ಡಿ.ದೇವೇಗೌಡ
4
ಕನ್ನಡದ ಮೊದಲ ವರ್ಣಚಿತ್ರ
ಅಮರಶಿಲ್ಪಿ ಜಕಣಾಚಾರಿ
5
ಲೋಕಸಭೆ ಅಧ್ಯಕ್ಷರಾದ ಮೊದಲ ಕನ್ನಡಿಗ
ಕೆ.ಎಸ್.ಹೆಗಡೆ
6
ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡದ ಗಾಯಕ
ಶಿವಮೊಗ್ಗ ಸುಬ್ಬಣ್ಣ
7
ಕರ್ನಾಟಕದಲ್ಲಿ ಸ್ಥಾಪನೆಯಾದ ಮೊದಲ ವಿಶ್ವವಿದ್ಯಾನಿಲಯ
ಮೈಸೂರು ವಿಶ್ವವಿದ್ಯಾನಿಲಯ
8
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ
ವಿ.ಶಾಂತಾರಾಂ
9
ಕರ್ನಾಟಕವನ್ನು ಆಳಿದ ಮೊದಲ ರಾಜವಂಶ
ಕದಂಬರು
10
ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ
ಸರ್.ಎಂ.ವಿಶ್ವೇಶ್ವರಯ್ಯ
11
ಮಯಸೂರು ಸಂಸ್ಥಾನದ ಮೊದಲ ದಿವಾನರು
ದಿವಾನ್ ಪೂರ್ಣಯ್ಯ
12
ಭಾರತದ ಯೋಜನಾ ಆಯೋಗದಉಪಾಧ್ಯಕ್ಷರಾಗಿದ್ದ ಮೊದಲ ಕನ್ನಡಿಗ
ರಾಮಕೃಷ್ಣ ಹೆಗಡೆ
13
ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಮೊದಲ ಕನ್ನಡಿಗ
ಜೆ.ಹೆಚ್.ಪಟೇಲ್
14
ಕರ್ನಾಟಕದ ಮೊದಲ ಸಂಚಾರಿ ಗ್ರಂಥಾಲಯ
ಕುವೆಂಪು ಸಂಚಾರಿ ಗ್ರಂಥಾಲಯ
15
ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ
ಬೇಡರ ಕಣ್ಣಪ್ಪ
16
ಕರ್ನಾಟಕದಿಂದ ಭಾರತದಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಮೊದಲ ಕನ್ನಡಿಗ
ಬಿ.ಡಿ.ಜತ್ತಿ

ಪಂಪ ಪ್ರಶಸ್ತಿ ವಿಜೇತರು


: ಪಂಪ ಪ್ರಶಸ್ತಿವಿಜೇತರ ಪಟ್ಟಿ :
ಪ್ರತಿ ವರ್ಷ ಪಂಪನಬನವಾಸಿಯಲ್ಲಿ ನಡೆಯುವ 'ಕದಂಬೋತ್ಸವ ' ದಲ್ಲಿ ಈಪ್ರಶಸ್ತಿಯನ್ನು ಪ್ರದಾನಮಾಡಲಾಗುತ್ತದೆ. 1987ರಲ್ಲಿಕರ್ನಾಟಕ ಸರ್ಕಾರ ಸ್ಥಾಪಿಸಿದಈ ಪ್ರಶಸ್ತಿ ಕನ್ನಡ ಸಾಹಿತ್ಯಕ್ಕೆಗಣನೀಯ ಸೇವೆಸಲ್ಲಿಸಿದವರಿಗೆ ಕನ್ನಡ &ಸಂಸ್ಕೃತಿ ಇಲಾಖೆ, ಕರ್ನಾಟಕಸರ್ಕಾರ ಕೊಡಮಾಡುವಅತ್ಯುನ್ನತ ಪ್ರಶಸ್ತಿ.

ಕ್ರ.ಸಂ.
ಸಾಹಿತಿ
ಕೃತಿ
ವರ್ಷ
1
ಕುವೆಂಪು
 ಶ್ರೀರಾಮಾಯಣದರ್ಶನಂ
1987
2
ತೀ.ನಂ.ಶ್ರೀಕಂಠಯ್ಯ
 ಭಾರತೀಯಕಾವ್ಯಮೀಮಾಂಸೆ
1988
3
ಶಿವರಾಮ ಕಾರಂತ
 ಮೈಮನಗಳಸುಳಿಯಲ್ಲಿ
1989
4
ಸಂ.ಶಿ.ಭೂಸನೂರಮಠ
 ಶೂನ್ಯಸಂಪಾದನೆ -ಪರಾಮರ್ಶೆ
1990
5
ಪು.ತಿ..
 ಹರಿಚರಿತೆ
1991
6
.ಎನ್.ಮೂರ್ತಿರಾವ್
 ದೇವರು
1992
7
ಗೋಪಾಲಕೃಷ್ಣ ಅಡಿಗ
 ಸುವರ್ಣಪುತ್ಥಳಿ
1993
8
ಸೇಡಿಯಾಪು ಕೃಷ್ಣಭಟ್ಟ
 ವಿಚಾರಪ್ರಪಂಚ
1994
9
ಕೆ.ಎಸ್.ನರಸಿಂಹಸ್ವಾಮಿ
 ದುಂಡು ಮಲ್ಲಿಗೆ
1995
10
ಎಂ.ಎಂ.ಕಲಬುರ್ಗಿ
 ಸಮಗ್ರ ಸಾಹಿತ್ಯ
1996
11
ಜಿ.ಎಸ್.ಶಿವರುದ್ರಪ್ಪ
 ಸಮಗ್ರ ಸಾಹಿತ್ಯ
1997
12
ದೇಜಗೌ
 ಸಮಗ್ರ ಸಾಹಿತ್ಯ
1998
13
ಚನ್ನವೀರ ಕಣವಿ
 ಕವಿತೆಗಳು
1999
14
ಡಾಎಲ್.ಬಸವರಾಜು
 ಸಮಗ್ರ ಸಾಹಿತ್ಯಸಂಶೋಧನೆ )
2000
15
ಪೂರ್ಣಚಂದ್ರ ತೇಜಸ್ವಿ
ಸಮಗ್ರ ಸಾಹಿತ್ಯ
2001
16
ಚಿದಾನಂದಮೂರ್ತಿ
ಸಮಗ್ರ ಸಾಹಿತ್ಯ
2002
17
ಡಾಚಂದ್ರಶೇಖರಕಂಬಾರ
ಸಮಗ್ರ ಸಾಹಿತ್ಯ
2003
18
ಹೆಚ್.ಎಲ್.ನಾಗೇಗೌಡ
ಸಮಗ್ರ ಸಾಹಿತ್ಯ
2004
19
ಎಸ್.ಎಲ್.ಭೈರಪ್ಪ
ಸಮಗ್ರ ಸಾಹಿತ್ಯ
2005
20
ಜಿ.ಎಸ್.ಆಮೂರ್
ಸಮಗ್ರ ಸಾಹಿತ್ಯ
2006
21
ಯಶವಂತ ಚಿತ್ತಾಲ
ಸಮಗ್ರ ಸಾಹಿತ್ಯ
2007
22
ಟಿ.ವಿ.ವೆಂಕಟಾಚಲಶಾಸ್ತ್ರಿ
ಸಮಗ್ರ ಸಾಹಿತ್ಯ
2008
23
ಚಂದ್ರಶೇಖರ ಪಾಟೀಲ
ಸಮಗ್ರ ಸಾಹಿತ್ಯ
2009
24
ಜಿ.ಹೆಚ್.ನಾಯಕ
ಸಮಗ್ರ ಸಾಹಿತ್ಯ
2010
25
ಬರಗೂರು ರಾಮಚಂದ್ರಪ್ಪ
ಸಮಗ್ರ ಸಾಹಿತ್ಯ
2011
26
ಡಾ.ಡಿ.ಎನ್.ಶಂಕರ ಭಟ್ಟ
ಸಮಗ್ರ ಸಾಹಿತ್ಯ
2012
27
ಕಯ್ಯಾರ ಕಿಞ್ಞಣ್ಣ ರೈ
ಸಮಗ್ರ ಸಾಹಿತ್ಯ
2013
28
ಪ್ರೊ.ಜಿ.ವೆಂಕಟಸುಬ್ಬಯ್ಯ
ಕನ್ನಡ ನಿಘಂಟು
2014
29
ಬಿಸನದಿ
ಸಮಗ್ರ ಸಾಹಿತ್ಯ
2015
30
ಡಾ. ಹಂ.ಪ. ನಾಗರಾಜಯ್ಯ
ಸಮಗ್ರಸಾಹಿತ್ಯ
201

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರು



ಕ್ರ.ಸಂ.
ವರ್ಷ
ಕೃತಿ
ಸಾಹಿತಿ
1
1955
ಶ್ರೀ ರಾಮಾಯಣ ದರ್ಶನಂ 
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ 
2
1956
ಕನ್ನಡ ಸಾಹಿತ್ಯ ಚರಿತ್ರೆ
ರಂಗನಾಥ ಶ್ರೀನಿವಾಸ ಮುಗಳಿ 
3
1958
ಅರಳು ಮರಳು
ದತ್ತಾತ್ರೇಯ ರಾಮಚಂದ್ರ ಬೇಂದ್ರೆ
4
1959 
ಯಕ್ಷಗಾನ ಬಯಲಾಟ 
ಕೆ.ಶಿವರಾಮ ಕಾರಂತ 
5
1960 
ದ್ಯಾವಾ ಪೃಥಿವಿ
ವಿ.ಕೃ.ಗೋಕಾಕ
6
1961 
ಬಂಗಾಳಿ ಕಾದಂಬರಿಕಾರ ಬಂಕಿಮ ಚಂದ್ರ ಚಟರ್ಜಿ
ಎ.ಆರ್.ಕೃಷ್ಣಶಾಸ್ತ್ರಿ 
7
1962 
ಮಹಾಕ್ಷತ್ರಿಯ
ದೇವುಡು ನರಸಿಂಹಶಾಸ್ತ್ರಿ 
8
1964
ಕ್ರಾಂತಿ ಕಲ್ಯಾಣ
ಬಿ. ಪುಟ್ಟಸ್ವಾಮಯ್ಯ 
9
1965
ರಂಗ ಬಿನ್ನಪ(Philosophical reflections)
ಎಸ್.ವಿ.ರಂಗಣ್ಣ 
10
1966
ಹಂಸ ದಮಯಂತಿ ಮತ್ತು ಇತರ ರೂಪಕಗಳು(Musical plays)
ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್ 
11
1967 
ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ(Philosophical expositions)
ಡಿ.ವಿ.ಜಿ. 
12
1968 
ಸಣ್ಣ ಕತೆಗಳು (12-13)
ಮಾಸ್ತಿ ವೆಂಕಟೇಶ ಅಯ್ಯಂಗಾರ್
13
1969 
ಕರ್ನಾಟಕ ಸಂಸ್ಕೃತಿ ಸಮೀಕ್ಷೆ(Cultural study)
ಹೆಚ್. ತಿಪ್ಪೇರುದ್ರಸ್ವಾಮಿ 
14
1970
ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ(Cultural study)
ಎಸ್.ಬಿ.ಜೋಷಿ
15
1971 
ಕಾಳಿದಾಸ(Literary criticism)
ಆದ್ಯ ರಂಗಾಚಾರ್ಯ
16
1972 
ಶೂನ್ಯ ಸಂಪಾದನೆಯ ಪರಾಮರ್ಶೆ (Commentary)
ಎಸ್.ಎಸ್.ಭೂಸನೂರಮಠ
 17
1973 
ಅರಲು ಬರಲು(Poetry)
ವಿ. ಸೀತಾರಾಮಯ್ಯ
 18
1974 
ವರ್ಧಮಾನ(Poetry)
ಗೋಪಾಲಕೃಷ್ಣ ಅಡಿಗ
 19
1975 
ದಾಟು (Novel)
ಎಸ್.ಎಲ್.ಭೈರಪ್ಪ
 20
1976 
ಮನ ಮಂಥನ(Psychiatric studies)
ಎಂ. ಶಿವರಾಂ
 21
1977
ತೆರೆದ ಬಾಗಿಲು(Poetry)
ಕೆ.ಎಸ್.ನರಸಿಂಹಸ್ವಾಮಿ
 22
1978 
ಹಸಿರು ಹೊನ್ನು(Travelogue)
ಬಿ.ಜಿ.ಎಲ್.ಸ್ವಾಮಿ
 23
1979 
ಚಿತ್ರಗಳು ಪತ್ರಗಳು
ಎ.ಎನ್.ಮೂರ್ತಿರಾವ್
 24
1980 
ಅಮೆರಿಕದಲ್ಲಿ ಗೊರೂರು(Travelogue)
ಗೊರೂರು ರಾಮಸ್ವಾಮಿ ಅಯ್ಯಂಗಾರ್
 25
1981 
ಜೀವ ಧ್ವನಿ(Poetry)
ಚನ್ನವೀರ ಕಣವಿ
 26
1982
ವೈಶಾಖ(Novel)
ಚದುರಂಗ
 27
1983
ಕಥೆಯಾದಳು ಹುಡುಗಿ(Short stories)
ಯಶವಂತ ಚಿತ್ತಾಲ
 28
1984
ಕಾವ್ಯಾರ್ಥ ಚಿಂತನ (Literary criticism)
ಜಿ.ಎಸ್.ಶಿವರುದ್ರಪ್ಪ
 29
1985
ದುರ್ಗಾಸ್ತಮಾನ (Novel)
ತ.ರಾ.ಸು.
 30
1986 
ಬಂಡಾಯ (Novel)
ವ್ಯಾಸರಾಯ ಬಲ್ಲಾಳ್
 31
1987 
ಚಿದಂಬರ ರಹಸ್ಯ(Novel)
ಕೆ.ಪಿ.ಪೂರ್ಣಚಂದ್ರ ರಹಸ್ಯ
 32
1988 
ಅವಧೇಶ್ವರಿ(novel)
ಶಂಕರ ಮೊಕಾಶಿ ಪುಣೇಕರ್
 33
1989 
ಸಂಪ್ರತಿ(Belles Lettres) 
ಹಾ.ಮಾ.ನಾಯಕ
 34
1990 
ಕುಸುಮ ಬಾಲೆ(Novel)
ದೇವನೂರ ಮಹಾದೇವ
 35
1991
ಸಿರಿ ಸಂಪಿಗೆ(Play)
ಚಂದ್ರಶೇಖರ ಕಂಬಾರ
 36
1992 
ಬಕುಳದ ಹೂವುಗಳು(Poetry)
ಎಸ್.ಆರ್.ಎಕ್ಕುಂಡಿ
 37
1993
ಕಲ್ಲು ಕರಗುವ ಸಮಯ (Short stories)
ಪಿ. ಲಂಕೇಶ್
 38
1994 
ತಲೆ ದಂಡ (play)
ಗಿರೀಶ್ ಆರ್.ಕಾರ್ನಾಡ್
 39
1995
ಉರಿಯ ನಾಲಗೆ(Criticism)
ಕೀರ್ತಿನಾಥ ಕುರ್ತಕೋಟಿ
 40
1996
ಭುವನದ ಭಾಗ್ಯ(Literary Criticism)
ಜಿ.ಎಸ್.ಆಮೂರ್
 41
1997
ಹೊಸತು ಹೊಸತು(Criticism)
ಎಂ. ಚಿದಾನಂದ ಮೂರ್ತಿ
 42
1998
ಸಪ್ತಪದಿ(Poetry)
ಬಿ.ಸಿ.ರಾಮಚಂದ್ರ ಶರ್ಮ
 43
1999
ಸಾಹಿತ್ಯ ಕಥನ(Essays)
ಡಿ.ಆರ್.ನಾಗರಾಜ್
 44
2000
ಓಂ ನಮೋ(Novel)
ಶಾಂತಿನಾಥ ಕುಬೇರಪ್ಪ ದೇಸಾಯಿ
 45
2001
ಇಂಗ್ಲಿಷ್ ಸಾಹಿತ್ಯ ಚರಿತ್ರೆ(Literary history)
ಎಲ್.ಎಸ್.ಶೇಷಗಿರಿರಾವ್
 46
2002 
ಯುಗಸಂಧ್ಯಾ(Epic)
ಸುಜನಾ ( ಎಸ್.ನಾರಾಯಣ ಶೆಟ್ಟಿ)
 47
2003
ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು(Essays)
ಕೆ.ವಿ.ಸುಬ್ಬಣ್ಣ
 48
2004
ಬದುಕು(Novel)
ಗೀತಾ ನಾಗಭೂಷಣ
 49
2005
ತೇರು(Novel)
ರಾಘವೇಂದ್ರ ಪಾಟೀಲ
 50
2006
ಮಾರ್ಗ-4(Essays)
ಎಂ.ಎಂ.ಕಲಬುರ್ಗಿ
 51
2007 
ಅರಮನೆ
ಕುಂ. ವೀರಭದ್ರಪ್ಪ
 52
2008
ಹಳ್ಳ ಬಂತು ಹಳ್ಳ
ಶ್ರೀನಿವಾಸ ವೈದ್ಯ
 53
2009
ಕ್ರೌಂಚ ಪಕ್ಷಿಗಳು
ವೈದೇಹಿ
 54
2010
ಕತ್ತಿಯಂಚಿನ ದಾರಿ
ರಹಮತ್ ತರೀಕೆರೆ
 55
2011
ಸ್ವಪ್ನ ಸಾರಸ್ವತ
ಗೋಪಾಲಕೃಷ್ಣ ಪೈ
56
2012
ಎಚ್.ಎಸ್.ಶಿವಪ್ರಕಾಶ್
ಮಬ್ಬಿನ ಹಾಗೆ ಕಣಿವೆಯಾಸಿ (ಕವನ ಸಂಕಲನ)
57
2013
ಸಿ.ಎನ್. ರಾಮಚಂದ್ರನ್
ಆಖ್ಯಾನ ವ್ಯಾಖ್ಯಾನ (ವಿಮರ್ಶಾ ಲೇಖನಗಳ ಸಂಗ್ರಹ)
58
2014
ಜಿ.ಎಚ್. ನಾಯಕ
ಉತ್ತರಾರ್ಧ (ಪ್ರಬಂಧಗಳು)
59
2015
ಕೆ.ವಿ.ತಿರುಮಲೇಶ
ಅಕ್ಷರಕಾವ್ಯ (ಕವನ ಸಂಕಲನ)
60
2016
ಬೊಳುವಾರು ಮಹಮದ್ ಕುಂಞ್

ಸ್ವಾತಂತ್ರ್ಯದ ಓಟ (ಕಾದಂಬರಿ)



ಕನ್ನಡದ ಬಿರುದಾಂಕಿತರು

ಕನ್ನಡದ ಬಿರುದಾಂಕಿತರು


ಬಿರುದುಬಿರುದಾಂಕಿತರು
1ದಾನ ಚಿಂತಾಮಣಿಅತ್ತಿಮಬ್ಬೆ
2ಕನ್ನಡ ಕುಲಪುರೋಹಿತಆಲೂರು ವೆಂಕಟರಾಯ
3ಕನ್ನಡದ ಶೇಕ್ಸ್ಪಿಯರ್ಕಂದಗಲ್ ಹನುಮಂತರಾಯ
4ಕನ್ನಡದ ಕೋಗಿಲೆಪಿ.ಕಾಳಿಂಗರಾವ್
5ಕನ್ನಡದ ವರ್ಡ್ಸ್ರ್ತ್ಕುವೆಂಪು
6ಕಾದಂಬರಿ ಸಾರ್ವಭೌಮಅ.ನ.ಕೃಷ್ನರಾಯ
7ಕರ್ನಾಟಕ ಪ್ರಹಸನ ಪಿತಾಮಹಟಿ.ಪಿ.ಕೈಲಾಸಂ
8ಕರ್ನಾಟಕದ ಕೇಸರಿಗಂಗಾಧರರಾವ್ ದೇಶಪಾಂಡೆ
9ಸಂಗೀತ ಗಂಗಾದೇವಿಗಂಗೂಬಾಯಿ ಹಾನಗಲ್
10ನಾಟಕರತ್ನಗುಬ್ಬಿ ವೀರಣ್ಣ
11ಚುಟುಕು ಬ್ರಹ್ಮದಿನಕರ ದೇಸಾಯಿ
12ಅಭಿನವ ಪಂಪನಾಗಚಂದ್ರ
13ಕರ್ನಾಟಕ ಸಂಗೀತ ಪಿತಾಮಹಪುರಂದರ ದಾಸ
14ಕರ್ನಾಟಕದ ಮಾರ್ಟಿನ್ ಲೂಥರ್ಬಸವಣ್ಣ
15ಅಭಿನವ ಕಾಳಿದಾಸಬಸವಪ್ಪಶಾಸ್ತ್ರಿ
16ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್
17ಕನ್ನಡದ ದಾಸಯ್ಯಶಾಂತಕವಿ
18ಕಾದಂಬರಿ ಪಿತಾಮಹಗಳಗನಾಥ
19ತ್ರಿಪದಿ ಚಕ್ರವರ್ತಿಸರ್ವಜ್ಞ
20ಸಂತಕವಿಪು.ತಿ.ನ.
21ಷಟ್ಪದಿ ಬ್ರಹ್ಮರಾಘವಾಂಕ
22ಸಾವಿರ ಹಾಡುಗಳ ಸರದಾರಬಾಳಪ್ಪ ಹುಕ್ಕೇರಿ
23ಕನ್ನಡದ ನಾಡೋಜಮುಳಿಯ ತಿಮ್ಮಪ್ಪಯ್ಯ
24ಸಣ್ಣ ಕತೆಗಳ ಜನಕಮಾಸ್ತಿ ವೆಂಕಟೇಶ ಅಯ್ಯಂಗಾರ್
25ಕರ್ನಾಟಕ ಶಾಸನಗಳ ಪಿತಾಮಹಬಿ.ಎಲ್.ರೈಸ್
26ಹರಿದಾಸ ಪಿತಾಮಹಶ್ರೀಪಾದರಾಯ
27ಅಭಿನವ ಸರ್ವಜ್ಞರೆ. ಉತ್ತಂಗಿ ಚೆನ್ನಪ್ಪ
28ವಚನಶಾಸ್ತ್ರ ಪಿತಾಮಹಫ.ಗು.ಹಳಕಟ್ಟಿ
29ಕವಿಚಕ್ರವರ್ತಿರನ್ನ
30ಆದಿಕವಿ ಪಂಪ
31ಉಭಯ ಚಕ್ರವರ್ತಿಪೊನ್ನ
32ರಗಳೆಯ ಕವಿಹರಿಹರ
33ಕನ್ನಡದ ಕಣ್ವಬಿ.ಎಂ.ಶ್ರೀ
34ಕನ್ನಡದ ಸೇನಾನಿ ಎ.ಆರ್.ಕೃಷ್ಣಾಶಾಸ್ತ್ರಿ
35ಕರ್ನಾಟಕದ ಉಕ್ಕಿನ ಮನುಷ್ಯಹಳ್ಳಿಕೇರಿ ಗುದ್ಲೆಪ್ಪ
36ಯಲಹಂಕ ನಾಡಪ್ರಭುಕೆಂಪೇಗೌಡ
37ವರಕವಿಬೇಂದ್ರೆ
38ಕುಂದರ ನಾಡಿನ ಕಂದಬಸವರಾಜ ಕಟ್ಟೀಮನಿ
39ಪ್ರೇಮಕವಿಕೆ.ಎಸ್.ನರಸಿಂಹಸ್ವಾಮಿ
40ಚಲಿಸುವ ವಿಶ್ವಕೋಶಕೆ.ಶಿವರಾಮಕಾರಂತ
41ಚಲಿಸುವ ನಿಘಂಟುಡಿ.ಎಲ್.ನರಸಿಂಹಾಚಾರ್
42ದಲಿತಕವಿ ಸಿದ್ದಲಿಂಗಯ್ಯ
43ಅಭಿನವ ಭೋಜರಾಜಮುಮ್ಮಡಿ ಕೃಷ್ಣರಾಜ ಒಡೆಯರು
44ಪ್ರಾಕ್ತನ ವಿಮರ್ಶಕ ವಿಚಕ್ಷಣಆರ್.ನರಸಿಂಹಾಚಾರ್
45ಕನ್ನಡದ ಕಬೀರಶಿಶುನಾಳ ಷರೀಪ
46ಕನ್ನಡದ ಭಾರ್ಗವಕೆ.ಶಿವರಾಮಕಾರಂತ
47ಕರ್ನಾಟಕದ ಗಾಂಧಿಹರ್ಡೇಕರ್ ಮಂಜಪ್ಪ

ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಕವಿ/ಸಾಹಿತಿಗಳು


ಭಾರತೀಯ ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಕವಿ/ಸಾಹಿತಿಗಳು
             ಕವಿ/ಸಾಹಿತಿ                  ಕೃತಿವರ್ಷ
ಕುವೆಂಪುಶ್ರೀ ರಾಮಾಯಣ ದರ್ಶನಂ1967
ದ.ರಾ.ಬೇಂದ್ರೆನಾಕುತಂತಿ1972
ಶಿವರಾಮ ಕಾರಂತಮೂಕಜ್ಜಿಯ ಕನಸುಗಳು1977
ಮಾಸ್ತಿವೆಂಕಟೇಶ ಅಯ್ಯಂಗಾರ್ಚಿಕ್ಕವೀರ ರಾಜೇಂದ್ರ1983
ವಿ.ಕೃ.ಗೊಕಾಕ್ಭಾರತ ಸಿಂಧು ರಶ್ಮಿ1990
ಯು.ಆರ್.ಅನಂತಮೂರ್ತಿಸಮಗ್ರ ಸಾಹಿತ್ಯ1994
ಗಿರೀಶ್ ಕಾರ್ನಾಡ್ಸಮಗ್ರ ಸಾಹಿತ್ಯ1998
ಚಂದ್ರಶೇಖರ ಕಂಬಾರಸಮಗ್ರ ಸಾಹಿತ್ಯ

ಕನ್ನಡ ಕವಿ/ಸಾಹಿತಿಗಳ ಕಾವ್ಯನಾಮಗಳು



ಕವಿ/ಸಾಹಿತಿಯ ಹೆಸರುಕಾವ್ಯನಾಮ
1ಅಜ್ಜಂಪುರ ಸೀತಾರಾಂಆನಂದ
2ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ಅ.ನ.ಕೃ
3ಅರಗದ ಲಕ್ಷ್ಮಣರಾವ್ಹೊಯ್ಸಳ
4ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರಅ.ರಾ.ಮಿತ್ರ
5ಆದ್ಯರಂಗಾಚಾರ್ಯಶ್ರೀರಂಗ
6ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿಕೆ.ಎಸ್.ಎನ್
7ಕೆ.ವಿ.ಪುಟ್ಟಪ್ಪಕುವೆಂಪು
8ಕುಂಬಾರ ವೀರಭದ್ರಪ್ಪಕುಂವೀ
9ಕಯ್ಯಾರ ಕಿಞ್ಞಣ್ಣರೈದುರ್ಗಾದಾಸ
10ಕಸ್ತೂರಿ ರಘುನಾಥಚಾರ ರಂಗಾಚಾರರಘುಸುತ
11ಕುಳಕುಂದ ಶಿವರಾಯನಿರಂಜನ
12ಕೆ.ಪಿ.ಪೂರ್ಣಚಂದ್ರ ತೇಜಸ್ವಿಪೂಚಂತೇ
13ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪಜಿ ಎಸ್ ಎಸ್
14ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿಜಡಭರತ
15ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿಮಧುರಚೆನ್ನ
16ಚಂದ್ರಶೇಖರ ಪಾಟೀಲಚಂಪಾ
17ಜಾನಕಿ ಶ್ರೀನಿವಾಸ ಮೂರ್ತಿವೈದೇಹಿ
18ತಳುಕಿನ ರಾಮಾಸ್ವಾಮಿ ಸುಬ್ಬರಾವ್ತ.ರಾ.ಸು.
19ತಿರುಮಲೆ ರಾಜಮ್ಮಭಾರತಿ
20ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯತೀನಂಶ್ರೀ
21ದ.ರಾ.ಬೇಂದ್ರೆಅಂಬಿಕಾತನಯದತ್ತ
22ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪಡಿವಿಜಿ
23ದೇ.ಜವರೇಗೌಡದೇಜಗೌ
24ದೊಡ್ಡರಂಗೇಗೌಡಮನುಜ
25ದೇವುಡು ನರಸಿಂಹ ಶಾಸ್ತ್ರಿಕುಮಾರ ಕಾಳಿದಾಸ
26ನಂದಳಿಕೆ ಲಕ್ಷ್ಮೀನಾರಾಯಣಮುದ್ದಣ
27ಪಾಟೀಲ ಪುಟ್ಟಪ್ಪಪಾಪು
28ಪಂಜೆ ಮಂಗೇಶರಾಯಕವಿಶಿಷ್ಯ
29ಪುರೋಹಿತ ತಿರುನಾರಾಯಣ ನರಸಿಂಗರಾವ್ಪುತಿನ
30ರಾಯಸಂ ಭಿಮಸೇನರಾವ್ಬೀಚಿ
31ಬಾಳಾಚಾರ್ಯ ಗೊಪಾಲಚಾರ್ಯ ಸಕ್ಕರಿಶಾಂತಕವಿ
32ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯಬಿಎಂಶ್ರೀ
33ಬೆಟಗೇರಿ ಕೃಷ್ಣಶರ್ಮಆನಂದಕಂದ
34ಅಂಬಳ ರಾಮಕೃಷ್ಣಶಾಸ್ತ್ರಿಶ್ರೀಪತಿ
35ಎ.ಆರ್.ಕೃಷ್ಣಶಾಸ್ತ್ರಿಎ.ಆರ್.ಕೃ
36ಮಾಸ್ತಿ ವೆಂಕಟೇಶ ಅಯ್ಯಂಗಾರ್ಶ್ರೀನಿವಾಸ
37ರಾಮೇಗೌಡರಾಗೌ
38ವಿನಾಯಕ ಕೃಷ್ಣ ಗೋಕಾಕ್ವಿನಾಯಕ
39ವೆಂಕಟೇಶ ತಿರುಕೊ ಕುಲಕರ್ಣಿಗಳಗನಾಥ
40ಸಿದ್ದಯ್ಯಪುರಾಣಿಕಕಾವ್ಯಾನಂದ
41ಎಂ.ಆರ್.ಶ್ರೀನಿವಾಸಮೂರ್ತಿಎಂ.ಆರ್.ಶ್ರೀ
42ಸಿ.ಪಿ.ಕೃಷ್ಣಕುಮಾರ್ಸಿ.ಪಿ.ಕೆ
43ಎಚ್.ಎಸ್.ಅನುಸೂಯತ್ರಿವೇಣಿ
44ಡಿ.ಎಲ್.ನರಸಿಂಹಾಚಾರ್ಯಡಿ.ಎಲ್.ಎನ್
45ಶಾನಭಾಗ ರಾಮಯ್ಯ ನಾರಾಯಣರಾವ್ಭಾರತಿಸುತ
46ರಾಮರಾವ್ ಕುಲಕರ್ಣಿರಾಕು
47ಎಂ. ವಿ. ಗೋಪಾಲಸ್ವಾಮಿಆಕಾಶವಾಣಿ
48ದಾದಾಸಾಹೇಬ ಚಿಂತಪ್ಪ ಪಾವಟೆಡಿ. ಸಿ. ಪಾವಟೆ
49ವೆಂಕಟೇಶ್ವರ ದೀಕ್ಷಿತ್ವೆಂಕಟಮುಖಿ
50ಕುಂಟಗೋಡು ವಿಭೂತಿ ಸುಬ್ಬಣ್ಣಕೆ.ವಿ.ಸುಬ್ಬಣ್ಣ
51ಅಕ್ಕಿ ಹೆಬ್ಬಾಳ ನರಸಿಂಹಯ್ಯ ಸುಬ್ಬರಾವ್ಅ.ನ.ಸುಬ್ಬರಾವ್
52ವೆಂಕಟರಾವ್ ಕೈಲೋಕರಕುಮಾರ ವೆಂಕಣ್ಣ
53ಫಕೀರಪ್ಪ ಗುರುಬಸಪ್ಪ ಹಳಕಟ್ಟಿಫ. ಗು. ಹಳಕಟ್ಟಿ
54ವಿ. ಚಿಕ್ಕವೀರಯ್ಯವೀಚಿ
55ನಾನಾ ಬಾಟೀಲಕರನಾನಾ
56ಎ. ಎನ್. ಸ್ವಾಮಿ ವೆಂಕಟಾದ್ರಿಸಂಸ
57ರಂ. ಶ್ರೀ. ಮುಗಳಿರಸಿಕರಂಗ

ಕನ್ನಡದ ರಾಷ್ಟ್ರ ಕವಿಗಳು


ನಮ್ಮ ರಾಷ್ಟ್ರಕವಿಗಳು
          ಕವಿನೀಡಿದ ಸರ್ಕಾರವರ್ಷ
ಎಂ ಗೋವಿಂದ ಪೈಮದ್ರಾಸ್1949
ಕುವೆಂಪುಕರ್ನಾಟಕ1964
ಜಿ.ಎಸ್.ಶಿವರುದ್ರಪ್ಪಕರ್ನಾಟಕ2006

ಕನ್ನಡದ ಮೊದಲುಗಳು


ಕನ್ನಡದ ಮೊದಲುಗಳು
1
ಅಚ್ಚ ಕನ್ನಡದ ಮೊದಲ ದೊರೆ
ಮಯೂರವರ್ಮ
2
ಕನ್ನಡದ ಮೊದಲ ಕವಿ
ಪಂಪ
3
ಕನ್ನಡದ ಮೊದಲ ಶಾಸನ
ಹಲ್ಮಿಡಿ ಶಾಸನ
4
ತ್ರಿಪದಿ ಛಂದಸ್ಸಿನ ಮೊದಲ ಬಳಕೆ
ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ
5
ಕನ್ನಡದ ಮೊದಲ ಲಕ್ಷಣ ಗ್ರಂಥ
ಕವಿರಾಜಮಾರ್ಗ
6
ಕನ್ನಡದ ಮೊದಲ ನಾಟಕ
ಮಿತ್ರವಿಂದ ಗೋವಿಂದ (ಸಿಂಗರಾರ್ಯ)
7
ಕನ್ನಡದ ಮೊದಲ ಮಹಮದೀಯ ಕವಿ
ಶಿಶುನಾಳ ಷರೀಪ
8
ಕನ್ನಡದ ಮೊದಲ ಕವಯಿತ್ರಿ
ಅಕ್ಕಮಹಾದೇವಿ
9
ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ
ಇಂದಿರಾಬಾಯಿ
10
ಕನ್ನಡದ ಮೊದಲ ಪತ್ತೆದಾರಿ ಕಾದಂಬರಿ
ಚೋರಗ್ರಹಣ ತಂತ್ರ
11
ಕನ್ನಡದ ಮೊದಲ ಛಂದೋಗ್ರಂಥ
ಛಂದೋಂಬುಧಿ (ನಾಗವರ್ಮ)
12
ಕನ್ನಡದ ಮೊದಲ ಸಾಮಾಜಿಕ ನಾಟಕ
ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ
13
ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ
ಜಾತಕ ತಿಲಕ (ಶ್ರೀಧರಚಾರ್ಯ)
14
ಕನ್ನಡದ ಮೊದಲ ಗಣಿತಶಾಸ್ತ್ರ ಗ್ರಂಥ
ವ್ಯವಹಾರ ಗಣಿತ (ರಾಜಾದಿತ್ಯ)
15
ಕನ್ನಡದ ಮೊದಲ ಕಾವ್ಯ
ಆದಿಪುರಾಣ
16
ಕನ್ನಡದ ಮೊದಲ ಗದ್ಯ ಕೃತಿ
ವಡ್ಡಾರಾಧನೆ
17
ಕನ್ನಡದಲ್ಲಿ ಮೊದಲು ಅಚ್ಚಾದ ಕೃತಿ
ಎ ಗ್ರಾಮರ್ ಆಫ್ ದಿ ಕನ್ನಡ ಲಾಂಗ್ವೇಜ್ (ವಿಲಿಯಮ್ ಕ್ಯಾರಿ)
18
ಕನ್ನಡದ ಮೊದಲ ಪತ್ರಿಕೆ
ಮಂಗಳೂರು ಸಮಾಚಾರ
19
ಹೊಸಗನ್ನಡದ ಶಬ್ದವನ್ನು ಮೊದಲು ಬಳಸಿದವರು
ಚಂದ್ರರಾಜ
20
ಕನ್ನಡದಲ್ಲಿ ಮೊದಲು ಕಥೆ ಬರೆದವರು
ಪಂಜೆಮಂಗೇಶರಾಯರು
21
ಕನ್ನಡದ ಮೊದಲ ಪ್ರೇಮಗೀತೆಗಳ ಸಂಕಲನ
ಒಲುಮೆ (ತೀನಂಶ್ರೀ)
22
ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು
ಹೆಚ್.ವಿ.ನಂಜುಂಡಯ್ಯ
23
ಕನ್ನಡದ ಮೊದಲ ಸ್ನಾತಕೋತ್ತರ ಪದವೀಧರ
ಆರ್.ನರಸಿಂಹಾಚಾರ್
24
ಕನ್ನಡದ ಮೊದಲ ವಚನಕಾರ
ದೇವರದಾಸಿಮಯ್ಯ
25
ಹೊಸಗನ್ನಡದ ಮೊದಲ ಮಹಾಕಾವ್ಯ
ಶ್ರೀರಾಮಾಯಣ ದರ್ಶನಂ
26
ಪಂಪಪ್ರಶಸ್ತಿ ಪಡೆದ ಮೊದಲ ಕನ್ನಡಿಗ
ಕುವೆಂಪು
27
ಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟು ರಚಿಸಿದವರು
ಆರ್.ಎಫ್.ಕಿಟೆಲ್
28
ಕನ್ನಡದ ಮೊಟ್ಟಮೊದಲ ಸಂಕಲನ ಗ್ರಂಥ
ಸೂಕ್ತಿ ಸುಧಾರ್ಣವ
29
ಮೊದಲ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ
ಬೆಂಗಳೂರು (1915)
30
ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕವಿ
ಕುವೆಂಪು
31
ಕನ್ನಡದ ಮೊದಲ ವಿಶ್ವಕೋಶ
ವಿವೇಕ ಚಿಂತಾಮಣಿ (ನಿಜಗುಣ ಶಿವಯೋಗಿ)
32
ಕನ್ನಡದ ಮೊದಲ ವೈದ್ಯಗ್ರಂಥ
ಗೋವೈದ್ಯ (ಕೀರ್ತಿವರ್ಮ)
33
ಕನ್ನಡದ ಮೊದಲ ಪ್ರಾಧ್ಯಾಪಕರು
ಟಿ.ಎಸ್.ವೆಂಕಣ್ಣಯ್ಯ
34
ಕನ್ನಡದಲ್ಲಿ ರಚಿತಗೊಂಡ ಮೊದಲ ರಗಳೆ
ಮಂದಾನಿಲ ರಗಳೆ
35
ಕನ್ನಡದ ಮೊದಲ ಹಾಸ್ಯ ಪತ್ರಿಕೆ
ವಿಕಟ ಪ್ರತಾಪ (ಸಂ:ಚನ್ನಕೇಶವಅಯ್ಯಂಗಾರ್)
36
ಕನ್ನಡದ ಮೊದಲ ವೀರಗಲ್ಲು
ತಮ್ಮಟಗಲ್ಲು ಶಾಸನ
37
ಕನ್ನಡದ ಮೊದಲ ಹಾಸ್ಯ ಲೇಖಕಿ
ಟಿ.ಸುನಂದಮ್ಮ

ಪ್ರಮುಖ ಅಂಶಗಳು

SSLC CORNER

Class-10 Study-Materials Final Exam Papers   Notes & Solutions   Model & Blue-Print   Pre Board Papers    Half Yearly ...

ಪ್ರಮುಖ ಕಲಿಕಾಂಶಗಳು