ಕ್ರ.ಸಂ. | ವರ್ಷ | ಕೃತಿ | ಸಾಹಿತಿ | ||
1 | 1955 | ಶ್ರೀ ರಾಮಾಯಣ ದರ್ಶನಂ | ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ | ||
2 | 1956 | ಕನ್ನಡ ಸಾಹಿತ್ಯ ಚರಿತ್ರೆ | ರಂಗನಾಥ ಶ್ರೀನಿವಾಸ ಮುಗಳಿ | ||
3 | 1958 | ಅರಳು ಮರಳು | ದತ್ತಾತ್ರೇಯ ರಾಮಚಂದ್ರ ಬೇಂದ್ರೆ | ||
4 | 1959 | ಯಕ್ಷಗಾನ ಬಯಲಾಟ | ಕೆ.ಶಿವರಾಮ ಕಾರಂತ | ||
5 | 1960 | ದ್ಯಾವಾ ಪೃಥಿವಿ | ವಿ.ಕೃ.ಗೋಕಾಕ | ||
6 | 1961 | ಬಂಗಾಳಿ ಕಾದಂಬರಿಕಾರ ಬಂಕಿಮ ಚಂದ್ರ ಚಟರ್ಜಿ | ಎ.ಆರ್.ಕೃಷ್ಣಶಾಸ್ತ್ರಿ | ||
7 | 1962 | ಮಹಾಕ್ಷತ್ರಿಯ | ದೇವುಡು ನರಸಿಂಹಶಾಸ್ತ್ರಿ | ||
8 | 1964 | ಕ್ರಾಂತಿ ಕಲ್ಯಾಣ | ಬಿ. ಪುಟ್ಟಸ್ವಾಮಯ್ಯ | ||
9 | 1965 | ರಂಗ ಬಿನ್ನಪ(Philosophical reflections) | ಎಸ್.ವಿ.ರಂಗಣ್ಣ | ||
10 | 1966 | ಹಂಸ ದಮಯಂತಿ ಮತ್ತು ಇತರ ರೂಪಕಗಳು(Musical plays) | ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್ | ||
11 | 1967 | ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ(Philosophical expositions) | ಡಿ.ವಿ.ಜಿ. | ||
12 | 1968 | ಸಣ್ಣ ಕತೆಗಳು (12-13) | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ||
13 | 1969 | ಕರ್ನಾಟಕ ಸಂಸ್ಕೃತಿ ಸಮೀಕ್ಷೆ(Cultural study) | ಹೆಚ್. ತಿಪ್ಪೇರುದ್ರಸ್ವಾಮಿ | ||
14 | 1970 | ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ(Cultural study) | ಎಸ್.ಬಿ.ಜೋಷಿ | ||
15 | 1971 | ಕಾಳಿದಾಸ(Literary criticism) | ಆದ್ಯ ರಂಗಾಚಾರ್ಯ | ||
16 | 1972 | ಶೂನ್ಯ ಸಂಪಾದನೆಯ ಪರಾಮರ್ಶೆ (Commentary) | ಎಸ್.ಎಸ್.ಭೂಸನೂರಮಠ | ||
17 | 1973 | ಅರಲು ಬರಲು(Poetry) | ವಿ. ಸೀತಾರಾಮಯ್ಯ | ||
18 | 1974 | ವರ್ಧಮಾನ(Poetry) | ಗೋಪಾಲಕೃಷ್ಣ ಅಡಿಗ | ||
19 | 1975 | ದಾಟು (Novel) | ಎಸ್.ಎಲ್.ಭೈರಪ್ಪ | ||
20 | 1976 | ಮನ ಮಂಥನ(Psychiatric studies) | ಎಂ. ಶಿವರಾಂ | ||
21 | 1977 | ತೆರೆದ ಬಾಗಿಲು(Poetry) | ಕೆ.ಎಸ್.ನರಸಿಂಹಸ್ವಾಮಿ | ||
22 | 1978 | ಹಸಿರು ಹೊನ್ನು(Travelogue) | ಬಿ.ಜಿ.ಎಲ್.ಸ್ವಾಮಿ | ||
23 | 1979 | ಚಿತ್ರಗಳು ಪತ್ರಗಳು | ಎ.ಎನ್.ಮೂರ್ತಿರಾವ್ | ||
24 | 1980 | ಅಮೆರಿಕದಲ್ಲಿ ಗೊರೂರು(Travelogue) | ಗೊರೂರು ರಾಮಸ್ವಾಮಿ ಅಯ್ಯಂಗಾರ್ | ||
25 | 1981 | ಜೀವ ಧ್ವನಿ(Poetry) | ಚನ್ನವೀರ ಕಣವಿ | ||
26 | 1982 | ವೈಶಾಖ(Novel) | ಚದುರಂಗ | ||
27 | 1983 | ಕಥೆಯಾದಳು ಹುಡುಗಿ(Short stories) | ಯಶವಂತ ಚಿತ್ತಾಲ | ||
28 | 1984 | ಕಾವ್ಯಾರ್ಥ ಚಿಂತನ (Literary criticism) | ಜಿ.ಎಸ್.ಶಿವರುದ್ರಪ್ಪ | ||
29 | 1985 | ದುರ್ಗಾಸ್ತಮಾನ (Novel) | ತ.ರಾ.ಸು. | ||
30 | 1986 | ಬಂಡಾಯ (Novel) | ವ್ಯಾಸರಾಯ ಬಲ್ಲಾಳ್ | ||
31 | 1987 | ಚಿದಂಬರ ರಹಸ್ಯ(Novel) | ಕೆ.ಪಿ.ಪೂರ್ಣಚಂದ್ರ ರಹಸ್ಯ | ||
32 | 1988 | ಅವಧೇಶ್ವರಿ(novel) | ಶಂಕರ ಮೊಕಾಶಿ ಪುಣೇಕರ್ | ||
33 | 1989 | ಸಂಪ್ರತಿ(Belles Lettres) | ಹಾ.ಮಾ.ನಾಯಕ | ||
34 | 1990 | ಕುಸುಮ ಬಾಲೆ(Novel) | ದೇವನೂರ ಮಹಾದೇವ | ||
35 | 1991 | ಸಿರಿ ಸಂಪಿಗೆ(Play) | ಚಂದ್ರಶೇಖರ ಕಂಬಾರ | ||
36 | 1992 | ಬಕುಳದ ಹೂವುಗಳು(Poetry) | ಎಸ್.ಆರ್.ಎಕ್ಕುಂಡಿ | ||
37 | 1993 | ಕಲ್ಲು ಕರಗುವ ಸಮಯ (Short stories) | ಪಿ. ಲಂಕೇಶ್ | ||
38 | 1994 | ತಲೆ ದಂಡ (play) | ಗಿರೀಶ್ ಆರ್.ಕಾರ್ನಾಡ್ | ||
39 | 1995 | ಉರಿಯ ನಾಲಗೆ(Criticism) | ಕೀರ್ತಿನಾಥ ಕುರ್ತಕೋಟಿ | ||
40 | 1996 | ಭುವನದ ಭಾಗ್ಯ(Literary Criticism) | ಜಿ.ಎಸ್.ಆಮೂರ್ | ||
41 | 1997 | ಹೊಸತು ಹೊಸತು(Criticism) | ಎಂ. ಚಿದಾನಂದ ಮೂರ್ತಿ | ||
42 | 1998 | ಸಪ್ತಪದಿ(Poetry) | ಬಿ.ಸಿ.ರಾಮಚಂದ್ರ ಶರ್ಮ | ||
43 | 1999 | ಸಾಹಿತ್ಯ ಕಥನ(Essays) | ಡಿ.ಆರ್.ನಾಗರಾಜ್ | ||
44 | 2000 | ಓಂ ನಮೋ(Novel) | ಶಾಂತಿನಾಥ ಕುಬೇರಪ್ಪ ದೇಸಾಯಿ | ||
45 | 2001 | ಇಂಗ್ಲಿಷ್ ಸಾಹಿತ್ಯ ಚರಿತ್ರೆ(Literary history) | ಎಲ್.ಎಸ್.ಶೇಷಗಿರಿರಾವ್ | ||
46 | 2002 | ಯುಗಸಂಧ್ಯಾ(Epic) | ಸುಜನಾ ( ಎಸ್.ನಾರಾಯಣ ಶೆಟ್ಟಿ) | ||
47 | 2003 | ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು(Essays) | ಕೆ.ವಿ.ಸುಬ್ಬಣ್ಣ | ||
48 | 2004 | ಬದುಕು(Novel) | ಗೀತಾ ನಾಗಭೂಷಣ | ||
49 | 2005 | ತೇರು(Novel) | ರಾಘವೇಂದ್ರ ಪಾಟೀಲ | ||
50 | 2006 | ಮಾರ್ಗ-4(Essays) | ಎಂ.ಎಂ.ಕಲಬುರ್ಗಿ | ||
51 | 2007 | ಅರಮನೆ | ಕುಂ. ವೀರಭದ್ರಪ್ಪ | ||
52 | 2008 | ಹಳ್ಳ ಬಂತು ಹಳ್ಳ | ಶ್ರೀನಿವಾಸ ವೈದ್ಯ | ||
53 | 2009 | ಕ್ರೌಂಚ ಪಕ್ಷಿಗಳು | ವೈದೇಹಿ | ||
54 | 2010 | ಕತ್ತಿಯಂಚಿನ ದಾರಿ | ರಹಮತ್ ತರೀಕೆರೆ | ||
55 | 2011 | ಸ್ವಪ್ನ ಸಾರಸ್ವತ | ಗೋಪಾಲಕೃಷ್ಣ ಪೈ | ||
56 | 2012 | ಎಚ್.ಎಸ್.ಶಿವಪ್ರಕಾಶ್ | ಮಬ್ಬಿನ ಹಾಗೆ ಕಣಿವೆಯಾಸಿ (ಕವನ ಸಂಕಲನ) | ||
57 | 2013 | ಸಿ.ಎನ್. ರಾಮಚಂದ್ರನ್ | ಆಖ್ಯಾನ ವ್ಯಾಖ್ಯಾನ (ವಿಮರ್ಶಾ ಲೇಖನಗಳ ಸಂಗ್ರಹ) | ||
58 | 2014 | ಜಿ.ಎಚ್. ನಾಯಕ | ಉತ್ತರಾರ್ಧ (ಪ್ರಬಂಧಗಳು) | ||
59 | 2015 | ಕೆ.ವಿ.ತಿರುಮಲೇಶ | ಅಕ್ಷರಕಾವ್ಯ (ಕವನ ಸಂಕಲನ) | ||
60 | 2016 | ಬೊಳುವಾರು ಮಹಮದ್ ಕುಂಞ್ |
| ||
ಶಿಕ್ಷಣವೇ ಶಕ್ತಿ
Tuesday, 6 April 2021
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರು

Subscribe to:
Post Comments (Atom)
ಪ್ರಮುಖ ಅಂಶಗಳು
ವಿವಿಧ ಕ್ಷೇತ್ರಗಳಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ
ಜ್ಞಾನಪೀಠ ಪ್ರಶಸ್ತಿ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ ಜ್ಞಾನಪೀಠ ಪ್ರಶಸ್ತಿ ಭಾರತ ದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರ...
ಪ್ರಮುಖ ಕಲಿಕಾಂಶಗಳು
-
16 Tenses in English Grammar (Formula and Examples) Verb Tenses are different forms of verbs describing something happened in the past, happ...
-
*📚SSLC ಸಮಾಜ ವಿಜ್ಞಾನ ಪಾಸಿಂಗ್ ಪ್ಯಾಕೇಜ್* *📚SSLC ಮಾಡೆಲ್ ಪ್ರಶ್ನೆಪತ್ರಿಕೆಗಳು* *📚SSLC ವಿಷಯವಾರು ನೋಟ್ಸ್* *📚SSLC ಬಹುನಿರೀಕ್ಷಿತ ಪ್ರಶ್ನೆಗಳು* *📚SSLC ಪ...
-
1. ಕನ್ನಡ 1st ಪೇಪರ್ 2. ಮನೋವಿಜ್ಞಾನ 1 3. English 4. ಮನೋವಿಜ್ಞಾನ 2 5. ಸಮಾಜ ವಿಜ್ಞಾನ 6. ಶಿಶು ಮನೋವಿಜ್ಞಾನ 7. ಸಮಾಜ ವಿಜ್ಞಾನ ಬೋಧನಾ ಶಸ್ತ್ರ 8. ಭೂಗೋಳ ಶಾಸ...
-
*ದಿನಾಂಕ 18-12-2020 ವಾರ ಗುರುವಾರ ಇಂದಿನ ಹೋಂವರ್ಕ್* *4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್* ++++++++++++++++++++++ *ಪಾಠ -25 ನಮ್ಮ ರಾಜ್ಯ...
-
1️⃣9️⃣ 1️⃣2️⃣ 2️⃣0️⃣2️⃣0️⃣ *ದಿನಾಂಕ 19-12-2020 ವಾರ-ಶನಿವಾರ ಇಂದಿನ ಹೋಂವರ್ಕ್* ======================= *4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ...
-
ಬಿ. ಆರ್. ಅಂಬೇಡ್ಕರ್ ಸಮಾಜ ಸುಧಾರಕ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ( ಏಪ್ರಿಲ್ ೧೪ , ೧೮೯೧ - ಡಿಸೆಂಬರ್ ೬ , ೧೯೫೬ ) - ಭೀಮರಾವ್ ರಾಮ್ಜೀ ಅಂಬೇಡ್...
-
ವಚನ ಎಂದರೇನು? ವಿಧಗಳು ಯಾವುವು? ವಚನಗಳು ಸಾಹಿತ್ಯದ ದೃಷ್ಟಿಯಲ್ಲಿ ವಚನ ಎಂದರೆ – “ಪರಿಶುದ್ಧ / ನೀತಿಯುಕ್ತ ಮಾತು ಎಂದರ್ಥ .ಆದರೆ ವ್ಯಾಕರಣದ ದೃಷ್ಟಿಯಲ್ಲಿ...
-
* ಇಂದಿನ ಹೋಮ ವರ್ಕ್ ದಿನಾಂಕ 18-01-2021* *ವಾರ ಸೋಮವಾರ* *1 ನೇ ವರ್ಗದ ಗಣಿತ ಹೋಮ ವರ್ಕ್* *೨೧ ರಿಂದ ೫೦ ವರೆಗೆ ಕನ್ನಡ ಅಂಕಿಗಳನ್ನು ಪದ ರೂಪದಲ್ಲಿ ಬರೆಯಿರಿ* *...
-
ಶೈಕ್ಷಣಿಕ ಸಂಪನ್ಮೂಲಗಳು 9.4th class year plan 1.2020-21ನೇ ಸಾಲಿನ ಶಾಲಾ ವಾರ್ಷಿಕ ಕ್ರಿಯಾಯೋಜನೆ 2.2020-21ನೇ ಸಾಲಿನ ಶೈಕ್ಷಣಿಕ ಯೋಜನೆ (SAP) 4.2020-21 ನೇ ಸಾ...
-
Karnataka 5th 6th 7th 8th 9th Model Paper 2021 Summative (SA), Formative (FA) Kannada Hindi English KAR 5th 6th 7th 8th 9th Model Paper Summ...
No comments:
Post a Comment